Author: ಕೃಷ್ಣಸಾಗರಿ

  • Vivo T4 Lite 5G : ಭಾರತದಲ್ಲಿ ಭರ್ಜರಿ ಎಂಟ್ರಿ ಖರೀದಿಗೆ ಮುಗಿಬಿದ್ದ ಜನ, ಬೆಲೆ ಎಷ್ಟು ಗೊತ್ತಾ.?

    Picsart 25 06 26 20 30 28 0972 scaled

    ಮೊಬೈಲ್ ಪ್ರಿಯರಿಗೆ ಹೊಸ ಎಚ್ಚರಿಕೆ! ನಿಮಗೆ 5G ಸ್ಮಾರ್ಟ್‌ಫೋನ್ ಬೇಕು, ಆದರೆ ಬೆಲೆ ಕಡಿಮೆ ಇರಬೇಕು ಅಂತ ಯೋಚಿಸುತ್ತಿದ್ದೀರಾ? ಆಗಿದ್ರೆ, ಈ ಹೊಸ Vivo T4 Lite 5G ನಿಮಗಾಗಿ. ಈ ಸ್ಮಾರ್ಟ್ ಫೋನ್ ಬಜೆಟ್ ಸ್ನೇಹಿ ಆದರೂ, ಈ ಫೋನ್‌ನಲ್ಲಿ ತುಂಬಾ ವಿಶಿಷ್ಟವಾದ ಫೀಚರ್ಸ್ ಇವೆ. ವಿಶೇಷವಾಗಿ, ಇದು ನವೀಕರಿಸಿದ iQOO Z10 Lite ನ ಮರುಬ್ರಾಂಡಿಂಗ್ ಆಗಿರುವ ಸಾಧ್ಯತೆ ಇದೆ ಎಂಬ ಊಹೆ ಕೂಡ ಉಂಟಾಗಿದೆ. ಬನ್ನಿ ಹಾಗಾದರೆ ಈ ಸ್ಮಾರ್ಟ್ ಫೋನ್ ನ

    Read more..


  • “ಮನೆ ಮನೆಗೆ ಪೊಲೀಸ್ ಯೋಜನೆ: ಸಾರ್ವಜನಿಕ ಸಂಪರ್ಕವನ್ನು ಗಟ್ಟಿಗೊಳಿಸುವ ನೂತನ ಹೆಜ್ಜೆ”

    Picsart 25 06 26 20 34 36 357 scaled

    ಇದೀಗ ಜಾರಿಗೆ ಬರಲಿರುವ ‘ಮನೆ ಮನೆಗೆ ಪೊಲೀಸ್’ ಯೋಜನೆ ರಾಜ್ಯದ ಪೊಲೀಸ್ ವ್ಯವಸ್ಥೆಯಲ್ಲೊಂದು ಕ್ರಾಂತಿಕಾರಿಯಾದ ಬದಲಾವಣೆಗೆ ದಾರಿ ಹಾಕಲಿರುವ ಸಾಧ್ಯತೆ ಇದೆ. ಸಾರ್ವಜನಿಕರ ಜೊತೆ ನೇರ ಸಂಪರ್ಕ, ಜನಸಾಮಾನ್ಯರ ಸಮಸ್ಯೆಗಳ ಅರಿವು ಹಾಗೂ ಅವುಗಳಿಗೆ ಸೂಕ್ತ ಪ್ರತಿಕ್ರಿಯೆ ನೀಡುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ. ಸಾಮಾಜಿಕ ನ್ಯಾಯ, ಭದ್ರತೆ, ಮತ್ತು ಸಾರ್ವಜನಿಕ ವಿಶ್ವಾಸವನ್ನು ವೃದ್ಧಿಸುವ ನಿಟ್ಟಿನಲ್ಲಿ ಈ ಯೋಜನೆ ರೂಪುಗೊಳ್ಳುತ್ತಿದ್ದು, ಗೃಹ ಸಚಿವ ಡಾ. ಜಿ. ಪರಮೇಶ್ವರ್(Home minister Dr. G. Parameshwar ) ಅವರ

    Read more..


  • GOOD NEWS : ರಾಜ್ಯದ ಎಲ್ಲಾ ಕಲಾವಿದರ ಮಾಸಾಶನ ಹೆಚ್ಚಳ: ರಾಜ್ಯ ಸರ್ಕಾರದ ಅಧಿಕೃತ ಆದೇಶ

    WhatsApp Image 2025 06 26 at 20.44.42 fd7fa745

    ಬೆಂಗಳೂರು: ರಾಜ್ಯದ ಸಂಕಷ್ಟದಲ್ಲಿರುವ ಕಲಾವಿದರ ಮಾಸಾಶನವನ್ನು ಸರ್ಕಾರವು ₹2,000 ರಿಂದ ₹2,500 ಕ್ಕೆ ಹೆಚ್ಚಿಸುವ ನಿರ್ಣಯವನ್ನು ಅಧಿಕೃತವಾಗಿ ಘೋಷಿಸಿದೆ. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ಎಸ್. ಗೀತಾಬಾಯಿ ಅವರು ಆದೇಶವನ್ನು ಹೊರಡಿಸಿದ್ದಾರೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹಣದ ಹಂಚಿಕೆ: 2025-26ನೇ ಸಾಲಿನ ಬಜೆಟ್ ಶೀರ್ಷಿಕೆ 2205-00-102-1-18-251

    Read more..


  • ಸಿಇಟಿ ಕೌನ್ಸೆಲಿಂಗ್ ಯಾವಾಗ ಎಂದು ಕಾಯ್ತಿದ್ದೀರಾ, ಇಲ್ಲಿದೆ ಗುಡ್ ನ್ಯೂಸ್ ಈ ದಿನಾಂಕದಿಂದ ಪ್ರಾರಂಭ.!

    WhatsApp Image 2025 06 26 at 20.51.37 ea47b789

    ಬೆಂಗಳೂರು: ಸಿಇಟಿ ಪರೀಕ್ಷೆಯ ಫಲಿತಾಂಶ ಬಿಡುಗಡೆಯಾದ ನಂತರ ಕೌನ್ಸೆಲಿಂಗ್‌ಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಒಳ್ಳೆಯ ಸುದ್ದಿ ಬಂತು. ರಾಜ್ಯದಲ್ಲಿ ವೃತ್ತಿಪರ ಕೋರ್ಸ್‌ಗಳ ಸೀಟು ಹಂಚಿಕೆ ಪ್ರಕ್ರಿಯೆ ಈ ಬಾರಿ ವಿಳಂಬವಾಗಿದ್ದು, ಇದರಿಂದಾಗಿ ವಿದ್ಯಾರ್ಥಿಗಳು ಒತ್ತಡಕ್ಕೊಳಗಾಗಿದ್ದಾರೆ. ಯಾವ ಕಾಲೇಜು ಸಿಗುತ್ತದೆ ಎಂಬ ಅನಿಶ್ಚಿತತೆ ಅವರನ್ನು ಬಾಧಿಸುತ್ತಿದೆ. ಎಲ್ಲವೂ ಸರಿಯಾಗಿದ್ದರೆ ಈ ವಾರವೇ ಸಿಇಟಿ ಕೌನ್ಸೆಲಿಂಗ್ ನಡೆಯಬೇಕಿತ್ತು. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್

    Read more..


  • 2025-26 ನೇ ಸಾಲಿನ ‘ಪ್ಯಾರಾ ಮೆಡಿಕಲ್’ ಸೇರಿ ವೈದ್ಯಕೀಯ ಡಿಪ್ಲೋಮ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ

    WhatsApp Image 2025 06 26 at 20.41.54 af8e6c94

    ಬೆಂಗಳೂರು: 2025-26ನೇ ಶೈಕ್ಷಣಿಕ ವರ್ಷಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳು ಮತ್ತು ಮಾನ್ಯತೆ ಪಡೆದ ಖಾಸಗಿ ಪ್ಯಾರಾ ಮೆಡಿಕಲ್ ಸಂಸ್ಥೆಗಳಲ್ಲಿ ಲಭ್ಯವಿರುವ ಸರ್ಕಾರಿ ಕೋಟಾ ಸೀಟುಗಳಿಗೆ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿದಾರರು 1 ರಿಂದ 10ನೇ ತರಗತಿ ಅಥವಾ PUC ವರೆಗೆ ಕನಿಷ್ಠ 7 ವರ್ಷಗಳು ಕರ್ನಾಟಕದಲ್ಲಿ ಶಿಕ್ಷಣ ಪಡೆದಿರಬೇಕು ಮತ್ತು ಈ ಅರ್ಹತೆಯನ್ನು ದೃಢೀಕರಿಸುವ ದಾಖಲೆಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು

    Read more..


  • ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಕಡ್ಡಾಯ.! ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ.

    IMG 20250626 WA0002 scaled

    ಕರ್ನಾಟಕದಲ್ಲಿ ಕನ್ನಡದ ಕಂಪು: ಆಡಳಿತದಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸಿದ ಸರ್ಕಾರ ಕರ್ನಾಟಕದಲ್ಲಿ ಕನ್ನಡ ಭಾಷೆಯ ಮಾನ ಮರ್ಯಾದೆಯನ್ನು ಎತ್ತಿಹಿಡಿಯುವ ಉದ್ದೇಶದಿಂದ ರಾಜ್ಯ ಸರ್ಕಾರವು ಮತ್ತೊಂದು ಮಹತ್ವದ ಕ್ರಮಕ್ಕೆ ಮುಂದಾಗಿದೆ. ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ಬಳಸುವಂತೆ ಸೂಚಿಸುವ ಸುತ್ತೋಲೆಯನ್ನು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಜೂನ್ 25, 2025ರಂದು ಹೊರಡಿಸಿದ್ದಾರೆ. ಈ ಸುತ್ತೋಲೆಯು ಕನ್ನಡ ಭಾಷೆಯ ಬಳಕೆಯನ್ನು ಕಡ್ಡಾಯಗೊಳಿಸುವ ಜೊತೆಗೆ, ಸೂಚನೆಗಳನ್ನು ಉಲ್ಲಂಘಿಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ಒಳಗೊಂಡಿದೆ.

    Read more..


  • ಜುಲೈ 1 ರಿಂದ ಬ್ಯಾಂಕಿಂಗ್ ನಿಯಮದಲ್ಲಿ ಬದಲಾವಣೆ, ಲೋನ್, ATM, ಕ್ರೆಡಿಟ್ ಕಾರ್ಡ್ ಇದ್ದವರಿಗೆ ಬಿಗ್ ಶಾಕ್.!

    IMG 20250626 WA0001 scaled

    ಜುಲೈ 1, 2025ರಿಂದ ICICI ಮತ್ತು HDFC ಬ್ಯಾಂಕ್‌ಗಳ ಸೇವಾ ಶುಲ್ಕಗಳಲ್ಲಿ ಬದಲಾವಣೆ ಜುಲೈ 1, 2025ರಿಂದ ICICI ಮತ್ತು HDFC ಬ್ಯಾಂಕ್‌ಗಳು ತಮ್ಮ ಸೇವಾ ಶುಲ್ಕಗಳಲ್ಲಿ ಮಹತ್ವದ ಬದಲಾವಣೆಗಳನ್ನು ಜಾರಿಗೆ ತರಲಿವೆ. ಈ ಹೊಸ ನಿಯಮಗಳು ಗ್ರಾಹಕರ ದೈನಂದಿನ ಬ್ಯಾಂಕಿಂಗ್ ವಹಿವಾಟುಗಳಾದ ಎಟಿಎಂ ಬಳಕೆ, ಕ್ರೆಡಿಟ್ ಕಾರ್ಡ್ ವ್ಯವಹಾರ, ಹಣ ವರ್ಗಾವಣೆ, ಮತ್ತು ಇತರ ಸೇವೆಗಳ ಮೇಲೆ ಹೆಚ್ಚುವರಿ ವೆಚ್ಚವನ್ನು ಒಡ್ಡಲಿವೆ. ಗ್ರಾಹಕರು ಈ ಬದಲಾವಣೆಗಳ ಬಗ್ಗೆ ತಿಳಿದಿರುವುದು ಮುಖ್ಯ. ಇದೇ ರೀತಿಯ ಎಲ್ಲಾ ಮಾಹಿತಿಗೆ

    Read more..


  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆ ಪ್ರಕಟ.! ಇಲ್ಲಿದೆ ಡೀಟೇಲ್ಸ್ 

    Picsart 25 06 25 23 34 39 394 scaled

    ಈ ವರದಿಯಲ್ಲಿ SBI CBO ನೇಮಕಾತಿ 2025 (SBI CBO 2025 Recruitment 2025) ನೇಮಕಾತಿ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ.ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ

    Read more..


  • ಸರ್ಕಾರಿ ನಿವೇಶನ ಹರಾಜು ಆರಂಭಕ್ಕೆ ದಿನಾಂಕ ನಿಗದಿ.! ಕನಸಿನ ಮನೆ ನಿರ್ಮಾಣಕ್ಕೆ ಮತ್ತೊಂದು ಹೆಜ್ಜೆ!

    Picsart 25 06 25 23 23 16 385 scaled

    ಬೆಂಗಳೂರು ಬಿಎಡಿಯಿಂದ(BAD) ಸಿಹಿ ಸುದ್ದಿ: ನಿವೇಶನ ಹರಾಜು ಆರಂಭಕ್ಕೆ ದಿನಾಂಕ ನಿಗದಿ.! ಕನಸಿನ ಮನೆ ನಿರ್ಮಾಣಕ್ಕೆ ಮತ್ತೊಂದು ಹೆಜ್ಜೆ! ಬೆಂಗಳೂರು ಕರ್ನಾಟಕದ (bengaluru Karnataka) ಹೃದಯಭಾಗದಲ್ಲಿ ಸಮೃದ್ಧ ಭವಿಷ್ಯದ ಕನಸುಗಳನ್ನು ಹೊತ್ತೊಯ್ಯುವ ನಗರ. ಉದ್ಯೋಗ, ಶಿಕ್ಷಣ, ತಂತ್ರಜ್ಞಾನ ಮತ್ತು ಅಭಿವೃದ್ಧಿಯಲ್ಲಿ (Technology and development) ಮುನ್ನಡೆಸುವ ಈ ಸಿಟಿಯಲ್ಲಿ ಮನೆ ಕಟ್ಟಿಕೊಳ್ಳಬೇಕೆಂಬ ಆಸೆ ಇಲ್ಲಿ ನೆಲೆಗೊಂಡು ಜೀವಿಸುತ್ತಿರುವ ಸಾವಿರಾರು ಕುಟುಂಬಗಳ ಕನಸು. ಹೂಡಿಕೆಯ ದೃಷ್ಟಿಯಿಂದ ಕೂಡ, ಬೆಂಗಳೂರು ನಗರದ ನಿವೇಶನಗಳು ಅಪಾರ ಮೌಲ್ಯ (value) ಹೊಂದಿವೆ. ಈ

    Read more..