Author: ಕೃಷ್ಣಸಾಗರಿ

  • ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಸುದ್ದಿ : ಹಬ್ಬದ ಮುಂಗಡ ಹಾಗೂ ಗಳಿಕೆ ರಜೆ ನಗದೀಕರಣಕ್ಕೆ ಹೊಸ ನಿಯಮ.!

    Picsart 25 08 22 14 25 21 830 scaled

    ಕರ್ನಾಟಕ ಸರ್ಕಾರ ತನ್ನ ನೌಕರರ ಸೌಲಭ್ಯವನ್ನು ಇನ್ನಷ್ಟು ಸುಗಮಗೊಳಿಸಲು ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದೆ. ಇತ್ತೀಚೆಗೆ ಹೊರಡಿಸಿದ ಸರ್ಕಾರಿ ಆದೇಶದ ಪ್ರಕಾರ, ಹೆಚ್.ಆರ್.ಎಂ.ಎಸ್ – 2 (HRMS-2) ತಂತ್ರಾಂಶದಲ್ಲಿ ವೇತನ ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರು ಇನ್ನು ಮುಂದೆ ಹಬ್ಬದ ಮುಂಗಡ (Festival Advance) ಹಾಗೂ ಗಳಿಕೆ ರಜೆ ನಗದೀಕರಣ (EL Encashment) ಪಡೆಯಲು ಕಡ್ಡಾಯವಾಗಿ ESS (Employee Self Service) ಆಪ್ ಅಥವಾ ವೆಬ್ ಪೋರ್ಟಲ್ ಮುಖಾಂತರವೇ ಅರ್ಜಿಯನ್ನು ಸಲ್ಲಿಸಬೇಕಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ

    Read more..


  • ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕದ ಖಜಾನೆಗೆ ಭಾರ: ಸಿಎಜಿ ವರದಿ ಎಚ್ಚರಿಕೆ

    Picsart 25 08 22 14 20 11 456 scaled

    ಕರ್ನಾಟಕವು ಆರ್ಥಿಕ ಪ್ರಗತಿಯಲ್ಲಿ (Economically development) ಇತ್ತೀಚಿನ ವರ್ಷಗಳಲ್ಲಿ ಹೊಸ ಇತಿಹಾಸ ನಿರ್ಮಿಸಿರುವುದು ಸತ್ಯ. 2024-25ನೇ ಸಾಲಿನಲ್ಲಿ ರಾಜ್ಯವು ದೇಶದ ಎಲ್ಲಾ ರಾಜ್ಯಗಳನ್ನು ಹಿಂದಿಕ್ಕಿ ತಲಾ ಆದಾಯದಲ್ಲಿ ನಂಬರ್ 1 ಸ್ಥಾನ ಗಳಿಸಿದೆ. ಆರ್ಥಿಕ ಶಕ್ತಿಯಲ್ಲಿ (Economic power) ಮುನ್ನಡೆಯುತ್ತಿರುವ ಕರ್ನಾಟಕ ಈಗ ಭಾರತದ ಮಾದರಿ ರಾಜ್ಯವೆಂದು ಹೇಳಿಸಿಕೊಳ್ಳುತ್ತಿದೆ. ಆದರೆ, ಈ ಆರ್ಥಿಕ ಅಭಿವೃದ್ಧಿಯ ಹಿಂದಿನ ವಾಸ್ತವ ಚಿತ್ರವೇನೆಂದರೆ, ಸಾಮಾಜಿಕ ಕಲ್ಯಾಣ ಯೋಜನೆಗಳ ಭಾರದಿಂದಾಗಿ ರಾಜ್ಯದ ವಿತ್ತೀಯ ಸ್ಥಿತಿಗೆ ದೊಡ್ಡ ಹೊಡೆತ ಬಿದ್ದಿದೆ. ಇದೇ ರೀತಿಯ ಎಲ್ಲಾ

    Read more..


  • ತಿಂಗಳಿಗೆ ರೂ.1300 ಹೂಡಿಕೆ ಮಾಡಿ ಜೀವನಪರ್ಯಂತ ರೂ.40,000 ಪಿಂಚಣಿ, ಎಲ್‌ಐಸಿ ಹೊಸ ಯೋಜನೆ

    Picsart 25 08 22 14 14 57 679 scaled

    ಇಂದಿನ ವೇಗವಾಗಿ ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿಯಲ್ಲಿ ಹೂಡಿಕೆ ಮತ್ತು ಜೀವ ವಿಮಾ (Investment and life insurance) ರಕ್ಷಣೆಯ ಅಗತ್ಯತೆ ಪ್ರತಿಯೊಬ್ಬರಿಗೂ ಹೆಚ್ಚಾಗಿದೆ. ಹೆಚ್ಚು ಮಂದಿ ಕಡಿಮೆ ಮೊತ್ತದ ಹೂಡಿಕೆಯಿಂದ ದೀರ್ಘಾವಧಿಯಲ್ಲಿ ಉತ್ತಮ ಲಾಭದಾಯಕ ಯೋಜನೆಗಳನ್ನು ಹುಡುಕುತ್ತಾರೆ. ನಿವೃತ್ತಿ ನಂತರದ ದಿನಗಳಲ್ಲಿ ಸ್ಥಿರ ಆದಾಯವಿಲ್ಲದಿರುವುದು ದೊಡ್ಡ ಚಿಂತೆಯಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲಿ ಲೈಫ್ ಇನ್ಷೂರೆನ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (Life insurance corporation of India) ತನ್ನ ಜೀವನ್ ಉಮಂಗ್ ಪಾಲಿಸಿ ಮೂಲಕ ಹೂಡಿಕೆದಾರರಿಗೆ ಭವಿಷ್ಯದಲ್ಲಿ ಆರ್ಥಿಕ

    Read more..


  • ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆಯ ಪುನರಾರಂಭ: ಬೆಂಗಳೂರಿನ ಜನರಿಗೆ ನೆಮ್ಮದಿಯ ನಿಟ್ಟುಸಿರು

    Picsart 25 08 22 08 25 34 998 scaled

    ಬೆಂಗಳೂರು, ಆಗಸ್ಟ್ 22: ಕರ್ನಾಟಕ ರಾಜ್ಯದಾದ್ಯಂತ, ಮುಖ್ಯವಾಗಿ ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಸೇವೆ ಇಂದಿನಿಂದ ಮತ್ತೆ ಚಾಲನೆಗೊಂಡಿದೆ. ಜೂನ್ 16, 2025ರಿಂದ ಜಾರಿಯಲ್ಲಿದ್ದ ನಿಷೇಧವನ್ನು ರಾಜ್ಯ ಸರ್ಕಾರ ತೆರವುಗೊಳಿಸಿದ್ದು, ರ‍್ಯಾಪಿಡೊ ಮತ್ತು ಊಬರ್ ಆ್ಯಪ್‌ಗಳ ಮೂಲಕ ಈ ಸೇವೆ ಈಗ ಲಭ್ಯವಾಗಿದೆ. ಆದರೆ ಓಲಾ ಕಂಪನಿ ಇನ್ನೂ ಈ ಸೇವೆಯನ್ನು ಪುನಃಪ್ರಾರಂಭಿಸಿಲ್ಲ. ಈ ಬದಲಾವಣೆಯಿಂದ ದುಬಾರಿ ಆಟೋ ಮತ್ತು ಕ್ಯಾಬ್ ಶುಲ್ಕಗಳಿಂದ ತೊಂದರೆಗೊಳಗಾಗಿದ್ದ ಜನರಿಗೆ ಸ್ವಲ್ಪಮಟ್ಟಿಗೆ ಆರಾಮ ಸಿಗಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ

    Read more..


  • ಕಾರು–ಟ್ಯಾಕ್ಸಿ ಖರೀದಿಗೆ ₹4 ಲಕ್ಷ ಸಹಾಯಧನ; ಸ್ವಾವಲಂಬಿ ಸಾರಥಿ ಯೋಜನೆ 2025, ಅರ್ಜಿ ಹಾಕಿ

    WhatsApp Image 2025 08 22 at 19.02.34 bc936493

    ಬೆಂಗಳೂರು, ಆಗಸ್ಟ್ 2025: ಕರ್ನಾಟಕ ಸರ್ಕಾರವು ನಿರುದ್ಯೋಗಿ ಯುವಕರು ಸ್ವಂತ ಉದ್ಯೋಗ ಆರಂಭಿಸಲು ಅವಕಾಶ ಕಲ್ಪಿಸುವ “ಸ್ವಾವಲಂಬಿ ಸಾರಥಿ ಯೋಜನೆ”ಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಯೋಜನೆಯಡಿಯಲ್ಲಿ ಟ್ಯಾಕ್ಸಿ ಅಥವಾ ಸರಕು ವಾಹನ ಖರೀದಿಗೆ ಆರ್ಥಿಕ ಸಹಾಯ ನೀಡಲಾಗುವುದು. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯೋಜನೆಯ ಮುಖ್ಯ ಅಂಶಗಳು: ಸಹಾಯಧನ: ವಾಹನದ ಬೆಲೆಯ 75%

    Read more..


  • Gruhalakshmi: ಗೃಹಲಕ್ಷ್ಮಿ ಪೆಂಡಿಂಗ್ ಹಣ ಒಟ್ಟು ₹6,000/- ಹಣ ಈ ದಿನ ಜಮಾ.!

    WhatsApp Image 2025 08 22 at 18.27.35 7d7a0aad

    ಬೆಂಗಳೂರು, ಆಗಸ್ಟ್ 2025: ಕರ್ನಾಟಕ ಸರ್ಕಾರದ ಪ್ರಮುಖ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಹಣ ವಿತರಣೆಯಲ್ಲಿ ಉಂಟಾಗಿರುವ ವಿಳಂಬವನ್ನು ನಿವಾರಿಸಲು ತುರ್ತು ಕ್ರಮ ಕೈಗೊಳ್ಳಲಾಗಿದೆ. ಗೌರಿ-ಗಣೇಶ ಹಬ್ಬದ ಪೂರ್ವದಲ್ಲಿ ಮಹಿಳೆಯರ ಬ್ಯಾಂಕ್ ಖಾತೆಗೆ ಯೋಜನೆಯ ಹಣ ಜಮಾ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕಳೆದ ಕೆಲವು ತಿಂಗಳಿಂದ ಹಣವು ಮಹಿಳೆಯರ ಬ್ಯಾಂಕ್

    Read more..


  • ತುರ್ತು ಸಂದರ್ಭಕ್ಕೆ ಪ್ರತಿ ಮನೆಯಲ್ಲಿ ಇರಬೇಕಾದ 4 ಉಪಯುಕ್ತ ಔಷಧಿಗಳು, ತಪ್ಪದೇ ತಿಳಿದುಕೊಳ್ಳಿ.

    Picsart 25 08 22 07 21 26 287 scaled

    ಆರೋಗ್ಯ ಸಮಸ್ಯೆಗಳು ಯಾವಾಗ ಬೇಕಾದರೂ ಉದ್ಭವಿಸಬಹುದು ವಿಶೇಷವಾಗಿ ಮಕ್ಕಳು ಅಥವಾ ವೃದ್ಧರು ಮನೆಯಲ್ಲಿದ್ದರೆ. ತುರ್ತು ಪರಿಸ್ಥಿತಿಯಲ್ಲಿ ವೈದ್ಯರನ್ನು ತಕ್ಷಣ ಭೇಟಿಯಾಗಲು ಸಾಧ್ಯವಾಗದ ಸಂದರ್ಭಗಳಲ್ಲಿ ಕೆಲವು ಮೂಲಭೂತ ಔಷಧಿಗಳು ಜೀವ ರಕ್ಷಕವಾಗಬಹುದು. ಆದ್ದರಿಂದ ಪ್ರತಿ ಮನೆಯಲ್ಲಿ ಕೆಲವು ಅಗತ್ಯ ಔಷಧಿಗಳನ್ನು ಇಟ್ಟುಕೊಳ್ಳುವುದು ಬಹಳ ಮುಖ್ಯ. ಈ ವರದಿಯಲ್ಲಿ, ತುರ್ತು ಸಂದರ್ಭಗಳಿಗೆ ಉಪಯುಕ್ತವಾದ ನಾಲ್ಕು ಔಷಧಿಗಳ ಬಗ್ಗೆ ತಿಳಿಯೋಣ. – ಮನೆಯಲ್ಲಿ ಇರಬೇಕಾದ 4 ಉಪಯುಕ್ತ   ಔಷಧಿಗಳು: 1. ನೋವು ನಿವಾರಕ ಔಷಧಿಗಳು (ಉದಾ: ಪ್ಯಾರಾಸಿಟಮಾಲ್) (paracetamol):    ಜ್ವರ, ತಲೆನೋವು,

    Read more..


  • ಎಲ್ಐಸಿ ನೇಮಕಾತಿ ಅಧಿಸೂಚನೆ ಪ್ರಕಟ, ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.! ಡಿಗ್ರಿ ಆದವರು ಅಪ್ಲೈ ಮಾಡಿ

    Picsart 25 08 21 23 52 50 393 scaled

    ಉದ್ಯೋಗಾವಕಾಶ! ಎಲ್ಐಸಿ AE & AAO ನೇಮಕಾತಿ 2025, 841 ಹುದ್ದೆಗಳ ಭರ್ಜರಿ ಅವಕಾಶ ಭಾರತೀಯ ಜೀವ ವಿಮಾ ನಿಗಮ (LIC) ದೇಶದ ಅತ್ಯಂತ ವಿಶ್ವಾಸಾರ್ಹ ಹಾಗೂ ಪ್ರಮುಖ ಸಾರ್ವಜನಿಕ ವಲಯದ ಸಂಸ್ಥೆಯಾಗಿದ್ದು, ಇತ್ತೀಚೆಗೆ AE (Assistant Engineer) ಹಾಗೂ AAO (Assistant Administrative Officer) ಹುದ್ದೆಗಳಿಗೆ 841 ಖಾಲಿ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕಟಿಸಿದೆ. ಇದು ಇಂಜಿನಿಯರಿಂಗ್(Engineering) ಹಾಗೂ ಆಡಳಿತ ಕ್ಷೇತ್ರದಲ್ಲಿ ಭದ್ರ ಉದ್ಯೋಗಕ್ಕಾಗಿ ಬಯಸುತ್ತಿರುವ ಸಾವಿರಾರು ಯುವಕರಿಗೆ ಸುವರ್ಣಾವಕಾಶವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ

    Read more..


  • ವಾಹನ ಮಾಲೀಕರೇ ಗಮನಿಸಿ ; ಟ್ರಾಫಿಕ್ ದಂಡ ಪಾವತಿಗೆ ಶೇ.50ರಷ್ಟು ರಿಯಾಯಿತಿ ನೀಡಿದ ಸರ್ಕಾರ, ಅಧಿಕೃತ ಆದೇಶ

    WhatsApp Image 2025 08 21 at 23.09.41 3ba5262b

    ಬೆಂಗಳೂರು: ರಾಜ್ಯ ಸರ್ಕಾರವು ದಂಡದ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರಿಗೆ ಒಂದು ಒಳ್ಳೆಯ ಸುದ್ದಿ ನೀಡಿದೆ. ಸಾರಿಗೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬರುವ ದಂಡವನ್ನು ಮತ್ತೊಮ್ಮೆ 50 ಶೇಕಡಾ ರಿಯಾಯಿತಿಯಲ್ಲಿ ಪಾವತಿಸಲು ಅವಕಾಶ ನೀಡುವಂತೆ ಸರ್ಕಾರವು ಆದೇಶಿಸಿದೆ. ಇದಕ್ಕೂ ಮುಂಚೆಯೂ ಸರ್ಕಾರವು 50% ರಿಯಾಯಿತಿ ನೀಡಿ ದೊಡ್ಡ ಮೊತ್ತದ ದಂಡವನ್ನು ಸಂಗ್ರಹಿಸಿತ್ತು. ಈಗ ಮತ್ತೆ ಅಂತಹ ರಿಯಾಯಿತಿ ಘೋಷಿಸಲಾಗಿದೆ. ಆಗಸ್ಟ್ 23 ರಿಂದ ಸೆಪ್ಟೆಂಬರ್ 9ರ ವರೆಗೆ ದಂಡದ ಅರ್ಧದಷ್ಟು ಹಣವನ್ನು ಮಾತ್ರ ಪಾವತಿಸುವ ಮೂಲಕ ವಾಹನ ಮಾಲೀಕರು

    Read more..