Author: ಕೃಷ್ಣಸಾಗರಿ

  • ಹೃದಯಾಘಾತದ ಆರಂಭಿಕ ಮುನ್ಸೂಚನೆಗಳು.! ದೇಹದಲ್ಲಿ ಈ 5 ಲಕ್ಷಣಗಳು ಕಂಡು ಬಂದರೆ ಎಚ್ಚರ!

    WhatsApp Image 2025 08 30 at 14.31.15 84812d99

    ನಮ್ಮ ದೇಹದ ಅತ್ಯಂತ ಪ್ರಮುಖ ಅಂಗವಾದ ಹೃದಯವನ್ನು ಆರೋಗ್ಯವಾಗಿರಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಆದರೆ, ಇಂದಿನ ಗದ್ದಲದ ಜೀವನಶೈಲಿಯಲ್ಲಿ ಹೃದಯ ಸಂಬಂಧಿತ ಕಾಯಿಲೆಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿ. ವೈದ್ಯರ ಪ್ರಕಾರ, ಹೃದಯಾಘಾತ ಸಂಭವಿಸುವ ಮುನ್ನ ದೇಹವು ಕೆಲವು ಎಚ್ಚರಿಕೆಯ ಸಂಕೇತಗಳನ್ನು ತೋರಿಸಲು ಆರಂಭಿಸುತ್ತದೆ. ಈ ಸೂಕ್ಷ್ಮ ಲಕ್ಷಣಗಳನ್ನು ಗುರುತಿಸಿ, ಸಕಾಲದಲ್ಲಿ ಕ್ರಮ ಕೈಗೊಂಡರೆ ಜೀವ ಉಳಿಸಬಹುದು. ಹೃದಯವು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ (ಹೃದಯ ವೈಫಲ್ಯ), ಹಲವಾರು ತೊಂದರೆಗಳು ಆರಂಭವಾಗುತ್ತವೆ. ರಕ್ತದ ಸಂಚಾರವು ನಿಧಾನವಾಗಿ, ಶ್ವಾಸಕೋಶ ಮತ್ತು ಕಾಲುಗಳಂತಹ ಅಂಗಗಳಲ್ಲಿ ದ್ರವ

    Read more..


  • ಕರ್ನಾಟಕಕ್ಕೆ ಮತ್ತೊಂದು ಹೊಸ ರೈಲು ಸೇರ್ಪಡೆ: ಹುಬ್ಬಳ್ಳಿ – ಜೋಧಪುರ್‌ ನಡುವೆ ಸಂಚಾರ ಆರಂಭ; ವೇಳಾಪಟ್ಟಿ ಏನು?

    WhatsApp Image 2025 08 30 at 6.25.57 PM

    ಕರ್ನಾಟಕದ ಜನರಿಗೆ ಕೇಂದ್ರ ರೈಲ್ವೆ ಇಲಾಖೆಯಿಂದ ಸಿಹಿ ಸುದ್ದಿ! ಹುಬ್ಬಳ್ಳಿ ಮತ್ತು ರಾಜಸ್ಥಾನದ ಜೋಧಪುರ ನಡುವೆ ಹೊಸ ರೈಲು ಸಂಚಾರವನ್ನು ಆರಂಭಿಸಲಾಗಿದೆ. ಈ ರೈಲು ಸಂಚಾರವು ಉತ್ತರ ಕರ್ನಾಟಕದ ಜನರ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ್ದು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ನಿರಂತರ ಪ್ರಯತ್ನದಿಂದ ಸಾಧ್ಯವಾಗಿದೆ. ಸೆಪ್ಟೆಂಬರ್ 28, 2025 ರಿಂದ ಪ್ರಾರಂಭವಾಗುವ ಈ ರೈಲು ಪ್ರತಿ ಭಾನುವಾರ ಹುಬ್ಬಳ್ಳಿಯಿಂದ ಜೋಧಪುರಕ್ಕೆ ಸಂಚರಿಸಲಿದೆ. ಈ ಈ ವರದಿಯಲ್ಲಿ ರೈಲಿನ ವೇಳಾಪಟ್ಟಿ, ನಿಲುಗಡೆ ಸ್ಥಳಗಳು, ಟಿಕೆಟ್ ಬುಕಿಂಗ್ ಮತ್ತು

    Read more..


  • ಗುಡ್ ನ್ಯೂಸ್: ನಾಳೆ ಸೆಪ್ಟೆಂಬರ್ ಮೊದಲ ವಾರದಲ್ಲೇ ಕ್ವಿಂಟಾಲ್‌ ಅಡಿಕೆ ಧಾರಣೆ 85,000 ದಾಟುವ ಸಾಧ್ಯತೆ

    WhatsApp Image 2025 08 30 at 6.16.05 PM

    ದಾವಣಗೆರೆ: ರಾಜ್ಯದ ಅಡಿಕೆ ಬೆಳೆಗಾರರ ಮುಖದಲ್ಲಿ ಇದೀಗ ಮರುಹುಟ್ಟು ಕಂಡಿದೆ. ಕಳೆದ ಕೆಲವು ದಿನಗಳಿಂದ ಇಳಿಮುಖವಾಗಿದ್ದ ಅಡಿಕೆಯ ಬೆಲೆ ಈಗ ಭರ್ಜರಿ ಗತಿಯಲ್ಲಿ ಏರುತ್ತಿದೆ. ದಾವಣಗೆರೆ, ಚನ್ನಗಿರಿ, ಹೊನ್ನಾಳಿ ಸೇರಿದಂತೆ ರಾಜ್ಯದ ಪ್ರಮುಖ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಈ ಏರಿಕೆಯು ಬೆಳೆಗಾರರಿಗೆ ಹೊಸ ಉತ್ಸಾಹ ತಂದಿದೆ.ಆಗಸ್ಟ್ 30ರಂದು ದಾವಣಗೆರೆ ಜಿಲ್ಲೆಯಲ್ಲಿ ಅಡಿಕೆಯ ದರ ಗಮನಾರ್ಹವಾಗಿ ಏರಿದೆ. ಮಾರುಕಟ್ಟೆ ಸೂತ್ರಗಳಿಂದ ಪಡೆದ ಮಾಹಿತಿಯ ಪ್ರಕಾರ, ಸೆಪ್ಟೆಂಬರ್ ಮೊದಲ ವಾರದೊಳಗಾಗಿ ಪ್ರತಿ ಕ್ವಿಂಟಾಲ್ ಅಡಿಕೆಯ ಬೆಲೆ ₹85,000 ಗಡಿ ದಾಟುವ ಸಾಧ್ಯತೆಗಳು

    Read more..


  • ಭರ್ಜರಿ ಉದ್ಯೋಗವಕಾಶ ನ್ಯೂ ಇಂಡಿಯಾ ಅಶ್ಶೂರೆನ್ಸ್‌ ಕಂಪೆನಿ ಲಿಮಿಟೆಡ್‌-ಹಲವು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

    WhatsApp Image 2025 08 30 at 6.06.01 PM

    ಭಾರತದ ಪ್ರಮುಖ ಸಾರ್ವಜನಿಕ ವಿಮಾ ಕಂಪನಿಯಾದ ನ್ಯೂ ಇಂಡಿಯಾ ಅಶ್ಶೂರೆನ್ಸ್ ಕಂಪೆನಿ ಲಿಮಿಟೆಡ್ (NIACL) ವಿವಿಧ ವಿಭಾಗಗಳಲ್ಲಿ ಸುಮಾರು 550 ಆಡಳಿತಾಧಿಕಾರಿ (ಅಡ್ಮಿನಿಸ್ಟ್ರೇಟಿವ್ ಆಫೀಸರ್) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಅವಕಾಶವು ವಿವಿಧ ಶೈಕ್ಷಣಿಕ ಹಿನ್ನೆಲೆಯಿರುವ ಯುವಾ-ಯುವತಿಯರಿಗೆ ಭಾರತದ ಶ್ರೇಷ್ಠ ಸರ್ಕಾರಿ ವಿಮಾ ಸಂಸ್ಥೆಯೊಂದರಲ್ಲಿ ತಮ್ಮ ವೃತ್ತಿಜೀವನವನ್ನು ಕಟ್ಟಿಕೊಳ್ಳಲು ಒಂದು ಉತ್ತಮ ಅವಕಾಶವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹುದ್ದೆಯ ವಿವರಗಳು ಈ ನೇಮಕಾತಿ

    Read more..


  • ಬರೀ ₹10 ಸಾವಿರಕ್ಕೆ ಸಿಗುವ 5 ಜಬರ್ದಸ್ತ್ 5G ಸ್ಮಾರ್ಟ್‌ಫೋನ್ ಗಳ ಪಟ್ಟಿ ಇಲ್ಲಿದೆ ನೋಡಿ

    WhatsApp Image 2025 08 30 at 6.38.48 PM

    ನೀವು ಬಜೆಟ್ ಮಿತಿಯೊಳಗೆ ಅತ್ಯಾಧುನಿಕ ಫೀಚರ್ಗಳನ್ನು ಹೊಂದಿರುವ 5G ಸ್ಮಾರ್ಟ್‌ಫೋನ್ ಹುಡುಕುತ್ತಿದ್ದರೆ, ನೀವು ಸರಿಯಾದ ಸ್ಥಳಕ್ಕೆ ಬಂದಿದ್ದೀರಿ. ಸ್ಯಾಮ್ಸಂಗ್, ವಿವೋ, POCO, ಮತ್ತು ಲಾವಾ ನಂತಹ ವಿಶ್ವಸನೀಯ ಬ್ರಾಂಡ್‌ಗಳಿಂದ ಬಂದಿರುವ ಉತ್ತಮ 5G ಫೋನ್‌ಗಳನ್ನು ₹10,000 ರೂಪಾಯಿಗಳಿಗಿಂತಲೂ ಕಡಿಮೆ ಬೆಲೆಗೆ ಈಗ ಖರೀದಿಸಬಹುದು. ಆನ್‌ಲೈನ್ ಮಾರುಕಟ್ಟೆಗಳಾದ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಲ್ಲಿ ಈ ಫೋನ್‌ಗಳಿಗೆ ರಿಯಾಯಿತಿ ಮತ್ತು ಬ್ಯಾಂಕ್ ಆಫರ್‌ಗಳು ಸಹ ಲಭ್ಯವಿವೆ. ಈ ಈ ವರದಿಯಲ್ಲಿ, ಅತ್ಯುತ್ತಮ ಬೆಲೆ, ಫೀಚರ್ಸ್ ಮತ್ತು ಪರಿವಾರ್ತನೆಯನ್ನು ನೀಡುವ 5 ಫೋನ್‌ಗಳನ್ನು

    Read more..


  • ಚಾಣಕ್ಯನ ಬೆಳಗಿನ ದಿನಚರಿ: ಯಶಸ್ಸಿನ ಗುಟ್ಟನ್ನು ಬಿಚ್ಚಿಡುವ ನಾಲ್ಕು ನಿಯಮಗಳು

    Picsart 25 08 29 23 36 34 929 scaled

    ಜೀವನದಲ್ಲಿ ಯಶಸ್ಸು ಸಾಧಿಸುವುದು ಪ್ರತಿಯೊಬ್ಬರ ಕನಸು. ಆದರೆ ಯಶಸ್ಸು ಕೇವಲ ಪರಿಶ್ರಮದಿಂದ ಮಾತ್ರವಲ್ಲ, ಬುದ್ಧಿವಂತಿಕೆಯ ಜೊತೆಗೆ ಶಿಸ್ತುಬದ್ಧ ಜೀವನಶೈಲಿಯಿಂದ ಕೂಡ ಸಾಧ್ಯ. ಇಂದಿನ ಕಾಲದಲ್ಲಿ ಅತಿವೇಗದ ಜೀವನ, ತಂತ್ರಜ್ಞಾನಕ್ಕೆ ಅತಿಯಾದ ಅವಲಂಬನೆ, ಹಾಗೂ ಅಸ್ಥಿರ ದಿನಚರಿಯಿಂದ ಹಲವರು ಗುರಿ ತಲುಪುವಲ್ಲಿ ವಿಫಲರಾಗುತ್ತಾರೆ. ಈ ಬಗ್ಗೆ ಭಾರತೀಯ ಇತಿಹಾಸದ ಮಹಾನ್ ಚಿಂತಕ, ರಾಜಕೀಯ ತಂತ್ರಜ್ಞ ಹಾಗೂ ಗುರುವಾದ ಆಚಾರ್ಯ ಚಾಣಕ್ಯರು (Chanakya) ಶತಮಾನಗಳ ಹಿಂದೆಯೇ ಬಹುಮುಖ್ಯವಾದ ಸಲಹೆಗಳನ್ನು ನೀಡಿದ್ದಾರೆ. ಆ ಸಲಹೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

    Read more..


  • ಈ ದೀಪಾವಳಿಗೆ ಬರುವ ಜನಪ್ರಿಯ ಬಜೆಟ್ ಕಾರು, ಅತೀ ಕಮ್ಮಿ ಬೆಲೆಗೆ ಹೊಸ ರೂಪದಲ್ಲಿ ರೆನಾಲ್ಟ್ ಕ್ವಿಡ್!

    Picsart 25 08 29 23 38 59 371 scaled

    ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಬಜೆಟ್ ಕಾರುಗಳಿಗೆ ಯಾವಾಗಲೂ ಅಪಾರ ಬೇಡಿಕೆ ಇರುತ್ತದೆ. ಮಾರುತಿ ಸುಜುಕಿ, ಟಾಟಾ ಮೋಟಾರ್ಸ್ ಹೀಗೆಯೇ ಈಗ ರೆನಾಲ್ಟ್ ಇಂಡಿಯಾ(Renault India) ತನ್ನ ಹ್ಯಾಚ್‌ಬ್ಯಾಕ್ ಮಾದರಿಯಾದ ಕ್ವಿಡ್ (Kwid) ಗೆ ಹೊಸ ಜೀವ ತುಂಬಲು ಸಜ್ಜಾಗಿದೆ. ದೀಪಾವಳಿ ಹಬ್ಬದ ಖರೀದಿ ಸಂಭ್ರಮಕ್ಕೆ ಹೊಂದಿಕೊಂಡಂತೆ, 2025 ರ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್ ದೇಶದ ಮಾರುಕಟ್ಟೆಗೆ ಬರಬಹುದೆಂಬ ನಿರೀಕ್ಷೆ ವಾಹನ ಪ್ರೇಮಿಗಳಲ್ಲಿ ಮೂಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ

    Read more..


  • ಈ ಸಮುದಾಯದ ಯುವಕರಿಗೆ ಉಚಿತ 15 ದಿನಗಳ ಡ್ರೋನ್ ಪೈಲಟ್ ತರಬೇತಿ, ರಾಜ್ಯ ಸರ್ಕಾರದ ಮಹತ್ವದ ಹೆಜ್ಜೆ

    Picsart 25 08 29 23 31 01 496 scaled

    ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ (SC) ಸಮುದಾಯದ ಯುವಕರ ಕೌಶಲ್ಯಾಭಿವೃದ್ಧಿಗೆ ಮಹತ್ವದ ಹೆಜ್ಜೆ ಇಟ್ಟಿದೆ. ಇಂದಿನ ಕಾಲದಲ್ಲಿ ಡ್ರೋನ್ ತಂತ್ರಜ್ಞಾನವು ಕೃಷಿ, ಲಾಜಿಸ್ಟಿಕ್ಸ್, ಮೇಲ್ವಿಚಾರಣೆ (Surveillance), ಮೂಲಸೌಕರ್ಯ ಅಭಿವೃದ್ಧಿ, ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಕೃಷಿ ಬೆಳವಣಿಗೆಗೆ ನವೀನ ತಂತ್ರಜ್ಞಾನ, ಭದ್ರತಾ ವ್ಯವಸ್ಥೆಗಳಲ್ಲಿ ವೇಗ ಮತ್ತು ನಿಖರತೆ, ಹಾಗು ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಸುಧಾರಿತ ಸೇವೆಗಳಿಗಾಗಿ ಡ್ರೋನ್ ತಂತ್ರಜ್ಞಾನ ಬಹುಮುಖ್ಯವಾಗಿದ್ದು, ಭವಿಷ್ಯದ ಉದ್ಯೋಗ ಮಾರುಕಟ್ಟೆಯಲ್ಲಿ ಡ್ರೋನ್ ಪೈಲಟ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇದೇ ಹಿನ್ನೆಲೆಯಲ್ಲಿ, ಪರಿಶಿಷ್ಟ ಜಾತಿ

    Read more..


  • ದಿನ ಭವಿಷ್ಯ: ಇಂದು ಶನಿವಾರ ಈ ರಾಶಿಯವರಿಗೆ ಆಂಜನೇಯನ ಕೃಪೆ, ಕಷ್ಟಗಳೆಲ್ಲ ದೂರ ನೆಮ್ಮದಿ.

    Picsart 25 08 29 23 10 19 285 scaled

    ಮೇಷ (Aries): ಇಂದಿನ ದಿನವು ನಿಮಗೆ ಪಾಲುದಾರಿಕೆಯಲ್ಲಿ ಯಾವುದೇ ಕೆಲಸವನ್ನು ಆರಂಭಿಸಲು ಒಳ್ಳೆಯದಾಗಿದೆ, ಇದು ನಿಮಗೆ ಲಾಭದಾಯಕವಾಗಿರುತ್ತದೆ. ಕುಟುಂಬದ ಸಮಸ್ಯೆಗಳನ್ನು ಶಾಂತಿಯಿಂದ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳುವುದು ಒಳಿತು, ಏಕೆಂದರೆ ಯಾವುದೇ ಮಹತ್ವದ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳುವ ಅಗತ್ಯವಿಲ್ಲ. ನೀವು ನಿಮ್ಮ ಸಂಗಾತಿಯೊಂದಿಗೆ ಸಮಯವನ್ನು ಕಳೆಯಲು ಯೋಜನೆ ಮಾಡುವಿರಿ, ಇದರಿಂದ ನಿಮ್ಮ ಸಂಬಂಧವು ಗಟ್ಟಿಯಾಗುತ್ತದೆ ಮತ್ತು ಭವಿಷ್ಯಕ್ಕಾಗಿ ಯೋಜನೆಗಳನ್ನು ರೂಪಿಸುವಿರಿ. ಆದರೆ, ಯಾವುದೋ ಒಂದು ವಿಷಯದಿಂದ ಮನಸ್ಸು ಕೊಂಚ ಕಾಡಬಹುದು. ವೃಷಭ (Taurus): ಸಂಬಂಧಿಸಿದ ಹೊಸ ಅವಕಾಶಗಳು ದೊರೆಯುವವು,

    Read more..