Author: ಕೃಷ್ಣಸಾಗರಿ

  • ATMನಲ್ಲಿ ಹಣ ಸಿಕ್ಕಿಕೊಂಡರೆ ಏನು ಮಾಡಬೇಕು? ಸುರಕ್ಷಿತವಾಗಿ ಹಣ ಪಡೆಯಲು ಈ ಸಲಹೆಗಳನ್ನು ಅನುಸರಿಸಿ!

    atm money

    ಎಟಿಎಂನಲ್ಲಿ ಹಣ ಸಿಕ್ಕಿಕೊಂಡಾಗ ಗಾಬರಿಯಾಗಬೇಡಿ ಎಟಿಎಂನಿಂದ ಹಣ ತೆಗೆಯುವಾಗ ತಾಂತ್ರಿಕ ತೊಂದರೆಯಿಂದಾಗಿ ಕೆಲವೊಮ್ಮೆ ಹಣ ಯಂತ್ರದೊಳಗೇ ಸಿಲುಕಿಕೊಳ್ಳಬಹುದು. ಇದು ಸಾಮಾನ್ಯ ಸಮಸ್ಯೆಯಾಗಿದ್ದು, ಬಹುತೇಕ ಜನರು ಒಮ್ಮೆಯಾದರೂ ಈ ತೊಂದರೆಯನ್ನು ಎದುರಿಸಿರುತ್ತಾರೆ. ಕೆಲವು ಸಂದರ್ಭಗಳಲ್ಲಿ ಹಣದ ಕೆಲವು ನೋಟುಗಳು ಹೊರಬಂದರೂ, ಉಳಿದವು ಯಂತ್ರದಲ್ಲಿ ಸಿಲುಕಿಕೊಳ್ಳಬಹುದು. ಇಂತಹ ಸಂದರ್ಭದಲ್ಲಿ ಗಾಬರಿಯಾಗದೆ, ಶಾಂತವಾಗಿ ಕೆಲವು ಸರಳ ಹಂತಗಳನ್ನು ಅನುಸರಿಸಿದರೆ ನಿಮ್ಮ ಹಣವನ್ನು ಸುರಕ್ಷಿತವಾಗಿ ಮರಳಿ ಪಡೆಯಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್

    Read more..


  • Toyota Glanza 2025: 30 ಕಿ.ಮೀ ಮೈಲೇಜ್, 5-ಸೀಟರ್ ಹ್ಯಾಚ್‌ಬ್ಯಾಕ್‌ನ ಭರ್ಜರಿ ಮಾರಾಟ ವಿವರ!

    Toyota Glanza

    ಟೊಯೊಟಾ ಗ್ಲಾನ್ಜಾ (Toyota Glanza) ಭಾರತದ ಹ್ಯಾಚ್‌ಬ್ಯಾಕ್ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಈ ಕಾರು ಆಕರ್ಷಕ ವಿನ್ಯಾಸ, ಆಧುನಿಕ ತಂತ್ರಜ್ಞಾನ ಮತ್ತು ಕೈಗೆಟುಕುವ ಬೆಲೆಯಿಂದ ಗ್ರಾಹಕರ ಮನಗೆದ್ದಿದೆ. ಆಗಸ್ಟ್ 2025ರಲ್ಲಿ ಈ ಕಾರು 5,102 ಯುನಿಟ್‌ಗಳಷ್ಟು ಮಾರಾಟವಾಗಿದ್ದು, ಕಳೆದ ವರ್ಷದ ಇದೇ ಅವಧಿಯ 4,624 ಯುನಿಟ್‌ಗಳಿಗೆ ಹೋಲಿಸಿದರೆ 10.34% ಬೆಳವಣಿಗೆಯನ್ನು ದಾಖಲಿಸಿದೆ. ಈ ಯಶಸ್ಸು ಗ್ಲಾನ್ಜಾದ ಗುಣಮಟ್ಟ ಮತ್ತು ಗ್ರಾಹಕರ ವಿಶ್ವಾಸವನ್ನು ಎತ್ತಿ ತೋರಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್

    Read more..


  • ರೈಲ್ವೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಟ, 30 ಸಾವಿರ ಖಾಲಿ ಹುದ್ದೆಗಳಿಗೆ ಅಪ್ಲೈ ಮಾಡಿ.!

    Picsart 25 09 14 23 40 28 125 scaled

    ಭಾರತೀಯ ರೈಲ್ವೆ ಇಲಾಖೆಯು ರೈಲ್ವೆ ನೇಮಕಾತಿ ಮಂಡಳಿ (RRB) ಮೂಲಕ 2025 ರಲ್ಲಿ 30,307 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕೇಂದ್ರ ಸರ್ಕಾರದಡಿಯಲ್ಲಿ ಉದ್ಯೋಗ ಪಡೆಯುವ ಕನಸು ಕಾಣುತ್ತಿರುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭಾರತೀಯ ರೈಲ್ವೆ ದೇಶದ ಅತಿ ದೊಡ್ಡ ಉದ್ಯೋಗದಾತ ಸಂಸ್ಥೆಗಳಲ್ಲಿ ಒಂದಾಗಿದೆ. ಪ್ರತಿವರ್ಷ ಲಕ್ಷಾಂತರ

    Read more..


  • ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ: ಅಪ್ಲೈ ಮಾಡಿ, ಇಲ್ಲಿದೆ ಸಂಪೂರ್ಣ ಮಾಹಿತಿ

    Picsart 25 09 14 23 14 18 659 scaled

    ಕರ್ನಾಟಕ ಸರ್ಕಾರದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ರಾಷ್ಟ್ರೀಯ ಅಗತ್ಯ ವಸ್ತುಗಳ ಸರಬರಾಜು ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಮೂಲಕ, ದರ ನಿಯಂತ್ರಿತ ಮತ್ತು ಸುಲಭವಾಗಿ ದೊರೆಯುವ ಅಗತ್ಯ ವಸ್ತುಗಳನ್ನು ಸಾಮಾನ್ಯ ಜನತೆಗೆ ಒದಗಿಸುವುದರತ್ತ ಗಮನ ಹರಿಸುತ್ತಿದೆ. ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಏರಿದ ಜನಸಂಖ್ಯೆ, ದಿನದಿಂದ ದಿನಕ್ಕೆ ಬದಲಾಗುವ ಆಹಾರ ಮತ್ತು ಜೀವನೋಪಾಯ ವಸ್ತುಗಳ ಬೇಡಿಕೆ, ಸರಬರಾಜು ವ್ಯವಸ್ಥೆಯ ಸಮರ್ಪಕ ನಿರ್ವಹಣೆಯನ್ನು ಅನಿವಾರ್ಯವಾಗಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ

    Read more..


  • ಕೇವಲ 3 ನಿಮಿಷಗಳಲ್ಲಿ ಮುರಿದ ಮೂಳೆಗಳನ್ನು ಸರಿಪಡಿಸುವ ಚಿಕಿತ್ಸೆ ಕಂಡುಹಿಡಿದ ಚೈನಾ

    Picsart 25 09 14 23 32 48 509 scaled

    ಚೀನಾದ ವಿಜ್ಞಾನಿಗಳು 3 ನಿಮಿಷಗಳಲ್ಲಿ ಮುರಿದ ಮೂಳೆಗಳನ್ನು ಸರಿಪಡಿಸುವ ಕ್ರಾಂತಿಕಾರಿ ವೈದ್ಯಕೀಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ ಮೂರ್ನೂರು ವರ್ಷಗಳ ಇತಿಹಾಸವಿರುವ ಅಸ್ಥಿರೋಗ ಚಿಕಿತ್ಸೆಯಲ್ಲಿ ಮಹತ್ತರ ಬದಲಾವಣೆ ತರುವಂತಹ ಸಂಶೋಧನೆ ಚೀನಾದ ವಿಜ್ಞಾನಿಗಳಿಂದ ವರ್ತಮಾನದಲ್ಲಿ ಬೆಳಕಿಗೆ ಬಂದಿದೆ. ಇಂದಿನ ವೈದ್ಯಕೀಯ ಕ್ಷೇತ್ರದಲ್ಲಿ ಮೂಳೆ ಮುರಿದು ಜೋಡಿಸುವುದಕ್ಕಾಗಿ ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆ, ಲೋಹದ ತೊಟ್ಟೆಗಳು, ಸ್ಕ್ರೂಗಳು ಮತ್ತು ವಿವಿಧ ಅಂಟಕಾರಿಗಳನ್ನು ಬಳಸಲಾಗುತ್ತಿತ್ತು. ಆದರೆ, ಇವುಗಳಲ್ಲಿ ಸಂಕೀರ್ಣ ಶಸ್ತ್ರಚಿಕಿತ್ಸೆ, ಸಂಕೀರ್ಣವಾದ ಚಿಕಿತ್ಸೆ ವಿಧಾನಗಳು ಮತ್ತು ಸೋಂಕಿನ ಅಪಾಯ ಇತ್ಯಾದಿ ಸಮಸ್ಯೆಗಳು ಯಥಾಸ್ಥಿತಿಯಲ್ಲಿವೆ. ಇಂತಹ ಸವಾಲುಗಳನ್ನು

    Read more..


  • ಸೆಪ್ಟೆಂಬರ್ 30ರೊಳಗೆ ಬ್ಯಾಂಕ್ ಅಕೌಂಟ್ ಇದ್ದವರು ಈ ಕೆಲಸ ಮಾಡಲೇಬೇಕು – RBI ಮಹತ್ವದ ಸೂಚನೆ 

    Picsart 25 09 14 23 24 09 069 scaled

    ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದಾದ್ಯಂತ ಬ್ಯಾಂಕ್‌ ಗ್ರಾಹಕರಿಗೆ ಒಂದು ಪ್ರಮುಖ ಸೂಚನೆಯನ್ನು ನೀಡಿದೆ. ಬ್ಯಾಂಕ್ ಖಾತೆಗಳನ್ನು ಸಕ್ರಿಯವಾಗಿಟ್ಟುಕೊಳ್ಳಲು ಹಾಗೂ ಯಾವುದೇ ಅಡಚಣೆ ಇಲ್ಲದೆ ಸೇವೆಗಳನ್ನು ಪಡೆಯಲು, ಎಲ್ಲ ಖಾತೆದಾರರೂ ತಮ್ಮ KYC (Know Your Customer) ನವೀಕರಣವನ್ನು 2025ರ ಸೆಪ್ಟೆಂಬರ್ 30ರೊಳಗೆ ಪೂರ್ಣಗೊಳಿಸಬೇಕಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ RBI ಯ ಜಾಗೃತಿ ಅಭಿಯಾನ ಈ ಸಲಹೆಯನ್ನು ಸಾರ್ವಜನಿಕರ

    Read more..


  • ಕಿಯಾ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್‌ ಆಫರ್ – ಜಿಎಸ್‌ಟಿ ಕಡಿತಕ್ಕೂ ಮುಂಚೆ ಗ್ರಾಹಕರಿಗೆ ಗುಡ್ ನ್ಯೂಸ್

    Picsart 25 09 14 23 19 24 443 scaled

    ಭಾರತದ ಕಾರು ಮಾರುಕಟ್ಟೆಯಲ್ಲಿ (Indian car market) ಪ್ರತಿ ಹಬ್ಬದ ಸಂದರ್ಭದಲ್ಲಿ ಗ್ರಾಹಕರಿಗೆ ಆಕರ್ಷಕ ಆಫರ್‌ಗಳು ಸಿಗುವ ಪರಂಪರೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಈ ಬಾರಿ, ಜನಪ್ರಿಯ ಕಾರು ತಯಾರಕರಾದ ಕಿಯಾ ಇಂಡಿಯಾ ಹಬ್ಬದ ಹಿನ್ನೆಲೆಯಲ್ಲಿ ಭರ್ಜರಿ ಡಿಸ್ಕೌಂಟ್‌ ಆಫರ್ (Bumper Discount Offer) ಘೋಷಿಸಿದೆ. ಇದೇ ಸಂದರ್ಭದಲ್ಲಿ ಸೆಪ್ಟೆಂಬರ್ 22ರಿಂದ ಜಿಎಸ್‌ಟಿ (GST) ದರಗಳ ಇಳಿಕೆಯಾಗುವುದರಿಂದ, ಗ್ರಾಹಕರಿಗೆ ಹೆಚ್ಚಿನ ಲಾಭ ಸಿಗಲಿರುವ ನಿರೀಕ್ಷೆಯಿದೆ. ಆದರೆ ಕಿಯಾ ಈಗಾಗಲೇ ಜಿಎಸ್‌ಟಿ ಕಡಿತಕ್ಕೂ ಮುನ್ನ ಭಾರೀ ಡಿಸ್ಕೌಂಟ್ ಆಫರ್ ನೀಡುತ್ತಿದ್ದು,

    Read more..


  • ದಿನ ಭವಿಷ್ಯ: ಇಂದು ಸೋಮವಾರ ಈ ರಾಶಿಯವರಿಗೆ ಶಿವನಆಶೀರ್ವಾದಿಂದ ರಾಜವೈಭೋಗ! ಮುಟ್ಟಿದ್ದೆಲ್ಲಾ ಚಿನ್ನ

    Picsart 25 09 14 22 59 57 632 scaled

    ಮೇಷ (Aries): ಇಂದು ನಿಮ್ಮ ಯಾವುದಾದರೂ ಅಪೂರ್ಣ ಆಸೆ ಈಡೇರಬಹುದು. ಆದಾಯವನ್ನು ಹೆಚ್ಚಿಸಲು ನೀವು ಶ್ರಮದಲ್ಲಿ ಯಾವ ಕೊರತೆಯನ್ನೂ ಬಿಡುವುದಿಲ್ಲ. ನಿಮ್ಮ ಉನ್ನತಾಧಿಕಾರಿಗಳು ನಿಮ್ಮಿಂದ ಸಂತೋಷಗೊಳ್ಳುತ್ತಾರೆ, ಆದರೆ ವಾಹನಗಳನ್ನು ಆತುರದಿಂದ ಬಳಸಬೇಡಿ. ದಾನಧರ್ಮ ಕಾರ್ಯಗಳಲ್ಲಿ ಭಾಗವಹಿಸುವ ಮೂಲಕ ನೀವು ಒಳ್ಳೆಯ ಹೆಸರನ್ನು ಗಳಿಸುವಿರಿ. ಹಿಂದಿನ ತಪ್ಪಿನಿಂದ ಪಾಠ ಕಲಿಯಬೇಕು. ಕೆಲಸದ ಸ್ಥಳದಲ್ಲಿ ಯಾರಾದರೂ ನಿಮ್ಮನ್ನು ಸುಳ್ಳೆಂದು ಸಾಬೀತುಪಡಿಸಲು ಪ್ರಯತ್ನಿಸಬಹುದು. ಅಪರಿಚಿತರೊಂದಿಗೆ ಹಣಕಾಸಿನ ವ್ಯವಹಾರ ಮಾಡಬೇಡಿ. ವೃಷಭ (Taurus): ಇಂದು ನಿಮ್ಮ ಮನಸ್ಸು ಯಾವುದೋ ವಿಷಯದಿಂದ ಕೊಂಚ ಕೊರಗುವ

    Read more..


  • ಒಂದೇ ಚಾರ್ಜ್ ನಲ್ಲಿ 156 ಕಿ.ಮೀ ಓಡುವ ಹೊಸ ಸ್ಕೂಟಿ ಬಿಡುಗಡೆ: GPS ಟ್ರ್ಯಾಕಿಂಗ್‌ ಸೌಲಭ್ಯ.! ಬೆಲೆ ಎಷ್ಟು.?

    diplos max

    ದೇಶೀಯ ಇಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ನ್ಯುಮೆರೋಸ್ ಮೋಟಾರ್ಸ್ ತನ್ನ ಜನಪ್ರಿಯ ಇ-ಸ್ಕೂಟರ್ ‘ಡಿಪ್ಲೋಸ್ ಮ್ಯಾಕ್ಸ್’ನ ಸುಧಾರಿತ ಆವೃತ್ತಿಯಾದ ‘ಡಿಪ್ಲೋಸ್ ಮ್ಯಾಕ್ಸ್+’ (Diplos Max+) ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಹೊಸ ಮಾದರಿಯು ಐದು ಪ್ರಮುಖ ಸುಧಾರಣೆಗಳೊಂದಿಗೆ ಬಂದಿದೆ. ಈ ಸ್ಕೂಟರ್ 4.0 kWh ಸಾಮರ್ಥ್ಯದ ಡ್ಯುಯಲ್ ಲಿಕ್ವಿಡ್ ಕೂಲಿಂಗ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಗಂಟೆಗೆ 70 km ಗರಿಷ್ಠ ವೇಗ ಮತ್ತು 156 km (IDC) ರೇಂಜ್ ಒದಗಿಸುತ್ತದೆ. ಇದರ ಉನ್ನತ ಪಿಕ್-ಅಪ್ ಸಾಮರ್ಥ್ಯವು

    Read more..