Author: Sagari

  • ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (MIS): ನಿರಂತರ ಬಡ್ಡಿ ಆದಾಯಕ್ಕಾಗಿ ವಿಶ್ವಾಸಾರ್ಹ ಆಯ್ಕೆ

    Picsart 25 09 11 00 02 37 2151 scaled

    ಹಣದ ನಿರ್ವಹಣೆ ಮತ್ತು ಭವಿಷ್ಯದ ಸ್ತಿರ ಆರ್ಥಿಕತೆಯನ್ನು ಕಾಪಾಡಿಕೊಳ್ಳುವುದು ಎಲ್ಲರಿಗೂ ಅತ್ಯಗತ್ಯ. ಇಂದು ಬ್ಯಾಂಕ್ FD, PPF, NSC ಸೇರಿದಂತೆ ವಿವಿಧ ಹೂಡಿಕೆ ಆಯ್ಕೆಗಳು ಲಭ್ಯವಿದ್ದು, ಪ್ರತಿ ಹೂಡಿಕೆಗೆ ತನ್ನದೇ ಆದ ಪ್ರಯೋಜನ ಮತ್ತು ನಿಯಮಗಳಿವೆ. ಈ ಮಧ್ಯೆ, ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ (Monthly Income Scheme – MIS) ಹೂಡಿಕೆದಾರರಿಗೆ ನಿಯಮಿತ ಸಮಯಕ್ಕೆ ಆಧಾರಿತ ಶೇ 7.8 ಬಡ್ಡಿದರದಲ್ಲಿ ಪ್ರತಿಮಾಸಿಕ ಆದಾಯವನ್ನು ನೀಡುವ ವಿಶಿಷ್ಟ ಯೋಜನೆಯಾಗಿದೆ. ನಿರಂತರ ಆದಾಯವನ್ನು ಪಡೆಯಬೇಕೆಂಬುದರ ಪ್ರಯೋಜನಕ್ಕಾಗಿ ಮತ್ತು

    Read more..


  • ಕರ್ನಾಟಕ ಸರ್ಕಾರ ರೈತರ ಸಂಕಷ್ಟ ಪರಿಹಾರಕ್ಕೆ ₹550 ಕೋಟಿ.! ಹೆಚ್ಚುವರಿ ಹಣ ರಾಜ್ಯವೇ ಭರಿಸಲಿದೆ

    Picsart 25 09 10 23 54 01 903 scaled

    ಭಾರತದಲ್ಲಿ ಕೃಷಿ ಕ್ಷೇತ್ರವು (Agriculture field) ಆರ್ಥಿಕವಾಗಿ ಅತಿ ಮುಖ್ಯವಾದ ವಲಯವಾಗಿದ್ದು, ಅನೇಕ ಲಕ್ಷ ರೈತರು ತಮ್ಮ ಜೀವನಾಧಾರವಾಗಿ ಇದರಲ್ಲಿ ನಿರತರಾಗಿದ್ದಾರೆ. ಆದರೆ, ಇತ್ತೀಚಿನ ಹವಾಮಾನ ಅನಿಶ್ಚಿತತೆ ಹಾಗೂ ಅತಿವೃಷ್ಟಿಗಳ ಪರಿಣಾಮವಾಗಿ ರೈತರ ಮೇಲೆ ಭಾರಿ ಆರ್ಥಿಕ ಒತ್ತಡ ಮೂಡುತ್ತಿದೆ. ವಿಶೇಷವಾಗಿ, ಮಳೆಯೇ ಇಲ್ಲದ ಕೆಲವು ಸಮಯದಲ್ಲಿ ಬಿತ್ತನೆ ಕಾರ್ಯ ನೆರವೇರಿಸಿ, ನಂತರ ಅಸಮಾನ ಪ್ರಮಾಣದಲ್ಲಿ ಸುರಿದ ಮಳೆಯಿಂದಾಗಿ (due to rain) ವ್ಯಾಪಕ ಪ್ರಮಾಣದಲ್ಲಿ ಬೆಳೆ ನಷ್ಟ ಸಂಭವಿಸಿರುವುದು ಅತೀವ ಚಿಂತೆಕಾರಿಯಾಗಿದೆ. ಈ ನಿಟ್ಟಿನಲ್ಲಿ, ಕರ್ನಾಟಕ

    Read more..


    Categories:
  • ಪೊಲೀಸ್ ಕಾನ್ಸ್‌ಟೇಬಲ್ ವಯೋಮಿತಿ ಹೆಚ್ಚಳಕ್ಕೆ ಒತ್ತಾಯ: ವಿದ್ಯಾರ್ಥಿ ಸಂಘಟನೆಗಳಿಂದ ಸರ್ಕಾರಕ್ಕೆ ಮನವಿ

    Picsart 25 09 10 23 34 45 217 scaled

    ಕರ್ನಾಟಕದಲ್ಲಿ ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ಸಂಬಂಧಿ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ವಿಶೇಷವಾಗಿ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ವಯೋಮಿತಿ ಸಡಿಲಿಕೆ ನೀಡುವ ಕುರಿತು ಜನಮನದಲ್ಲಿ ಚರ್ಚೆ ತೀವ್ರಗೊಳ್ಳುತ್ತಿದೆ. ಸಾರ್ವಜನಿಕ ಸುರಕ್ಷತೆ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಹೋರಾಟ ಮಾಡುತ್ತಿರುವ ವಿದ್ಯಾರ್ಥಿ ಸಂಘಟನೆಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಈ ಕುರಿತಂತೆ ಪ್ರಬಲ ಒತ್ತಾಯ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ರಾಜ್ಯಾಧ್ಯಕ್ಷರು ಹಾಗೂ ರಾಜ್ಯ ಪ್ರಧಾನ ಸಂಚಾಲಕರು ಕರ್ನಾಟಕ ರಕ್ಷಣಾ ವೇದಿಕೆಯ ಸಮಾಜ ಸೇವಕ ರಾಜಾಜಿನಗರದ

    Read more..


  • ಡಯಾಬಿಟೀಸ್ ಶಾಶ್ವತ ಪರಿಹಾರಕ್ಕೆ ದಾರಿ: ಚೀನಾದ ವಿಜ್ಞಾನಿಗಳ ಸೆಲ್ ಥೆರಪಿಯ ಯಶಸ್ವಿ ಪ್ರಯೋಗಗಳು

    Picsart 25 09 10 23 43 25 097 scaled

    ಡಯಾಬಿಟೀಸ್ ಶಾಶ್ವತ ಪರಿಹಾರಕ್ಕೆ ದಾರಿ: ಚೀನಾದ ವಿಜ್ಞಾನಿಗಳು ಟೈಪ್ 1 ಮತ್ತು ಟೈಪ್ 2 ಡಯಾಬಿಟೀಸ್‌ಗೆ ಸ್ಟೆಮ್ ಸೆಲ್ ಥೆರಪಿಯ ಯಶಸ್ವಿ ಪ್ರಯೋಗಗಳು ಸಕ್ಕರೆ ಕಾಯಿಲೆ (Disabilities) ಎಂದರೆ ಇಂದಿನ ಯುಗದ ಸೈಲೆಂಟ್ ಕಿಲ್ಲರ್. ಇದು ಶತಮಾನಗಳಿಂದ ಜನಮಾನಸವನ್ನು ಕಾಡುತ್ತಿರುವ ಒಂದು ಗಂಭೀರ ಹಾಗೂ ಜಟಿಲ ಆರೋಗ್ಯ ಸಮಸ್ಯೆಯಾಗಿದ್ದು, ಇತ್ತೀಚಿನ ಯಾಂತ್ರೀಕೃತ ಜೀವನ ಶೈಲಿಯ (Mechanized life style) ಪರಿಣಾಮವಾಗಿ ಈಗ ಪುಟ್ಟ ಮಕ್ಕಳಲ್ಲೂ ಕಾಣಿಸಿಕೊಳ್ಳುತ್ತಿದೆ. ತೀವ್ರ ಆರೋಗ್ಯ ಸಮಸ್ಯೆಗಳ ನಡುವೆ ಸಕ್ಕರೆ ಕಾಯಿಲೆಯು ಬಹುಮಾನ್ಯಸ್ಥಾನ ಪಡೆದಿದ್ದು,

    Read more..


  • Gold Rate Today: ಆಭರಣ ಪ್ರಿಯರಿಗೆ ಶಾಕ್, ಚಿನ್ನದ ಬೆಲೆ ದಿಢೀರ್ ಏರಿಕೆ, ಇಂದಿನ ಚಿನ್ನ & ಬೆಳ್ಳಿ ಬೆಲೆ ಎಷ್ಟಿದೆ.?

    Picsart 25 09 10 22 58 45 493 scaled

    ನಮ್ಮ ಸಂಸ್ಕೃತಿಯ ಜೊತೆಗೆ ಆರ್ಥಿಕತೆಯಲ್ಲಿಯೂ ಚಿನ್ನವು ಬಹುಮುಖ್ಯವಾದ ಸ್ಥಾನವನ್ನು ಹೊಂದಿದೆ. ಆಭರಣ, ಹೂಡಿಕೆ ಮತ್ತು ಭದ್ರತೆಯ ಸಂಕೇತವಾಗಿ ಚಿನ್ನವನ್ನು ಶತಮಾನಗಳಿಂದಲೂ ಬಳಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ದರ ಏರಿಕೆಯಿಂದ ಜನರಲ್ಲಿ ಕುತೂಹಲ ಮತ್ತು ಚಿಂತನೆ ಎರಡೂ ಹೆಚ್ಚುತ್ತಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಚಿನ್ನ-ಬೆಳ್ಳಿ ಬೆಲೆ ಇಂದು, ಸೆಪ್ಟೆಂಬರ್ 11 2025: Gold Price Today ಚಿನ್ನದ ದರ ಏರಿಕೆಗೆ ಹಲವಾರು

    Read more..


  • ನವರಾತ್ರಿ 2025 ಬಣ್ಣಗಳ ವಿಶೇಷತೆ: 9 ದಿನಗಳಲ್ಲಿ ಧರಿಸಬೇಕಾದ ಬಣ್ಣಗಳು ಮತ್ತು ಶಾಪಿಂಗ್ ಸಲಹೆಗಳು

    Picsart 25 09 11 00 05 07 8901 scaled

    ಹಿಂದೂ ಸಂಸ್ಕೃತಿಯಲ್ಲಿ ನವರಾತ್ರಿ ಹಬ್ಬ(Navaratri festival)ಅತ್ಯಂತ ಪವಿತ್ರ ಹಾಗೂ ಭಕ್ತಿಭಾವದ ಹಬ್ಬಗಳಲ್ಲಿ ಒಂದಾಗಿದೆ. ಇದು ಕೇವಲ ದೇವಿ ಪೂಜೆಯ ಹಬ್ಬವಲ್ಲ, ನಮ್ಮ ಜೀವನದಲ್ಲಿ ಶಕ್ತಿ, ಶಾಂತಿ, ಸಂತೋಷ, ಸಮೃದ್ಧಿ ಮತ್ತು ಧೈರ್ಯ ತರಲು ಸಹಾಯಕವಾಗಿರುವ ದಿನಗಳ ಸರಮಾಲೆಯಾಗಿದೆ. ಪ್ರತಿವರ್ಷ ನಾಲ್ಕು ಬಾರಿ ನವರಾತ್ರಿ ಬಂದರೂ, ಚೈತ್ರ ನವರಾತ್ರಿ ಮತ್ತು ಶರದಿಯಾ ನವರಾತ್ರಿಗಳನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಈ

    Read more..


  • Rain Alert: ಬೆಂಗಳೂರು ಸೇರಿ ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 4 ದಿನ ಭಾರಿ ಮಳೆ ಮುನ್ಸೂಚನೆ.!

    rain alert sept 11

    ಬೆಂಗಳೂರು: ರಾಜ್ಯದ ಉತ್ತರ ಮತ್ತು ದಕ್ಷಿಣ ಒಳನಾಡ್ ಜಿಲ್ಲೆಗಳಲ್ಲಿ ಬುಧವಾರದಿಂದ 3-4 ದಿನಗಳ ಕಾಲ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ 3 ದಿನಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಹಗುರ ಮಳೆ ಆಗುತ್ತಿದೆ. ಬಂಗಾಳ ಕೊಲ್ಲಿಯಲ್ಲಿ ಮಳೆಗಾಳಿ ತೀವ್ರಗೊಂಡಿರುವ ಪರಿಣಾಮವಾಗಿ, ಬುಧವಾರ ಉತ್ತರ ಒಳನಾಡಿನ ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳು ಮತ್ತು ದಕ್ಷಿಣ ಒಳನಾಡಿನ ಚಾಮರಾಜನಗರ, ಮೈಸೂರು, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ (yellow alert) ಜಾರಿಗೊಳಿಸಲಾಗಿದೆ.

    Read more..


  • ದಿನ ಭವಿಷ್ಯ: ಇಂದು ಸರ್ವಾರ್ಥ ಸಿದ್ದಿ ಯೋಗ, ರಾಯರ ಕೃಪೆಯಿಂದ ಈ ರಾಶಿಯವರಿಗೆ ಕಷ್ಟಗಳೆಲ್ಲ ದೂರ.

    Picsart 25 09 10 22 48 45 905 scaled

    ಮೇಷ (Aries): ಇಂದಿನ ದಿನ ನಿಮಗೆ ಶಕ್ತಿಯಿಂದ ಕೂಡಿರುತ್ತದೆ. ನೀವು ದಾನ-ಧರ್ಮದ ಕೆಲಸಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುವಿರಿ. ಪರೋಪಕಾರದ ಕಾರ್ಯಗಳಲ್ಲಿ ಉತ್ಸಾಹದಿಂದ ಭಾಗವಹಿಸುವಿರಿ. ಇಂದು ನಿಮ್ಮ ಮನೆಯಲ್ಲಿ ಶುಭ ಅಥವಾ ಮಾಂಗಲಿಕ ಕಾರ್ಯಕ್ರಮವೊಂದು ನಡೆಯಬಹುದು. ಕುಟುಂಬದಲ್ಲಿ ಹೊಸ ಅತಿಥಿಯ ಆಗಮನವಾಗಬಹುದು. ಧಾರ್ಮಿಕ ಕಾರ್ಯಗಳಲ್ಲಿ ನಿಮಗೆ ಒಲವು ಹೆಚ್ಚಿರುತ್ತದೆ. ಹಿಂದಿನ ತಪ್ಪಿನಿಂದ ಪಾಠ ಕಲಿಯಬೇಕು. ಇತರರ ವಿಷಯದಲ್ಲಿ ಮಾತನಾಡದಿರಿ. ಆತುರದಲ್ಲಿ ಅಥವಾ ಭಾವುಕತೆಯಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ವೃಷಭ (Taurus): ಇಂದಿನ ದಿನ ನಿಮಗೆ ಆದಾಯ ಮತ್ತು ವೆಚ್ಚದಲ್ಲಿ

    Read more..


  • 10ನೇ ತರಗತಿ ಪಾಸಾದವರಿಗೆ ಸರ್ಕಾರಿ ಉದ್ಯೋಗ; ತಿಂಗಳಿಗೆ ₹60,000 ವರೆಗೆ ವೇತನ

    ib recruitment

    ಭಾರತದ ಗುಪ್ತಚರ ಬ್ಯೂರೋ (IB) 455 ಭದ್ರತಾ ಸಹಾಯಕ (ಮೋಟಾರ್ ಸಾರಿಗೆ) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣರಾದ ಮತ್ತು ಲಘು ಮೋಟಾರು ವಾಹನ (LMV) ಚಾಲಕರ ಪರವಾನಗಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರರ ವಯಸ್ಸು 18 ರಿಂದ 27 ವರ್ಷಗಳ ನಡುವೆ ಇರಬೇಕು. ಅರ್ಜಿ ಶುಲ್ಕ ₹650 ಆಗಿದೆ. ಆಯ್ಕೆ ಪ್ರಕ್ರಿಯೆಯು ಪರೀಕ್ಷೆಗಳು ಮತ್ತು ದಾಖಲೆ ಪರಿಶೀಲನೆಯನ್ನು ಒಳಗೊಂಡಿದೆ. ಆಸಕ್ತ ಅಭ್ಯರ್ಥಿಗಳು mha.gov.in ವೆಬ್‌ಸೈಟ್‌ಗೆ

    Read more..