Author: ಕೃಷ್ಣಸಾಗರಿ

  • ಕರ್ನಾಟಕ ಸರ್ಕಾರಿ ನೌಕರರಿಗೆ ದಸರಾ ಗಿಫ್ಟ್: ಕಡ್ಡಾಯ ಜೀವ ವಿಮಾ ಯೋಜನೆ ಬೋನಸ್ ಘೋಷಣೆ

    Picsart 25 09 23 22 27 06 441 scaled

    ಕರ್ನಾಟಕ ರಾಜ್ಯ ಸರ್ಕಾರವು ತನ್ನ ಅಧೀನದಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ದಸರಾ ಹಬ್ಬದ ಸಂಭ್ರಮದಲ್ಲಿ ಆರ್ಥಿಕ ಸಿಹಿ ಸುದ್ದಿ ನೀಡಿದೆ. ಪ್ರತಿ ವರ್ಷದಂತೆ, ಈ ಬಾರಿ ಸಹ ಕಡ್ಡಾಯ ಜೀವ ವಿಮಾ ಯೋಜನೆ (Compulsory State Life Insurance Scheme) ಅಡಿಯಲ್ಲಿ ನೌಕರರಿಗೆ ಬೋನಸ್ ನೀಡುವಂತೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.  ಸರ್ಕಾರಿ ನೌಕರರ ಭವಿಷ್ಯದ ಭದ್ರತೆಗಾಗಿ ರಾಜ್ಯ ಸರ್ಕಾರವು 1958ರಿಂದಲೇ ಕಡ್ಡಾಯ ಜೀವ ವಿಮಾ ಯೋಜನೆಯನ್ನು ಜಾರಿಗೆ ತಂದಿದ್ದು, ಪ್ರತಿ ದೈವಾರ್ಷಿಕ ಅವಧಿಗೆ ವಿಮಾ ಮೌಲ್ಯಮಾಪನ

    Read more..


  • 65 ಇಂಚಿನ ಸ್ಮಾರ್ಟ್ ಟಿವಿ ಮೇಲೆ 65% ವರೆಗೆ ರಿಯಾಯಿತಿ, ಅಮೆಜಾನ್ ಬಂಪರ್ ಡಿಸ್ಕೌಂಟ್

    amazon sale tv

    ನೀವು ತುಂಬಾ ಕಡಿಮೆ ಬೆಲೆಗೆ ಸ್ಮಾರ್ಟ್ ಟಿವಿ ಖರೀದಿಸಲು ಯೋಚಿಸುತ್ತಿದ್ದರೆ, ಈ ಲೇಖನ ನಿಮಗಾಗಿ. ಈ ಮಾರಾಟದ ಸಮಯದಲ್ಲಿ, ಲಕ್ಷಾಂತರ ರೂಪಾಯಿ ಮೌಲ್ಯದ ಟಿವಿಗಳನ್ನು ಈಗ ಕೆಲವೇ ಸಾವಿರ ರೂಪಾಯಿಗಳಿಗೆ ಖರೀದಿಸಬಹುದು. ಈ ಟಿವಿಗಳ ಮೇಲೆ ಎಕ್ಸ್‌ಚೇಂಜ್ ಆಫರ್‌ಗಳು ಅಥವಾ ಎಚ್‌ಡಿಎಫ್‌ಸಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಸಹ ನೀವು ಪಡೆಯಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇಷ್ಟೇ ಅಲ್ಲ,

    Read more..


  • ರಾಜ್ಯದಲ್ಲಿ 41 ಸಾವಿರಕ್ಕೂ ಹೆಚ್ಚು ಮಕ್ಕಳು ಹೃದಯ ಕಾಯಿಲೆಯಿಂದ ಬಳಲುತ್ತಿರುವ ಆಘಾತಕಾರಿ ಅಂಶ ಬಹಿರಂಗ

    Picsart 25 09 23 22 49 01 198 scaled

    ಭಾರತದಲ್ಲಿ ಮಕ್ಕಳ ಆರೋಗ್ಯ ಸಮಸ್ಯೆಗಳ ಪೈಕಿ ಜನ್ಮಜಾತ ಹೃದಯ ಕಾಯಿಲೆ (Congenital Heart Disease) ಒಂದು ಪ್ರಮುಖ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಇತ್ತೀಚೆಗೆ ಕರ್ನಾಟಕ ರಾಜ್ಯದಲ್ಲಿ ನಡೆದ ಸಮೀಕ್ಷೆ ಮತ್ತು ವೈದ್ಯಕೀಯ ಅಧ್ಯಯನಗಳು ಬಹಿರಂಗಪಡಿಸಿರುವ ಅಂಶಗಳು ಪೋಷಕರು, ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ತಜ್ಞರಲ್ಲಿ ಆತಂಕವನ್ನು ಮೂಡಿಸಿವೆ. ರಾಜ್ಯದಲ್ಲಿ 41,000ಕ್ಕೂ ಹೆಚ್ಚು ಮಕ್ಕಳು ಜನ್ಮಜಾತ ಹೃದಯ ಕಾಯಿಲೆಯಿಂದ (Heart problem) ಬಳಲುತ್ತಿದ್ದಾರೆ ಎಂಬುದು ಈ ಅಧ್ಯಯನದಲ್ಲಿ ಹೊರಬಿದ್ದಿದೆ. ಆಘಾತಕಾರಿ ಸಂಗತಿಯೇನೆಂದರೆ, ಇವರಲ್ಲಿ ಅರ್ಧದಷ್ಟು ಮಕ್ಕಳಿಗೆ ಮಾತ್ರ ಸೂಕ್ತ ಚಿಕಿತ್ಸೆ

    Read more..


  • ಕಟ್ಟಡ ಕಾರ್ಮಿಕರ ಕುಟುಂಬಕ್ಕೆ ಮರಣಾನಂತರ ಆರ್ಥಿಕ ನೆರವು ಎಷ್ಟು ಸಿಗುತ್ತೆ.? ಪಡೆಯುವುದು ಹೇಗೆ.? ಇಲ್ಲಿದೆ ಮಾಹಿತಿ

    Picsart 25 09 23 22 41 05 849 scaled

    ಭಾರತದಲ್ಲಿ ಲಕ್ಷಾಂತರ ಕಾರ್ಮಿಕರು ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಶ್ರಮಾಧಾರಿತ ಕ್ಷೇತ್ರಗಳಲ್ಲಿ ದುಡಿಯುತ್ತಾ ತಮ್ಮ ಜೀವನ ಸಾಗಿಸುತ್ತಿದ್ದಾರೆ. ದುರದೃಷ್ಟವಶಾತ್, ಅನೇಕ ಕಾರ್ಮಿಕರು ಜೀವನದ ಕಷ್ಟ-ಸಂಕಷ್ಟಗಳ ಮಧ್ಯೆ ಅಕಾಲಿಕ ಮರಣ ಹೊಂದುವ ಘಟನೆಗಳು ನಡೆಯುತ್ತವೆ. ಇಂತಹ ಸಂದರ್ಭಗಳಲ್ಲಿ ಅವರ ಕುಟುಂಬ ಸದಸ್ಯರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದು ಸಹಜ. ಕುಟುಂಬದ ಆರ್ಥಿಕ ಭದ್ರತೆಗಾಗಿ ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ (KBOCWWB) ವಿವಿಧ ರೀತಿಯ ನೆರವುಗಳನ್ನು ಒದಗಿಸುತ್ತಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ

    Read more..


  • ದೀಪಾವಳಿಗೆ ಪಿಂಚಣಿದಾರರಿಗೆ ಬಂಪರ್ ಗಿಫ್ಟ್? ಇಪಿಎಫ್ ಪಿಂಚಣಿ ₹1,500 ರಿಂದ ₹2,500 ಏರಿಕೆ ಸಾಧ್ಯತೆ

    Picsart 25 09 23 22 36 52 110 scaled

    ಭಾರತದಲ್ಲಿ ಕೋಟ್ಯಂತರ ನೌಕರರು ತಮ್ಮ ಜೀವನ ಭದ್ರತೆಯ ಸಲುವಾಗಿ ನೌಕರರ ಭವಿಷ್ಯ ನಿಧಿ (EPF) ಹಾಗೂ ನೌಕರರ ಪಿಂಚಣಿ ಯೋಜನೆ (EPS-1995) ಮೇಲೆ ಅವಲಂಬಿತರಾಗಿದ್ದಾರೆ. ನಿವೃತ್ತಿಯ ನಂತರ ಜೀವನ ಸಾಗಿಸಲು ಪಿಂಚಣಿ ಒಂದು ಪ್ರಮುಖ ಆರ್ಥಿಕ ಆಧಾರ. ಆದರೆ ಕಳೆದ ಹಲವು ವರ್ಷಗಳಿಂದ ಪಿಂಚಣಿದಾರರು ಸರ್ಕಾರದ ಗಮನ ಸೆಳೆಯಲು ಹಲವು ಬಾರಿ ಮನವಿ ಮಾಡುತ್ತಾ ಬಂದಿದ್ದಾರೆ. ವಿಶೇಷವಾಗಿ ಕನಿಷ್ಠ ಪಿಂಚಣಿ ಮೊತ್ತವು ದೈನಂದಿನ ಜೀವನ ವೆಚ್ಚವನ್ನು ಪೂರೈಸಲು ಸಾಕಾಗುತ್ತಿಲ್ಲವೆಂಬ ಕಾರಣದಿಂದ ಸರ್ಕಾರವು ಅದನ್ನು ಹೆಚ್ಚಿಸಬೇಕೆಂಬ ಒತ್ತಡ ಹೆಚ್ಚುತ್ತಿದೆ.

    Read more..


  • Xioami 17: ಸೆಪ್ಟೆಂಬರ್ ಕೊನೆಯ ವಾರ ಶಿಯೋಮಿ ಹೊಸ 17 ಸರಣಿಯ ಮೊಬೈಲ್ ಭರ್ಜರಿ ಎಂಟ್ರಿ.!

    Picsart 25 09 23 22 44 17 848 scaled

    ಐಫೋನ್ 17 ಸರಣಿ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆಯೇ, “ಚೈನೀಸ್ ಆಪಲ್” ಎಂದು ಕರೆಯಲ್ಪಡುವ ಶಿಯೋಮಿ(Xiaomi)ತನ್ನ ಹೊಸ 17 ಸರಣಿಯ(17 Series) ಫೋನ್‌ಗಳನ್ನು ಸೆಪ್ಟೆಂಬರ್ 30ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಪ್ರೀಮಿಯಂ ಫೀಚರ್‌ಗಳು, ಆಕರ್ಷಕ ವಿನ್ಯಾಸ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಈ ಸರಣಿಯ ಫೋನ್‌ಗಳು ಐಫೋನ್‌ಗೆ ನೇರ ಸ್ಪರ್ಧೆಯಾಗಿ ಬರುವ ನಿರೀಕ್ಷೆ ವ್ಯಕ್ತವಾಗಿದೆ. ಈಗಾಗಲೇ ಟೀಸರ್‌ಗಳು ಮತ್ತು ಲೀಕ್ಸ್‌ಗಳಿಂದ ಟೆಕ್ ಪ್ರಿಯರಲ್ಲಿ ಕುತೂಹಲ ಹೆಚ್ಚಾಗಿದ್ದು, ಲಾಂಚ್ ದಿನಾಂಕದತ್ತ ಎಲ್ಲರ ಕಣ್ಣು ನೆಟ್ಟಿವೆ. ಇದೇ ರೀತಿಯ ಎಲ್ಲಾ

    Read more..


  • ದಿನ ಭವಿಷ್ಯ: ಇಂದು ಬುಧವಾರ ಈ ರಾಶಿಯವರಿಗೆ ಗಣಪತಿಯ ಅನುಗ್ರಹದಿಂದ ವ್ಯಾಪಾರದಲ್ಲಿ ಡಬಲ್ ಲಾಭ

    Picsart 25 09 23 22 19 51 314 scaled

    ಮೇಷ (Aries): ಇಂದು ನಿಮ್ಮ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ. ನಿಮ್ಮ ಕೆಲಸದಲ್ಲಿ ನೀವು ಹೆಚ್ಚು ನಿರತರಾಗಿರುತ್ತೀರಿ. ಕುಟುಂಬದ ವಿಷಯಗಳಲ್ಲಿ ಹೆಚ್ಚಿನ ಗಮನ ಹರಿಸುವುದು ಉತ್ತಮ. ಮನೆಗೆ ಹೊಸ ಅತಿಥಿಯ ಆಗಮನದಿಂದ ಸಂತೋಷ ಹೆಚ್ಚಾಗಲಿದೆ. ಪ್ರೀತಿಯ ಸಂಬಂಧಗಳಲ್ಲಿ ಸಹಕಾರ ಹೆಚ್ಚಿರುತ್ತದೆ. ಅವಿವಾಹಿತರಿಗೆ ಅವರ ಸಂಗಾತಿ ಸಿಗುವ ಸಾಧ್ಯತೆ ಇದೆ. ನಿಮ್ಮ ಒಡಹುಟ್ಟಿದವರಿಂದ ಸಂಪೂರ್ಣ ಸಹಕಾರ ಸಿಗಲಿದೆ. ಅಗತ್ಯ ಇರುವವರಿಗೆ ಸಹಾಯ ಮಾಡುವ ಅವಕಾಶ ಸಿಕ್ಕರೆ, ಖಂಡಿತ ಸಹಾಯ ಮಾಡಿ. ವೃಷಭ (Taurus): ಇಂದು ನಿಮ್ಮ ಸೃಜನಶೀಲ ಕೆಲಸಗಳಿಂದ ಹೆಸರು

    Read more..


  • EPFO 3.0: ಪಿಎಫ್ ಹಣ ATM ಮತ್ತು UPI ವಿತ್‌ಡ್ರಾವಲ್ ಮಿತಿ ಎಷ್ಟಿರಬಹುದು? ಇಲ್ಲಿದೆ ಅಪ್ಡೇಟ್

    EPFO WITHDRAW

    ಶೀಘ್ರದಲ್ಲೇ ನೀವು ನಿಮ್ಮ ಇಪಿಎಫ್ (EPF) ಖಾತೆಯಿಂದ ಎಟಿಎಂ ಕಾರ್ಡ್ ಬಳಸಿ ಅಥವಾ ಯುಪಿಐ (UPI) ಸ್ಕ್ಯಾನ್ ಮಾಡಿ ಹಣ ವಿತ್‌ಡ್ರಾ ಮಾಡಲು ಸಾಧ್ಯವಾಗಲಿದೆ. ಈ ಮಹತ್ವದ ಯೋಜನೆಯನ್ನು ಇಪಿಎಫ್‌ಒ 3.0 ಅಡಿಯಲ್ಲಿ ರೂಪಿಸಲಾಗುತ್ತಿದೆ. ಆದರೆ, ಕೆಲವು ಪ್ರಶ್ನೆಗಳು ಇನ್ನೂ ಹಾಗೆಯೇ ಉಳಿದಿವೆ: ಎಟಿಎಂ ಅಥವಾ ಯುಪಿಐ ಮೂಲಕ ಹಣ ವಿತ್‌ಡ್ರಾ ಮಾಡುವ ಮಿತಿ ಎಷ್ಟು? ಮತ್ತೆ ಹಣ ವಿತ್‌ಡ್ರಾ ಮಾಡಲು ಎಷ್ಟು ಸಮಯ ಕಾಯಬೇಕು? ಹೀಗೆ ಹಲವಾರು ಪ್ರಶ್ನೆಗಳು ಇಪಿಎಫ್ ಖಾತೆ ಹೊಂದಿರುವ ಎಲ್ಲರೂ ಕೇಳುತ್ತಿದ್ದಾರೆ,

    Read more..


  • ITR Refund: ನಿಮ್ಮ ಐಟಿಆರ್ ರಿಫಂಡ್ ಯಾವಾಗ ಬರುತ್ತದೆ? ನಿಮ್ಮ ರಿಫಂಡ್ ಸ್ಟೇಟಸ್ ಹೀಗೆ ಚೆಕ್ ಮಾಡಿ.

    TAX REFUND

    ತೆರಿಗೆದಾರರಿಗೆ ಇದು ಒಂದು ದೊಡ್ಡ ಸುದ್ದಿ. ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವ ಗಡುವು ಸೆಪ್ಟೆಂಬರ್ 16 ರಂದು ಕೊನೆಗೊಂಡಿದೆ. ಈಗ ಹಲವು ತೆರಿಗೆದಾರರು ತಮ್ಮ ರಿಫಂಡ್ ಗಾಗಿ ಕಾಯುತ್ತಿದ್ದಾರೆ. ಕೆಲವರಿಗೆ ಈಗಾಗಲೇ ರಿಫಂಡ್ ಬಂದಿದ್ದರೆ, ಇನ್ನು ಕೆಲವರು ತಮ್ಮ ಬ್ಯಾಂಕ್ ಖಾತೆಗೆ ಹಣ ಬರುವುದನ್ನು ನಿರೀಕ್ಷಿಸುತ್ತಿದ್ದಾರೆ. ನಿಮ್ಮ ಆದಾಯ ತೆರಿಗೆ ರಿಫಂಡ್ ಯಾವಾಗ ಬರಬಹುದು ಎಂಬುದನ್ನು ಹೇಗೆ ಕಂಡುಹಿಡಿಯಬಹುದು ಎಂಬ ಮಾಹಿತಿ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ

    Read more..