Author: Sagari

  • ಸೂರ್ಯ ಗ್ರಹಣ 2025: ದಿನಾಂಕ, ಸಮಯ ಹಾಗೂ ಗ್ರಹಣದ ನಿಯಮಗಳ ಸಂಪೂರ್ಣ ಮಾಹಿತಿ!

    sun eclips

    ವರ್ಷದ ಎರಡನೇ ಮತ್ತು ಅಂತಿಮ ಸೂರ್ಯ ಗ್ರಹಣವು ಸೆಪ್ಟೆಂಬರ್ 21, 2025 ರ ಭಾನುವಾರದಂದು ಸಂಭವಿಸಲಿದೆ. ಇದು ಭಾಗಶಃ ಸೂರ್ಯ ಗ್ರಹಣವಾಗಿರಲಿದೆ. ಈ ಗ್ರಹಣದ ಸಮಯ, ದಿನಾಂಕ ಮತ್ತು ಹಿಂದೂ ಸಂಪ್ರದಾಯದ ಪ್ರಕಾರ ಅನುಸರಿಸಬೇಕಾದ ನಿಯಮಗಳ ಕುರಿತಾದ ವಿವರಗಳು ಇಲ್ಲಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಗ್ರಹಣದ ಹಿನ್ನೆಲೆ ಮತ್ತು ಧಾರ್ಮಿಕ ಮಹತ್ವ ಈ ವರ್ಷದ ಸೂರ್ಯ ಗ್ರಹಣವು ವಿಶೇಷವಾಗಿ ಮಹಾಲಯ

    Read more..


  • ಜಾತಿ ಗಣತಿಯಲ್ಲಿ ಭಾಗವಹಿಸುವ ಆಶಾ ಕಾರ್ಯಕರ್ತೆಯರಿಗೆ ಸಿಹಿಸುದ್ದಿ: ₹2,000 ಗೌರವಧನ ಘೋಷಣೆ!

    protsaha dhana

    ಬೆಂಗಳೂರು: ರಾಜ್ಯ ಸರ್ಕಾರವು ಆಶಾ ಕಾರ್ಯಕರ್ತೆಯರಿಗೆ ಒಂದು ಸಂತಸದ ಸುದ್ದಿಯನ್ನು ನೀಡಿದೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಕೈಗೊಳ್ಳುತ್ತಿರುವ ಮಹತ್ವದ ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆ-2025 (ಜಾತಿ ಗಣತಿ) ಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಆಶಾ ಕಾರ್ಯಕರ್ತೆಯರಿಗೆ ₹2,000 ಗೌರವಧನವನ್ನು ಘೋಷಿಸಲಾಗಿದೆ. ಈ ಕುರಿತು ರಾಜ್ಯ ಸರ್ಕಾರವು ಬುಧವಾರ ಅಧಿಕೃತ ಆದೇಶ ಹೊರಡಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸಮೀಕ್ಷೆ ಮತ್ತು

    Read more..


  • ಕೇಂದ್ರದಿಂದ ರೈತರಿಗೆ ಬಂಪರ್ ಕೊಡುಗೆ: ಟ್ರ್ಯಾಕ್ಟರ್‌ಗಳು ಸೇರಿ ಕೃಷಿ ಉಪಕರಣಗಳಿಗೆ ಸಬ್ಸಿಡಿ!

    WhatsApp Image 2025 09 20 at 6.11.58 PM

    ನವದೆಹಲಿ: ಕೇಂದ್ರ ಸರ್ಕಾರವು ದೇಶದ ರೈತರಿಗೆ ಮತ್ತೊಂದು ಮಹತ್ವದ ಸಿಹಿಸುದ್ದಿ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ಒಟ್ಟು ₹24 ಸಾವಿರ ಕೋಟಿ ರೂಪಾಯಿಗಳ ಮೌಲ್ಯದ ರೈತಪರ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಈ ಸಂಪುಟ ಸಭೆಯಲ್ಲಿ ಕೃಷಿ ಮತ್ತು ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ಪ್ರಮುಖ ನಿರ್ಧಾರಗಳನ್ನು

    Read more..


  • ಬರುವ ಅಮಾವಾಸ್ಯೆಯಂದೇ ವರ್ಷದ ಕೊನೆಯ ಸೂರ್ಯ ಗ್ರಹಣ: ಸಂಪೂರ್ಣ ರಾಶಿ ಭವಿಷ್ಯ ಇಲ್ಲಿದೆ

    Picsart 25 09 19 22 48 32 499 scaled

    ರತೀಯ ಜ್ಯೋತಿಷ್ಯಶಾಸ್ತ್ರದಲ್ಲಿ (In Indian Astrology) ಗ್ರಹಣಗಳು ಬಹಳ ಮಹತ್ವವನ್ನು ಹೊಂದಿವೆ. ಸೂರ್ಯನು ಪ್ರಾಣಶಕ್ತಿಯ ಸಂಕೇತ, ಚೈತನ್ಯ, ಬುದ್ಧಿ ಮತ್ತು ಜೀವನದ ಮೂಲ. ಚಂದ್ರನು ಮನಸ್ಸು ಮತ್ತು ಭಾವನೆಗಳ ಪ್ರತೀಕ. ಇವುಗಳ ಮೇಲೆ ಗ್ರಹಣ ಸಂಭವಿಸುವಾಗ, ಅದರಿಂದ ಪ್ರಪಂಚದ ಮೇಲೆ ಹಾಗೂ ವ್ಯಕ್ತಿಗಳ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಇದೆ. ಹಿಂದೂ ಸಂಸ್ಕೃತಿಯಲ್ಲಿ (Indian culture) ಸೂರ್ಯಗ್ರಹಣವನ್ನು ಸಾಮಾನ್ಯವಾಗಿ ಅಶುಭ ಎಂದು ಪರಿಗಣಿಸಲಾಗುತ್ತದೆ, ಆದರೆ ಜ್ಯೋತಿಷ್ಯ ದೃಷ್ಟಿಯಿಂದ ಇದು ಪ್ರತಿಯೊಂದು ರಾಶಿಯವರಿಗೂ ವಿಭಿನ್ನ ರೀತಿಯ

    Read more..


  • ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸಿಗುತ್ತೆ ₹30,000 ವಿದ್ಯಾರ್ಥಿವೇತನ ಈ ಕೂಡಲೇ ಅಪ್ಲೈ ಮಾಡಿ

    WhatsApp Image 2025 09 19 at 5.54.18 PM

    ರಾಜ್ಯದ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣದ ಕನಸುಗಳನ್ನು ಸಾಕಾರಗೊಳಿಸಲು ರಾಜ್ಯ ಸರ್ಕಾರವು ಒಂದು ಐತಿಹಾಸಿಕ ಕ್ರಮವನ್ನು ಕೈಗೊಂಡಿದೆ. ರಾಜ್ಯದ ಉನ್ನತ ಶಿಕ್ಷಣ ಇಲಾಖೆಯು ಅಜೀಂ ಪ್ರೇಂಜಿ ಫೌಂಡೇಶನ್‌ನೊಂದಿಗೆ ಸಹಭಾಗಿತ್ವದಲ್ಲಿ “ದೀಪಿಕಾ ವಿದ್ಯಾರ್ಥಿವೇತನ” ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ, ರಾಜ್ಯದ ವಿದ್ಯಾರ್ಥಿನಿಯರಿಗೆ ವಾರ್ಷಿಕವಾಗಿ ₹30,000 ವಿದ್ಯಾರ್ಥಿವೇತನವನ್ನು ನೀಡಲಾಗುವುದು, ಇದರಿಂದ ಅವರು ತಮ್ಮ ಶೈಕ್ಷಣಿಕ ಗುರಿಗಳನ್ನು ಸಾಧಿಸಲು ಆರ್ಥಿಕ ಬೆಂಬಲವನ್ನು ಪಡೆಯಬಹುದು. ಈ ಯೋಜನೆಯು ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯರ ಸಬಲೀಕರಣಕ್ಕೆ ಒಂದು ಮಹತ್ವದ ಹೆಜ್ಜೆಯಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ

    Read more..


  • 10 ಮತ್ತು 12ನೇ ತರಗತಿ ಪಾಸಾದವರಿಗೆ ದೆಹಲಿ ಹೈಕೋರ್ಟ್‌ನಲ್ಲಿ ವಿವಿಧ ಹುದ್ದೆಗಳ ಭರ್ತಿಗಾಗಿ ನೇಮಕಾತಿ

    delhi high court recruitment

    ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಇಲ್ಲಿದೆ ಸಂತಸದ ಸುದ್ದಿ! ದೆಹಲಿ ಅಧೀನ ಸೇವೆಗಳ ಆಯ್ಕೆ ಮಂಡಳಿ (DSSSB) ಯು ದೆಹಲಿ ಹೈಕೋರ್ಟ್‌ನಲ್ಲಿ ವಿವಿಧ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಇದು ಮುಖ್ಯವಾಗಿ 10ನೇ ಅಥವಾ 12ನೇ ತರಗತಿ ಉತ್ತೀರ್ಣರಾದ ಮತ್ತು ಖಾಯಂ ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿರುವ ಯುವಕ-ಯುವತಿಯರಿಗೆ ಒಂದು ಸುವರ್ಣಾವಕಾಶವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹುದ್ದೆಗಳ ವಿವರ ಮತ್ತು ಅರ್ಹತೆ

    Read more..


  • ಅರ್ಜಿದಾರರಿಗೆ ಹೊಸ ಬಿಪಿಎಲ್ ಕಾರ್ಡ್ ವಿತರಣೆ: ನ್ಯಾಯಬೆಲೆ ಅಂಗಡಿಗಳಿಗೆ ಅನರ್ಹರ ಪಟ್ಟಿ ನೀಡುವಂತೆ ಆದೇಶ

    Picsart 25 09 19 22 44 25 515 scaled

    ಇದೀಗ ಕರ್ನಾಟಕದಲ್ಲಿ ಬಿಪಿಎಲ್ (Below Poverty Line) ಕಾರ್ಡ್‌ಗಳ ವಿಷಯ ಮತ್ತೆ ಚರ್ಚೆಗೆ ಬಂದಿದೆ. ಬಿಪಿಎಲ್ ಕಾರ್ಡ್ ಎಂದರೆ ಸಮಾಜದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಅಕ್ಕಿ, ಗೋಧಿ, ಸಕ್ಕರೆ, ಕೆರೋಸಿನ್ ಹೀಗೆ ಅಗತ್ಯ ವಸ್ತುಗಳನ್ನು ಕಡಿಮೆ ಬೆಲೆಗೆ ನೀಡುವ ಸರ್ಕಾರದ ಮಹತ್ವದ ಯೋಜನೆ. ಆದರೆ ಹಲವು ವರ್ಷಗಳಿಂದ ಅನರ್ಹರು, ಅಂದರೆ ಆರ್ಥಿಕವಾಗಿ ಶ್ರೀಮಂತರು, ಎರೆಡೆರಡು ರಾಜ್ಯಗಳಲ್ಲಿ ಕಾರ್ಡ್ ಹೊಂದಿರುವವರು, ಆದಾಯ ತೆರಿಗೆ ರಿಟರ್ನ್ಸ್(Return Tax) ಸಲ್ಲಿಸುವವರು ಕೂಡ ಈ ಕಾರ್ಡ್ ಪಡೆದುಕೊಂಡಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.

    Read more..


  • ನವರಾತ್ರಿ ಆಚರಣೆಯ ವ್ರತದ ವಿಧಗಳು, ವಿಧಿ ಮತ್ತು ಮಹತ್ವ ಸಮಗ್ರ ಮಾರ್ಗದರ್ಶಿ ಇಲ್ಲಿದೆ

    Picsart 25 09 19 22 53 44 945 scaled

    ಭಾರತೀಯ ಸಂಸ್ಕೃತಿಯಲ್ಲಿ ನವರಾತ್ರಿ ಅತ್ಯಂತ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. “ನವರಾತ್ರಿ(Navaratri)” ಎಂದರೆ ಒಂಬತ್ತು ರಾತ್ರಿಗಳು, ಅಂದರೆ ದೇವಿಯ ಶಕ್ತಿ, ಭಕ್ತಿ ಹಾಗೂ ತಪಸ್ಸಿಗೆ ಅರ್ಪಿಸಿದ ದಿನಗಳು. ವರ್ಷದಲ್ಲಿ ಚೈತ್ರ ಮತ್ತು ಆಶ್ವಯುಜ ಮಾಸಗಳಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಚೈತ್ರ ಮಾಸದ ನವರಾತ್ರಿ ವಸಂತ ಋತುದಲ್ಲಿ ಬರುವುದರಿಂದ ಅದನ್ನು ವಸಂತ ನವರಾತ್ರಿ ಎಂದು ಕರೆಯಲಾಗುತ್ತದೆ; ಆಶ್ವಯುಜ ಮಾಸದಲ್ಲಿ ಬರುವ ನವರಾತ್ರಿ ಶರದ ಋತುದಲ್ಲಿ ಬರುವುದರಿಂದ ಅದನ್ನು ಶರದೀಯ ನವರಾತ್ರಿ ಎಂದು ಕರೆಯುತ್ತಾರೆ. ಶರದೀಯ ನವರಾತ್ರಿ ಅತ್ಯಂತ ಜನಪ್ರಿಯವಾಗಿದ್ದು, ದೇವಿಯ

    Read more..


  • ಬರೀ ಐದು ವರ್ಷ ಪ್ರೀಮಿಯಮ್ ಕಟ್ಟಿದ್ರೆ ಸಿಗುತ್ತೆ ಜೀವನ ಪೂರ್ತಿ ಆದಾಯ ಜೀವನ್ ಉತ್ಸವ್ ಯೋಜನೆ

    Picsart 25 09 19 23 02 04 386 scaled

    ಭಾರತದಲ್ಲಿ ಜೀವನ ವಿಮೆ (Life Insurance) ಎಂದರೆ ಕೇವಲ ಅಪಘಾತ ಅಥವಾ ಸಾವಿನ ಸಂದರ್ಭದಲ್ಲಿ ಹಣಕಾಸಿನ ಭದ್ರತೆಯನ್ನು ನೀಡುವುದಷ್ಟೇ ಅಲ್ಲ, ಅದು ಕುಟುಂಬಕ್ಕೆ ಭವಿಷ್ಯದಲ್ಲಿ ನಿರಂತರ ಆದಾಯದ ಮೂಲವಾಗಿಯೂ ಕಾರ್ಯನಿರ್ವಹಿಸುತ್ತದೆ. ದೇಶದ ಅತಿದೊಡ್ಡ ಮತ್ತು ವಿಶ್ವಾಸಾರ್ಹ ಇನ್ನೂರೆನ್ಸ್ ಸಂಸ್ಥೆಯಾದ ಎಲ್‌ಐಸಿ (LIC) ಇತ್ತೀಚೆಗೆ ಪರಿಚಯಿಸಿರುವ ಜೀವನ್ ಉತ್ಸವ್ ಪಾಲಿಸಿ ಇದೇ ದೃಷ್ಟಿಕೋನವನ್ನು ಹೊಂದಿದೆ. ಈ ಪಾಲಿಸಿಯ ವಿಶೇಷತೆ ಏನೆಂದರೆ ಕಡಿಮೆ ಅವಧಿಗೆ (ಕೇವಲ 5 ರಿಂದ 16 ವರ್ಷಗಳವರೆಗೆ) ಪ್ರೀಮಿಯಮ್ ಕಟ್ಟಿದರೆ ಸಾಕು, ನಂತರ ಜೀವನಪೂರ್ತಿ ಆದಾಯವನ್ನು

    Read more..