Author: Sagari
-
ಆಧಾರ್ ಕಾರ್ಡ್ ಬಿಗ್ ಅಪ್ಡೇಟ್, ಮನೆಯಲ್ಲೇ ಕುಳಿತು ಆಧಾರ್ ಕಾರ್ಡ್ ತಿದ್ದುಪಡಿ ಮಾಡಿ. ಶೀಘ್ರದಲ್ಲೇ

ಆಧಾರ್ ಕಾರ್ಡ್ ಹೊಂದಿರುವವರಿಗೆ ಇದು ಒಂದು ಸಂತೋಷದ ಸುದ್ದಿ. ಪ್ರಸ್ತುತ, ಆಧಾರ್ ಮಾಹಿತಿಯನ್ನು ಅಪ್ಡೇಟ್ ಮಾಡುವುದು ಸ್ವಲ್ಪ ಕಷ್ಟಕರವಾಗಿದೆ. ನೀವು ಆನ್ಲೈನ್ನಲ್ಲಿ ಕೇವಲ ವಿಳಾಸವನ್ನು ಮಾತ್ರ ಬದಲಾಯಿಸಬಹುದು. ಇತರ ವಿವರಗಳನ್ನು ಅಪ್ಡೇಟ್ ಮಾಡಲು, ನೀವು ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ. ಆದರೆ, ಶೀಘ್ರದಲ್ಲೇ ಆಧಾರ್ ಅಪ್ಡೇಟ್ ಮಾಡುವುದು ಹೆಚ್ಚು ಸುಲಭವಾಗಲಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು
Categories: ಸುದ್ದಿಗಳು -
PM Kisan: ದೀಪಾವಳಿ ಗಿಫ್ಟ್ , 21ನೇ ಕಂತಿನ ಪಿಎಂ ಕಿಸಾನ್ ₹2,000/- ಹಣ ಈ ದಿನ ಬಿಡುಗಡೆ.

ಭಾರತದ ರೈತರಿಗೆ ಇದು ಒಂದು ಶುಭ ಸುದ್ದಿ. ದೇಶದಲ್ಲಿ ಹಲವಾರು ಯೋಜನೆಗಳು ಜಾರಿಯಲ್ಲಿದ್ದು, ಲಕ್ಷಾಂತರ ಫಲಾನುಭವಿಗಳು ಇದರಿಂದ ಪ್ರಯೋಜನ ಪಡೆಯುತ್ತಿದ್ದಾರೆ. ರೈತರ ವಿಷಯಕ್ಕೆ ಬಂದರೆ, ಅವರು ಹಗಲು ರಾತ್ರಿ ಹೊಲದಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ, ತಮ್ಮ ಬೆಳೆಗಳನ್ನು ಮಳೆಯಿಂದ ರಕ್ಷಿಸುತ್ತಾರೆ, ಬರಗಾಲದ ವಿರುದ್ಧ ಹೋರಾಡುತ್ತಾರೆ ಮತ್ತು ಉತ್ತಮ ಗುಣಮಟ್ಟದ ಬೀಜಗಳನ್ನು ಪಡೆಯಲು ಹೆಣಗಾಡುತ್ತಾರೆ. ಈ ಎಲ್ಲಾ ಪ್ರಯತ್ನಗಳ ನಂತರವೇ ರೈತರ ಬೆಳೆಗಳು ಸಮೃದ್ಧಿಯಾಗುತ್ತವೆ. ಆದರೆ, ಇದು ಸುಲಭದ ಕೆಲಸವಲ್ಲ, ಏಕೆಂದರೆ ರೈತರು, ವಿಶೇಷವಾಗಿ ಸಣ್ಣ ರೈತರು ಆರ್ಥಿಕ
-
Renault Kwid 10ನೇ ವಾರ್ಷಿಕೋತ್ಸವದ ಆವೃತ್ತಿ ಬಿಡುಗಡೆ: ಬೆಲೆ ₹5.14 ಲಕ್ಷದಿಂದ ಆರಂಭ

ಭಾರತದ ಸಣ್ಣ ಕಾರು ಮಾರುಕಟ್ಟೆಯಲ್ಲಿ ಜನಪ್ರಿಯ ಮಾದರಿಯಾಗಿರುವ ರೆನಾಲ್ಟ್ ಕ್ವಿಡ್, ತನ್ನ ಯಶಸ್ವಿ 10 ವರ್ಷಗಳನ್ನು ಪೂರೈಸಿದೆ. ಈ ಮಹತ್ವದ ಮೈಲಿಗಲ್ಲನ್ನು ಆಚರಿಸಲು ರೆನಾಲ್ಟ್ ಕಂಪನಿಯು ಹೊಸ 10ನೇ ವಾರ್ಷಿಕೋತ್ಸವದ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ವಿಶೇಷ ಆವೃತ್ತಿಯು ಸ್ಟ್ಯಾಂಡರ್ಡ್ ಮಾದರಿಗಿಂತ ವಿಭಿನ್ನವಾಗಿ ಕಾಣಿಸಲು ಹಲವು ವಿನ್ಯಾಸದ ಬದಲಾವಣೆಗಳನ್ನು ಪಡೆದುಕೊಂಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ವೈಶಿಷ್ಟ್ಯಗಳು ಮತ್ತು ಬದಲಾವಣೆಗಳು ಬಣ್ಣ
Categories: ಕಾರ್ ನ್ಯೂಸ್ -
₹23,990 ಕ್ಕಿಂತ ಕಡಿಮೆ ಬೆಲೆಗೆ Samsung 43 ಇಂಚಿನ ಸ್ಮಾರ್ಟ್ ಟಿವಿ, Amazon Deals

ಆನ್ಲೈನ್ ಶಾಪಿಂಗ್ ಪ್ಲಾಟ್ಫಾರ್ಮ್ ಅಮೆಜಾನ್ನಲ್ಲಿ ‘ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್’ ಪ್ರಾರಂಭವಾಗಿದೆ. ಈ ಸೇಲ್ನಲ್ಲಿ ಹಲವಾರು ಉತ್ಪನ್ನಗಳ ಮೇಲೆ ವಿಶೇಷ ಡೀಲ್ಗಳನ್ನು ನೀಡಲಾಗುತ್ತಿದೆ. ನೀವು ಹೊಸ ಸ್ಮಾರ್ಟ್ ಟಿವಿ ಖರೀದಿಸಲು ಬಯಸುತ್ತಿದ್ದರೆ, 43-ಇಂಚಿನ ಸ್ಯಾಮ್ಸಂಗ್ ಸ್ಮಾರ್ಟ್ ಟಿವಿಯ ಮೇಲೆ ಲಭ್ಯವಿರುವ ಆಕರ್ಷಕ ರಿಯಾಯಿತಿಗಳನ್ನು ಪಡೆಯಬಹುದು. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ರಿಯಾಯಿತಿಗಳ ಸಂಪೂರ್ಣ
Categories: ತಂತ್ರಜ್ಞಾನ -
ಅಕ್ಟೋಬರ್ 26 ರವರೆಗೆ ಈ 3 ರಾಶಿಗಳ ಮೇಲೆ ಮಂಗಳನ ಕೃಪೆ: ಈ 3 ರಾಶಿಯವರಿಗೆ ಬಾರಿ ಅದೃಷ್ಟ ಮುಟ್ಟಿದ್ದೆಲ್ಲ ಚಿನ್ನ

ಜ್ಯೋತಿಷ್ಯದ ಪ್ರಕಾರ, ಗ್ರಹಗಳ ಸ್ಥಾನ ಬದಲಾವಣೆಯು ಎಲ್ಲ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಗ್ರಹಗಳ ಸೇನಾ ನಾಯಕನೆಂದು ಪರಿಗಣಿಸಲಾದ ಮಂಗಳ ಗ್ರಹವು 2025ರ ಸೆಪ್ಟೆಂಬರ್ 13ರಂದು ಕನ್ಯಾ ರಾಶಿಯಿಂದ ತುಲಾ ರಾಶಿಗೆ ಪ್ರವೇಶಿಸಲಿದೆ. ಈ ಬದಲಾವಣೆಯು ಕೆಲವು ರಾಶಿಗಳಿಗೆ ಬಹಳ ಶುಭ ಫಲಿತಾಂಶಗಳನ್ನು ತರಲಿದೆ. ಈ ಸಮಯದಲ್ಲಿ ತುಲಾ ರಾಶಿಯಲ್ಲಿ ಮಂಗಳನ ಉಪಸ್ಥಿತಿಯಿಂದಾಗಿ ಪ್ರೀತಿ ಮತ್ತು ಸಂಬಂಧಗಳಲ್ಲಿ ಹೊಸ ಶಕ್ತಿ ಕಾಣಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
-
ಹಬ್ಬದ ಆಫರ್ ಧಮಾಕಾ! ಗ್ಯಾಲಕ್ಸಿ ಫೋನ್ಗಳ ಮೇಲೆ ಭಾರಿ ಬೆಲೆ ಕಡಿತ! ಖರೀದಿಗೆ ಇದು ಸೂಕ್ತ ಸಮಯ.

ಹಬ್ಬದ ಕಾಲದಲ್ಲಿ ಸ್ಮಾರ್ಟ್ಫೋನ್ ಖರೀದಿಸಲು ಕಾಯುತ್ತಿರುವವರಿಗೆ ಸ್ಯಾಮ್ಸಂಗ್ ಇಂಡಿಯಾ ಬಂಪರ್ ಗಿಫ್ಟ್ (Bumper Gift) ಘೋಷಿಸಿದೆ. ಕಂಪನಿಯು ಫೆಸ್ಟಿವ್ ಚಿಯರ್ ಸೇಲ್(Festive Cheer Sale) ಮೂಲಕ ತನ್ನ ಫ್ಲ್ಯಾಗ್ಶಿಪ್ ಹಾಗೂ ಮಧ್ಯಮ ಶ್ರೇಣಿಯ ಗ್ಯಾಲಕ್ಸಿ ಫೋನ್ಗಳ ಬೆಲೆಗಳನ್ನು ಬಹಳ ಮಟ್ಟಿಗೆ ಕಡಿತಗೊಳಿಸಿದೆ. ಇದರೊಂದಿಗೆ ಪ್ರೀಮಿಯಂ ಫೋನ್ ಖರೀದಿಸಲು ಬಯಸುವವರು ಮತ್ತು ಬಜೆಟ್ ಸ್ನೇಹಿ ಆಯ್ಕೆಯನ್ನು ಹುಡುಕುವವರು ಇಬ್ಬರೂ ಲಾಭ ಪಡೆಯಲಿದ್ದಾರೆ. ಗ್ಯಾಲಕ್ಸಿ S24 ಸರಣಿಯ ಭಾರಿ ರಿಯಾಯಿತಿಗಳು ಈ ಸೇಲ್ನ ಪ್ರಮುಖ ಆಕರ್ಷಣೆ ಗ್ಯಾಲಕ್ಸಿ S24 Ultra.
Categories: ತಂತ್ರಜ್ಞಾನ -
KMF SHIMUL ನೇಮಕಾತಿ, ವಿವಿಧ ಜಿಲ್ಲೆಗಳಲ್ಲಿ ಹೊಸ ಉದ್ಯೋಗಾವಕಾಶಗಳಿಗೆ ಅರ್ಜಿ ಆಹ್ವಾನ. ಅಪ್ಲೈ ಮಾಡಿ

ಕರ್ನಾಟಕ ಹಾಲು ಮಹಾಮಂಡಳಿ (Karnataka Milk Federation, KMF) ಗೆ ಸೇರಿರುವ ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (SHIMUL) 2025 ನೇಮಕಾತಿ ಪ್ರಕಟಣೆ ಹೊರಡಿಸಿದೆ. ಒಟ್ಟು 27 ಹುದ್ದೆಗಳು ವಿವಿಧ ವಿಭಾಗಗಳಲ್ಲಿ ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಈ ವರದಿಯಲ್ಲಿ ನೇಮಕಾತಿ ಪ್ರಕ್ರಿಯೆ, ಅರ್ಹತೆ, ವಯೋಮಿತಿ, ಆಯ್ಕೆ ವಿಧಾನ, ಪ್ರಮುಖ ದಿನಾಂಕಗಳು ಮತ್ತು ಅರ್ಜಿ ಶುಲ್ಕದ ಕುರಿತು ಸಂಪೂರ್ಣ ಮಾಹಿತಿಯನ್ನು ಒದಗಿಸಲಾಗಿದೆ.ಇದೇ ರೀತಿಯ ಎಲ್ಲಾ
Categories: ಉದ್ಯೋಗ -
ಮೈಸೂರು ದಸರಾ 2025: ಪ್ರಯಾಣಿಕರಿಗಾಗಿ KSRTC 2,300ಕ್ಕೂ ಹೆಚ್ಚು ವಿಶೇಷ ಬಸ್ಗಳ ವ್ಯವಸ್ಥೆ

ಮೈಸೂರು ದಸರಾ ಕರ್ನಾಟಕದ ಜನತೆಗೆ ಕೇವಲ ಹಬ್ಬವಲ್ಲ, ನಾಡಿನ ಸಂಸ್ಕೃತಿ, ಪರಂಪರೆ, ಐತಿಹಾಸಿಕ ವೈಭವವನ್ನು ಹೊತ್ತ ಮಹೋತ್ಸವ. ಪ್ರತಿ ವರ್ಷ ಮೈಸೂರಿನ ಅಂಬಾರಿ ಉತ್ಸವ, ಜಂಬೂಸವಾರಿ, ಬೆಳಕಿನ ಅರಮನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತವೆ. ಈ ಬಾರಿ ದಸರಾ ರಜೆಯೊಂದಿಗೆ ಪ್ರವಾಸಿ ಚಟುವಟಿಕೆ ಹೆಚ್ಚುವ ನಿರೀಕ್ಷೆಯಿದ್ದು, ರಾಜ್ಯದ ವಿವಿಧ ಭಾಗಗಳಿಂದ ಮೈಸೂರಿಗೆ ಹಾಗೂ ಮೈಸೂರಿನಿಂದ ರಾಜ್ಯದ ಇತರ ಭಾಗಗಳಿಗೆ ಭಾರೀ ಪ್ರಯಾಣಿಕರ ಸಂಚಾರವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ
Categories: ಸುದ್ದಿಗಳು -
ಮೇಡ್ ಇನ್ ಇಂಡಿಯಾ, ಜಿಎಸ್ಟಿ ಪರಿಷ್ಕರಣೆ ಮೂಲಕ ಟ್ರಂಪ್ ಗೆ ಪರೋಕ್ಷ ಸೆಡ್ಡು, ಮಧ್ಯಮ ವರ್ಗಕ್ಕೆ ಲಾಭದ ಭರವಸೆ

ಭಾರತವು ಆರ್ಥಿಕ ಮಹಾಶಕ್ತಿಯಾಗಿ ರೂಪುಗೊಳ್ಳುವ ಹಾದಿಯಲ್ಲಿ ಸಾಗುತ್ತಿದೆ. “ವಿಕಸಿತ ಭಾರತ” ಎಂಬ ಗುರಿ ಸಾಧಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ(Prime Minister Narendra Modi) ನಿರಂತರವಾಗಿ ಸ್ವದೇಶಿ ಉತ್ಪಾದನೆ, ಉದ್ಯಮಶೀಲತೆ ಹಾಗೂ ಆತ್ಮನಿರ್ಭರ ಭಾರತದ ಪರಿಕಲ್ಪನೆಯನ್ನು ಬಲವಾಗಿ ಮುಂದಿಟ್ಟು ದೇಶವಾಸಿಗಳನ್ನು ಪ್ರೇರೇಪಿಸುತ್ತಿದ್ದಾರೆ. ಜಾಗತಿಕ ರಾಜಕೀಯದಲ್ಲಿ “ಮೇಕ್ ಇನ್ ಇಂಡಿಯಾ” ಅಭಿಯಾನವು ಈಗಾಗಲೇ ಪ್ರಮುಖ ಅಸ್ತ್ರವಾಗಿ ಪರಿಣಮಿಸಿದ್ದು, ಇದೀಗ ಮೋದಿ ಮತ್ತೊಮ್ಮೆ ಭಾರತೀಯರ ಮನದಾಳವನ್ನು ಸ್ಪರ್ಶಿಸುವಂತೆ “ಮೇಡ್ ಇನ್ ಇಂಡಿಯಾ ವಸ್ತುಗಳನ್ನು ಖರೀದಿಸಿ” ಎಂಬ ಬಲವಾದ ಸಂದೇಶ ನೀಡಿದ್ದಾರೆ. ಇದೇ
Categories: ಸುದ್ದಿಗಳು
Hot this week
-
ಅಂಗನವಾಡಿ ನೇಮಕಾತಿ 2025-26: ಬರೊಬ್ಬರಿ 1,787 ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ
-
ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತುಗಳ ಹಣ ಬಿಡುಗಡೆ: ಮಹಿಳೆಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಸುದ್ದಿಗೋಷ್ಟಿ
-
ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!
-
ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.
Topics
Latest Posts
- ಅಂಗನವಾಡಿ ನೇಮಕಾತಿ 2025-26: ಬರೊಬ್ಬರಿ 1,787 ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

- Manasvini Scheme: ಮಹಿಳೆಯರಿಗೆ ಪ್ರತಿ ತಿಂಗಳು ಸಿಗಲಿದೆ ₹800 ಪಿಂಚಣಿ; ಸರ್ಕಾರದ ಆಸರೆ! ಅರ್ಜಿ ಸಲ್ಲಿಸುವುದು ಹೇಗೆ?

- ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತುಗಳ ಹಣ ಬಿಡುಗಡೆ: ಮಹಿಳೆಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಸುದ್ದಿಗೋಷ್ಟಿ

- ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!

- ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.


