Author: Sagari

  • ವಯಸ್ಸು 30 ಆಯ್ತಾ..? ಈ ತಿಂಡಿಗಳನ್ನು ಮುಟ್ಟಲೇಬೇಡಿ.! ಆರೋಗ್ಯ ಕಾಪಾಡಲು ತಿಳಿಯಲೇಬೇಕಾದ ಮಾಹಿತಿ

    Picsart 25 09 28 22 05 43 0751 scaled

    ವಯಸ್ಸು 30 ದಾಟಿದ ಮೇಲೆ ನಮ್ಮ ದೇಹದಲ್ಲಿ ಹಲವಾರು ರೀತಿಯ ಬದಲಾವಣೆಗಳು ಪ್ರಾರಂಭವಾಗುತ್ತವೆ. ದೇಹದ Metabolism ನಿಧಾನಗೊಳ್ಳುತ್ತದೆ, ಹಾರ್ಮೋನ್‌ಗಳಲ್ಲಿ (In Harmones) ಸ್ವಲ್ಪಸ್ವಲ್ಪ ಬದಲಾವಣೆ ಆಗುತ್ತದೆ, ಮತ್ತು ದೇಹದ ಪುನರುತ್ಪಾದನಾ ಶಕ್ತಿ ಕುಗ್ಗಲು ಶುರುವಾಗುತ್ತದೆ. ಇಂತಹ ಸಂದರ್ಭದಲ್ಲಿ ನಾವು ತಿನ್ನುವ ಆಹಾರವು ನಮ್ಮ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ತಪ್ಪಾದ ಆಹಾರ ಪದ್ಧತಿಗಳು ದೇಹವನ್ನು ಬೇಗನೇ ಸುಸ್ತುಗೊಳಿಸುತ್ತವೆ, ಚರ್ಮದ ಹೊಳಪನ್ನು (skin glow) ಕಳೆದುಕೊಳ್ಳುತ್ತವೆ, ಜೊತೆಗೆ ಕೀಲು ನೋವು, ಮೈಕೈ ನೋವು, ಹೃದಯ ಸಂಬಂಧಿ ತೊಂದರೆಗಳು,

    Read more..


  • Tech Tips: ಹೊಸ ಮೊಬೈಲ್ ಕೊಳ್ಳುವ 90% ಜನರಿಗೆ ಈ ಮಾಹಿತಿ ಗೊತ್ತಿಲ್ಲ, ತಪ್ಪದೇ ತಿಳಿದುಕೊಳ್ಳಿ 

    Picsart 25 09 28 22 00 54 5671 scaled

    ಫೋನ್ ಅಪ್‌ಗ್ರೇಡ್ ಪ್ಲ್ಯಾನ್ ಇದೆಯೇ? ಯಾವ ಫೋನ್ ನಿಮಗೆ ಸೂಕ್ತ ಎಂಬುದನ್ನು ಹೇಗೆ ತೀರ್ಮಾನಿಸಬೇಕು? ಖರೀದಿಸುವ ಮುನ್ನ ಗಮನಿಸಬೇಕಾದ ಪ್ರಮುಖ Tech Tips ಇಲ್ಲಿವೆ. 2025ರ ತಂತ್ರಜ್ಞಾನದ ಜಗತ್ತಿನಲ್ಲಿ ಸ್ಮಾರ್ಟ್‌ಫೋನ್(Smartphone) ಖರೀದಿಸುವುದು ಕೇವಲ ಬೆಲೆ ಆಧಾರಿತ ನಿರ್ಧಾರವಾಗಬಾರದು. ಇಂದು ಮೊಬೈಲ್ ನಮ್ಮ ಕೈಯಲ್ಲಿ ಇರುವ “ಮಿನಿ ಕಂಪ್ಯೂಟರ್” ಆಗಿದ್ದು, ಅದು ಕೇವಲ ಕರೆಗಳು ಅಥವಾ ಮೆಸೇಜ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ. ಕೆಲಸ, ಮನರಂಜನೆ, ಆನ್‌ಲೈನ್ ಪೇಮೆಂಟ್‌, ಫೋಟೋಗ್ರಫಿ, ಗೇಮಿಂಗ್, ಶಿಕ್ಷಣ – ಎಲ್ಲವನ್ನೂ ಸ್ಮಾರ್ಟ್‌ಫೋನ್ ಆವರಿಸಿಕೊಂಡಿದೆ. ಹೀಗಾಗಿ ಖರೀದಿಸುವ

    Read more..


  • Ration Card: ರಾಜ್ಯದಲ್ಲಿ ಅನರ್ಹ ಬಿಪಿಎಲ್ ಕಾರ್ಡ್‌ಗಳ ರದ್ದು: ಈ ಜಿಲ್ಲೆಗಳಲ್ಲಿ ಕ್ರಮ ಚುರುಕು

    WhatsApp Image 2025 09 28 at 11.31.01 PM

    ಹಾವೇರಿ: ವಾರ್ಷಿಕ ₹1.20 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವ, ತೆರಿಗೆ ಪಾವತಿಸುವ ಹಾಗೂ 7 ಎಕರೆಗಿಂತ ಹೆಚ್ಚು ಜಮೀನು ಇರುವ ಕುಟುಂಬಗಳ ಬಿಪಿಎಲ್ (BPL) ಕಾರ್ಡ್‌ಗಳನ್ನು ರದ್ದುಗೊಳಿಸಲು ಸರ್ಕಾರ ಆದೇಶಿಸಿದೆ. ಹಾವೇರಿ ಜಿಲ್ಲೆಯೊಂದರಲ್ಲಿಯೇ 14 ಸಾವಿರಕ್ಕೂ ಹೆಚ್ಚು ಕಾರ್ಡ್‌ಗಳನ್ನು ರದ್ದು ಮಾಡಲು ಸೂಚನೆ ನೀಡಲಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ. ಪಡಿತರ ಅಂಗಡಿಗಳ ಮುಂದೆ ನೋಟಿಸ್ ಹಾಕುವ ಮೂಲಕ ಅನರ್ಹ ಕುಟುಂಬಗಳು ತಮ್ಮ ದಾಖಲೆಗಳನ್ನು ಸಲ್ಲಿಸಲು ಸೂಚಿಸಲಾಗಿದೆ. ಈ ಕ್ರಮದಿಂದಾಗಿ ಹಲವು ಬಡ ಕುಟುಂಬಗಳು

    Read more..


  • Gold Rate Today: ವಾರದ ಮೊದಲ ದಿನ ಚಿನ್ನದ ಬೆಲೆಯಲ್ಲಿ ಸ್ಥಿರತೆ, ಇಂದು 10 ಗ್ರಾಂ ಅಪರಂಜಿ ಚಿನ್ನದ ಬೆಲೆ ಎಷ್ಟಿದೆ.?

    Picsart 25 09 28 22 50 57 166 scaled

    ಚಿನ್ನವು ಭಾರತೀಯ ಸಂಸ್ಕೃತಿಯಲ್ಲಿ ಕೇವಲ ಆಭರಣವಲ್ಲ, ಅದು ಹೂಡಿಕೆ, ಭದ್ರತೆ ಮತ್ತು ಸಂಪ್ರದಾಯದ ಪ್ರತೀಕವೂ ಹೌದು. ದೈನಂದಿನ ಮಾರುಕಟ್ಟೆಯ ಏರುಪೇರುಗಳ ನಡುವೆ ಚಿನ್ನದ ದರ ಯಾವಾಗಲೂ ನಿರಂತರ ಬದಲಾವಣೆಯನ್ನು ಅನುಭವಿಸಿದರೂ, ಇತ್ತೀಚಿನ ದಿನಗಳಲ್ಲಿ ದರವು ಸ್ಥಿರವಾಗಿರುವುದು ಗ್ರಾಹಕರಿಗೂ, ಮಾರುಕಟ್ಟೆಯ ಸ್ಥಿತಿಗತಿಗಳಿಗೂ ವಿಶಿಷ್ಟ ಸಂದೇಶವನ್ನು ನೀಡುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಚಿನ್ನ-ಬೆಳ್ಳಿ ಬೆಲೆ ಇಂದು, ಸೆಪ್ಟೆಂಬರ್ 29 2025: Gold Price

    Read more..


  • ಬೆಳ್ಳಗ್ಗೆ ಮಾಡುವ ಈ 6 ತಪ್ಪುಗಳು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತವೆ!

    Picsart 25 09 28 23 42 08 322 scaled

    ನಮ್ಮ ದೈನಂದಿನ ಜೀವನದಲ್ಲಿ ಬೆಳಗಿನ ಸಮಯವು ಅತ್ಯಂತ ನಿರ್ಣಾಯಕವಾಗಿರುತ್ತದೆ. ಒಂದು ದಿನವನ್ನು ಹೇಗೆ ಆರಂಭಿಸುತ್ತೇವೆ ಎಂಬುದೇ ನಮ್ಮ ದೇಹ ಮತ್ತು ಮನಸ್ಸಿನ ಆರೋಗ್ಯವನ್ನು (Body and mental health) ಬಹಳ ಮಟ್ಟಿಗೆ ಪ್ರಭಾವಿಸುತ್ತದೆ. ವೈದ್ಯಕೀಯ ತಜ್ಞರ ಪ್ರಕಾರ, ಬೆಳಗಿನ ಮೊದಲ ಕೆಲವು ಗಂಟೆಗಳಲ್ಲಿ ದೇಹದಲ್ಲಿ ಅನೇಕ ಜೈವಿಕ ಬದಲಾವಣೆಗಳು ಸಂಭವಿಸುತ್ತವೆ. ನಿದ್ರೆಯ ನಂತರ ಎದ್ದ ಕೂಡಲೇ ರಕ್ತದೊತ್ತಡ ಏರಿಕೆಯಾಗುವುದು, ಕಾರ್ಟಿಸೋಲ್‌ (Cartisole) ಎಂಬ ಒತ್ತಡ ಹಾರ್ಮೋನ್‌ ಹೆಚ್ಚಾಗುವುದು ಇವು ಸಹಜ ಪ್ರಕ್ರಿಯೆಗಳು. ಆದರೆ, ಈ ಸಮಯದಲ್ಲಿ ನಾವು

    Read more..


  • Karnataka Rains: ಇಂದು ಮಳೆ ಪ್ರಮಾಣ ಇಳಿಕೆ, ಅ.2 ರಿಂದ ಈ ಜಿಲ್ಲೆಗಳಿಗೆ ಮತ್ತೇ ಬಿರುಸು.!

    WhatsApp Image 2025 09 28 at 11.58.18 PM

    ಕರ್ನಾಟಕದಲ್ಲಿ ಮುಂಬರುವ ಏಳು ದಿನಗಳ ಹವಾಮಾನ ಮುನ್ಸೂಚನೆ ಇಲ್ಲಿದೆ. ಸೋಮವಾರದಿಂದ ರಾಜ್ಯದಲ್ಲಿ ಮಳೆಯ ಅಬ್ಬರ ಕಡಿಮೆಯಾಗಲಿದ್ದು, ಆದರೆ ಅಕ್ಟೋಬರ್ 2 ರಿಂದ ದಕ್ಷಿಣ ಒಳನಾಡು, ಮತ್ತು ಅಕ್ಟೋಬರ್ 4 ರಿಂದ ಕರಾವಳಿ ಹಾಗೂ ಉತ್ತರ ಕರ್ನಾಟಕದಲ್ಲಿ ಮತ್ತೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ. ಸೋಮವಾರ (ಸೆಪ್ಟೆಂಬರ್ 30) ಮತ್ತು ಮಂಗಳವಾರ (ಅಕ್ಟೋಬರ್ 1) ಮುನ್ಸೂಚನೆ ಸೋಮವಾರದಿಂದ ಮಳೆಯ ಪ್ರಮಾಣ ತಗ್ಗುವ ನಿರೀಕ್ಷೆಯಿದೆ. ರಾಜ್ಯದ

    Read more..


  • ದಿನ ಭವಿಷ್ಯ : ನವರಾತ್ರಿಯ ಈ ಶುಭ ದಿನ ಈ ರಾಶಿಯವರಿಗೆ ದೇವಿಯ ಆಶಿರ್ವಾದದಿಂದ ಅಷ್ಟೈಶ್ವರ್ಯ ಪ್ರಾಪ್ತಿ.

    Picsart 25 09 28 22 49 19 654 scaled

    ಮೇಷ (Aries): ಇಂದು ನಿಮಗೆ ಸುಖ-ಸೌಕರ್ಯಗಳಲ್ಲಿ ಹೆಚ್ಚಳವನ್ನು ತರಲಿದೆ. ಹೊಸ ಕೆಲಸವನ್ನು ಪ್ರಾರಂಭಿಸಲು ಉತ್ತಮ ದಿನ. ನೀವು ಕೆಲಸಕ್ಕೆ ಸಂಬಂಧಿಸಿದಂತೆ ಕೆಲವು ಯೋಜನೆಗಳನ್ನು ಮಾಡಬಹುದು. ಸಾಮಾಜಿಕ ಕಾರ್ಯಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಿರುತ್ತದೆ. ನೀವು ಯಾರಿಗಾದರೂ ಹಣವನ್ನು ಸಾಲವಾಗಿ ನೀಡಿದ್ದರೆ, ಅದು ಮರಳಿ ಬರುವ ಉತ್ತಮ ಅವಕಾಶವಿದೆ. ನೀವು ತಲೆಕೆಡಿಸಿಕೊಂಡಿದ್ದ ಯಾವುದೇ ಕಾನೂನು ವಿಷಯದಿಂದ ನಿಮಗೆ ಮುಕ್ತಿ ಸಿಗಲಿದೆ. ವೃಷಭ (Taurus): ಇಂದು ನಿಮ್ಮ ದಿನವು ಖರ್ಚುಗಳಿಂದ ತುಂಬಿರುತ್ತದೆ. ಪಾಲುದಾರಿಕೆಯಲ್ಲಿ ನಿಮಗೆ ನಷ್ಟವನ್ನುಂಟು ಮಾಡುವ ಯಾವುದೇ ಕೆಲಸವನ್ನು ಮಾಡಬೇಡಿ.

    Read more..


  • Bar Licence: ಹೊಸ ಬಾರ್‌ ಲೈಸೆನ್ಸ್, ಸರ್ಕಾರದಿಂದ ಗುಡ್‌ನ್ಯೂಸ್‌, ಲೈಸೆನ್ಸ್‌ ಪಡೆಯುವ ವಿವರ ಇಲ್ಲಿದೆ.!

    Picsart 25 09 28 00 18 50 577 scaled

    ಬಾರ್ (Bar License) ಹರಾಜು: ಉದ್ಯಮಿಗಳಿಗೆ ಸುವರ್ಣಾವಕಾಶ, ಸರ್ಕಾರಕ್ಕೆ ಭಾರೀ ಆದಾಯ ಕರ್ನಾಟಕದಲ್ಲಿ ಬಾರ್ ಮತ್ತು ಮದ್ಯದ ಅಂಗಡಿಗಳು ಯಾವಾಗಲೂ ಲಾಭದಾಯಕ ವ್ಯಾಪಾರವೆಂದು ಪರಿಗಣಿಸಲ್ಪಡುತ್ತವೆ. “ಯಾವ ವ್ಯಾಪಾರದಲ್ಲಾದರೂ ನಷ್ಟ ಸಾಧ್ಯ, ಆದರೆ ಬಾರ್ ಬಿಸಿನೆಸ್‌ನಲ್ಲಿ ನಷ್ಟವಿಲ್ಲ” ಎಂಬ ಮಾತು ಉದ್ಯಮಿಗಳ ನಡುವೆ ಸದಾ ಕೇಳಿಬರುತ್ತದೆ. ಇದೇ ಕಾರಣಕ್ಕೆ ಅನೇಕರು ಬಾರ್ ತೆರೆದು ಹಣಕಾಸು ಭದ್ರತೆ ಪಡೆಯುವ ಕನಸು ಕಾಣುತ್ತಾರೆ. ಆದರೆ, ಈ ಕನಸನ್ನು ನಿಜಗೊಳಿಸುವುದು ಸುಲಭವೇನಲ್ಲ. ಬಾರ್ ಲೈಸೆನ್ಸ್ ಪಡೆಯುವುದು ದುಬಾರಿ, ಜೊತೆಯಲ್ಲಿ ಪೈಪೋಟಿ ಕೂಡ ಇರುತ್ತದೆ,

    Read more..


  • ಅಂಗವೈಕಲ್ಯ ಹೊಂದಿರುವ ಸರ್ಕಾರಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ: ಸರ್ಕಾರದಿಂದ ಮಹತ್ವದ ಆದೇಶ

    Picsart 25 09 28 00 24 04 730 scaled

    ರಾಜ್ಯ ಸರ್ಕಾರವು(state government) ಸಮಾಜದ ಎಲ್ಲ ವರ್ಗಗಳಿಗೂ ಸಮಾನ ಹಕ್ಕು ಮತ್ತು ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ನಿರಂತರವಾಗಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ವಿಶೇಷವಾಗಿ ಅಂಗವೈಕಲ್ಯ ಹೊಂದಿರುವ ಸರ್ಕಾರಿ ನೌಕರರಿಗೆ ಕೇವಲ ಉದ್ಯೋಗದ ಅವಕಾಶ ನೀಡುವುದಲ್ಲದೆ, ಅವರ ವೃತ್ತಿಜೀವನದ ಬೆಳವಣಿಗೆಗೂ ಸರ್ಕಾರವು ಹೆಚ್ಚಿನ ಗಮನ ಹರಿಸುತ್ತಿದೆ. ಈ ಪೈಕಿ ಎದ್ದು ಕಾಣುವ ಅಂಗವೈಕಲ್ಯ ಹೊಂದಿರುವ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವ ಕುರಿತಾದ ತೀರ್ಮಾನವು ಮಹತ್ವದ ಹೆಜ್ಜೆಯಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ

    Read more..