Author: ನೀಡ್ಸ್ ಆಫ್ ಪಬ್ಲಿಕ್ ಡೆಸ್ಕ್
ಗೂಗಲ್ ಸರ್ಚ್ ಬಾರ್ನಲ್ಲಿ ’67’ ಎಂದು ಟೈಪ್ ಮಾಡಿ ನೋಡಿ; ಯುವಜನರಲ್ಲಿ ವೈರಲ್ ಆಗುತ್ತಿರುವ ಟ್ರಿಕ್ ಇಲ್ಲಿದೆ.

✨ ಗೂಗಲ್ ಮ್ಯಾಜಿಕ್: ನೀವು ಗೂಗಲ್ ಸರ್ಚ್ ಬಾರ್ನಲ್ಲಿ ’67’ ಅಥವಾ ‘6-7’ ಎಂದು ಟೈಪ್ ಮಾಡಿದರೆ ನಿಮ್ಮ ಫೋನ್ ಅಥವಾ ಕಂಪ್ಯೂಟರ್ ಪರದೆಯು ಕೆಲವು ಸೆಕೆಂಡುಗಳ ಕಾಲ ಅಲುಗಾಡಲು (Shake) ಪ್ರಾರಂಭಿಸುತ್ತದೆ. ಇದು ಯಾವುದೇ ವೈರಸ್ ಅಥವಾ ತಾಂತ್ರಿಕ ದೋಷವಲ್ಲ, ಬದಲಾಗಿ ಗೂಗಲ್ ತನ್ನ ಬಳಕೆದಾರರಿಗಾಗಿ ಸೃಷ್ಟಿಸಿರುವ ಒಂದು ಮೋಜಿನ ‘Easter Egg’ ಟ್ರಿಕ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ‘ಮ್ಯಾಜಿಕ್ ನಂಬರ್’ ಈಗ ಭಾರಿ ವೈರಲ್ ಆಗುತ್ತಿದೆ. ನಾವೆಲ್ಲರೂ ಪ್ರತಿದಿನ ಏನಾದರೊಂದು ಹುಡುಕಲು ಗೂಗಲ್…
Categories: ಸಾರ್ವಜನಿಕ ಮಾಹಿತಿWhatsApp Alert: ನಿಮ್ಮ ಫ್ರೆಂಡ್ಸ್ ಕಳಿಸಿದ ‘ಫೋಟೋ’ ಓಪನ್ ಮಾಡಿ ನೋಡಿದ್ದೀರಾ.? ಹಾಗಿದ್ರೇ ನಿಮ್ಮ ವಾಟ್ಸಾಪ್ ಈಗಾಗ್ಲೇ ಹ್ಯಾಕ್ ಆಗಿರಬಹುದು!

ವಾಟ್ಸಾಪ್ಗೆ ಹೊಸ ಕಂಟಕ! ಸೈಬರ್ ಕಳ್ಳರು ಈಗ ಒಟಿಪಿ (OTP) ಕೇಳಲ್ಲ, ಪಾಸ್ವರ್ಡ್ ಕೂಡ ಕೇಳಲ್ಲ. ಕೇವಲ ಒಂದು ಲಿಂಕ್ ಕಳಿಸಿ ನಿಮ್ಮ ಇಡೀ ವಾಟ್ಸಾಪ್ ಅನ್ನು ತಮ್ಮ ಮೊಬೈಲ್ನಲ್ಲಿ ಓಪನ್ ಮಾಡಿಕೊಳ್ಳುತ್ತಾರೆ. ಇದಕ್ಕೆ ‘ಘೋಸ್ಟ್ ಪೇರಿಂಗ್’ (GhostPairing) ಎಂದು ಹೆಸರಿಡಲಾಗಿದೆ. ಇದು ಹೇಗೆ ನಡೆಯುತ್ತೆ? ತಪ್ಪಿಸಿಕೊಳ್ಳೋದು ಹೇಗೆ? ಇಲ್ಲಿದೆ ಮಾಹಿತಿ. ನಿಮ್ಮ ವಾಟ್ಸಾಪ್ ಮೆಸೇಜ್ಗಳನ್ನು ಬೇರೆಯವರು ಓದುತ್ತಿದ್ದಾರಾ? ನೀವು ಮೊಬೈಲ್ ಕೈಯಲ್ಲೇ ಹಿಡಿದುಕೊಂಡಿರುತ್ತೀರಿ, ಸಿಮ್ ಕಾರ್ಡ್ ಕೂಡ ನಿಮ್ಮಲ್ಲೇ ಇರುತ್ತೆ. ಆದರೆ, ನಿಮ್ಮ ಪರ್ಸನಲ್ ಚಾಟ್,…
Categories: ಸಾರ್ವಜನಿಕ ಮಾಹಿತಿRCB Auction 2026: ಆರ್ಸಿಬಿಗೆ ಬಂತು ಆನೆ ಬಲ! 7 ಕೋಟಿಗೆ KKR ಸ್ಟಾರ್ ಆಟಗಾರನ ಖರೀದಿ; ಬೌಲಿಂಗ್ ಸಮಸ್ಯೆಗೆ ಸಿಕ್ತಾ ಪರಿಹಾರ?

ಆರ್ಸಿಬಿ ಮಾಸ್ಟರ್ ಪ್ಲಾನ್! “ಬೌಲಿಂಗ್ ಸರಿ ಇಲ್ಲ, ಮಿಡಲ್ ಆರ್ಡರ್ ವೀಕ್ ಇದೆ” ಅಂತ ಬೈತಿದ್ದ ಫ್ಯಾನ್ಸ್ಗೆ ಆರ್ಸಿಬಿ ಗುಡ್ ನ್ಯೂಸ್ ಕೊಟ್ಟಿದೆ. ಐಪಿಎಲ್ 2026ರ ಮಿನಿ ಹರಾಜಿನಲ್ಲಿ ಕೆಕೆಆರ್ ತಂಡದ ಮ್ಯಾಚ್ ವಿನ್ನರ್ ವೆಂಕಟೇಶ್ ಅಯ್ಯರ್ (Venkatesh Iyer) ಅವರನ್ನು ಕೇವಲ 7 ಕೋಟಿಗೆ ಬುಟ್ಟಿಗೆ ಹಾಕಿಕೊಂಡಿದೆ. ಇವರ ಜೊತೆ ಕಿವೀಸ್ ವೇಗಿ ಜಾಕೋಬ್ ಡಫಿ ಕೂಡ ಎಂಟ್ರಿ ಕೊಟ್ಟಿದ್ದಾರೆ. ಒಟ್ಟು 8 ಹೊಸ ಹುಲಿಗಳ ಸೇರ್ಪಡೆ! ಹೇಗಿದೆ ಹೊಸ ಟೀಮ್? ಬೆಂಗಳೂರು: ಐಪಿಎಲ್ 2026ರ…
Categories: ಸಾರ್ವಜನಿಕ ಮಾಹಿತಿGruha Lakshmi Scheme: ಡಿಸೆಂಬರ್ ತಿಂಗಳ ಹಣ ಜಮಾ? 23ನೇ ಕಂತಿನ ಹಣ ಬಂತಾ ಎಂದು ಚೆಕ್ ಮಾಡುವುದು ಹೇಗೆ? ಡೈರೆಕ್ಟ್ ಲಿಂಕ್

ಬೆಂಗಳೂರು: ರಾಜ್ಯದ 1.27 ಕೋಟಿಗೂ ಹೆಚ್ಚು ಗೃಹಲಕ್ಷ್ಮಿ ಫಲಾನುಭವಿಗಳಿಗೆ ಕಾಯುವಿಕೆ ಅಂತ್ಯವಾಗುವ ಕಾಲ ಬಂದಿದೆ. ಕಳೆದ 3 ತಿಂಗಳಿಂದ (ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್) ಹಣ ಬಾರದೇ ಚಿಂತೆಯಲ್ಲಿದ್ದ ಯಜಮಾನಿಯರಿಗೆ ಸ್ವತಃ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ಸಿಹಿ ಸುದ್ದಿ ನೀಡಿದ್ದಾರೆ. ನೀವು ಕೂಡ ₹2,000 ಹಣಕ್ಕಾಗಿ ಕಾಯುತ್ತಿದ್ದೀರಾ? ಹಾಗಾದರೆ ಬಾಕಿ ಇರುವ ಒಟ್ಟು ₹6,000 ಹಣ ಯಾವಾಗ ಕೈ ಸೇರುತ್ತದೆ ಎಂಬ ಅಧಿಕೃತ ಮಾಹಿತಿ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ…
Categories: ಕರ್ನಾಟಕ ಸುದ್ದಿBank Holidays in December 2025: ಡಿಸೆಂಬರ್ ತಿಂಗಳಲ್ಲಿ ಒಟ್ಟು 8 ದಿನ ಬ್ಯಾಂಕ್ ಬಂದ್! ಬ್ಯಾಂಕ್ಗೆ ಹೋಗುವ ಮುನ್ನ ಈ ಲಿಸ್ಟ್ ಚೆಕ್ ಮಾಡಿ

ಬೆಂಗಳೂರು: 2025ರ ಕೊನೆಯ ತಿಂಗಳು, ಅಂದರೆ ಡಿಸೆಂಬರ್ ತಿಂಗಳು ನಾಳೆಯಿಂದ (ಸೋಮವಾರ) ಆರಂಭವಾಗುತ್ತಿದೆ. ಹೊಸ ತಿಂಗಳು ಆರಂಭವಾಗುತ್ತಿದ್ದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರಜಾ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನೀವು ಡಿಸೆಂಬರ್ ತಿಂಗಳಲ್ಲಿ ಬ್ಯಾಂಕ್ಗೆ ಹೋಗಿ ಹಣ ಡ್ರಾ ಮಾಡಲು ಅಥವಾ ಸಾಲದ ಕೆಲಸಕ್ಕೆ ಹೋಗಲು ಪ್ಲಾನ್ ಮಾಡಿದ್ದರೆ, ಸ್ವಲ್ಪ ಎಚ್ಚರ ವಹಿಸಿ. ಏಕೆಂದರೆ, ಈ ತಿಂಗಳು ಹಬ್ಬಗಳು ಮತ್ತು ವಾರಾಂತ್ಯದ ರಜೆಗಳು ಸೇರಿ ಒಟ್ಟು 8 ರಿಂದ 10 ದಿನಗಳ ಕಾಲ ಬ್ಯಾಂಕ್ಗಳಿಗೆ ರಜೆ…
Categories: ಕರ್ನಾಟಕ ಸುದ್ದಿAadhaar Rules: ಇನ್ಮುಂದೆ ಮನೆಯಲ್ಲೇ ಕುಳಿತು ಆಧಾರ್ ಕಾರ್ಡ್ ಮೊಬೈಲ್ ನಂಬರ್ ಚೇಂಜ್ ಮಾಡಿ.!

ಆಧಾರ್ ಕಾರ್ಡ್(Aadhar card) ಹೊಂದಿರುವವರಿಗೆ ಶುಭ ಸುದ್ದಿ. ಹೊಸ ಆಧಾರ್ ಅಪ್ಲಿಕೇಶನ್ ಮೂಲಕ ಬಳಕೆದಾರರು ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡದೆ ತಮ್ಮ ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ಅವಕಾಶವನ್ನು ಮಾಡಿಕೊಡುತ್ತದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹಳೆಯ mAadhaar ಅಪ್ಲಿಕೇಶನ್ನಲ್ಲಿ ಈ ಆಯ್ಕೆ ಲಭ್ಯವಿರಲಿಲ್ಲ, ಅಲ್ಲಿ ಆಧಾರ್ ಕೇಂದ್ರದಲ್ಲಿ ಬಯೋಮೆಟ್ರಿಕ್(bio metric) ಪರಿಶೀಲನೆಯ ನಂತರವೇ…
Categories: ಕರ್ನಾಟಕ ಸುದ್ದಿSchool Holiday: ನಾಳೆ ರಾಜ್ಯದ ಈ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ಘೋಷಣೆ; ಕಾರಣ ಇಲ್ಲಿದೆ

ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರು ನಾಳೆ (ನವೆಂಬರ್ 28) ಉಡುಪಿ ಜಿಲ್ಲೆಗೆ ಭೇಟಿ ನೀಡಲಿರುವುದರಿಂದ, ಸುರಕ್ಷತೆ ಮತ್ತು ಸಂಚಾರ ಸೌಲಭ್ಯಗಳನ್ನು ಉತ್ತಮವಾಗಿ ನಿರ್ವಹಿಸುವ ದೃಷ್ಟಿಯಿಂದ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಈ ಆದೇಶವನ್ನು ಹೊರಡಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯಾವ ಶಾಲೆಗಳಿಗೆ ರಜೆ? ಉಡುಪಿ ನಗರ, ಮಲ್ಪೆ…
Categories: ಕರ್ನಾಟಕ ಸುದ್ದಿPM Vidyalakshmi: ಕಮ್ಮಿ ಬಡ್ಡಿದರದಲ್ಲಿ 10 ಲಕ್ಷ ರೂಪಾಯಿ ಸಾಲ ಸಿಗುವ ಪಿಎಂ ವಿದ್ಯಾಲಕ್ಷ್ಮೀ ಯೋಜನೆ. ಅಪ್ಲೈ ಮಾಡಿ

ನವೆಂಬರ್ 27, 2025: ಉನ್ನತ ಶಿಕ್ಷಣದ ಕನಸು ನನಸಾಗಲು, ಕೇಂದ್ರ ಸರ್ಕಾರದ ‘ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ ಯೋಜನೆ’ ಪ್ರಮುಖ ಅವಕಾಶವಾಗಿದೆ. ಆರ್ಥಿಕ ಸಂಕಷ್ಟದ ನಡುವೆಯೂ ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಈ ಯೋಜನೆ ಕಾರ್ಯರೂಪಕ್ಕೆ ಬಂದಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕಳೆದುಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯೋಜನೆಯ ಪ್ರಮುಖ ಲಕ್ಷಣಗಳು ಈ ಕೇಂದ್ರ ಪ್ರಾಯೋಜಿತ ಯೋಜನೆಯು ವಿದ್ಯಾರ್ಥಿಗಳಿಗೆ…
Categories: ಕರ್ನಾಟಕ ಸುದ್ದಿಶೀಘ್ರವೇ ಹೊಸ 5000 ರೂ. ನೋಟು ಬಿಡುಗಡೆಯಾಗಲಿದ್ಯಾ.? ವೈರಲ್ ಸುದ್ದಿಗೆ RBI ಕೊಟ್ಟ ಸ್ಪಷ್ಟನೆ ಇಲ್ಲಿದೆ!

ಕಳೆದ ಕೆಲವು ದಿನಗಳಿಂದ ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು X (ಟ್ವಿಟರ್)ನಲ್ಲಿ ಒಂದೇ ಒಂದು ಸುದ್ದಿ ಭಾರೀ ವೈರಲ್ ಆಗುತ್ತಿದೆ – “ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲೇ 5000 ರೂಪಾಯಿ ಮುಖಬೆಲೆಯ ಹೊಸ ನೋಟು ಬಿಡುಗಡೆ ಮಾಡುತ್ತಿದೆ” ಎಂಬ ಸಂದೇಶದೊಂದಿಗೆ ಕೆಲವರು ನೋಟಿನ ಫೋಟೋವನ್ನೂ ಜೋಡಿಸಿ ಫಾರ್ವರ್ಡ್ ಮಾಡುತ್ತಿದ್ದಾರೆ. ಆದರೆ ಈ ಸುದ್ದಿ ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ಎಂದು ಕೇಂದ್ರ ಸರ್ಕಾರವೇ ಅಧಿಕೃತವಾಗಿ ತಿಳಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…
Categories: ಸರ್ಕಾರಿ ಯೋಜನೆಗಳು
Hot this week
ಗದಗ | ಬಿತ್ತನೆಗೂ ಮುನ್ನ ಎಚ್ಚರ: ಕಳಪೆ ಹೆಸರು ಬೀಜ ವಿತರಣೆ ಆರೋಪ
ಅಟಲ್ ಪಿಂಚಣಿ ಯೋಜನೆ 2026: ಪ್ರತಿ ತಿಂಗಳು ₹5,000 ಪಿಂಚಣಿ ಸೌಲಭ್ಯ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 169 ಪೌರಕಾರ್ಮಿಕ ಹುದ್ದೆಗಳ ಭರ್ತಿ; ನೇರ ನೇಮಕಾತಿಗೆ ಅರ್ಜಿ ಆಹ್ವಾನ
Rain Alert: ಮೇ 29ರವರೆಗೆ ಹಾಸನ, ಮೈಸೂರು ಸೇರಿ ಹಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಮಳೆ; ಯೆಲ್ಲೋ ಅಲರ್ಟ್
Arecanut Price: ಶಿವಮೊಗ್ಗದಲ್ಲಿ ₹96,000 ಗಡಿ ದಾಟಿದ ‘ಸರಕು’ ಅಡಿಕೆ; ರಾಜ್ಯದ ಇಂದಿನ ನಿಖರ ದರ ಇಲ್ಲಿದೆ
Topics
Latest Posts
- ಗದಗ | ಬಿತ್ತನೆಗೂ ಮುನ್ನ ಎಚ್ಚರ: ಕಳಪೆ ಹೆಸರು ಬೀಜ ವಿತರಣೆ ಆರೋಪ

- ಅಟಲ್ ಪಿಂಚಣಿ ಯೋಜನೆ 2026: ಪ್ರತಿ ತಿಂಗಳು ₹5,000 ಪಿಂಚಣಿ ಸೌಲಭ್ಯ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

- ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 169 ಪೌರಕಾರ್ಮಿಕ ಹುದ್ದೆಗಳ ಭರ್ತಿ; ನೇರ ನೇಮಕಾತಿಗೆ ಅರ್ಜಿ ಆಹ್ವಾನ

- Rain Alert: ಮೇ 29ರವರೆಗೆ ಹಾಸನ, ಮೈಸೂರು ಸೇರಿ ಹಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಮಳೆ; ಯೆಲ್ಲೋ ಅಲರ್ಟ್

- Arecanut Price: ಶಿವಮೊಗ್ಗದಲ್ಲಿ ₹96,000 ಗಡಿ ದಾಟಿದ ‘ಸರಕು’ ಅಡಿಕೆ; ರಾಜ್ಯದ ಇಂದಿನ ನಿಖರ ದರ ಇಲ್ಲಿದೆ
















