Author: ಲಿಂಗರಾಜ ರಾಮಪುರ
Govt Job Alert: ಕಂದಾಯ ಇಲಾಖೆಯಲ್ಲಿ ನೇರ ನೇಮಕಾತಿ! ₹56,000 ಸಂಬಳ – ಪರೀಕ್ಷೆ ಇಲ್ಲ, ಸಂದರ್ಶನ ಮಾತ್ರ! ಅರ್ಜಿ ಸಲ್ಲಿಕೆ ಹೇಗೆ?

ಬೆಂಗಳೂರು: ರಾಜ್ಯದ ಕಂದಾಯ ಇಲಾಖೆಯಲ್ಲಿ (Revenue Department) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಬೆಂಗಳೂರಿನ ವಿಶ್ವೇಶ್ವರಯ್ಯ ಗೋಪುರದಲ್ಲಿರುವ ವಿಶೇಷ ಅಧಿಕಾರಿಗಳ ಕಚೇರಿಯಲ್ಲಿ (ಐಎಂಎ ವಂಚನೆ ಪ್ರಕರಣಗಳ ತನಿಖಾ ವಿಭಾಗ) ಈ ನೇಮಕಾತಿ ನಡೆಯುತ್ತಿದೆ. ಅನುಭವಿಗಳಿಗೆ ಮತ್ತು ನಿವೃತ್ತ ನೌಕರರಿಗೆ ಇದೊಂದು ಸುವರ್ಣಾವಕಾಶವಾಗಿದ್ದು, ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲುಇಲ್ಲಿ ಕ್ಲಿಕ್ ಮಾಡಿ. ಯಾವ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ?…
Categories: ಕರ್ನಾಟಕ ಸುದ್ದಿPost Office : ತಿಂಗಳಿಗೆ ₹9,250 ಫಿಕ್ಸ್ ಆದಾಯ! ಕೆಲಸ ಮಾಡದಿದ್ದರೂ ಕೈಗೆ ಬರುತ್ತೆ ಹಣ – ಈ ಸ್ಕೀಮ್ ಬಗ್ಗೆ ನಿಮಗಿದು ಗೊತ್ತಾ?

ಬೆಂಗಳೂರು: ನಮ್ ಜನಕ್ಕೆ ದುಡ್ಡು ದುಡಿಯೋದು ಎಷ್ಟು ಮುಖ್ಯಾನೋ, ಅದನ್ನ ಸುರಕ್ಷಿತವಾಗಿ ಇಡೋದು ಕೂಡ ಅಷ್ಟೇ ಮುಖ್ಯ. ನೀವೇನಾದರೂ ನಿವೃತ್ತಿ ಹೊಂದಿದ್ದೀರಾ? ಅಥವಾ ನಿಮ್ಮ ಬಳಿ ಇರುವ ಹಣದಿಂದ ತಿಂಗಳು ತಿಂಗಳು ಆದಾಯ (Monthly Income) ಪಡೆಯಬೇಕಾ? ಹಾಗಾದರೆ ಅಂಚೆ ಕಚೇರಿಯ ‘ಮಂತ್ಲಿ ಇನ್ಕಮ್ ಸ್ಕೀಮ್’ (POMIS) ನಿಮಗೆ ಬೆಸ್ಟ್ ಆಯ್ಕೆ. ಇಲ್ಲಿ ನಿಮ್ಮ ಹಣಕ್ಕೆ ಕೇಂದ್ರ ಸರ್ಕಾರದ 100% ಗ್ಯಾರಂಟಿ ಇರುತ್ತದೆ ಮತ್ತು ಪ್ರತಿ ತಿಂಗಳು ಪೆನ್ಷನ್ ತರಹ ಬಡ್ಡಿ ಹಣ ನಿಮ್ಮ ಕೈ ಸೇರುತ್ತದೆ. ಇದೇ ರೀತಿಯ ಎಲ್ಲಾ…
Categories: ಕರ್ನಾಟಕ ಸುದ್ದಿAnganwadi Recruitment 2025: 10ನೇ ಕ್ಲಾಸ್ ಪಾಸಾದವರಿಗೆ ಸರ್ಕಾರಿ ಕೆಲಸ! 229 ಹುದ್ದೆಗಳಿಗೆ ಅರ್ಜಿ ಆಹ್ವಾನ – ಆನ್ಲೈನ್ ಲಿಂಕ್ ಇಲ್ಲಿದೆ

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD) ಸಿಹಿ ಸುದ್ದಿ ನೀಡಿದೆ. ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಹೊಸ ಅಧಿಸೂಚನೆ ಹೊರಡಿಸಲಾಗಿದೆ. ಸದ್ಯಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ 229 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು, ರಾಜ್ಯದ ಇತರೆ ಜಿಲ್ಲೆಗಳಲ್ಲೂ ಹಂತ ಹಂತವಾಗಿ ಅರ್ಜಿ ಕರೆಯಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಮಹಿಳೆಯರಿಗೆ ಸರ್ಕಾರಿ ಉದ್ಯೋಗ ಪಡೆಯಲು ಸುವರ್ಣಾವಕಾಶವೊಂದು ಒದಗಿ ಬಂದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು…
Categories: ಕರ್ನಾಟಕ ಸುದ್ದಿTata Sierra Booking: ಶೋರೂಂನಲ್ಲಿ ‘Priority Delivery’ ಪಡೆಯುವುದು ಹೇಗೆ? ಡಿಸೆಂಬರ್ 16ಕ್ಕೂ ಮುನ್ನವೇ ಬುಕ್ ಮಾಡುವ ಅವಕಾಶ – ಇಲ್ಲಿದೆ ವಿವರ

ಬೆಂಗಳೂರು: ಭಾರತೀಯ ರಸ್ತೆಗಳಲ್ಲಿ ಒಂದು ಕಾಲದಲ್ಲಿ ‘ಗತ್ತು’ ಮೆರೆದಿದ್ದ ಐಕಾನಿಕ್ ಕಾರು ಟಾಟಾ ಸಿಯೆರಾ (Tata Sierra) ಈಗ ಸಂಪೂರ್ಣ ಹೊಸ ಅವತಾರದಲ್ಲಿ ಮರಳಿದೆ. ಟಾಟಾ ಮೋಟರ್ಸ್ ಈ ಕಾರಿನ ಆರಂಭಿಕ ಬೆಲೆಯನ್ನು ಘೋಷಿಸಿದ್ದು, ಮಧ್ಯಮ ವರ್ಗದವರ ಹುಬ್ಬೇರಿಸಿದೆ. ಕೇವಲ ₹11.49 ಲಕ್ಷಕ್ಕೆ (Ex-showroom) ಈ ಲೆಜೆಂಡರಿ ಕಾರು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ ಮತ್ತು ಸ್ಕಾರ್ಪಿಯೋ ಕಾರುಗಳಿಗೆ ಇದು ನೇರ ಪೈಪೋಟಿ ನೀಡಲಿದೆ. ಬುಕ್ಕಿಂಗ್ ಮತ್ತು ಡೆಲಿವರಿ ಯಾವಾಗ? (Booking Date)…
Categories: ಕರ್ನಾಟಕ ಸುದ್ದಿPM Kusum: ರಾತ್ರಿ ಹೊತ್ತು ನೀರು ಹಾಯಿಸೋ ಕಷ್ಟ ಇಲ್ಲ , ಕರೆಂಟ್ ಬಿಲ್ ಇಲ್ಲ ! ರೈತರಿಗೆ 80% ಸಬ್ಸಿಡಿಯಲ್ಲಿ ಸೋಲಾರ್ ಪಂಪ್ – ಅರ್ಜಿ ಹಾಕೋದು ಹೇಗೆ?

ಬೆಂಗಳೂರು: ರೈತರಿಗೆ ಹಗಲು ಹೊತ್ತಿನಲ್ಲಿ ಕರೆಂಟ್ ಸಿಗುತ್ತಿಲ್ಲವೇ? ರಾತ್ರಿ ಪೂರ್ತಿ ಜಮೀನಿನಲ್ಲಿ ನಿದ್ದೆಗೆಟ್ಟು ನೀರು ಹಾಯಿಸಬೇಕೇ? ಈ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರವೇ ‘ಪಿಎಂ ಕುಸುಮ್-ಬಿ’ (PM KUSUM-B) ಯೋಜನೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ರೈತರಿಗೆ ಶೇ.80 ರಷ್ಟು ಸಬ್ಸಿಡಿಯಲ್ಲಿ ಸೋಲಾರ್ ಪಂಪ್ಸೆಟ್ಗಳನ್ನು ನೀಡಲಾಗುತ್ತಿದೆ. ಆದರೆ ಅರ್ಜಿ ಹಾಕುವಾಗ ‘ವೆಂಡರ್ ಆಯ್ಕೆ’ (Vendor Selection) ಮಾಡುವುದು ಹೇಗೆ ಎಂಬ ಗೊಂದಲ ಹಲವರಿಗಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ. ಅಷ್ಟೇ ಅಲ್ಲದೆ ಹಲವಾರು ಜನರು ಫೇಕ್…
Categories: ಸರ್ಕಾರಿ ಯೋಜನೆಗಳುLabour Card Scholarship: ಲೇಬರ್ ಕಾರ್ಡ್ ಇದ್ದರೆ ನಿಮ್ಮ ಮಕ್ಕಳಿಗೆ ಸಿಗಲಿದೆ ₹20,000 ಸ್ಕಾಲರ್ಶಿಪ್! ಅರ್ಜಿ ಸಲ್ಲಿಸಲು ಡಿ.31 ಲಾಸ್ಟ್ ಡೇಟ್ – ಲಿಂಕ್ ಇಲ್ಲಿದೆ

ಬೆಂಗಳೂರು: ಕಟ್ಟಡ ಕಾರ್ಮಿಕರು ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ (KBOCWWB) ವತಿಯಿಂದ 2025-26ನೇ ಸಾಲಿನ ಶೈಕ್ಷಣಿಕ ಸಹಾಯಧನಕ್ಕೆ (Scholarship) ಅರ್ಜಿ ಆಹ್ವಾನಿಸಲಾಗಿದೆ. ಬಡ ಕಾರ್ಮಿಕರ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರ್ಕಾರವು ₹6,000 ದಿಂದ ₹20,000 ದವರೆಗೆ (ವೈದ್ಯಕೀಯ/ಇಂಜಿನಿಯರಿಂಗ್) ಧನಸಹಾಯ ನೀಡುತ್ತಿದೆ. ಆದರೆ, ಈ ಹಣ ಪಡೆಯಲು ನಿಮ್ಮ ಲೇಬರ್ ಕಾರ್ಡ್ ಚಾಲ್ತಿಯಲ್ಲಿರಬೇಕು ಮತ್ತು…
Categories: ಉದ್ಯೋಗ & ಶಿಕ್ಷಣPM Vishwakarma: ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ! ₹15,000 ಟೂಲ್ ಕಿಟ್ + ₹3 ಲಕ್ಷ ಸಾಲ – ಅರ್ಜಿ ಸಲ್ಲಿಸುವುದು ಹೇಗೆ? ಕಂಪ್ಲೀಟ್ ಗೈಡ್

ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಪಿಎಂ ವಿಶ್ವಕರ್ಮ ಯೋಜನೆ’ (PM Vishwakarma Yojana) ಅಡಿಯಲ್ಲಿ ಈಗಾಗಲೇ ರಾಜ್ಯದ ಲಕ್ಷಾಂತರ ಕುಶಲಕರ್ಮಿಗಳು ಲಾಭ ಪಡೆದಿದ್ದಾರೆ. ವಿಶೇಷವಾಗಿ ಟೈಲರಿಂಗ್ (ಹೊಲಿಗೆ) ಮಾಡುವ ಮಹಿಳೆಯರಿಗೆ ಈ ಯೋಜನೆ ವರದಾನವಾಗಿದೆ. ನೀವು ಮನೆಯಲ್ಲೇ ಹೊಲಿಗೆ ಕೆಲಸ ಮಾಡುತ್ತಿದ್ದೀರಾ? ಅಥವಾ ಬಡಗಿ, ಕಮ್ಮಾರ ವೃತ್ತಿ ಮಾಡುತ್ತಿದ್ದೀರಾ? ಹಾಗಾದರೆ ನಿಮಗೆ ಸರ್ಕಾರದಿಂದ ₹15,000 ಬೆಲೆಯ ಉಪಕರಣ (ಟೂಲ್ ಕಿಟ್) ಸಂಪೂರ್ಣ ಉಚಿತವಾಗಿ ಸಿಗುತ್ತದೆ. ಜೊತೆಗೆ ನಿಮ್ಮ ಬಿಸಿನೆಸ್ ಹೆಚ್ಚಿಸಲು ₹3 ಲಕ್ಷದವರೆಗೆ ಕಡಿಮೆ ಬಡ್ಡಿಯ ಸಾಲವೂ…
Categories: ಸರ್ಕಾರಿ ಯೋಜನೆಗಳು
Hot this week
ಕೃಷಿ ಇಲಾಖೆ ನೇಮಕಾತಿ 2026: 945 ಹುದ್ದೆಗಳ ಅಧಿಸೂಚನೆ ಹಿಂಪಡೆದ ರಾಜ್ಯ ಸರ್ಕಾರ
KASS ಯೋಜನೆ: ಸರ್ಕಾರಿ ನೌಕರರಿಗೆ ಉಚಿತ ಆರೋಗ್ಯ ತಪಾಸಣೆ, 6 ಖಾಸಗಿ ಆಸ್ಪತ್ರೆಗಳಿಗೆ ಅನುಮೋದನೆ.
HAL Recruitment 2026: 120 ಮ್ಯಾನೇಜ್ಮೆಂಟ್ ಟ್ರೈನಿ (MT) ಮತ್ತು ಡಿಸೈನ್ ಟ್ರೈನಿ (DT) ಹುದ್ದೆಗಳಿಗೆ ಅರ್ಜಿ ಆಹ್ವಾನ
India Post Recruitment 2026: 11 ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Topics
Latest Posts
- BOB Recruitment 2026: 206 ಮ್ಯಾನೇಜರ್, ಟೆಕ್ನಿಕಲ್ ಆಫೀಸರ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ

- ಕೃಷಿ ಇಲಾಖೆ ನೇಮಕಾತಿ 2026: 945 ಹುದ್ದೆಗಳ ಅಧಿಸೂಚನೆ ಹಿಂಪಡೆದ ರಾಜ್ಯ ಸರ್ಕಾರ

- KASS ಯೋಜನೆ: ಸರ್ಕಾರಿ ನೌಕರರಿಗೆ ಉಚಿತ ಆರೋಗ್ಯ ತಪಾಸಣೆ, 6 ಖಾಸಗಿ ಆಸ್ಪತ್ರೆಗಳಿಗೆ ಅನುಮೋದನೆ.

- HAL Recruitment 2026: 120 ಮ್ಯಾನೇಜ್ಮೆಂಟ್ ಟ್ರೈನಿ (MT) ಮತ್ತು ಡಿಸೈನ್ ಟ್ರೈನಿ (DT) ಹುದ್ದೆಗಳಿಗೆ ಅರ್ಜಿ ಆಹ್ವಾನ

- India Post Recruitment 2026: 11 ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ















