Author: ಲಿಂಗರಾಜ ರಾಮಪುರ
KHB Site 2025: ಬೆಂಗಳೂರಿನಲ್ಲಿ ಅರ್ಧ ಬೆಲೆಗೆ ಸೈಟ್ ಬೇಕಾ? ಸರ್ಕಾರದಿಂದ ಹೊಸ ಆಫರ್; ಅರ್ಜಿ ಹಾಕಲು ಡಿ.31 ಲಾಸ್ಟ್ ಡೇಟ್!

ಬೆಂಗಳೂರಲ್ಲಿ ಸೈಟ್ ಬೇಕಾ? ಇಲ್ಲಿದೆ ಆಫರ್! ಕರ್ನಾಟಕ ಗೃಹ ಮಂಡಳಿ (KHB) ಬೆಂಗಳೂರಿನ ಆನೇಕಲ್ ಬಳಿ 332 ನಿವೇಶನಗಳನ್ನು ಹಂಚಿಕೆ ಮಾಡಲು ಅರ್ಜಿ ಆಹ್ವಾನಿಸಿದೆ. ವಿಶೇಷವೆಂದರೆ ಆರ್ಥಿಕವಾಗಿ ಹಿಂದುಳಿದವರಿಗೆ 50% ರಿಯಾಯಿತಿ ನೀಡಲಾಗುತ್ತಿದೆ. ಅರ್ಜಿ ಸಲ್ಲಿಸಲು ಡಿ.31 ಕೊನೆಯ ದಿನವಾಗಿದ್ದು, ಸೈಟ್ ಬೆಲೆ ಮತ್ತು ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ. ಸ್ವಂತ ಸೈಟ್ ಕನಸು ಕಾಣುವವರಿಗೆ ಗುಡ್ ನ್ಯೂಸ್! ಬೆಂಗಳೂರಿನಲ್ಲಿ ಒಂದು ಪುಟ್ಟ ಸೈಟ್ ಕೊಳ್ಳಬೇಕು ಎಂಬುದು ನಿಮ್ಮ ಕನಸೇ? ಪ್ರೈವೇಟ್ ಡೆವಲಪರ್ಸ್ಗಳ ಬಳಿ ಕೋಟಿಗಟ್ಟಲೆ ಹಣ…
Categories: ಸರ್ಕಾರಿ ಯೋಜನೆಗಳುJob Alert: ಮಹಿಳೆಯರಿಗೆ ಸುವರ್ಣಾವಕಾಶ! ಅಂಗನವಾಡಿಯಲ್ಲಿ 1,787 ಖಾಲಿ ಹುದ್ದೆ; ಈ ಜಿಲ್ಲೆಯವರಿಗೆ ಮಾತ್ರ ಚಾನ್ಸ್!

ಮಹಿಳೆಯರಿಗೆ ಸರ್ಕಾರಿ ಕೆಲಸದ ಭಾಗ್ಯ! ಕರ್ನಾಟಕ ಸರ್ಕಾರವು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಬರೋಬ್ಬರಿ 1,787 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಕೇವಲ 10ನೇ ತರಗತಿ ಅಥವಾ ಪಿಯುಸಿ ಪಾಸಾದ ಮಹಿಳೆಯರು ಅರ್ಜಿ ಸಲ್ಲಿಸಬಹುದು. ನಿಮ್ಮ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ? ಕೊನೆಯ ದಿನಾಂಕ ಯಾವಾಗ? ಸಂಪೂರ್ಣ ವಿವರ ಇಲ್ಲಿದೆ. ಸ್ವಂತ ಊರಿನಲ್ಲೇ ಸರ್ಕಾರಿ ಕೆಲಸದ ಕನಸು ಕಾಣುತ್ತಿದ್ದೀರಾ? ಮಹಿಳೆಯರೇ, ನೀವು 10ನೇ ತರಗತಿ ಅಥವಾ ಪಿಯುಸಿ ಓದಿದ್ದೀರಾ? ಮನೆಯಲ್ಲೇ ಕೂತು ಸಮಯ…
Categories: ಕರ್ನಾಟಕ ಸುದ್ದಿE-Khata: ಕಚೇರಿ ಅಲೆದಾಟಕ್ಕೆ ಬ್ರೇಕ್; ಇನ್ಮುಂದೆ ಮನೆಯಲ್ಲೇ ಸಿಗುತ್ತೆ ‘ಇ-ಖಾತಾ’; ಮೊಬೈಲ್ನಲ್ಲೇ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ!

ಗುಡ್ ನ್ಯೂಸ್: ಇ-ಖಾತಾ ಇನ್ಮುಂದೆ ಆನ್ಲೈನ್! ಆಸ್ತಿ ಮಾಲೀಕರೇ ಗಮನಿಸಿ, ಇನ್ಮುಂದೆ ಖಾತಾ ಬದಲಾವಣೆಗಾಗಿ ಅಥವಾ ಇ-ಖಾತಾ (E-Khata) ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ. ಸ್ವತಃ ಸಿಎಂ ಸಿದ್ದರಾಮಯ್ಯನವರೇ ಹೊಸ ‘ಇ-ಆಸ್ತಿ’ (E-Aasthi) ಪೋರ್ಟಲ್ಗೆ ಚಾಲನೆ ನೀಡಿದ್ದಾರೆ. ಮನೆಯಲ್ಲೇ ಕುಳಿತು 10 ನಿಮಿಷದಲ್ಲಿ ನಿಮ್ಮ ಆಸ್ತಿ ದಾಖಲೆ ಪಡೆಯುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಗೈಡ್. ಬೆಂಗಳೂರು: ನಗರ ಪ್ರದೇಶದಲ್ಲಿ ಸೈಟ್ ಅಥವಾ ಮನೆ ಹೊಂದಿರುವವರಿಗೆ ಇದೊಂದು ಬಹುದೊಡ್ಡ ಸಿಹಿಸುದ್ದಿ. ಇ-ಖಾತಾ ಮಾಡಿಸಲು ಮಧ್ಯವರ್ತಿಗಳಿಗೆ ಹಣ ಕೊಟ್ಟು, ಪಾಲಿಕೆ…
Categories: ಸರ್ಕಾರಿ ಯೋಜನೆಗಳುCold Alert: ರಾಜ್ಯದಲ್ಲಿ ನಡುಕ ಹುಟ್ಟಿಸಿದ ಚಳಿ! 7.4 ಡಿಗ್ರಿಗೆ ಕುಸಿದ ತಾಪಮಾನ; ಈ ಜಿಲ್ಲೆಗಳಲ್ಲಿ ‘ಹೈ ಅಲರ್ಟ್’ ಘೋಷಣೆ

ಹವಾಮಾನ ಮುಖ್ಯಾಂಶಗಳು: ಡಿಸೆಂಬರ್ ಚಳಿಗೆ ಕರ್ನಾಟಕ ಅಕ್ಷರಶಃ ತತ್ತರಿಸಿದೆ. ಬೀದರ್ ಮತ್ತು ವಿಜಯಪುರದಲ್ಲಿ ತಾಪಮಾನ ಕೇವಲ 7.4 ಡಿಗ್ರಿ ಸೆಲ್ಸಿಯಸ್ಗೆ ಕುಸಿದಿದ್ದರೆ, ರಾಜಧಾನಿ ಬೆಂಗಳೂರಿನಲ್ಲಿ ದಟ್ಟ ಮಂಜು (Fog) ಆವರಿಸಿದೆ. ಹವಾಮಾನ ಇಲಾಖೆಯು ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ಶೀತಗಾಳಿಯ ಎಚ್ಚರಿಕೆ ನೀಡಿದ್ದು, ವಾಹನ ಸವಾರರು ಮತ್ತು ಮಕ್ಕಳು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಇಲ್ಲಿವೆ. ಬೆಂಗಳೂರು: ರಾಜ್ಯದಲ್ಲಿ ಡಿಸೆಂಬರ್ ತಿಂಗಳ ಚಳಿ ತನ್ನ ಪ್ರತಾಪವನ್ನು ತೋರಿಸಲು ಆರಂಭಿಸಿದೆ. ಕಳೆದ ಕೆಲ ದಿನಗಳಿಂದ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ…
Categories: ಕರ್ನಾಟಕ ಸುದ್ದಿPolio Drops 2025: ನಾಳೆಯಿಂದ 4 ದಿನ ಪೋಲಿಯೋ ಲಸಿಕೆ ವಿಶೇಷ ಅಭಿಯಾನ; ಮನೆಯಲ್ಲೇ ಕುಳಿತು ‘ಲಸಿಕಾ ಕೇಂದ್ರ’ ಪತ್ತೆ ಹಚ್ಚಿ!

ಪೋಷಕರೇ, ನಾಳೆ ಮಿಸ್ ಮಾಡ್ಕೋಬೇಡಿ! ನಾಳೆ (ಡಿಸೆಂಬರ್ 21) ಇಡೀ ರಾಜ್ಯಾದ್ಯಂತ ‘ರಾಷ್ಟ್ರೀಯ ಪೋಲಿಯೋ ಲಸಿಕಾ ದಿನ’. ನಿಮ್ಮ ಮಗು 5 ವರ್ಷದ ಒಳಗಿದ್ದರೆ, ನಾಳೆ ಬೆಳಿಗ್ಗೆಯೇ ಹತ್ತಿರದ ಬೂತ್ಗೆ ಕರೆದೊಯ್ದು 2 ಹನಿ ಲಸಿಕೆ ಹಾಕಿಸುವುದು ಕಡ್ಡಾಯ. ಭಾರತ ಪೋಲಿಯೋ ಮುಕ್ತವಾಗಿದ್ದರೂ, ಪಕ್ಕದ ದೇಶಗಳ ವೈರಸ್ ಹಾವಳಿಯಿಂದ ರಕ್ಷಣೆ ಪಡೆಯಲು ಈ ಅಭಿಯಾನ ನಡೆಸಲಾಗುತ್ತಿದೆ. ನಿಮ್ಮ ಮನೆಯ ಹತ್ತಿರ ‘ಬೂತ್’ ಎಲ್ಲಿದೆ? ಇಲ್ಲಿದೆ ಮಾಹಿತಿ. ಬೆಂಗಳೂರು: “ನನ್ನ ಮಗುವಿಗೆ ಈಗಾಗಲೇ ಎಲ್ಲಾ ಲಸಿಕೆ ಆಗಿದೆ, ನಾಳೆ ಮತ್ತೆ…
Categories: ಸಾರ್ವಜನಿಕ ಮಾಹಿತಿSSLC Exam 2025: ಬೋರ್ಡ್ ಎಕ್ಸಾಮ್ಗೆ ಟೆನ್ಶನ್ ಬೇಡ; 600+ ಅಂಕಗಳ ‘ಮಾಸ್ಟರ್ ಪ್ಲಾನ್’ ಇಲ್ಲಿದೆ! ಈಗಲೇ PDF ಡೌನ್ಲೋಡ್ ಮಾಡಿ.

SSLC ಪಾಸಾಗಲು ಇದೇ ಬೆಸ್ಟ್ ದಾರಿ! ಈ ಬಾರಿ SSLC ರಿಸಲ್ಟ್ ಹೆಚ್ಚಿಸಲು ಪರೀಕ್ಷಾ ಮಂಡಳಿ (KSEAB) ಹೊಸ ಪ್ಲಾನ್ ಮಾಡಿದೆ. ವಿದ್ಯಾರ್ಥಿಗಳು ಕನ್ಫ್ಯೂಸ್ ಆಗಬಾರದು ಎಂದು ಪ್ರಶ್ನೆ ಪತ್ರಿಕೆ ಜೊತೆಗೆ ‘ಮಾದರಿ ಉತ್ತರಗಳನ್ನು’ (Model Answers) ಕೂಡ ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲ, ಮೈನ್ ಎಕ್ಸಾಮ್ಗೂ ಮುನ್ನ 3 ಬಾರಿ ಪ್ರಿಪರೇಟರಿ ಪರೀಕ್ಷೆ ನಡೆಯಲಿದೆ. ಪ್ರಶ್ನೆ ಪತ್ರಿಕೆ ಡೌನ್ಲೋಡ್ ಎಲ್ಲಿ? ಟೈಮ್ಟೇಬಲ್ ಇಲ್ಲಿದೆ. ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) 2025ರ…
Categories: ಕರ್ನಾಟಕ ಸುದ್ದಿSchool Timing Update: ಸೋಮವಾರದಿಂದಲೇ ಶಾಲೆಗಳ ಸಮಯ ಬದಲಾವಣೆ? ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ ಸಾಧ್ಯತೆ!

ಸೋಮವಾರ ಶಾಲೆ ಟೈಮಿಂಗ್ಸ್ ಏನು? ರಾಜ್ಯದಲ್ಲಿ ಚಳಿ ತೀವ್ರವಾಗಿರುವುದರಿಂದ ಶಾಲಾ ಸಮಯವನ್ನು ಬದಲಿಸುವಂತೆ ಒತ್ತಡ ಹೆಚ್ಚಾಗಿದೆ. ಸೋಮವಾರ (ಡಿ.22) ದಿಂದಲೇ ಎಲ್ಕೆಜಿಯಿಂದ ಪಿಯುಸಿವರೆಗಿನ ತರಗತಿಗಳನ್ನು ಬೆಳಿಗ್ಗೆ 9:30ಕ್ಕೆ ಆರಂಭಿಸುವಂತೆ ಮಕ್ಕಳ ಹಕ್ಕುಗಳ ಆಯೋಗ ಶಿಫಾರಸು ಮಾಡಿದೆ. ಹಾಗಾದರೆ, ಶಿಕ್ಷಣ ಇಲಾಖೆ ಈ ಬಗ್ಗೆ ಆದೇಶ ಹೊರಡಿಸಿದ್ಯಾ? ಪೋಷಕರು ಸೋಮವಾರ ಮಕ್ಕಳನ್ನು ಎಷ್ಟು ಹೊತ್ತಿಗೆ ಕಳುಹಿಸಬೇಕು? ಇಲ್ಲಿದೆ ಲೇಟೆಸ್ಟ್ ಅಪ್ಡೇಟ್. ಬೆಂಗಳೂರು: ರಾಜ್ಯದಾದ್ಯಂತ ತಾಪಮಾನ ಕುಸಿತಗೊಂಡು ವಿಪರೀತ ಚಳಿ ಆವರಿಸಿದೆ. ಬೆಳಗಿನ ಜಾವ ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳ ಆರೋಗ್ಯದ…
Categories: ಕರ್ನಾಟಕ ಸುದ್ದಿಪ್ರಸೂತಿ ಆರೈಕೆ ಯೋಜನೆ: ಮಹಿಳೆಯರಿಗೆ ಸರ್ಕಾರದಿಂದ ₹4,000 ಫಿಕ್ಸ್! ಉಚಿತ ‘ಮಡಿಲು ಕಿಟ್’; ಹೀಗೆ ಅರ್ಜಿ ಹಾಕಿ.

ಗರ್ಭಿಣಿಯರಿಗೆ ಬಂಪರ್ ಕೊಡುಗೆ! ಗರ್ಭಿಣಿಯರ ಪೌಷ್ಟಿಕ ಆಹಾರಕ್ಕಾಗಿ ಮತ್ತು ಹೆರಿಗೆ ವೆಚ್ಚಕ್ಕಾಗಿ ಕರ್ನಾಟಕ ಸರ್ಕಾರವು ನೇರವಾಗಿ ಬ್ಯಾಂಕ್ ಖಾತೆಗೆ ಹಣ ಹಾಕುತ್ತಿದೆ. ಸಾಮಾನ್ಯ ವರ್ಗದವರಿಗೆ ₹2,000 ಮತ್ತು ಎಸ್ಸಿ/ಎಸ್ಟಿ ಅವರಿಗೆ ₹4,000 ವರೆಗೂ ಸಿಗಲಿದೆ. ಇದರ ಜೊತೆಗೆ ಮಗುವಿಗೆ ಬೇಕಾದ ಸೋಪು, ಬಟ್ಟೆ ಇರುವ ‘ಮಡಿಲು ಕಿಟ್’ ಕೂಡ ಉಚಿತ! ಇದನ್ನು ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ. ಬೆಂಗಳೂರು: ಬಡತನದಿಂದಾಗಿ ಅನೇಕ ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸುವುದಿಲ್ಲ. ಇದರಿಂದ ಹುಟ್ಟುವ ಮಗು ಅನಾರೋಗ್ಯಕ್ಕೆ ತುತ್ತಾಗಬಾರದು ಎಂದು ಕರ್ನಾಟಕ…
Categories: ಸರ್ಕಾರಿ ಯೋಜನೆಗಳುJio-Airtel Secret Plan: ಬರೀ ₹200 ರೊಳಗೆ 28 ದಿನ ವ್ಯಾಲಿಡಿಟಿ! ಈ ಅಗ್ಗದ ಪ್ಲಾನ್ 90% ಜನರಿಗೆ ಗೊತ್ತಿಲ್ಲ!

ಕಡಿಮೆ ರೇಟ್, ಜಾಸ್ತಿ ವ್ಯಾಲಿಡಿಟಿ! ರೀಚಾರ್ಜ್ ಬೆಲೆ ಗಗನಕ್ಕೇರಿರುವ ಈ ಸಮಯದಲ್ಲಿ, ನಿಮ್ಮ ಸಿಮ್ ಕಾರ್ಡ್ ಆಕ್ಟಿವ್ ಇಟ್ಟುಕೊಳ್ಳಲು ಪರದಾಡುತ್ತಿದ್ದೀರಾ? ಹಾಗಾದ್ರೆ ಚಿಂತೆ ಬೇಡ. ಜಿಯೋ ಮತ್ತು ಏರ್ಟೆಲ್ ಕಂಪನಿಗಳು 200 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ 28 ದಿನಗಳ ಪ್ಲಾನ್ ನೀಡುತ್ತಿವೆ. ಜಿಯೋ ₹189 ನೀಡಿದ್ರೆ, ಏರ್ಟೆಲ್ ₹199 ರೇಟ್ ಫಿಕ್ಸ್ ಮಾಡಿದೆ. ಹಾಗಾದ್ರೆ ಇವೆರಡರಲ್ಲಿ ಯಾವುದು ಬೆಸ್ಟ್? ನಿಮಗೇನು ಲಾಭ? ಇಲ್ಲಿದೆ ಡೀಟೇಲ್ಸ್. ಬೆಂಗಳೂರು: ಸ್ಮಾರ್ಟ್ಫೋನ್ ಬಳಕೆದಾರರಿಗೆ ಸಾಮಾನ್ಯವಾಗಿ ದಿನಕ್ಕೆ 1.5GB ಅಥವಾ 2GB ಡೇಟಾ ಬೇಕಾಗುತ್ತದೆ.…
Categories: ಟೆಕ್ & ಆಟೋ
Hot this week
ಕೃಷಿ ಇಲಾಖೆ ನೇಮಕಾತಿ 2026: 945 ಹುದ್ದೆಗಳ ಅಧಿಸೂಚನೆ ಹಿಂಪಡೆದ ರಾಜ್ಯ ಸರ್ಕಾರ
KASS ಯೋಜನೆ: ಸರ್ಕಾರಿ ನೌಕರರಿಗೆ ಉಚಿತ ಆರೋಗ್ಯ ತಪಾಸಣೆ, 6 ಖಾಸಗಿ ಆಸ್ಪತ್ರೆಗಳಿಗೆ ಅನುಮೋದನೆ.
HAL Recruitment 2026: 120 ಮ್ಯಾನೇಜ್ಮೆಂಟ್ ಟ್ರೈನಿ (MT) ಮತ್ತು ಡಿಸೈನ್ ಟ್ರೈನಿ (DT) ಹುದ್ದೆಗಳಿಗೆ ಅರ್ಜಿ ಆಹ್ವಾನ
India Post Recruitment 2026: 11 ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Topics
Latest Posts
- BOB Recruitment 2026: 206 ಮ್ಯಾನೇಜರ್, ಟೆಕ್ನಿಕಲ್ ಆಫೀಸರ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ

- ಕೃಷಿ ಇಲಾಖೆ ನೇಮಕಾತಿ 2026: 945 ಹುದ್ದೆಗಳ ಅಧಿಸೂಚನೆ ಹಿಂಪಡೆದ ರಾಜ್ಯ ಸರ್ಕಾರ

- KASS ಯೋಜನೆ: ಸರ್ಕಾರಿ ನೌಕರರಿಗೆ ಉಚಿತ ಆರೋಗ್ಯ ತಪಾಸಣೆ, 6 ಖಾಸಗಿ ಆಸ್ಪತ್ರೆಗಳಿಗೆ ಅನುಮೋದನೆ.

- HAL Recruitment 2026: 120 ಮ್ಯಾನೇಜ್ಮೆಂಟ್ ಟ್ರೈನಿ (MT) ಮತ್ತು ಡಿಸೈನ್ ಟ್ರೈನಿ (DT) ಹುದ್ದೆಗಳಿಗೆ ಅರ್ಜಿ ಆಹ್ವಾನ

- India Post Recruitment 2026: 11 ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ















