Author: Lingaraj Ramapur
-
SBI Recruitment: ಯಾವುದೇ ಪರೀಕ್ಷೆ ಇಲ್ಲದೇ SBI ನಲ್ಲಿ ಉದ್ಯೋಗವಕಾಶ.! ಅ. 2 ಕೊನೆಯ ದಿನಾಂಕ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ವಿವಿಧ ಶಾಖೆಗಳಲ್ಲಿ 122 ವಿಶೇಷ ಅಧಿಕಾರಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಮ್ಯಾನೇಜರ್ (ಕ್ರೆಡಿಟ್ ವಿಶ್ಲೇಷಕ), ಮ್ಯಾನೇಜರ್ (ಉತ್ಪನ್ನಗಳು-ಡಿಜಿಟಲ್ ಪ್ಲಾಟ್ಫಾರ್ಮ್ಗಳು) ಮತ್ತು ಡೆಪ್ಯೂಟಿ ಮ್ಯಾನೇಜರ್ (ಉತ್ಪನ್ನಗಳು-ಡಿಜಿಟಲ್ ಪ್ಲಾಟ್ಫಾರ್ಮ್ಗಳು) ಹುದ್ದೆಗಳಿಗೆ ಆನ್ಲೈನ್ ಅರ್ಜಿಗಳನ್ನು ಸೆಪ್ಟೆಂಬರ್ 11 ರಿಂದ ಅಕ್ಟೋಬರ್ 2 ರ ವರೆಗೆ ಸಲ್ಲಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹುದ್ದೆಗಳ ವಿವರ: ಮ್ಯಾನೇಜರ್ (ಕ್ರೆಡಿಟ್
Categories: ಉದ್ಯೋಗ -
Rain Alert: ಉತ್ತರ ಒಳನಾಡಿನ 8 ಜಿಲ್ಲೆಗಳಲ್ಲಿ ಮುಂದಿನ 2 ದಿನಗಳ ಕಾಲ ಭಾರೀ ಮಳೆ ಎಚ್ಚರಿಕೆ, ಯೆಲ್ಲೋ ಅಲರ್ಟ್.!

ಕರ್ನಾಟಕದ ಉತ್ತರ ಒಳನಾಡು ಪ್ರದೇಶದಲ್ಲಿ ಮಳೆ ಚಟುವಟಿಕೆ ಹೆಚ್ಚಾಗಿದೆ. ಹವಾಮಾನ ಇಲಾಖೆಯು ಮುಂದಿನ 48 ಗಂಟೆಗಳ ಕಾಲ ಈ ಪ್ರದೇಶದ ಎಂಟು ಜಿಲ್ಲೆಗಳಿಗೆ ಭಾರೀ ಮಳೆ ಎಚ್ಚರಿಕೆ (Yellow Alert) ಘೋಷಿಸಿದೆ. ದಕ್ಷಿಣ ಒಳನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಕೆಲವೆಡೆ ಸಾಧಾರಣ ಮಳೆ ಆಗುವ ಸಾಧ್ಯತೆಯಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭಾರೀ ಮಳೆ ಎಚ್ಚರಿಕೆ ಇರುವ ಜಿಲ್ಲೆಗಳು: ಬಾಗಲಕೋಟೆ, ಬೆಳಗಾವಿ,
Categories: ಮಳೆ ಮಾಹಿತಿ -
EMI ನಲ್ಲಿ ಮೊಬೈಲ್ ತೆಗೆದುಕೊಂಡವರಿಗೆ RBI ಬಿಗ್ ಶಾಕ್.! ಹೊಸ ರೂಲ್ಸ್ ತಪ್ಪದೇ ತಿಳಿದುಕೊಳ್ಳಿ

ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಾಲಗಳಿಗೆ ಸಂಬಂಧಿಸಿದ ಹೊಸ ಮಾರ್ಗಸೂಚಿಗಳನ್ನು ತಯಾರಿಸುತ್ತಿದೆ. ಈ ನಿಯಮಗಳ ಪ್ರಕಾರ, EMI ಯೋಜನೆಯಲ್ಲಿ ಮೊಬೈಲ್ ಫೋನ್ ಖರೀದಿಸಿ ನಂತರ ಸಾಲದ ಕಂತುಗಳನ್ನು (EMI) ನಿಗದಿತ ಸಮಯದಲ್ಲಿ ಪಾವತಿಸದ ಗ್ರಾಹಕರ ಮೊಬೈಲ್ ಫೋನ್ಗಳನ್ನು ಲಾಕ್ ಮಾಡುವ ಅವಕಾಶವನ್ನು ಸಾಲದಾತ ಸಂಸ್ಥೆಗಳಿಗೆ ನೀಡಬಹುದು. ಹಲವು ಗ್ರಾಹಕರು ಕಂತಿನ ಯೋಜನೆಯಲ್ಲಿ ಮೊಬೈಲ್ ಫೋನ್ ಖರೀದಿಸಿ ನಂತರ ಸಕಾಲಿಕವಾಗಿ EMI ಪಾವತಿ ಮಾಡುವುದಿಲ್ಲ. ಇಂತಹ ಸಂದರ್ಭಗಳನ್ನು ತಡೆಯಲು RBI ಈ ಹೊಸ ಮಾರ್ಗಸೂಚಿಗಳನ್ನು ಪ್ರಸ್ತಾಪಿಸಿದೆ. ಇದಕ್ಕೂ ಮುಂಚೆ,
Categories: ಸುದ್ದಿಗಳು -
GST ಕಡಿತ ಬೆನ್ನಲ್ಲೇ ಗ್ರಾಹಕರಿಗೆ ಸಂತಸದ ಸುದ್ದಿ: ದೈನಂದಿನ ವಸ್ತುಗಳ ಬೆಲೆಯಲ್ಲಿ ಗಣನೀಯ ಇಳಿಕೆ!

ದೇಶದ ಪ್ರಮುಖ FMCG ಕಂಪನಿಯಾದ ಹಿಂದೂಸ್ತಾನ್ ಯೂನಿಲಿವರ್ (HUL) ತನ್ನ ಜನಪ್ರಿಯ ಉತ್ಪನ್ನಗಳಾದ ಡವ್ ಶಾಂಪೂ, ಹಾರ್ಲಿಕ್ಸ್, ಕಿಸಾನ್ ಜಾಮ್ ಮತ್ತು ಲೈಫ್ಬಾಯ್ ಸೋಪ್ನಂತಹ ವಸ್ತುಗಳ ಬೆಲೆಯನ್ನು ಕಡಿಮೆಗೊಳಿಸಿದೆ. ಈ ಬೆಲೆ ಇಳಿಕೆಯು September 22, 2025 ರಿಂದ ಜಾರಿಗೆ ಬರಲಿದ್ದು, ಡವ್ ಶಾಂಪೂ ಬಾಟಲಿಯಲ್ಲಿ 55 ರೂಪಾಯಿ, ಹಾರ್ಲಿಕ್ಸ್ ಜಾರ್ನಲ್ಲಿ 20 ರೂಪಾಯಿ, ಕಿಸಾನ್ ಜಾಮ್ನಲ್ಲಿ 10 ರೂಪಾಯಿ ಮತ್ತು ಲೈಫ್ಬಾಯ್ ಸೋಪ್ ಪ್ಯಾಕ್ನಲ್ಲಿ 8 ರೂಪಾಯಿಗಳಷ್ಟು ಉಳಿತಾಯವಾಗಲಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ
Categories: ಸುದ್ದಿಗಳು -
Petrol Rate Today: ಇಂದು ನಿಮ್ಮ ಊರಿನಲ್ಲಿ ಪೆಟ್ರೋಲ್ ಡೀಸೆಲ್ ದರ ಎಷ್ಟಿದೆ ನೋಡಿ.!

ಪೆಟ್ರೋಲ್ ಮತ್ತು ಡೀಸೆಲ್ನ ದರಗಳು ನಿರಂತರವಾಗಿ ಏರುಪೇರಾಗುವ ಸ್ವಭಾವ ಹೊಂದಿವೆ. ಇಂದು (ಸೆಪ್ಟೆಂಬರ್ 13) ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಲೀಟರ್ಗೆ ಪೆಟ್ರೋಲ್ ಮತ್ತು ಡೀಸೆಲ್ನ ಪ್ರಚಲಿತ ದರಗಳ ವಿವರ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಶಕ್ತಿಯ ಮುಖ್ಯ ಆಕರಗಳಾದ ಪೆಟ್ರೋಲ್ ಮತ್ತು ಡೀಸೆಲ್ ಇಂದಿಗೂ ಅತ್ಯಗತ್ಯವಾದ ಸಂಪನ್ಮೂಲಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಇಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾದರೂ,
Categories: ಸುದ್ದಿಗಳು -
Arecanut Price: ಸೆಪ್ಟೆಂಬರ್ 13ರಂದು ಅಡಿಕೆ ಬೆಲೆ ಎಷ್ಟಿದೆ? ಇಲ್ಲಿದೆ ದರ ವಿವರ

Arecanut Price: ರಾಜ್ಯದಲ್ಲಿ ಅಡಿಕೆಯ ಬೆಲೆ ಹಾವು ಏಣಿ ಆಟದಂತೆ ಏರುಪೇರಾಗುತ್ತಿದೆ. ಚನ್ನಗಿರಿ, ಹೊನ್ನಾಳಿ, ದಾವಣಗೆರೆ ತಾಲೂಕು ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಅಡಿಕೆಯನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ. ಈ ಪ್ರದೇಶಗಳ ಬೆಳೆಗಾರರು ಸಾಮಾನ್ಯವಾಗಿ ತಮ್ಮ ಉತ್ಪನ್ನವನ್ನು ಶಿವಮೊಗ್ಗ ಮಾರುಕಟ್ಟೆಗೆ ತೆಗೆದುಕೊಂಡು ಹೋಗುತ್ತಾರೆ. ಇಂದು (ಸೆಪ್ಟೆಂಬರ್ 13) ರಂದಿನ ಬೆಲೆ ಎಷ್ಟಿದೆ ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ದಾವಣಗೆರೆ
Categories: ವಾಣಿಜ್ಯ -
ಸ್ಯಾಮ್ಸಂಗ್ Galaxy A17 5G ಬಿಡುಗಡೆ: ಆಕರ್ಷಕ ವಿನ್ಯಾಸ, AI ನಾವೀನ್ಯತೆ, ಶೇಕ್-ಫ್ರೀ ಕ್ಯಾಮೆರಾ

ಸರ್ಕಲ್ ಟು ಸರ್ಚ್ ಮತ್ತು ಜೆಮಿನಿ ಲೈವ್ನಂತಹ ಜನಪ್ರಿಯ AI ವೈಶಿಷ್ಟ್ಯಗಳು, ಆನ್-ಡಿವೈಸ್ ವಾಯ್ಸ್ ಮೇಲ್: ಭಾರತದಲ್ಲಿ ಅಭಿವೃದ್ಧಿಪಡಿಸಿದ ‘ಮೇಕ್ ಫಾರ್ ಇಂಡಿಯಾ’ ವೈಶಿಷ್ಟ್ಯ ಬೆಂಗಳೂರು,ಸೆಪ್ಟೆಂಬರ್ 1, 2025: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್ ತನ್ನ ಅತ್ಯಂತ ಕೈಗೆಟುಕುವ AI ಸ್ಮಾರ್ಟ್ಫೋನ್ ಗ್ಯಾಲಕ್ಸಿ A17 5Gಯನ್ನು ಇಂದು ಬಿಡುಗಡೆ ಮಾಡಿದೆ. ಕೇವಲ 7.5 ಮಿಮೀ ದಪ್ಪದೊಂದಿಗೆ, ಈ ಫೋನ್ ತನ್ನ ವಿಭಾಗದಲ್ಲಿ ಅತ್ಯಂತ ತೆಳುವಾದ ಸ್ಮಾರ್ಟ್ಫೋನ್ ಆಗಿದೆ. 192 ಗ್ರಾಂ ತೂಕದ ಈ ಫೋನ್ ಹಿಡಿದಿಡಲು
Categories: ತಂತ್ರಜ್ಞಾನ -
ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್ ಲಾಟರಿ, 8ನೇ ವೇತನ ಆಯೋಗ ಜಾರಿಗೂ ಮೊದಲೇ ಡಿಎ ಹೆಚ್ಚಳ.! ಎಷ್ಟು?

ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಂತಸದ ಸುದ್ದಿಯೊಂದು ಸಿಕ್ಕಿದೆ. 8ನೇ ವೇತನ ಆಯೋಗದ ಕುರಿತಾದ ಚರ್ಚೆಗಳ ನಡುವೆ, 7ನೇ ವೇತನ ಆಯೋಗದಡಿಯಲ್ಲಿ ತುಟ್ಟಿಭತ್ಯೆ ಭತ್ಯೆ (DA) ಹೆಚ್ಚಳಕ್ಕೆ ಸರ್ಕಾರ ಸಿದ್ಧತೆ ನಡೆಸಿದೆ. ಈ DA ಹೆಚ್ಚಳವನ್ನು 2025ರ ದೀಪಾವಳಿ ಹಬ್ಬಕ್ಕಿಂತ ಮುಂಚೆ, ಅಂದರೆ ಅಕ್ಟೋಬರ್ 10ರ ಒಳಗೆ ಘೋಷಿಸುವ ಸಾಧ್ಯತೆಯಿದೆ. ಇದರಿಂದ ಕೋಟ್ಯಂತರ ಕೇಂದ್ರ ಸರ್ಕಾರಿ ಉದ್ಯೋಗಿಗಳ ವೇತನದಲ್ಲಿ ಗಣನೀಯ ಏರಿಕೆ ಕಾಣಬಹುದು. ಮಾಹಿತಿಯ ಪ್ರಕಾರ, ಈ ಬಾರಿಯ ತುಟ್ಟಿಭತ್ಯೆ ಹೆಚ್ಚಳ 3% ಆಗಿರಬಹುದು. ಪ್ರಸ್ತುತ 55%
Categories: ಸುದ್ದಿಗಳು
Hot this week
-
Good News: ರೈತರಿಗೆ ತಾಲೂಕು ಆಫೀಸ್ ಅಲೆದಾಟ ತಪ್ಪಿತು! ಇನ್ಮುಂದೆ ’11E ನಕ್ಷೆ’, ‘ಪೋಡಿ’ ನಿಮ್ಮ ಗ್ರಾಮ ಪಂಚಾಯಿತಿಯಲ್ಲೇ ಲಭ್ಯ.
-
Big Shock: ಗುತ್ತಿಗೆ ನೌಕರರಿಗೆ ಸರ್ಕಾರಿ ಕೆಲಸದ ಹಕ್ಕಿಲ್ಲ! ಸುಪ್ರೀಂ ಕೋರ್ಟ್ ಕೊಟ್ಟ ಕಠಿಣ ತೀರ್ಪು ಇಲ್ಲಿದೆ.
-
28km ಮೈಲೇಜ್ ಕೊಡುವ ‘ಗ್ರಾಂಡ್ ವಿಟಾರಾ’ ಬೇಕಾ? ಅಥವಾ ಸ್ಟೈಲಿಶ್ ‘ಸೆಲ್ಟೋಸ್’ ಬೇಕಾ? ಇಲ್ಲಿದೆ ಅಸಲಿ ರಿಪೋರ್ಟ್!
-
Sankranti Wishes: “ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ..” ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಲು ಇಲ್ಲಿವೆ 20+ ಬೆಸ್ಟ್ ಶುಭಾಶಯಗಳು! & ವಾಟ್ಸಾಪ್ ಸ್ಟೇಟಸ್
-
Makar Sankranti 2026: ನಾಳೆ ಸಂಕ್ರಾಂತಿ ಹಬ್ಬ; ಪೂಜೆಗೆ ‘ಶುಭ ಮುಹೂರ್ತ’ ಯಾವುದು? ಮಧ್ಯಾಹ್ನ 3:13 ಕ್ಕೆ ಏನು ಮಾಡಬೇಕು?
Topics
Latest Posts
- Good News: ರೈತರಿಗೆ ತಾಲೂಕು ಆಫೀಸ್ ಅಲೆದಾಟ ತಪ್ಪಿತು! ಇನ್ಮುಂದೆ ’11E ನಕ್ಷೆ’, ‘ಪೋಡಿ’ ನಿಮ್ಮ ಗ್ರಾಮ ಪಂಚಾಯಿತಿಯಲ್ಲೇ ಲಭ್ಯ.

- Big Shock: ಗುತ್ತಿಗೆ ನೌಕರರಿಗೆ ಸರ್ಕಾರಿ ಕೆಲಸದ ಹಕ್ಕಿಲ್ಲ! ಸುಪ್ರೀಂ ಕೋರ್ಟ್ ಕೊಟ್ಟ ಕಠಿಣ ತೀರ್ಪು ಇಲ್ಲಿದೆ.

- 28km ಮೈಲೇಜ್ ಕೊಡುವ ‘ಗ್ರಾಂಡ್ ವಿಟಾರಾ’ ಬೇಕಾ? ಅಥವಾ ಸ್ಟೈಲಿಶ್ ‘ಸೆಲ್ಟೋಸ್’ ಬೇಕಾ? ಇಲ್ಲಿದೆ ಅಸಲಿ ರಿಪೋರ್ಟ್!

- Sankranti Wishes: “ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ..” ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಲು ಇಲ್ಲಿವೆ 20+ ಬೆಸ್ಟ್ ಶುಭಾಶಯಗಳು! & ವಾಟ್ಸಾಪ್ ಸ್ಟೇಟಸ್

- Makar Sankranti 2026: ನಾಳೆ ಸಂಕ್ರಾಂತಿ ಹಬ್ಬ; ಪೂಜೆಗೆ ‘ಶುಭ ಮುಹೂರ್ತ’ ಯಾವುದು? ಮಧ್ಯಾಹ್ನ 3:13 ಕ್ಕೆ ಏನು ಮಾಡಬೇಕು?



