Author: Lingaraj Ramapur

  • ಹೊಸ ರೂಲ್ಸ್ : ರಾಜ್ಯದಲ್ಲಿ ಕಾಮಗಾರಿ ವೆಚ್ಚದ ಬಿಲ್ಲುಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸುವುದು ಈಗ ಕಡ್ಡಾಯ

    govt rules

    ಬೆಂಗಳೂರು: ಕರ್ನಾಟಕ ಸರ್ಕಾರವು ಈಗ ಮುಂದೆ ಎಲ್ಲಾ ಸಾರ್ವಜನಿಕ ಸಂಗ್ರಹಣಾ ಪ್ರಾಧಿಕಾರಗಳಿಗೆ ಕಾಮಗಾರಿ ವೆಚ್ಚದ ಬಿಲ್ಲುಗಳನ್ನು ಆನ್‌ಲೈನ್‌ನಲ್ಲಿ ಖಜಾನೆಗೆ ಸಲ್ಲಿಸುವುದನ್ನು ಕಡ್ಡಾಯಗೊಳಿಸಿದೆ. ಈ ನಿರ್ಣಯವನ್ನು ‘ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999’ರ ಅಡಿಯಲ್ಲಿ ತೆಗೆದುಕೊಳ್ಳಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸರ್ಕಾರದ ಆರ್ಥಿಕ ಇಲಾಖೆಯ ಜಂಟಿ ಕಾರ್ಯದರ್ಶಿಯವರು ಹೊರಡಿಸಿದ ನಡವಳಿಯ ಪ್ರಕಾರ, ‘ಕಾಂಟ್ರಾಕ್ಟ್ ಮ್ಯಾನೇಜ್ಮೆಂಟ್ ಮಾಡ್ಯೂಲ್’ (CMM) ಎಂಬ ವ್ಯವಸ್ಥೆಯನ್ನು ಆಗಸ್ಟ್

    Read more..


  • ಕರ್ನಾಟಕ ಜಲಾಶಯಗಳ ನೀರಿನ ಮಟ್ಟ: ಧಾರಾಕಾರ ಮಳೆಯಿಂದಾಗಿ ಡ್ಯಾಂಗಳಲ್ಲಿ ಜಲಸಂಗ್ರಹ ಹೆಚ್ಚಳ

    dam water level

    ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮವಾಗಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಹಿಂಗಾರು ಮಳೆಯು ಚುರುಕುಗೊಂಡಿದ್ದು, ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಲಾಶಯಗಳ ನೀರಿನ ಮಟ್ಟವು ಹೆಚ್ಚಳವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಈ ವರ್ಷ ಮುಂಗಾರು ಮತ್ತು ಹಿಂಗಾರು ಎರಡೂ ಅವಧಿಗಳಲ್ಲಿ ಉತ್ತಮ ಮಳೆಯಾಗಿದ್ದು, ರಾಜ್ಯದ

    Read more..


  • ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ: ಕರ್ನಾಟಕದಲ್ಲಿ ಪ್ರತಿ ಖಾತಾ ಬದಲಾವಣೆಗೆ ಎಷ್ಟು ಶುಲ್ಕ ನಿಗದಿ?

    b khata to a khata

    ಬೆಂಗಳೂರು: ಕರ್ನಾಟಕ ಸರ್ಕಾರವು ರಾಜ್ಯದ ಬಿ-ಖಾತಾ (B-Khata) ಆಸ್ತಿ ಮಾಲೀಕರಿಗೆ ಒಂದು ಮಹತ್ವದ ಸುದ್ಧಿ ನೀಡಿದೆ. ಕಳೆದ ಆರು ತಿಂಗಳ ಹಿಂದೆ ಅನಧಿಕೃತ ಮತ್ತು ರೆವಿನ್ಯೂ ಸೈಟ್‌ಗಳಿಗೆ ಒಂದು ಬಾರಿಯ ಪರಿಹಾರವಾಗಿ ಬಿ-ಖಾತಾ ನೀಡುವ ಯೋಜನೆಯನ್ನು ಎರಡು ಬಾರಿ ವಿಸ್ತರಿಸಲಾಗಿತ್ತು. ಈಗಾಗಲೇ ಬಿ-ಖಾತಾ ಹೊಂದಿರುವ ಆಸ್ತಿಗಳನ್ನು ಎ-ಖಾತಾಗೆ (A-Khata) ಪರಿವರ್ತನೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ವಿವಿಧ ಆಸ್ತಿಗಳಿಗೆ ಖಾತಾ ಬದಲಾವಣೆ ಶುಲ್ಕವಾಗಿ ನಿರ್ದಿಷ್ಟ ಮೊತ್ತವನ್ನು ನಿಗದಿಪಡಿಸಲಾಗಿದೆ ಎಂದು ವರದಿಯಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ

    Read more..


  • ದೇಹದ ಮೇಲಿನ ನರುಳ್ಳೆಗೆ ಶಾಶ್ವತ ಮುಕ್ತಿ! ಮನೆಯಲ್ಲೇ ಮಾಡಿ ಈ ಸರಳ ಪರಿಹಾರ, ತಾನಾಗೆ ಬಿದ್ದುಹೋಗುತ್ತೆ!

    narulle

    ಹುಟ್ಟಿನಿಂದಲೋ ಅಥವಾ ಕಾಲಕ್ರಮೇಣ ಬೆಳೆದೋ ನಮ್ಮ ದೇಹದ ಮೇಲೆ ಕೆಲವೊಮ್ಮೆ ನಮಗೆ ಇಷ್ಟವಿಲ್ಲದ ಕೆಲವು ಕಲೆಗಳು ಮತ್ತು ಗುರುತುಗಳು ಮೂಡಿರುತ್ತವೆ. ಅವುಗಳಲ್ಲಿ ನರಹುಲಿಗಳು (ಸಾಮಾನ್ಯವಾಗಿ ‘ನರುಳ್ಳೆ’ ಎಂದೂ ಕರೆಯಲಾಗುತ್ತದೆ) ಕೂಡ ಒಂದು. ಅನೇಕ ವ್ಯಕ್ತಿಗಳಲ್ಲಿ ಬಾಲ್ಯದಿಂದ ಅಥವಾ ವಯಸ್ಸಾದಂತೆ ದೇಹದ ವಿವಿಧ ಭಾಗಗಳಲ್ಲಿ ಇವು ಕಾಣಿಸಿಕೊಳ್ಳುತ್ತವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ನರುಳ್ಳೆಗಳು ದೇಹದ ಯಾವುದೇ ಭಾಗದಲ್ಲಿ ಬೆಳೆಯಬಹುದು, ಆದರೆ ಇವುಗಳು

    Read more..


  • ರಾಜ್ಯದಲ್ಲಿ ಮುಂದಿನ ಒಂದು ವಾರ ಮಳೆ ಮುಂದುವರಿಕೆ, ಈ ಜಿಲ್ಲೆಗಳಿಗೆ ಐಎಂಡಿ ಎಚ್ಚರಿಕೆ.!

    rain alert till 28

    ರಾಜ್ಯದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಮುಂದಿನ ಹತ್ತು ದಿನಗಳ ಅವಧಿಗೆ ರಾಜ್ಯಾದ್ಯಂತ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳು ಸೇರಿದಂತೆ ಚಾಮರಾಜನಗರದಲ್ಲೂ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ನಾಳೆ ಭಾರೀ ಮಳೆಯ ಮುನ್ಸೂಚನೆ ನಾಳೆ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿದ್ದು, ರಾಜ್ಯದ 7 ಜಿಲ್ಲೆಗಳಿಗೆ ಆರೆಂಜ್

    Read more..


  • ಹೊಸ ರೇಷನ್ ಕಾರ್ಡ್, ಇನ್ಮುಂದೆ ಇವರು ಬಿಪಿಎಲ್ -ಅಂತ್ಯೋದಯ ರೇಷನ್ ಕಾರ್ಡ್ ಪಡೆಯಲು ಅನರ್ಹ.!

    ration card eligibility

    ಪಡಿತರ ವಿತರಣಾ ವ್ಯವಸ್ಥೆಯ ನಿಯಮಗಳ ಪ್ರಕಾರ, ಕರ್ನಾಟಕದಲ್ಲಿ ಇನ್ನು ಮುಂದೆ ಕೆಳಕಂಡ ಮಾನದಂಡಗಳನ್ನು ಪೂರೈಸುವ ವ್ಯಕ್ತಿಗಳು ಅಥವಾ ಕುಟುಂಬಗಳು ಬಿ.ಪಿ.ಎಲ್ (BPL) ಅಥವಾ ಅಂತ್ಯೋದಯ ಅನ್ನ ಯೋಜನೆ (Antyodaya) ಪಡಿತರ ಚೀಟಿಗಳನ್ನು (Ration Cards) ಹೊಂದಲು ಅರ್ಹರಾಗಿರುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸ್ಪಷ್ಟಪಡಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಬಿಪಿಎಲ್/ಅಂತ್ಯೋದಯ ಕಾರ್ಡ್‌ಗೆ ಅನರ್ಹರಾಗುವ ಮಾನದಂಡಗಳು ಭೂಮಿಯ ಒಡೆತನ:

    Read more..


  • ಬಿಎಸ್‌ಎನ್‌ಎಲ್‌ ಒಟಿಟಿ ಲೋಕಕ್ಕೆ ಎಂಟ್ರಿ: ಕೇವಲ ₹30ಕ್ಕೆ ಅಗ್ಗದ ‘ಸಿನಿಮಾ ಪ್ಲಸ್’ ಯೋಜನೆ ಬಿಡುಗಡೆ

    bsnl ott

    ಭಾರತೀಯ ಸಂಚಾರ ನಿಗಮ ನಿಯಮಿತ (BSNL) ಇತ್ತೀಚೆಗೆ ದೇಶದಲ್ಲಿ ತನ್ನ 4G ಸೇವೆಗಳನ್ನು ಆರಂಭಿಸಿದ ನಂತರ, ಇದೀಗ ಒಟಿಟಿ (OTT) ಮನರಂಜನಾ ಜಗತ್ತಿಗೆ ಪ್ರಬಲ ಹೆಜ್ಜೆಯನ್ನಿಟ್ಟಿದೆ. ಕಂಪನಿಯ ಹೊಸ ‘ಸಿನಿಮಾ ಪ್ಲಸ್’ ಯೋಜನೆಯು ಕೇವಲ ₹30 ಕ್ಕೆ ಡಿಡಿ ಚಾನೆಲ್‌ಗಳು ಹಾಗೂ ಆಯ್ದ ಒಟಿಟಿ ವೇದಿಕೆಗಳಿಗೆ ಪ್ರವೇಶ ಒದಗಿಸುತ್ತದೆ. ಈ ಹೊಸ ಯೋಜನೆ ಮತ್ತು ಅದನ್ನು ಸಕ್ರಿಯಗೊಳಿಸುವ ವಿಧಾನದ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ

    Read more..


  • ಹಬ್ಬದ ದಿನವೇ ಗೃಹಲಕ್ಷ್ಮಿ ಬಾಕಿ ₹2000/- ಈಗ ಖಾತೆಗೆ ಜಮಾ! ನಿಮಗಿನ್ನೂ ಬಂದಿಲ್ಲ ಅಂದ್ರೆ ಈ ಲಿಸ್ಟ್ ಚೆಕ್ ಮಾಡಿಕೊಳ್ಳಿ

    gruhalakshmi deepavali

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಘೋಷಣೆಯಂತೆ, ಗೃಹಲಕ್ಷ್ಮಿ ಯೋಜನೆಯ ಹಣವು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಬರಲು ಆರಂಭಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲರಿಗೂ ಹಣ ಬರುತ್ತಿಲ್ಲ, ಅರ್ಹತೆ ಮುಖ್ಯ ಗೃಹಲಕ್ಷ್ಮಿ ಯೋಜನೆಯ ಹಣ ಎಲ್ಲ ಫಲಾನುಭವಿಗಳಿಗೂ ಏಕಕಾಲದಲ್ಲಿ ಸಂದಾಯವಾಗುತ್ತಿಲ್ಲ. ಈ ಯೋಜನೆಯ ಲಾಭ ಪಡೆಯಲು ನೀವು ಕೇವಲ ಫಲಾನುಭವಿಗಳಾಗಿದ್ದರೆ

    Read more..


  • ನವೆಂಬರ್ ತಿಂಗಳು ಈ 4 ರಾಶಿಗಳಿಗೆ ಬಂಪರ್ ಲಾಟರಿ, ಗೋಲ್ಡನ್ ಟೈಮ್ ಶುರು.! ನಿಮ್ಮ ರಾಶಿ ಇದೆಯಾ ನೋಡಿ.

    november lucky zodaic

    ನವೆಂಬರ್ 28ರಂದು ಶನಿಗ್ರಹವು ವಕ್ರಗತಿಯಿಂದ ಹೊರಬಂದು ನೇರ ಚಲನೆಯನ್ನು ಪ್ರಾರಂಭಿಸಲಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶನಿಯ ನೇರ ಚಲನೆಯು ಕೆಲವು ರಾಶಿಯ ಜಾತಕರಿಗೆ ಉತ್ತಮ ಫಲಗಳನ್ನು ತರಲಿದೆ. ವಿಶೇಷವಾಗಿ, ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಯಾವ ನಾಲ್ಕು ರಾಶಿಯ ಜನರು ಈ ಸುವರ್ಣ ಅವಕಾಶವನ್ನು ಪಡೆಯಬಹುದು ಎಂದು ಇಲ್ಲಿ ತಿಳಿದುಕೊಳ್ಳೋಣ. ಕರ್ಮಫಲದ ದೇವತೆ ಎಂದು ಪರಿಗಣಿತರಾದ ಶನಿದೇವರು ಪ್ರಸ್ತುತ ಮೀನ ರಾಶಿಯಲ್ಲಿ ವಕ್ರಗತಿಯಲ್ಲಿದ್ದಾರೆ. ಸುಮಾರು ಎರಡೂವರೆ ವರ್ಷಗಳ ನಂತರ ಶನಿಯು ರಾಶಿ ಬದಲಾಯಿಸಿದರೆ, ಅದರ ಮಧ್ಯೆ ತನ್ನ ನಕ್ಷತ್ರ ಪದವನ್ನು

    Read more..