Author: ಲಿಂಗರಾಜ ರಾಮಪುರ
Arecanut Price: ಶಿವಮೊಗ್ಗ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಭರ್ಜರಿ ಏರಿಕೆ; ರಾಜ್ಯದ ಇಂದಿನ ಅಡಿಕೆ ಧಾರಣೆ ಇಲ್ಲಿದೆ

ಶಿವಮೊಗ್ಗ ಸೇರಿದಂತೆ ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. 16 ಜೂನ್ 2026ರ ಇಂದಿನ ಅಡಿಕೆ ಧಾರಣೆ, ವಿವಿಧ ತಳಿಗಳ ದರ ಹಾಗೂ ಮಾರುಕಟ್ಟೆವಾರು ವಿವರಗಳನ್ನು ಇಲ್ಲಿ ತಿಳಿಯಿರಿ.. *ಶಿವಮೊಗ್ಗ ಧಮಾಕಾ: ‘ಸರಕು’ ಅಡಿಕೆ ಬೆಲೆಯಲ್ಲಿ ಭರ್ಜರಿ ಜಿಗಿತ; ಗರಿಷ್ಠ ₹93,996 ರೊಂದಿಗೆ ದಾಖಲೆ ವಹಿವಾಟು. *ಸ್ಥಿರತೆ: ಚನ್ನಗಿರಿ ಹಾಗೂ ದಾವಣಗೆರೆ ಮಾರುಕಟ್ಟೆಗಳಲ್ಲಿ ಸ್ಥಿರತೆ ಕಾಯ್ದುಕೊಂಡ ರಾಶಿ ಅಡಿಕೆ ಧಾರಣೆ. 16 ಜೂನ್ 2026: ಶಿವಮೊಗ್ಗ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಭರ್ಜರಿ ಏರಿಕೆ! ರಾಜ್ಯದ…
Categories: ಹಣಕಾಸು & ಬೆಲೆಶುಭ ಸುದ್ದಿ: ದಾವಣಗೆರೆಯ ಮಲ್ಲೇನಹಳ್ಳಿಯಿಂದ ನಾಪತ್ತೆಯಾಗಿದ್ದ ಮಕ್ಕಳು ಯಾದಗಿರಿಯಲ್ಲಿ ಸುರಕ್ಷಿತವಾಗಿ ಪತ್ತೆ!

ದಾವಣಗೆರೆ ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಿಂದ ಜೂನ್ 12ರಂದು ನಾಪತ್ತೆಯಾಗಿದ್ದ ಮಕ್ಕಳು ಹಾಗೂ ಪೋಷಕರು ಯಾದಗಿರಿಯಲ್ಲಿ ಪತ್ತೆಯಾಗಿದ್ದಾರೆ. ಮಾಯಕೊಂಡ ಪೊಲೀಸರ ಕಾರ್ಯಾಚರಣೆ ಯಶಸ್ವಿಯಾಗಿದ್ದು, ವಕೀಲರಿಂದ ಸಾರ್ವಜನಿಕರಿಗೆ ಕೃತಜ್ಞತೆ… *ಶುಭ ಸುದ್ದಿ: ಮಲ್ಲೇನಹಳ್ಳಿಯಿಂದ ಕಾಣೆಯಾಗಿದ್ದ ಮಕ್ಕಳು ಹಾಗೂ ಪೋಷಕರು ಸುರಕ್ಷಿತವಾಗಿ ಪತ್ತೆ. *ಪೊಲೀಸ್ ಕಾರ್ಯಾಚರಣೆ: ಯಾದಗಿರಿ ಜಿಲ್ಲೆಯಲ್ಲಿ ಪತ್ತೆ ಹಚ್ಚಿ ಕರೆತಂದ ಮಾಯಕೊಂಡ ಠಾಣೆ ಪೊಲೀಸರು. *ಕೃತಜ್ಞತೆ: ‘ನೀಡ್ಸ್ ಆಫ್ ಪಬ್ಲಿಕ್’ ನ್ಯೂಸ್ ಹಾಗೂ ಸಹಕರಿಸಿದ ಸಾರ್ವಜನಿಕರಿಗೆ ವಕೀಲರ ಧನ್ಯವಾದ. ದಾವಣಗೆರೆ: ಜಿಲ್ಲೆಯ ದಾವಣಗೆರೆ ತಾಲೂಕಿನ ಮಲ್ಲೇನಹಳ್ಳಿ (ಮದಕರಿಪುರ) ಗ್ರಾಮದಿಂದ…
Categories: ಸಾರ್ವಜನಿಕ ಮಾಹಿತಿಉನ್ನತ ಶಿಕ್ಷಣಕ್ಕೆ ‘ಅರಿವು’ ಸಾಲ ಯೋಜನೆ: ₹5 ಲಕ್ಷದವರೆಗೆ ಸಾಲ ಸೌಲಭ್ಯ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

ಉನ್ನತ ಶಿಕ್ಷಣಕ್ಕಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ. ಕೇವಲ 2% ಬಡ್ಡಿದರದಲ್ಲಿ ₹5 ಲಕ್ಷದವರೆಗೆ ‘ಅರಿವು ವಿದ್ಯಾಭ್ಯಾಸ ಸಾಲ ಯೋಜನೆ’ಯಡಿ ಸಾಲ ಲಭ್ಯವಿದ್ದು, ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳು ಮತ್ತು ಸಂಪೂರ್ಣ ವಿವರ ಇಲ್ಲಿದೆ.. ಮುಖ್ಯಾಂಶಗಳು MBBS, BE, MBA ಸೇರಿದಂತೆ ವಿವಿಧ ಕೋರ್ಸ್ಗಳಿಗೆ ವರ್ಷಕ್ಕೆ ₹50,000 ರಿಂದ ₹5 ಲಕ್ಷದವರೆಗೆ ಸಾಲ. ಕೇವಲ 2% ರಷ್ಟು ಅತ್ಯಂತ ಕಡಿಮೆ ಬಡ್ಡಿದರ ಅಥವಾ ಸೇವಾ ಶುಲ್ಕ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:…
Categories: ಹಣಕಾಸು & ಬೆಲೆArecanut Price: ಶಿವಮೊಗ್ಗ ಮತ್ತು ಚನ್ನಗಿರಿ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ದರ ಎಷ್ಟಿದೆ?

ಜೂನ್ 15, 2026ರ ಸೋಮವಾರದಂದು ಕರ್ನಾಟಕದ ಪ್ರಮುಖ ಅಡಿಕೆ ಮಾರುಕಟ್ಟೆಗಳಾದ ಬಂಟ್ವಾಳ, ಸಾಗರ, ಶಿರಸಿ, ಯಲ್ಲಾಪುರ ಸೇರಿದಂತೆ ವಿವಿಧ ಜಿಲ್ಲೆಗಳ ಇಂದಿನ ಗರಿಷ್ಠ ಮತ್ತು ಸರಾಸರಿ ಅಡಿಕೆ ಬೆಲೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ. *ಟ್ರೆಂಡಿಂಗ್: ಸೋಮವಾರದ ವಹಿವಾಟಿನಲ್ಲಿ ಅಡಿಕೆ ಮಾರುಕಟ್ಟೆ ಚುರುಕು; ಉತ್ತಮ ಬೇಡಿಕೆ. *ಶಿವಮೊಗ್ಗ: ‘ಸರಕು’ ಅಡಿಕೆಗೆ ಗರಿಷ್ಠ 86,696 ರೂ. ದಾಖಲು. *ಚನ್ನಗಿರಿ: ರಾಶಿ ಅಡಿಕೆಗೆ ಗರಿಷ್ಠ 54,100 ರೂ. ನೊಂದಿಗೆ ಭರ್ಜರಿ ವಹಿವಾಟು. 15 ಜೂನ್ 2026: ಶಿವಮೊಗ್ಗ ಮತ್ತು ಚನ್ನಗಿರಿ ಮಾರುಕಟ್ಟೆಯಲ್ಲಿ…
Categories: ಹಣಕಾಸು & ಬೆಲೆಗೃಹಲಕ್ಷ್ಮಿ ಬಳಿಕ ಗೃಹಜ್ಯೋತಿಗೂ ಹೊಸ ನಿಯಮ? ಫಲಾನುಭವಿಗಳ ಗಮನಕ್ಕೆ ಮಹತ್ವದ ಮಾಹಿತಿ

ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆಯಲ್ಲಿ ನುಸುಳಿರುವ ಅನರ್ಹರು ಮತ್ತು ಅನ್ಯರಾಜ್ಯದವರನ್ನು ಕೈಬಿಡಲು ರಾಜ್ಯ ಸರ್ಕಾರ ಮುಂದಾಗಿದೆ. ವಾಣಿಜ್ಯ ಬಳಕೆ ತಡೆಗಟ್ಟಲು ಇ-ಕೆವೈಸಿ ಹಾಗೂ ಆಧಾರ್ ಲಿಂಕ್ ಕಡ್ಡಾಯಗೊಳಿಸಲು ಚಿಂತನೆ… *ಮರುಪರಿಶೀಲನೆ: ಗೃಹ ಜ್ಯೋತಿ ಯೋಜನೆಯ ಅನರ್ಹರನ್ನು ಕೈಬಿಡಲು ಹೊಸ ಮಾರ್ಗಸೂಚಿ ಸಿದ್ಧ. *ವಾಣಿಜ್ಯ ಬಳಕೆಗೆ ಬ್ರೇಕ್: ಮನೆ ಹೆಸರಿನಲ್ಲಿ ಅಂಗಡಿ, ಮಳಿಗೆಗಳಿಗೆ ಉಚಿತ ವಿದ್ಯುತ್ ಬಳಸುವವರಿಗೆ ಶಾಕ್. *ಇ-ಕೆವೈಸಿ ಕಡ್ಡಾಯ: ಆಧಾರ್, ಇ-ಕೆವೈಸಿ ಮೂಲಕ ಸೇವಾ ಸಿಂಧು ಪೋರ್ಟಲ್ನಲ್ಲಿ ಮರುಪರಿಶೀಲನೆ ಸಾಧ್ಯತೆ. ಬೆಂಗಳೂರು: ರಾಜ್ಯ…
Categories: ಸಾರ್ವಜನಿಕ ಮಾಹಿತಿKarnataka Rains: ಮುಂದಿನ 5 ದಿನ ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಸುರಿಯಲಿದೆ ಮಳೆ? ಇಲ್ಲಿದೆ ಸಂಪೂರ್ಣ ಮಾಹಿತಿ

ರಾಜ್ಯದಲ್ಲಿ ಮುಂಗಾರು ಮಳೆಯ ಲೆಕ್ಕಾಚಾರ ಉಲ್ಟಾ ಹೊಡೆದಿದೆಯೇ? ಜೂನ್ 15 ರಿಂದ 20ರ ವರೆಗೆ ಕರಾವಳಿ, ಮಲೆನಾಡು, ದಕ್ಷಿಣ ಹಾಗೂ ಉತ್ತರ ಒಳನಾಡಿನ ಹವಾಮಾನ ಹೇಗಿರಲಿದೆ? ಬೆಂಗಳೂರಿಗೆ ಬಿರುಗಾಳಿ ಎಚ್ಚರಿಕೆ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ… *ಕರಾವಳಿ, ಮಲೆನಾಡು: ಉಡುಪಿ, ದಕ್ಷಿಣ ಕನ್ನಡದಲ್ಲಿ ಮಳೆ; ಮಲೆನಾಡಿನಲ್ಲಿ ತುಂತುರು ಮಳೆಯ ಮುನ್ಸೂಚನೆ. *ಬೆಂಗಳೂರಿಗೆ ಎಚ್ಚರಿಕೆ: 30-40 ಕಿ.ಮೀ ವೇಗದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ. *ಎಲ್ನಿನೋ ಎಫೆಕ್ಟ್: ಜೂನ್ ಅಂತ್ಯಕ್ಕೆ ಎಲ್ನಿನೋ ಪ್ರಭಾವ ಆರಂಭ, ಮಳೆ ಕೊರತೆ…
Categories: ಸಾರ್ವಜನಿಕ ಮಾಹಿತಿಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗೆ ಹೊಸ ಅರ್ಜಿ ಕಡ್ಡಾಯ! ಬರಲಿದೆ ಹೊಸ ಅರ್ಜಿ – ಸಿಎಂ ಡಿಕೆಶಿ

ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳಲ್ಲಿ ನಕಲಿ ಫಲಾನುಭವಿಗಳನ್ನು ತಡೆಯಲು ಸರ್ಕಾರ ಹೊಸ ಅರ್ಜಿ ಸಲ್ಲಿಕೆಯನ್ನು ಕಡ್ಡಾಯಗೊಳಿಸಲು ಮುಂದಾಗಿದೆ. ಏನೆಲ್ಲಾ ಬದಲಾವಣೆಗಳು ಮತ್ತು ಯಾವ ದಾಖಲೆಗಳು ಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.. *ಹೊಸ ನಿಯಮ: ಗೃಹಲಕ್ಷ್ಮಿ, ಗೃಹಜ್ಯೋತಿ ಸೌಲಭ್ಯ ಮುಂದುವರಿಯಲು ಹೊಸ ಅರ್ಜಿ ಸಲ್ಲಿಕೆ ಕಡ್ಡಾಯ. *ಅಕ್ರಮ ಪತ್ತೆ: ಐಟಿ ಪಾವತಿದಾರರು, ಮೃತಪಟ್ಟವರಿಗೂ ಹಣ ಜಮೆ ಆಗುತ್ತಿರುವುದು ಪತ್ತೆ. *ದಾಖಲೆಗಳು: ಹೊಸ ಅರ್ಜಿಯಲ್ಲಿ ಬಯೋಮೆಟ್ರಿಕ್, ಆಧಾರ್, ಬ್ಯಾಂಕ್ ವಿವರ, ಬಿಪಿಎಲ್/ಎಪಿಎಲ್ ಮಾಹಿತಿ ಕಡ್ಡಾಯ. ಮತ್ತೆ ಗೃಹಲಕ್ಷ್ಮಿ, ಗೃಹಜ್ಯೋತಿ…
Categories: ಸರ್ಕಾರಿ ಯೋಜನೆಗಳುKSRTC One-Day Tour Package: ಕೇವಲ ₹772ಕ್ಕೆ ಈಶಾ ಫೌಂಡೇಶನ್ ಸೇರಿ 5 ಪ್ರವಾಸಿ ತಾಣಗಳ ದರ್ಶನ!

ವಾರಾಂತ್ಯದಲ್ಲಿ ಬೆಂಗಳೂರಿನ ಟ್ರಾಫಿಕ್ನಿಂದ ದೂರ ಉಳಿಯಬೇಕೆ? ಕೇವಲ 772 ರೂ.ಗೆ KSRTC ಯ ‘ದಿವ್ಯ ದರ್ಶನ 1B’ ಪ್ಯಾಕೇಜ್ ಮೂಲಕ ಈಶಾ ಫೌಂಡೇಶನ್, ಭೋಗ ನಂದೀಶ್ವರ ಸೇರಿ 5 ಸ್ಥಳಗಳಿಗೆ ಭೇಟಿ ನೀಡಿ.. *ಟೂರ್ ಪ್ಯಾಕೇಜ್: ಕೇವಲ 772 ರೂ.ಗೆ ಕೆಎಸ್ಆರ್ಟಿಸಿ ಒನ್-ಡೇ ಟೂರ್. *ಸ್ಥಳಗಳು: ಈಶಾ ಫೌಂಡೇಶನ್ ಸೇರಿ 5 ಪ್ರಮುಖ ತಾಣಗಳ ದರ್ಶನ. *ಸಮಯ: ಬೆಳಗ್ಗೆ 11ಕ್ಕೆ ಸಿಲ್ಕ್ ಬೋರ್ಡ್ನಿಂದ ಎಸಿ ವೋಲ್ವೋ ಬಸ್. *ಲೇಸರ್ ಶೋ: ಸಂಜೆ ಈಶಾ ಫೌಂಡೇಶನ್ನಲ್ಲಿ ಅದ್ಭುತ ಲೇಸರ್…
Categories: ಸಾರ್ವಜನಿಕ ಮಾಹಿತಿದಾವಣಗೆರೆ: ಮಲ್ಲೇನಹಳ್ಳಿ (ಮದಕರಿಪುರ) ಗ್ರಾಮದಿಂದ ಮಕ್ಕಳು ನಾಪತ್ತೆ; ಸುಳಿವು ಸಿಕ್ಕರೆ ಸಂಪರ್ಕಿಸಲು ಮನವಿ

ದಾವಣಗೆರೆ ತಾಲೂಕಿನ ಮಲ್ಲೇನಹಳ್ಳಿ (ಮದಕರಿಪುರ) ಗ್ರಾಮದಿಂದ ಜೂನ್ 12ರ ರಾತ್ರಿಯಿಂದ ಮಕ್ಕಳು ನಾಪತ್ತೆಯಾಗಿದ್ದಾರೆ. ಈ ಕುರಿತು ಮಾಯಕೊಂಡ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದು, ಸಾರ್ವಜನಿಕರ ನೆರವು ಕೋರಲಾಗಿದೆ… *ಸ್ಥಳ: ದಾವಣಗೆರೆಯ ಮಲ್ಲೇನಹಳ್ಳಿ (ಮದಕರಿಪುರ) ಗ್ರಾಮದಿಂದ ಮಕ್ಕಳು ನಾಪತ್ತೆ. *ನಾಪತ್ತೆ: ಜೂನ್ 12ರ ರಾತ್ರಿ 12 ಗಂಟೆಯಿಂದ ಮಕ್ಕಳು ಕಾಣೆಯಾಗಿದ್ದಾರೆ. *ಸಂಪರ್ಕ: ಮಾಹಿತಿ ಸಿಕ್ಕರೆ ವಕೀಲರು ಅಥವಾ ಪೊಲೀಸರನ್ನು ಸಂಪರ್ಕಿಸಿ. ದಾವಣಗೆರೆ: ಮಲ್ಲೇನಹಳ್ಳಿ (ಮದಕರಿಪುರ) ಗ್ರಾಮದಿಂದ ಮಕ್ಕಳು ನಾಪತ್ತೆ; ಸುಳಿವು ಸಿಕ್ಕರೆ ಸಂಪರ್ಕಿಸಲು ಮನವಿ ದಾವಣಗೆರೆ: ಜಿಲ್ಲೆಯ ದಾವಣಗೆರೆ ತಾಲೂಕಿನ…
Categories: ಸಾರ್ವಜನಿಕ ಮಾಹಿತಿ
Hot this week
IBPS ಕ್ಲರ್ಕ್ (CSA) ನೇಮಕಾತಿ 2026: 11,403 ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ
KAS ನೇಮಕಾತಿ 2026: 319 ಗ್ರೂಪ್ A ಮತ್ತು B ಹುದ್ದೆಗಳಿಗೆ ಅರ್ಜಿ ಆಹ್ವಾನ
KFD Recruitment 2026: 750 ಅರಣ್ಯ ವೀಕ್ಷಕ ಹುದ್ದೆಗಳು; SSLC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Ramanagara Court Recruitment 2026: 55 ಬೆರಳಚ್ಚುಗಾರ, ಆದೇಶ ಜಾರಿಕಾರ ಹಾಗೂ ಸೇವಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ISRO ನೇಮಕಾತಿ 2026: 244 ಅಸಿಸ್ಟೆಂಟ್, UDC ಹಾಗೂ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
Topics
Latest Posts
- IBPS ಕ್ಲರ್ಕ್ (CSA) ನೇಮಕಾತಿ 2026: 11,403 ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ

- KAS ನೇಮಕಾತಿ 2026: 319 ಗ್ರೂಪ್ A ಮತ್ತು B ಹುದ್ದೆಗಳಿಗೆ ಅರ್ಜಿ ಆಹ್ವಾನ

- KFD Recruitment 2026: 750 ಅರಣ್ಯ ವೀಕ್ಷಕ ಹುದ್ದೆಗಳು; SSLC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

- Ramanagara Court Recruitment 2026: 55 ಬೆರಳಚ್ಚುಗಾರ, ಆದೇಶ ಜಾರಿಕಾರ ಹಾಗೂ ಸೇವಕ ಹುದ್ದೆಗಳಿಗೆ ಅರ್ಜಿ ಆಹ್ವಾನ

- ISRO ನೇಮಕಾತಿ 2026: 244 ಅಸಿಸ್ಟೆಂಟ್, UDC ಹಾಗೂ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ














