Author: ಲಿಂಗರಾಜ ರಾಮಪುರ
ಅಡಿಕೆ ಬೆಲೆಯಲ್ಲಿ ಭಾರಿ ಏರಿಕೆ, ಶಿವಮೊಗ್ಗ ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆ ದರ ಎಷ್ಟಿದೆ?

23 ಜೂನ್ 2026ರ ಕರ್ನಾಟಕದ ಪ್ರಮುಖ ಕೃಷಿ ಮಾರುಕಟ್ಟೆಗಳಾದ ಶಿವಮೊಗ್ಗ, ಸಾಗರ, ಶಿರಸಿ, ಯಲ್ಲಾಪುರ ಸೇರಿದಂತೆ ಇಂದಿನ ಅಡಿಕೆ (Arecanut) ಹೊಸ ಮತ್ತು ಹಳೇ ವೆರೈಟಿ ಬೆಲೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.. *ಶಿವಮೊಗ್ಗ ಮಾರುಕಟ್ಟೆಯಲ್ಲಿ 96,296 ರೂ. ತಲುಪಿದ ‘ಸರಕು’ ಅಡಿಕೆ ಧಾರಣೆ! *ಮಳೆಗಾಲದ ನಡುವೆಯೂ ರಾಶಿ, ಚಾಲಿ ಮತ್ತು ಬೆಟ್ಟೆ ಅಡಿಕೆಗೆ ಭರ್ಜರಿ ಡಿಮ್ಯಾಂಡ್. *ಕರಾವಳಿ ಹಾಗೂ ಮಲೆನಾಡು ಭಾಗದ ಎಪಿಎಂಸಿಗಳಲ್ಲಿ ವ್ಯಾಪಾರ ಚುರುಕು. 23 ಜೂನ್ 2026ರ ಕರ್ನಾಟಕದ ಪ್ರಮುಖ ಕೃಷಿ ಮಾರುಕಟ್ಟೆಗಳಾದ ಶಿವಮೊಗ್ಗ,…
Categories: ಹಣಕಾಸು & ಬೆಲೆಮನೆ ಮಾಲೀಕರಿಗೆ ಸಿಹಿಸುದ್ದಿ: ವಿದ್ಯುತ್ ಸಂಪರ್ಕಕ್ಕೆ ‘ಒಸಿ’ (OC) ವಿನಾಯಿತಿ, 15 ದಿನಗಳ ವಿಶೇಷ ಅವಕಾಶ

ರಾಜ್ಯದ ಲಕ್ಷಾಂತರ ಮನೆ ಮಾಲೀಕರಿಗೆ ಹಾಗೂ ರೈತರಿಗೆ ಕರ್ನಾಟಕ ಸರ್ಕಾರ ಸಿಹಿಸುದ್ದಿ ನೀಡಿದೆ. ವಸತಿ ಕಟ್ಟಡಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ಪಡೆಯಲು ಕಡ್ಡಾಯವಾಗಿದ್ದ ‘ಒಸಿ’ (Occupancy Certificate) ಯಿಂದ ವಿನಾಯಿತಿ ನೀಡಿ ಆದೇಶ ಹೊರಡಿಸಲಾಗಿದೆ.. *ವಿದ್ಯುತ್ ಸಂಪರ್ಕಕ್ಕೆ ‘ಒಸಿ’ (OC) ಯಿಂದ ಒಂದು ಬಾರಿಯ ವಿನಾಯಿತಿ. *ಅರ್ಜಿ ಸಲ್ಲಿಸಲು ಆದೇಶದ ದಿನಾಂಕದಿಂದ ಕೇವಲ 15 ದಿನಗಳ ಅವಕಾಶ. *ಗ್ರಾಮೀಣ ಭಾಗದ ರೈತರ ಮನೆ, ಕೊಟ್ಟಿಗೆಗಳಿಗೆ ಸಂಪೂರ್ಣ ವಿನಾಯಿತಿ. ರಾಜ್ಯದ ಜನತೆಗೆ ಗುಡ್ ನ್ಯೂಸ್: ವಸತಿ ಕಟ್ಟಡಗಳ ವಿದ್ಯುತ್…
Categories: ಸರ್ಕಾರಿ ಯೋಜನೆಗಳು572 ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗಳ ನೇರ ನೇಮಕಾತಿಗೆ ಗ್ರೀನ್ ಸಿಗ್ನಲ್!

ಕಂದಾಯ ಇಲಾಖೆಯಡಿ ಕರ್ನಾಟಕದ 22 ಜಿಲ್ಲೆಗಳಲ್ಲಿ ಖಾಲಿ ಇರುವ 572 ಗ್ರಾಮ ಆಡಳಿತ ಅಧಿಕಾರಿ (VAO) ಹುದ್ದೆಗಳ ನೇರ ನೇಮಕಾತಿಗೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ. ಜಿಲ್ಲಾವಾರು ಹುದ್ದೆಗಳ ಸಂಪೂರ್ಣ ವಿವರ ಇಲ್ಲಿದೆ.. *572 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿಗೆ ಒಪ್ಪಿಗೆ. *ರಾಜ್ಯದ 22 ಜಿಲ್ಲೆಗಳಲ್ಲಿ ನೇರ ನೇಮಕಾತಿ ಪ್ರಕ್ರಿಯೆ. *ಶೀಘ್ರದಲ್ಲೇ ಅಧಿಕೃತ ಅಧಿಸೂಚನೆ ಪ್ರಕಟಿಸುವ ಸಾಧ್ಯತೆ. ಉದ್ಯೋಗಾಕಾಂಕ್ಷಿಗಳಿಗೆ ಬಿಗ್ ಗಿಫ್ಟ್: 572 ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆ ಗ್ರೀನ್ ಸಿಗ್ನಲ್ ಬೆಂಗಳೂರು:…
Categories: ಉದ್ಯೋಗ & ಶಿಕ್ಷಣಕರ್ನಾಟಕದಲ್ಲಿ ಮಳೆ ಅಬ್ಬರ: ಬೆಂಗಳೂರಿಗೆ ಜಲಕಂಟಕ, 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ರಾಜ್ಯದ ಕೆಲವೆಡೆ 3 ದಿನ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು, 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಆದರೆ, ಮಳೆ ಕೊರತೆಯಿಂದ ಜಲಾಶಯಗಳು ಬರಿದಾಗುತ್ತಿದ್ದು, ಬೆಂಗಳೂರಿಗೆ ಕುಡಿಯುವ ನೀರಿನ ಭೀತಿ ಎದುರಾಗಿದೆ… *13 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’, 3 ದಿನ ಭಾರಿ ಮಳೆ. *ಮಳೆ ಕೊರತೆ: ಬರಿದಾದ ಡ್ಯಾಂ, ಬೆಂಗಳೂರಿಗೆ ಜಲಕಂಟಕ ಭೀತಿ. *9.56 ಟಿಎಂಸಿ ನೀರು ಕಾಯ್ದಿರಿಸಲು ಜಲಮಂಡಳಿ ಮನವಿ. ಬೆಂಗಳೂರು: ಒಂದೆಡೆ ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದರೆ, ಮತ್ತೊಂದೆಡೆ…
Categories: ಸಾರ್ವಜನಿಕ ಮಾಹಿತಿರಾಣೇಬೆನ್ನೂರು: ವಿದ್ಯುತ್ ಖಾಸಗೀಕರಣ ವಿರೋಧಿಸಿ ರೈತ ಸಂಘದಿಂದ ಆಯೋಗಕ್ಕೆ ದೂರು

ರಾಜ್ಯದಲ್ಲಿ ವಿದ್ಯುತ್ ವಿತರಣೆಯನ್ನು ಖಾಸಗೀಕರಣಗೊಳಿಸುವ ಸರ್ಕಾರದ ನಿರ್ಧಾರ ಹಾಗೂ ಟಾಟಾ ಪವರ್ಗೆ ಪರವಾನಗಿ ನೀಡುವುದನ್ನು ವಿರೋಧಿಸಿ ರಾಣೇಬೆನ್ನೂರಿನಲ್ಲಿ ರೈತ ಸಂಘದಿಂದ ದೂರು ಸಲ್ಲಿಕೆ… *ವಿದ್ಯುತ್ ಖಾಸಗೀಕರಣಕ್ಕೆ ರೈತ ಸಂಘದ ತೀವ್ರ ವಿರೋಧ. *ಟಾಟಾ ಪವರ್ಗೆ ವಿದ್ಯುತ್ ವಿತರಣೆ ಪರವಾನಗಿ ನೀಡದಿರಲು ಆಗ್ರಹ. *ಜನವಿರೋಧಿ ನೀತಿ ಖಂಡಿಸಿ ನಿಯಂತ್ರಣ ಆಯೋಗಕ್ಕೆ ದೂರು ಸಲ್ಲಿಕೆ. ರಾಣೇಬೆನ್ನೂರು: ರಾಜ್ಯದಲ್ಲಿ ವಿದ್ಯುತ್ ವಿತರಣೆಯನ್ನು ಖಾಸಗೀಕರಣಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಜನವಿರೋಧಿ ನೀತಿಯನ್ನು…
Categories: ಕರ್ನಾಟಕ ಸುದ್ದಿರಾಜ್ಯದಲ್ಲಿ SIR ಆರಂಭ: ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಶುರು; ಅಕ್ಟೋಬರ್ 7ಕ್ಕೆ ಅಂತಿಮ ಪಟ್ಟಿ

ರಾಜ್ಯಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆ ಆರಂಭವಾಗಿದೆ. ಹೊಸ ಮತದಾರರ ನೋಂದಣಿಗೆ ಅವಕಾಶವಿದ್ದು, ಅ.7 ಕ್ಕೆ ಅಂತಿಮ ಪಟ್ಟಿ ಪ್ರಕಟ. ಮತ್ತೊಂದೆಡೆ ಬಿಎಲ್ಒ (BLO) ಕಾರ್ಯಕ್ಕೆ ಅಂಗನವಾಡಿ ಕಾರ್ಯಕರ್ತೆಯರ ತೀವ್ರ ವಿರೋಧ, ಸಂಪೂರ್ಣ ಮಾಹಿತಿ ಇಲ್ಲಿದೆ… *ಮತದಾರರ ಪಟ್ಟಿ ಪರಿಷ್ಕರಣೆ: ಆಗಸ್ಟ್ 5 ಕ್ಕೆ ಕರಡು, ಅಕ್ಟೋಬರ್ 7 ರಂದು ಅಂತಿಮ ಪಟ್ಟಿ ಪ್ರಕಟ. *ಆನ್ಲೈನ್ ಮೂಲಕವೂ ಹೊಸ ಮತದಾರರ ಸೇರ್ಪಡೆ ಹಾಗೂ ತಿದ್ದುಪಡಿಗೆ ಅವಕಾಶ. *ಬಿಎಲ್ಒ ಕಾರ್ಯ: ತಂತ್ರಜ್ಞಾನದ ಕೊರತೆ,…
Categories: ಸಾರ್ವಜನಿಕ ಮಾಹಿತಿWhatsApp ಬಳಕೆದಾರರಿಗೆ ಹೊಸ ಪ್ಲ್ಯಾನ್: ₹79ಕ್ಕೆ ಸಬ್ಸ್ಕ್ರಿಪ್ಷನ್, ಮೊದಲ ತಿಂಗಳು ಫ್ರೀ

ವಾಟ್ಸಾಪ್ ಇದೀಗ ‘ವಾಟ್ಸಾಪ್ ಪ್ಲಸ್’ (WhatsApp Plus) ಹೆಸರಿನ ಹೊಸ ಸಬ್ಸ್ಕ್ರಿಪ್ಷನ್ ಪ್ಲಾನ್ ಪರಿಚಯಿಸಿದೆ. ಕೇವಲ 79 ರೂ. ಬೆಲೆಯ ಈ ಪ್ಲಾನ್ನಲ್ಲಿ ಹೊಸ ಥೀಮ್, 20 ಚಾಟ್ ಪಿನ್ ಅವಕಾಶ ಸೇರಿದಂತೆ ಏನೆಲ್ಲಾ ಲಾಭಗಳಿವೆ? ಸಂಪೂರ್ಣ ಮಾಹಿತಿ ಇಲ್ಲಿದೆ.. *ಹೊಸ ಪ್ಲಾನ್: ಕೇವಲ 79 ರೂ. ಪಾವತಿಸಿ ‘WhatsApp Plus’ ಪ್ರೀಮಿಯಂ ಫೀಚರ್ಸ್ ಪಡೆಯಬಹುದು. *ಆಕರ್ಷಕ ಲುಕ್: 18 ಹೊಸ ಬಣ್ಣದ ಥೀಮ್ಗಳು ಮತ್ತು 14 ಬಗೆಯ ವಾಟ್ಸಾಪ್ ಐಕಾನ್ಗಳ ಆಯ್ಕೆ. *20 ಚಾಟ್ ಪಿನ್:…
Categories: ಟೆಕ್ & ಆಟೋKSP Recruitment 2026: 1600 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ; PUC ಪಾಸಾದವರಿಗೆ ಅವಕಾಶ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು (KSP) ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (CAR/DAR) ವಿಭಾಗದಲ್ಲಿ ಒಟ್ಟು 1600 ಹುದ್ದೆಗಳ (1421 ಸಾಮಾನ್ಯ + 179 ಕಲ್ಯಾಣ ಕರ್ನಾಟಕ) ಭರ್ತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ವಿದ್ಯಾರ್ಹತೆ, ವಯೋಮಿತಿ ಮತ್ತು ಅರ್ಜಿ ಸಲ್ಲಿಕೆಯ ಸಂಪೂರ್ಣ ಹಂತಗಳ ವಿವರ ಇಲ್ಲಿದೆ… *ಬೃಹತ್ ನೇಮಕಾತಿ: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಒಟ್ಟು 1600 (1421+179) ಸಶಸ್ತ್ರ ಕಾನ್ಸ್ಟೇಬಲ್ ಹುದ್ದೆಗಳು ಖಾಲಿ ಇವೆ. *ವಿದ್ಯಾರ್ಹತೆ: ಕೇವಲ ಪಿಯುಸಿ (PUC) ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಪುರುಷ…
Categories: ಉದ್ಯೋಗ & ಶಿಕ್ಷಣIndian Railways New Rules: ಜುಲೈ 1ರಿಂದ ರೈಲಿನಲ್ಲಿ ಈ ತಪ್ಪು ಮಾಡಿದರೆ ₹5,000 ದಂಡ, ಜೈಲು ಶಿಕ್ಷೆ ಗ್ಯಾರಂಟಿ!

ಭಾರತೀಯ ರೈಲ್ವೆ ಇಲಾಖೆಯು ಜುಲೈ 1 ರಿಂದ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದ್ದು, ಟಿಕೆಟ್ ರಹಿತ ಪ್ರಯಾಣ, ಅನಧಿಕೃತ ವ್ಯಾಪಾರ ಹಾಗೂ ಮದ್ಯಪಾನ ಮಾಡಿ ಗಲಾಟೆ ಮಾಡಿದರೆ ಭಾರಿ ದಂಡದ ಜೊತೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಸಂಪೂರ್ಣ ವಿವರ ಇಲ್ಲಿದೆ.. *ಹೊಸ ನಿಯಮ: ಜುಲೈ 1 ರಿಂದ ದೇಶಾದ್ಯಂತ ರೈಲ್ವೆ ಇಲಾಖೆಯಿಂದ ಕಠಿಣ ನಿಯಮಗಳು ಜಾರಿಗೆ. *ಡಬಲ್ ದಂಡ: ಟಿಕೆಟ್ ಇಲ್ಲದೆ ಪ್ರಯಾಣಿಸುವವರಿಗೆ ದಂಡದ ಮೊತ್ತ ₹500 ಕ್ಕೆ ಏರಿಕೆ. *ಜೈಲು ಶಿಕ್ಷೆ: ರೈಲಿನಲ್ಲಿ ಅನಧಿಕೃತ ವ್ಯಾಪಾರ…
Categories: ಸಾರ್ವಜನಿಕ ಮಾಹಿತಿ
Hot this week
IBPS ಕ್ಲರ್ಕ್ (CSA) ನೇಮಕಾತಿ 2026: 11,403 ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ
KAS ನೇಮಕಾತಿ 2026: 319 ಗ್ರೂಪ್ A ಮತ್ತು B ಹುದ್ದೆಗಳಿಗೆ ಅರ್ಜಿ ಆಹ್ವಾನ
KFD Recruitment 2026: 750 ಅರಣ್ಯ ವೀಕ್ಷಕ ಹುದ್ದೆಗಳು; SSLC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Ramanagara Court Recruitment 2026: 55 ಬೆರಳಚ್ಚುಗಾರ, ಆದೇಶ ಜಾರಿಕಾರ ಹಾಗೂ ಸೇವಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ISRO ನೇಮಕಾತಿ 2026: 244 ಅಸಿಸ್ಟೆಂಟ್, UDC ಹಾಗೂ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
Topics
Latest Posts
- IBPS ಕ್ಲರ್ಕ್ (CSA) ನೇಮಕಾತಿ 2026: 11,403 ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ

- KAS ನೇಮಕಾತಿ 2026: 319 ಗ್ರೂಪ್ A ಮತ್ತು B ಹುದ್ದೆಗಳಿಗೆ ಅರ್ಜಿ ಆಹ್ವಾನ

- KFD Recruitment 2026: 750 ಅರಣ್ಯ ವೀಕ್ಷಕ ಹುದ್ದೆಗಳು; SSLC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

- Ramanagara Court Recruitment 2026: 55 ಬೆರಳಚ್ಚುಗಾರ, ಆದೇಶ ಜಾರಿಕಾರ ಹಾಗೂ ಸೇವಕ ಹುದ್ದೆಗಳಿಗೆ ಅರ್ಜಿ ಆಹ್ವಾನ

- ISRO ನೇಮಕಾತಿ 2026: 244 ಅಸಿಸ್ಟೆಂಟ್, UDC ಹಾಗೂ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ















