Author: Kavitha

  • Job Alert: ಪದವೀಧರರಿಗೆ ಉತ್ತಮ ಅವಕಾಶ EPFOಯಿಂದ 230 ಹುದ್ದೆಗಳಿಗೆ ಅರ್ಜಿ ಆಹ್ವಾನ.!

    WhatsApp Image 2025 08 13 at 2.55.02 PM

    ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಪದವೀಧರರಿಗಾಗಿ 230 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನವನ್ನು ಹೊರಡಿಸಿದೆ. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಮೂಲಕ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಜಾರಿ ಅಧಿಕಾರಿ (EO), ಖಾತೆ ಅಧಿಕಾರಿ (AO) ಮತ್ತು ಸಹಾಯಕ ಭವಿಷ್ಯ ನಿಧಿ ಆಯುಕ್ತ (APFC) ಹುದ್ದೆಗಳಿಗೆ ಅರ್ಹರನ್ನು ಆಯ್ಕೆ ಮಾಡಲಾಗುವುದು. ಇದು ಕೇಂದ್ರ ಸರ್ಕಾರದ ಅಡಿಯಲ್ಲಿ ಸುರಕ್ಷಿತ ಮತ್ತು ಗೌರವಾನ್ವಿತ ಉದ್ಯೋಗದ ಅಪೂರ್ವ ಅವಕಾಶವಾಗಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ

    Read more..


  • ಭಾರತದಲ್ಲಿ ಚಿನ್ನದ ಬೆಲೆ ಇಂದು ಕುಸಿದಿದೆ: 24K, 22K ಮತ್ತು 18K ಚಿನ್ನದ ಬೆಲೆಯಲ್ಲಿ ಬಂಪರ್ ಇಳಿಕೆ.!

    WhatsApp Image 2025 08 13 at 2.20.30 PM

    ಭಾರತದ ಚಿನ್ನದ ಮಾರುಕಟ್ಟೆಯಲ್ಲಿ ಇಂದು (ಆಗಸ್ಟ್ 13, 2025) ಬೆಲೆಗಳು ಸ್ವಲ್ಪಮಟ್ಟಿಗೆ ಕುಸಿದಿವೆ. 24 ಕ್ಯಾರೆಟ್, 22 ಕ್ಯಾರೆಟ್ ಮತ್ತು 18 ಕ್ಯಾರೆಟ್ ಚಿನ್ನದ ಎಲ್ಲಾ ವಿಭಾಗಗಳಲ್ಲೂ ಈ ಇಳಿಕೆ ಗಮನಾರ್ಹವಾಗಿದೆ. ಜಾಗತಿಕ ಮಟ್ಟದಲ್ಲಿ ಚಿನ್ನದ ಬೇಡಿಕೆ, ಡಾಲರ್‌ನ ಮೌಲ್ಯದ ಏರಿಳಿತಗಳು ಮತ್ತು ಹೂಡಿಕೆದಾರರ ಮನೋಭಾವದಲ್ಲಿನ ಬದಲಾವಣೆಗಳು ಈ ಬೆಲೆ ಇಳಿಕೆಗೆ ಕಾರಣವಾಗಿವೆ. ಹಿಂದಿನ ದಿನದೊಂದಿಗೆ ಹೋಲಿಸಿದರೆ, 1 ಗ್ರಾಂ ಚಿನ್ನದ ಬೆಲೆಯಲ್ಲಿ ₹4 ರಿಂದ ₹5 ರಷ್ಟು ಕುಸಿತ ಕಂಡುಬಂದಿದೆ. ಅದೇ ರೀತಿ, 100 ಗ್ರಾಂ

    Read more..


  • ಈ ಪುಡಿಯನ್ನ ಒಂದು ಲೋಟ ಬಿಸಿ ನೀರಿನಲ್ಲಿ ಬೆರೆಸಿ ಕುಡಿದ್ರೆ ಲೆಕ್ಕವಿಲ್ಲದಷ್ಟು ಪ್ರಯೋಜನ.!

    WhatsApp Image 2025 08 13 at 2.00.02 PM

    ನುಗ್ಗೆ ಸೊಪ್ಪು ಕೇವಲ ಒಂದು ಸಾಧಾರಣ ಸಸ್ಯವಲ್ಲ, ಬದಲಿಗಿ ಇದು ಪೋಷಕಾಂಶಗಳ ಖಜಾನೆ ಎಂದು ಹೇಳಬಹುದು. ಇದರ ಸೇವನೆಯಿಂದ ದೇಹದ ಅನೇಕ ರೋಗಗಳನ್ನು ನಿಯಂತ್ರಿಸಬಹುದು ಮತ್ತು ಆರೋಗ್ಯವನ್ನು ಸುಧಾರಿಸಬಹುದು. ನುಗ್ಗೆ ಸೊಪ್ಪಿನ ಪುಡಿಯನ್ನು ಬಿಸಿನೀರಿನೊಂದಿಗೆ ಕುಡಿಯುವುದರಿಂದ ದೊರಕುವ ಅನೇಕ ಪ್ರಯೋಜನಗಳ ಬಗ್ಗೆ ಇಲ್ಲಿ ವಿವರವಾಗಿ ತಿಳಿದುಕೊಳ್ಳೋಣ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ನುಗ್ಗೆ ಸೊಪ್ಪಿನ ಪುಡಿ: ತೂಕ ಕಡಿಮೆ ಮಾಡಲು ಸಹಾಯಕ ಅಧಿಕ

    Read more..


  • ಬಾರ್ಲಿ ನೀರು ಈ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ |ಪ್ರತಿದಿನ ಬೆಳಿಗ್ಗೆ ತಪ್ಪದೆ ಕುಡಿಯಿರಿ.!

    WhatsApp Image 2025 08 13 at 1.28.11 PM

    ಬಾರ್ಲಿ (Barley) ಒಂದು ಪೌಷ್ಟಿಕಾಂಶಗಳಿಂದ ಸಮೃದ್ಧವಾದ ಧಾನ್ಯವಾಗಿದ್ದು, ಇದರ ನೀರು ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಒಳ್ಳೆಯದೆಂದು ತಜ್ಞರು ಹೇಳುತ್ತಾರೆ. ಪ್ರತಿದಿನ ಬೆಳಿಗ್ಗೆ ಬಾರ್ಲಿ ನೀರು ಕುಡಿಯುವುದರಿಂದ ದೇಹದ ಜಲಸಂಚಯನ, ಜೀರ್ಣಕ್ರಿಯೆ, ಕೊಲೆಸ್ಟ್ರಾಲ್ ನಿಯಂತ್ರಣ ಮುಂತಾದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇದು ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕಿ, ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ. ಇದರ ನಿಯಮಿತ ಬಳಕೆಯಿಂದ ಹಲವಾರು ರೋಗಗಳನ್ನು ತಡೆಗಟ್ಟಬಹುದು.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ

    Read more..


  • BREAKING: ವ್ಯಾಪಾರಸ್ಥರು ‘ಟ್ರೇಡ್ ಲೈಸೆನ್ಸ್’ ಪಡೆಯುವುದು ಕಡ್ಡಾಯ: ಸಚಿವ ಬೈರತಿ ಸುರೇಶ್.!

    WhatsApp Image 2025 08 13 at 1.08.22 PM

    ರಾಜ್ಯದಲ್ಲಿ ವ್ಯಾಪಾರ ಪರವಾನಗಿ (ಟ್ರೇಡ್ ಲೈಸೆನ್ಸ್) ಪದ್ಧತಿಯನ್ನು ರದ್ದುಗೊಳಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನಾ ಸಚಿವ ಬಿ.ಎಸ್.ಸುರೇಶ್ ಸ್ಪಷ್ಟಪಡಿಸಿದ್ದಾರೆ. ವಿಧಾನಪರಿಷತ್ತಿನ ಮಂಗಳವಾರದ ಪ್ರಶ್ನೋತ್ತರ ಸಮಾವೇಶದಲ್ಲಿ ಬಿಜೆಪಿ ಸದಸ್ಯ ಡಿ.ಎಸ್.ಅರುಣ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನಗರ ಪ್ರದೇಶಗಳಲ್ಲಿ ಪಾರದರ್ಶಕವಾಗಿ ವ್ಯಾಪಾರ ಪರವಾನಗಿಗಳನ್ನು ನೀಡಲಾಗುತ್ತಿದೆ ಮತ್ತು ಇದು ಕಡ್ಡಾಯವಾಗಿದೆ ಎಂದು ತಿಳಿಸಿದರು.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು

    Read more..


  • ಬ್ಯಾಂಕ್ FD ಗಿಂತ ಹೆಚ್ಚು ಲಾಭ ನೀಡುವ ಅಂಚೆ ಕಚೇರಿ ಯೋಜನೆಗಳು: 8.2% ವರೆಗೆ ಬಡ್ಡಿ, ತೆರಿಗೆ ರಿಯಾಯಿತಿಯ ಸೌಲಭ್ಯ.!

    WhatsApp Image 2025 08 13 at 12.39.25 PM

    ಹಣವನ್ನು ಸುರಕ್ಷಿತವಾಗಿ ಹೂಡಲು ಬಯಸುವವರು ಸಾಂಪ್ರದಾಯಕವಾಗಿ ಬ್ಯಾಂಕ್ ಫಿಕ್ಸ್ಡ್ ಡಿಪಾಜಿಟ್ ಗಳನ್ನು (ಎಫ್ಡಿ) ಆರಿಸಿಕೊಳ್ಳುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಅಂಚೆ ಕಚೇರಿಯ ಸರ್ಕಾರಿ ಉಳಿತಾಯ ಯೋಜನೆಗಳು ಹೆಚ್ಚು ಲಾಭದಾಯಕವಾಗಿ ಮಾರ್ಪಟ್ಟಿವೆ. ಬ್ಯಾಂಕ್ ಎಫ್ಡಿಗಳು ಸರಾಸರಿ 6% ರಿಂದ 7% ಬಡ್ಡಿದರ ನೀಡುವಾಗ, ಅಂಚೆ ಕಚೇರಿಯ ಹಲವು ಯೋಜನೆಗಳು 7.1% ರಿಂದ 8.2% ವರೆಗೆ ಆದಾಯ ನೀಡುತ್ತಿವೆ. ಇದರ ಜೊತೆಗೆ, ಕೆಲವು ಯೋಜನೆಗಳು ತೆರಿಗೆ ರಿಯಾಯಿತಿ ಸೌಲಭ್ಯಗಳನ್ನೂ ಒದಗಿಸುತ್ತವೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ

    Read more..


  • ಆಧಾರ್‌, ಪ್ಯಾನ್‌ ಇದೆ ಎಂದಾಕ್ಷಣ ಭಾರತೀಯ ನಾಗರಿಕತ್ವದ ಪ್ರಜೆ ಆಗಲು ಸಾಧ್ಯವಿಲ್ಲ: ಹೈಕೋರ್ಟ್‌ ಸ್ಪಷ್ಟೀಕರಣ.!

    WhatsApp Image 2025 08 13 at 12.05.49 PM

    ಆಧಾರ್‌ ಕಾರ್ಡ್‌, ಪ್ಯಾನ್‌ ಕಾರ್ಡ್‌ ಅಥವಾ ಮತದಾರರ ಗುರುತಿನ ಚೀಟಿ ಇರುವುದರ ಮೂಲಕ ಯಾರೂ ಭಾರತದ ನಾಗರಿಕರಾಗಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್‌ ಸ್ಪಷ್ಟವಾಗಿ ತಿಳಿಸಿದೆ. ಈ ತೀರ್ಪು ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ಒಬ್ಬ ವ್ಯಕ್ತಿಗೆ ಜಾಮೀನು ನಿರಾಕರಿಸಿದ ಸಂದರ್ಭದಲ್ಲಿ ನೀಡಲಾಯಿತು. ನ್ಯಾಯಮೂರ್ತಿ ಅಮಿತ್‌ ಬೋರ್ಕರ್‌ ಅವರ ಪೀಠವು ಈ ನಿರ್ಣಯದಲ್ಲಿ ಪೌರತ್ವ ಸಂಬಂಧಿತ ಕಾನೂನುಗಳನ್ನು ವಿವರಿಸುತ್ತಾ, ಗುರುತಿನ ದಾಖಲೆಗಳು ಮಾತ್ರ ನಾಗರಿಕತ್ವಕ್ಕೆ ಸಾಕಾಗುವುದಿಲ್ಲ ಎಂದು ಒತ್ತಿಹೇಳಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ

    Read more..


  • 35,000 ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಟಾಪ್ 10 ಲ್ಯಾಪ್‌ಟಾಪ್‌ಗಳು.!

    WhatsApp Image 2025 08 13 at 11.04.58 AM scaled

    ಕೆಲಸ, ಅಧ್ಯಯನ ಅಥವಾ ಮನರಂಜನೆಗಾಗಿ ಲ್ಯಾಪ್‌ಟಾಪ್ ಅಗತ್ಯವಿದ್ದರೆ, 35,000 ರೂಪಾಯಿಗಳಿಗಿಂತ ಕಡಿಮೆ ಬಜೆಟ್‌ನಲ್ಲಿ ಅನೇಕ ಉತ್ತಮ ಆಯ್ಕೆಗಳು ಲಭ್ಯವಿವೆ. ಈ ಲ್ಯಾಪ್‌ಟಾಪ್‌ಗಳು ಉತ್ತಮ ಕಾರ್ಯಕ್ಷಮತೆ, ದೀರ್ಘ ಬ್ಯಾಟರಿ ಜೀವನ ಮತ್ತು ಸುಂದರ ಡಿಸ್ಪ್ಲೇಯೊಂದಿಗೆ ಬರುತ್ತವೆ. ಇಲ್ಲಿ ನೀವು 35K ಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾದ 10 ಅತ್ಯುತ್ತಮ ಲ್ಯಾಪ್‌ಟಾಪ್‌ಗಳ ಪಟ್ಟಿಯನ್ನು ನೀಡಲಾಗಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್

    Read more..


  • ಭಾರತೀಯ ನೌಕಾಪಡೆ 2025: ಭಾರತೀಯ ನೌಕಾಪಡೆಯ ಟ್ರೇಡ್ ಸ್ಮನ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!

    WhatsApp Image 2025 08 13 at 10.45.54 AM

    ದೇಶದಲ್ಲಿ ಲಕ್ಷಾಂತರ ಯುವಕರ ಸ್ವಪ್ನ ಸೇನೆಯಲ್ಲಿ ಸೇರುವುದು. ಈಗ ಭಾರತೀಯ ನೌಕಾಪಡೆಯಲ್ಲಿ ಉದ್ಯೋಗಾವಕಾಶಗಳು ಲಭ್ಯವಿವೆ. ಹುದ್ದೆಗಳಿಗೆ ಹೊಸ ಭರ್ತಿ ಪ್ರಕ್ರಿಯೆ ಪ್ರಾರಂಭವಾಗಿದೆ. ವಿವಿಧ ವೃತ್ತಿಪರ ಕ್ಷೇತ್ರಗಳಲ್ಲಿ ಈ ಭರ್ತಿ ನಡೆಯಲಿದೆ. ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಈ ಭರ್ತಿಗೆ ಅರ್ಜಿ ಸಲ್ಲಿಸಲು ಇಚ್ಛುವ ಅಭ್ಯರ್ಥಿಗಳಿಗೆ ಯೋಗ್ಯತೆ, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಮುಂತಾದ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ. ಆದ್ದರಿಂದ, ನೀವು ಈ ಭರ್ತಿಗೆ ಅರ್ಜಿ ಸಲ್ಲಿಸಲು ಬಯಸಿದರೆ, ಈ ವರದಿಯನ್ನು ಸಂಪೂರ್ಣವಾಗಿ ಓದಿ.ಇದೇ

    Read more..