Author: Kavitha
-
ದೀಪಾವಳಿ ಸ್ಪೆಷಲ್: ನೀವೂ ಮನೆಯಲ್ಲಿಯೇ ತಯಾರಿಸಿ ಈ ರವೆ ಹಾಗೂ ಗೋಧಿ ಹಿಟ್ಟಿನ ಗರಿಗರಿಯಾದ ಚಕ್ಕುಲಿ.!

ಭಾರತೀಯ ಸಂಪ್ರದಾಯದಲ್ಲಿ ಹಬ್ಬಗಳೆಂದರೆ ಮನೆಯಲ್ಲಿ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಿ, ಸವಿಯುವುದು ಮತ್ತು ಹಂಚಿಕೊಳ್ಳುವುದು ವಾಡಿಕೆ. ಇನ್ನೇನು ದೀಪಾವಳಿ ಹಬ್ಬ ಸಮೀಪಿಸುತ್ತಿದೆ, ಈ ಸಮಯದಲ್ಲಿ ಮನೆಯಲ್ಲಿ ಗರಿಗರಿಯಾದ ಮತ್ತು ರುಚಿಕರವಾದ ತಿಂಡಿ ಇರಲೇಬೇಕು. ನಿಮ್ಮ ಮನೆಯಲ್ಲಿ ತಯಾರಿಸಿದ ತಿಂಡಿಯಿಂದಲೇ ಅತಿಥಿಗಳನ್ನು ಸಂತೋಷಪಡಿಸಲು ನೀವು ಬಯಸಿದರೆ, ರವೆ ಮತ್ತು ಗೋಧಿ ಹಿಟ್ಟಿನಿಂದ ಮಾಡುವ ಈ ಸುಲಭವಾದ ಚಕ್ಕುಲಿ ಪಾಕವಿಧಾನ ನಿಮಗಾಗಿ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ಸುದ್ದಿಗಳು -
ಹಳೆಯ ಬಟ್ಟೆಗಳನ್ನು ದಾನ ಮಾಡುವ ಮುನ್ನ ತಿಳಿಯಲೇಬೇಕಾದ ವಿಚಾರಗಳು.!

ಬಳಸಿದ ಬಟ್ಟೆಗಳನ್ನು ಅಗತ್ಯವಿರುವವರಿಗೆ ದಾನ ಮಾಡುವುದು ಶ್ಲಾಘನೀಯ ಕಾರ್ಯ. ಇದು ಸಾಮಾಜಿಕ ಜವಾಬ್ದಾರಿಯ ಜೊತೆಗೆ ಮಾನವೀಯ ಮೌಲ್ಯವನ್ನೂ ಪ್ರತಿಬಿಂಬಿಸುತ್ತದೆ. ಆದರೆ, ಈ ಉತ್ತಮ ಕಾರ್ಯವನ್ನು ಮಾಡುವ ಮೊದಲು ಕೆಲವರು ಕೆಲವು ಹಳೆಯ ನಂಬಿಕೆಗಳು ಮತ್ತು ಮುನ್ನೆಚ್ಚರಿಕೆಗಳನ್ನು ಪಾಲಿಸಲು ಸಲಹೆ ನೀಡುತ್ತಾರೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕೆಲವರ ನಂಬಿಕೆಯ ಪ್ರಕಾರ, ನಾವು ದೀರ್ಘಕಾಲ ಬಳಸಿದ ಬಟ್ಟೆಗಳಲ್ಲಿ ನಮ್ಮದೇ ಶಕ್ತಿ, ಅದೃಷ್ಟ ಅಥವಾ ಅಭ್ಯಾಸಗಳು
Categories: ಸುದ್ದಿಗಳು -
ನೀವು ಸ್ಲಿಮ್ ಆಗಿ ಕಾಣಬೇಕು ಅಂದ್ರೆ ಪ್ರತಿದಿನ ಈ ಒಂದು ಪಾನೀಯ ಕುಡಿದ್ರೆ ಸಾಕು.!

ಇತ್ತೀಚಿನ ದಿನಗಳಲ್ಲಿ, ಪ್ರತಿಯೊಬ್ಬರೂ ಫಿಟ್ ಮತ್ತು ಸ್ಲಿಮ್ ಆಗಿರಲು ಬಯಸುತ್ತಾರೆ. ಅದರಲ್ಲೂ ಮಹಿಳೆಯರು ಸೊಗಸಾಗಿ ಕಾಣಲು ಡಯಟ್, ಯೋಗ, ವ್ಯಾಯಾಮ, ಜಿಮ್ ವರ್ಕೌಟ್ ಹೀಗೆ ಹಲವು ಕಸರತ್ತುಗಳನ್ನು ನಡೆಸುತ್ತಿರುತ್ತಾರೆ. ಇಷ್ಟೆಲ್ಲಾ ಪ್ರಯತ್ನಗಳ ಹೊರತಾಗಿಯೂ ಕೆಲವರಲ್ಲಿ ಬೊಜ್ಜು ಕಮ್ಮಿಯಾಗುವುದಿಲ್ಲ, ದೇಹದ ತೂಕ ಇಳಿಕೆಯಾಗುವುದಿಲ್ಲ ಎಂಬ ಸಮಸ್ಯೆ ಕಾಡುತ್ತದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ನೀವು ಸಹ ಎಷ್ಟೇ ಪ್ರಯತ್ನ ಮಾಡಿದರೂ ತೂಕ ಇಳಿಯದೆ ನಿರಾಶರಾಗಿದ್ದೀರಾ?
Categories: ಅರೋಗ್ಯ -
ಅಮಾವಾಸ್ಯೆ ದಿನ ಈ 4 ದಿವ್ಯ ದೇಗುಲಗಳಿಗೆ ಹೋದ್ರೆ ಪಾಪ,ಕರ್ಮ ಸರ್ಪ ದೋಷ ಎಲ್ಲಾ ನಿವಾರಣೆ.!

ಅಮಾವಾಸ್ಯೆಯ ಪವಿತ್ರ ದಿನದಂದು ಕೆಲವು ನಿರ್ದಿಷ್ಟ ದೈವಿಕ ದೇವಾಲಯಗಳಿಗೆ ಭೇಟಿ ನೀಡುವುದರಿಂದ ಭಕ್ತರು ಸರ್ಪ ಶಾಪ, ಸರ್ಪ ದೋಷ, ಶನಿ ದೋಷ ಮತ್ತು ಕರ್ಮ ದೋಷಗಳಿಂದ ಮುಕ್ತಿ ಪಡೆಯಬಹುದು ಎಂಬ ನಂಬಿಕೆಯಿದೆ. ಈ ವಿಶೇಷ ಆಲಯಗಳಲ್ಲಿ ಅಮಾವಾಸ್ಯೆಯ ದಿನದಂದೇ ಭಕ್ತರ ದಂಡು ಹೆಚ್ಚಾಗಿರುತ್ತದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಅಮಾವಾಸ್ಯೆ ಮತ್ತು ಮನಸ್ಸಿನ ನಂಟು ಮನಸ್ಸು ಮತ್ತು ಚಂದ್ರನ ನಡುವೆ ಆಳವಾದ ಸಂಬಂಧವಿರುವ
Categories: ಆಧ್ಯಾತ್ಮ -
ವೃಶ್ಚಿಕ ರಾಶಿಯಲ್ಲಿ ಬುಧ ಸಂಚಾರ: ಈ 12 ರಾಶಿಗಳ ಮೇಲಿನ ಪ್ರಭಾವ ಹೇಗಿದೆ ನೋಡಿ.!

ಗ್ರಹಗಳ ರಾಜಕುಮಾರ ಬುಧನು ಶೀಘ್ರದಲ್ಲೇ ಮಂಗಳನ ರಾಶಿಯಾದ ವೃಶ್ಚಿಕ ರಾಶಿಗೆ ಪ್ರವೇಶಿಸಲಿದ್ದಾನೆ. ಮಂಗಳನ ಈ ರಾಶಿಯಲ್ಲಿ ಬುಧನ ಸಂಚಾರವು 12 ರಾಶಿಗಳ ಮೇಲೆ ವಿಶೇಷ ಪರಿಣಾಮ ಬೀರಲಿದೆ. ಕೆಲವು ರಾಶಿಯವರಿಗೆ ವೃತ್ತಿ, ಹೂಡಿಕೆ ಮತ್ತು ವ್ಯವಹಾರದಲ್ಲಿ ಅದ್ಭುತ ಬದಲಾವಣೆಗಳು ಸಂಭವಿಸಿದರೆ, ಕೆಲವರಿಗೆ ಸವಾಲುಗಳು ಎದುರಾಗಬಹುದು. ಈ ಬುಧ ಸಂಚಾರದ ಪ್ರಭಾವದಿಂದ ಯಾವ ರಾಶಿಗೆ ಲಾಭ, ಯಾವ ರಾಶಿಗೆ ಎಚ್ಚರಿಕೆ ಅಗತ್ಯ ಎಂಬುದನ್ನು ತಿಳಿದುಕೊಳ್ಳೋಣ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಜ್ಯೋತಿಷ್ಯ -
Karnataka Rains: ಇಂದಿನಿಂದ ರಾಜ್ಯದ ಈ ಜಿಲ್ಲೆಗಳಿಗೆ ಭರ್ಜರಿ ಮಳೆ ಮುನ್ಸೂಚನೆ.!

ರಾಜ್ಯದಲ್ಲಿ ನೈರುತ್ಯ ಮಾನ್ಸೂನ್ ಚುರುಕುಗೊಂಡಿದ್ದು, ಅದರ ಪ್ರಭಾವದಿಂದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಮುಂಬರುವ ಎರಡು ದಿನಗಳಲ್ಲಿ ಮಳೆಯ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸದ್ಯದ ಪರಿಸ್ಥಿತಿಯಲ್ಲಿ, ಕರಾವಳಿ ಕರ್ನಾಟಕ ಹಾಗೂ ದಕ್ಷಿಣ ಒಳನಾಡಿನಲ್ಲಿ ನೈಋತ್ಯ ಮಾನ್ಸೂನ್ ಸಾಮಾನ್ಯವಾಗಿದೆ, ಆದರೆ ಉತ್ತರ ಒಳನಾಡಿನಲ್ಲಿ ಮಾನ್ಸೂನ್ ದುರ್ಬಲವಾಗಿದೆ ಎಂದು ವರದಿ ಹೇಳಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ಮಳೆ ಮಾಹಿತಿ -
ಶೀತ, ಕೆಮ್ಮು ಸಮಸ್ಯೆಗೆ ಬೆಲ್ಲದ ಚಹಾ ಸೇವನೆಯೇ ರಾಮಬಾಣ, ಇದನ್ನು ತಯಾರಿಸುವ ಸುಲಭ ವಿಧಾನ ಇಲ್ಲಿದೆ.!

ಬೆಲ್ಲದ ಚಹಾವು ಹಲವಾರು ಉತ್ತಮ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಹೇಗೆ ತಯಾರಿಸುವುದು ಎಂಬ ಗೊಂದಲ ಅನೇಕರಿಗಿರುತ್ತದೆ. ಅಂತಹವರಿಗಾಗಿ ಇಲ್ಲಿದೆ ಬೆಲ್ಲದ ಚಹಾ ತಯಾರಿಸಲು ಸರಳವಾದ ಪಾಕವಿಧಾನ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸಕ್ಕರೆ ಸೇರಿಸಿದ ಚಹಾಕ್ಕಿಂತಲೂ ಬೆಲ್ಲದ ಚಹಾ ಕುಡಿಯುವುದು ಆರೋಗ್ಯಕ್ಕೆ ಹೆಚ್ಚು ಉತ್ತಮ ಎಂದು ನೀವೂ ಕೇಳಿರಬಹುದು. ಬದಲಾಗುತ್ತಿರುವ ಹವಾಮಾನ ಮತ್ತು ಶೀತದಂತಹ ಸಂದರ್ಭಗಳಲ್ಲಿ ಆರೋಗ್ಯ
Categories: ಅರೋಗ್ಯ -
ದೇಹದ ಈ ಭಾಗಗಳಲ್ಲಿ ನೋವು ಕಾಣಿಸಿಕೊಂಡ್ರೆ ನೆಗ್ಲೆಟ್ ಮಾಡ್ಲೇಬೇಡಿ|ತಕ್ಷಣ ವೈದ್ಯರನ್ನು ಭೇಟಿ ಮಾಡಿ.!

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (LDL) ಪ್ರಮಾಣ ಹೆಚ್ಚಾದಾಗ ಅನೇಕ ವಿಧದ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಆದರೆ, ಈ ಚಿಹ್ನೆಗಳನ್ನು ಸರಿಯಾಗಿ ಗುರುತಿಸುವುದು ಬಹಳ ಮುಖ್ಯ. ಈ ಕೆಳಗಿನಂತಹ ಲಕ್ಷಣಗಳು ಕಂಡುಬಂದರೆ ತಡಮಾಡದೇ ವೈದ್ಯರ ಸಲಹೆ ಪಡೆಯುವುದು ಅಗತ್ಯ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕೊಲೆಸ್ಟ್ರಾಲ್ ದೇಹದ ಕಾರ್ಯಕ್ಕೆ ಅತ್ಯಗತ್ಯವಾದರೂ, ಅದರ ಹೆಚ್ಚಿನ ಪ್ರಮಾಣವು ಆರೋಗ್ಯಕ್ಕೆ ಹಾನಿಕರ. ಅದರಲ್ಲೂ, ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳವು ಹೃದಯಾಘಾತ
Categories: ಅರೋಗ್ಯ -
ಇನ್ಮುಂದೆ ಕೇವಲ 3 ದಿನಗಳಲ್ಲಿ PF ಹಣ ಖಾತೆಗೆ ಜಮಾ| EPFO ಹೊಸ ಡಿಜಿಟಲ್ ವ್ಯವಸ್ಥೆ ಜಾರಿ.!

ಇನ್ಮುಂದೆ ಉದ್ಯೋಗಿಗಳು ತಮ್ಮ ಪಿಎಫ್ ಹಣಕ್ಕಾಗಿ (PF Fast Refund) ದೀರ್ಘಕಾಲ ಕಾಯಬೇಕಿಲ್ಲ. ಅರ್ಜಿ ಸಲ್ಲಿಸಿದ ಕೇವಲ ಮೂರೇ ದಿನಗಳಲ್ಲಿ ಸದಸ್ಯರ ಬ್ಯಾಂಕ್ ಖಾತೆಗೆ ಭವಿಷ್ಯ ನಿಧಿ (ಪಿಎಫ್) ಮೊತ್ತ ಜಮಾ ಆಗಲಿದೆ. ಈ ಹೊಸ ಸೌಲಭ್ಯದ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹಳೆಯ ಪ್ರಕ್ರಿಯೆಯಲ್ಲಿನ ವಿಳಂಬ ಉದ್ಯೋಗಿಗಳಿಗೆ ಭವಿಷ್ಯ ನಿಧಿ (PF) ಮೊತ್ತವು ತುರ್ತು ಸಂದರ್ಭಗಳಲ್ಲಿ
Categories: ಮುಖ್ಯ ಮಾಹಿತಿ
Hot this week
-
ಚಾಣಕ್ಯ ನೀತಿ: ಸ್ನೇಹಿತರು ಅಥವಾ ಸಂಬಂಧಿಕರಿಗೆ ಸಾಲ ನೀಡುವ ಮುನ್ನ ಈ 1 ವಿಷಯ ನೆನಪಿರಲಿ!
-
2026 ಫೆಬ್ರವರಿ ವಿಶೇಷ: 823 ವರ್ಷಗಳಿಗೊಮ್ಮೆ ಬರುವ ‘ಮಿರಾಕಲ್’ ತಿಂಗಳು ಇದೇನಾ? ಇಲ್ಲಿದೆ ಅಸಲಿ ಸತ್ಯ!
-
ಗೃಹಿಣಿಯರಿಗೆ ಬಂಪರ್ ಆಫರ್! ಕೇವಲ 300 ರೂಪಾಯಿಗೆ ಸಿಗಲಿದೆ ಗ್ಯಾಸ್; ಈ ಒಂದು ಕೆಲಸ ಮಾಡಿ, ಎಲ್ಲರಿಗೂ ಸಿಗುತ್ತೆ.!
-
ಫ್ಯಾಮಿಲಿ ಕಾರ್ ಹುಡುಕ್ತಿದ್ದೀರಾ? ಸನ್-ರೂಫ್, 6 ಏರ್ಬ್ಯಾಗ್ ಇರೋ ಟಾಪ್ 5 SUV ಪಟ್ಟಿ ಇಲ್ಲಿದೆ.
-
ಗೊರಕೆ ಹೊಡೆಯುವ ಅಭ್ಯಾಸ ಅದು ಸಾಮಾನ್ಯ ಸಮಸ್ಯೆ ಅಲ್ಲಾ ದೇಹಕ್ಕೆ ಕೊಡುವ ಅಪಾಯದ ಮುನ್ಸೂಚನೆ ಇವುಗಳನ್ನೂ ಸೇವಿಸಿ
Topics
Latest Posts
- ಚಾಣಕ್ಯ ನೀತಿ: ಸ್ನೇಹಿತರು ಅಥವಾ ಸಂಬಂಧಿಕರಿಗೆ ಸಾಲ ನೀಡುವ ಮುನ್ನ ಈ 1 ವಿಷಯ ನೆನಪಿರಲಿ!

- 2026 ಫೆಬ್ರವರಿ ವಿಶೇಷ: 823 ವರ್ಷಗಳಿಗೊಮ್ಮೆ ಬರುವ ‘ಮಿರಾಕಲ್’ ತಿಂಗಳು ಇದೇನಾ? ಇಲ್ಲಿದೆ ಅಸಲಿ ಸತ್ಯ!

- ಗೃಹಿಣಿಯರಿಗೆ ಬಂಪರ್ ಆಫರ್! ಕೇವಲ 300 ರೂಪಾಯಿಗೆ ಸಿಗಲಿದೆ ಗ್ಯಾಸ್; ಈ ಒಂದು ಕೆಲಸ ಮಾಡಿ, ಎಲ್ಲರಿಗೂ ಸಿಗುತ್ತೆ.!

- ಫ್ಯಾಮಿಲಿ ಕಾರ್ ಹುಡುಕ್ತಿದ್ದೀರಾ? ಸನ್-ರೂಫ್, 6 ಏರ್ಬ್ಯಾಗ್ ಇರೋ ಟಾಪ್ 5 SUV ಪಟ್ಟಿ ಇಲ್ಲಿದೆ.

- ಗೊರಕೆ ಹೊಡೆಯುವ ಅಭ್ಯಾಸ ಅದು ಸಾಮಾನ್ಯ ಸಮಸ್ಯೆ ಅಲ್ಲಾ ದೇಹಕ್ಕೆ ಕೊಡುವ ಅಪಾಯದ ಮುನ್ಸೂಚನೆ ಇವುಗಳನ್ನೂ ಸೇವಿಸಿ


