Author: Kavitha

  • ಫೋನ್ ಕಳೆದುಕೊಂಡರೆ ತಕ್ಷಣ ಏನು ಮಾಡಬೇಕು? ಟೆನ್ಶನ್ ಬಿಡಿ ಈ ಟಿಪ್ಸ್ ಫಾಲೋ ಮಾಡಿ.!

    WhatsApp Image 2025 07 20 at 12.20.15 PM scaled

    ಮೊಬೈಲ್ ಫೋನ್ ಕಳೆದುಹೋಗುವುದು ಅಥವಾ ಕಳ್ಳತನವಾಗುವುದು ಇಂದಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಫೋನ್ ಕಳೆದುಹೋದಾಗ ಭಯ ಅಥವಾ ಆತಂಕಕ್ಕೆ ಎಡೆಕೊಡದೆ, ಕೆಲವು ಮುಖ್ಯ ಹಂತಗಳನ್ನು ಅನುಸರಿಸಿದರೆ ನಿಮ್ಮ ಡೇಟಾ ಮತ್ತು ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿ ಇಡಬಹುದು.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 1. ಪೊಲೀಸ್ ಸ್ಟೇಷನ್‌ಗೆ ದೂರು ನೀಡಿ ಮೊಬೈಲ್ ಕಳೆದುಕೊಂಡ ತಕ್ಷಣ ಹತ್ತಿರದ ಪೊಲೀಸ್

    Read more..


  • Alert: ಫ್ರಿಡ್ಜಲ್ಲಿ ಇವುಗಳನ್ನಇಟ್ಟರೆ , ಕಾಯಿಲೆಗಳನ್ನು ನಮ್ಮ ಕೈಯಾರೆ ನಾವೇ ತಂದುಕೊಂಡಂತೆ.!

    WhatsApp Image 2025 07 20 at 9.47.02 AM scaled

    ಇತ್ತೀಚಿನ ದಿನಗಳಲ್ಲಿ ರೆಫ್ರಿಜರೇಟರ್ ಎಂಬುದು ಪ್ರತಿಯೊಂದು ಮನೆಯ ಅವಿಭಾಜ್ಯ ಅಂಗವಾಗಿದೆ. ತಿಂಡಿ, ತಿನಿಸುಗಳನ್ನು ಹೆಚ್ಚು ಕಾಲ ಸಂಗ್ರಹಿಸಿಡಲು ರೆಫ್ರಿಜರೇಟರ್ ಅತ್ಯಗತ್ಯವೆಂದು ಭಾವಿಸಲಾಗುತ್ತದೆ. ಆದರೆ, ಕೆಲವು ಆಹಾರ ಪದಾರ್ಥಗಳನ್ನು ರೆಫ್ರಿಜರೇಟರ್ ನಲ್ಲಿ ಇಡುವುದು ಅಪಾಯಕಾರಿ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇಂತಹ ಆಹಾರಗಳು ರೆಫ್ರಿಜರೇಟರ್ ನ ತಂಪಾದ ವಾತಾವರಣದಲ್ಲಿ ವಿಷಪೂರಿತವಾಗಬಹುದು ಅಥವಾ ಅವುಗಳ ಪೌಷ್ಟಿಕತೆಯನ್ನು ಕಳೆದುಕೊಳ್ಳಬಹುದು. ಇದರ ಬಗ್ಗೆ ವೈದ್ಯರು ಮತ್ತು ಪೌಷ್ಟಿಕತಜ್ಞರು ಹಲವಾರು ಸಲಹೆಗಳನ್ನು ನೀಡಿದ್ದಾರೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ

    Read more..


  • ಪ್ರತಿನಿತ್ಯ ಈ ಎಲೆ ತಿನ್ನುವುದರಿಂದ ಹೃದಯದ ಆರೋಗ್ಯವೂ ಚೆನ್ನಾಗಿರುತ್ತೆ, ನಿಮ್ಮ ತ್ವಚೆಯೂ ಕಾಂತಿಯುತವಾಗುತ್ತೆ.!

    WhatsApp Image 2025 07 20 at 10.19.26 AM

    ಕರಿಬೇವಿನ ಎಲೆಗಳು (Curry Leaves) ಭಾರತೀಯ ಅಡುಗೆಯ ಅವಿಭಾಜ್ಯ ಅಂಗವಾಗಿದ್ದು, ಅನ್ನಕ್ಕೆ ಸುವಾಸನೆ ಮತ್ತು ರುಚಿಯನ್ನು ನೀಡುತ್ತದೆ. ಆದರೆ, ಇವು ಕೇವಲ ಪಾಕಶಾಲೆಯ ಸಾಮಗ್ರಿಯಷ್ಟೇ ಅಲ್ಲ, ಬದಲಿಗೆ ಸಂಪೂರ್ಣ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುವ ಪ್ರಾಕೃತಿಕ ಔಷಧಿಯೂ ಹೌದು. ವಿಟಮಿನ್ ಗಳು, ಖನಿಜಗಳು ಮತ್ತು ಆಂಟಿ-ಆಕ್ಸಿಡೆಂಟ್ ಗಳಿಂದ ಸಮೃದ್ಧವಾದ ಈ ಎಲೆಗಳು ಹೃದಯ, ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ, ಕಣ್ಣಿನ ಆರೋಗ್ಯ, ಮತ್ತು ಸೌಂದರ್ಯವರ್ಧಕ ಗುಣಗಳನ್ನು ಹೊಂದಿವೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ

    Read more..


  • BIG NEWS: ಸರ್ಕಾರಿ ನೌಕರರ ಹಳೆ ಪಿಂಚಣಿ ಯೋಜನೆ (OPS): ಸಿಎಂ ಸಿದ್ದರಾಮಯ್ಯ ನೀಡಿದ ಭರವಸೆ.!

    WhatsApp Image 2025 07 20 at 11.12.26 AM scaled

    ಸರ್ಕಾರಿ ನೌಕರರ ಹಳೆ ಪಿಂಚಣಿ ಯೋಜನೆ (Old Pension Scheme – OPS) ಅನ್ನು ಪುನಃ ಜಾರಿಗೆ ತರುವ ಬಗ್ಗೆ ಸಮಿತಿಯ ವರದಿಯ ನಂತರ ನಿರ್ಣಯ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಶನಿವಾರ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಸಭೆಯಲ್ಲಿ ಅವರು ಮಾತನಾಡಿದರು.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ OPS

    Read more..


  • Rain Alert: ಬೆಂಗಳೂರಿಗೆ ಮತ್ತೇ ಭಾರೀ ಮಳೆ! ಜುಲೈ 21ರಂದು ‘ಹಳದಿ ಎಚ್ಚರಿಕೆ’ ಜಾರಿ.!

    WhatsApp Image 2025 07 20 at 9.21.26 AM scaled

    ಬೆಂಗಳೂರು ನಗರವು ಇತ್ತೀಚೆಗೆ ತಂಪಾದ ಹವಾಮಾನ ಮತ್ತು ಜೋರಾದ ಮಳೆಗಾಳಿಯೊಂದಿಗೆ ಕೂಡಿದ ಮುಂಗಾರು ಮಳೆಯನ್ನು ಅನುಭವಿಸುತ್ತಿದೆ. ಶುಕ್ರವಾರದಂದು ನಗರದ ಹಲವಾರು ಪ್ರದೇಶಗಳಲ್ಲಿ ಭಾರೀ ಮಳೆ ದಾಖಲಾಗಿದೆ. ಶನಿವಾರದಂದು ಮಧ್ಯಾಹ್ನದಿಂದಲೇ ಮಳೆ ಪ್ರಾರಂಭವಾಗಿ, ರಾತ್ರಿ ವರೆಗೂ ಮುಂದುವರೆಯುವ ಸಾಧ್ಯತೆ ಇದೆ. ಹವಾಮಾನ ಇಲಾಖೆಯ ಪ್ರಕಾರ, ಮುಂದಿನ ಒಂದು ವಾರದವರೆಗೆ ಇದೇ ರೀತಿಯ ಮಳೆ ಮತ್ತು ತಂಪಾದ ವಾತಾವರಣವು ನಿರೀಕ್ಷಿಸಲಾಗಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ

    Read more..


  • ಊಟದ ನಂತರ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ: ಇಲ್ಲದಿದ್ರೆ ನಿಮ್ಮ ಆರೋಗ್ಯಕ್ಕೆ ಹೆಚ್ಚಿನ ಹಾನಿಯಾಗುತ್ತೆ!

    WhatsApp Image 2025 07 19 at 5.07.15 PM scaled

    ಊಟ ಮುಗಿದ ತಕ್ಷಣ ನಾವು ತಪ್ಪಾಗಿ ಮಾಡುವ ಕೆಲವು ಅಭ್ಯಾಸಗಳು ನಮ್ಮ ಜೀರ್ಣಕ್ರಿಯೆ ಮತ್ತು ಒಟ್ಟಾರೆ ಆರೋಗ್ಯಕ್ಕೆ ಗಂಭೀರವಾದ ಪರಿಣಾಮಗಳನ್ನು ಉಂಟುಮಾಡಬಹುದು. ಕೆಲವರು ಊಟದ ನಂತರ ಕಾಫಿ ಕುಡಿಯುತ್ತಾರೆ, ಕೆಲವರು ನೇರವಾಗಿ ಮಲಗುತ್ತಾರೆ, ಇನ್ನು ಕೆಲವರು ವ್ಯಾಯಾಮ ಮಾಡಲು ಪ್ರಾರಂಭಿಸುತ್ತಾರೆ. ಆದರೆ, ಈ ರೀತಿಯ ಪದ್ಧತಿಗಳು ದೇಹದ ಜೀರ್ಣಕ್ರಿಯಾ ವ್ಯವಸ್ಥೆಗೆ ಅಡ್ಡಿಯಾಗುತ್ತವೆ ಮತ್ತು ದೀರ್ಘಕಾಲದಲ್ಲಿ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಈ ವರದಿಯಲ್ಲಿ, ಊಟದ ನಂತರ ತಕ್ಷಣ ಮಾಡಬಾರದಾದ ಕೆಲವು ಕ್ರಿಯೆಗಳನ್ನು ವಿವರಿಸಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ

    Read more..


  • Alert: ಬಟ್ಟೆ ಸಣ್ಣದಾಯ್ತು, ಹಳೇದಾಯ್ತು ಅಂತ ದಾನ ಮಾಡ್ತೀರಾ? ಈ ಕ್ರಮ ಪಾಲಿಸದೆ ಕೊಟ್ರೆ, ಗಂಡಾಂತರ ಪಕ್ಕಾ!

    WhatsApp Image 2025 07 19 at 4.49.40 PM scaled

    ಬಟ್ಟೆ ಸಣ್ಣದಾಗಿದೆ ಅಥವಾ ಹಳೆಯದಾಗಿದೆ ಎಂಬ ಕಾರಣದಿಂದ ಅನೇಕರು ಅದನ್ನು ದಾನ ಮಾಡುತ್ತಾರೆ. ಆದರೆ, ದಾನ ಮಾಡುವ ಮುನ್ನ ಕೆಲವು ಸುರಕ್ಷತಾ ಕ್ರಮಗಳನ್ನು ಪಾಲಿಸದಿದ್ದರೆ, ಅದು ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಇಂದಿನ ಕಾಲದಲ್ಲಿ ಒಂದೇ ಬಟ್ಟೆಯನ್ನು ಬಳಸುವವರ ಸಂಖ್ಯೆ ಕಡಿಮೆಯಾಗಿದೆ. ಕೆಲವು ಸೆಲೆಬ್ರಿಟಿಗಳು ಕೂಡ ಒಮ್ಮೆ ಧರಿಸಿದ ಬಟ್ಟೆಯನ್ನು ಮತ್ತೆ ಬಳಸುವುದಿಲ್ಲ. ಆದರೆ, ಬಟ್ಟೆ ದಾನ ಮಾಡುವಾಗ ಅದರ ಸರಿಯಾದ ಸಂಸ್ಕರಣೆ ಅತ್ಯಗತ್ಯ. ಇಲ್ಲದಿದ್ದರೆ, ಅದು ದುಷ್ಟ ಶಕ್ತಿಗಳಿಗೆ ದಾರಿ ಮಾಡಿಕೊಡಬಹುದು.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ

    Read more..


  • ತಿಂಗಳಿಗೆ ₹50,000 ಹೂಡಿಕೆ ಮಾಡಿದರೆ 5 ವರ್ಷದಲ್ಲಿ ₹5 ಲಕ್ಷಕ್ಕೂ ಹೆಚ್ಚು ಬಡ್ಡಿ.! ಇಲ್ಲಿದೆ ಲೆಕ್ಕಾಚಾರ.!

    WhatsApp Image 2025 07 19 at 4.25.09 PM 1 scaled

    ಭಾರತೀಯ ಅಂಚೆ ಕಚೇರಿಯ (India Post) ರಿಕರಿಂಗ್ ಡಿಪಾಸಿಟ್ (RD) ಯೋಜನೆಯು ಸುರಕ್ಷಿತ ಮತ್ತು ಲಾಭದಾಯಕವಾದ ಹೂಡಿಕೆ ಆಯ್ಕೆಯಾಗಿದೆ. ಇದು ಸಣ್ಣ ಮತ್ತು ನಿಯಮಿತ ಉಳಿತಾಯದ ಮೂಲಕ ದೀರ್ಘಾವಧಿಯಲ್ಲಿ ಗಣನೀಯ ಮೊತ್ತವನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. ಈ ಯೋಜನೆಯು ಸರ್ಕಾರದ ಬೆಂಬಲಿತವಾಗಿದ್ದು, ಮಾರುಕಟ್ಟೆ ಅಸ್ಥಿರತೆಗಳಿಂದ ರಕ್ಷಣೆ ನೀಡುತ್ತದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯೋಜನೆಯ ಪ್ರಮುಖ

    Read more..


  • BIGNEWS: ವೀರೇಂದ್ರ ಹೆಗಡೆ ಮತ್ತು ಕುಟುಂಬದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡದಂತೆ ನ್ಯಾಯಾಲಯದಿಂದ ಆದೇಶ.!

    WhatsApp Image 2025 07 19 at 3.50.36 PM scaled

    ಶ್ರೀ ಕ್ಷೇತ್ರ ಧರ್ಮಸ್ಥಳದ ದೇವಸ್ಥಾನದ ಸುತ್ತಮುತ್ತ ಅನಾಥ ಮೃತದೇಹಗಳನ್ನು ಹೂತುಹಾಕಲಾಗಿದೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಯಾವುದೇ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ತಾತ್ಕಾಲಿಕ ನಿರ್ಬಂಧಕ ಆದೇಶವನ್ನು ಜಾರಿ ಮಾಡಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್

    Read more..