Author: Kavitha
-
ESIC ನೇಮಕಾತಿ 2025: ನೌಕರರ ರಾಜ್ಯ ವಿಮಾ ನಿಗಮದಲ್ಲಿ ವಿವಿಧ ಹುದ್ದೆಗಳ ನೇಮಕ; ಅರ್ಹತೆಗಳ ಸಂಪೂರ್ಣ ವಿವರ

ವೈದ್ಯಕೀಯ ಕ್ಷೇತ್ರದಲ್ಲಿ ಉದ್ಯೋಗವನ್ನು ಬಯಸುವ ಅಭ್ಯರ್ಥಿಗಳಿಗೆ ನೌಕರರ ರಾಜ್ಯ ವಿಮಾ ನಿಗಮ (ESIC) ಮತ್ತೊಂದು ಸುವರ್ಣಾವಕಾಶವನ್ನು ಕಲ್ಪಿಸಿದೆ. ESICಯು ಉತ್ತಮ ವೇತನ ನೀಡುವಂತಹ ಹಲವು ಹುದ್ದೆಗಳ ಭರ್ತಿಗಾಗಿ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ESIC ಸಂಸ್ಥೆಯು ಪ್ರಾಧ್ಯಾಪಕರು (Professor), ಸಹ ಪ್ರಾಧ್ಯಾಪಕರು (Associate Professor), ಮತ್ತು ಸಹಾಯಕ ಪ್ರಾಧ್ಯಾಪಕರು (Assistant Professor) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ನೋಟಿಫಿಕೇಶನ್ ಬಿಡುಗಡೆ
Categories: ಉದ್ಯೋಗ -
Guest Lecturer: 2025-26ರ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಸಲ್ಲಿಸಲು ನಾಳೆ ಕೊನೆಯ ದಿನ!

2025-26ನೇ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಅತಿಥಿ ಉಪನ್ಯಾಸಕರ ಹುದ್ದೆಗಳ ಸೇವೆಗೆ ಹೊಸದಾಗಿ ಅರ್ಜಿ ಸಲ್ಲಿಸಲು ಮತ್ತು ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ತಮ್ಮ ಆನ್ ಲೈನ್ ಅರ್ಜಿಯನ್ನು ಸಂಪಾದಿಸಲು (Edit ಮಾಡಲು) ಅವಕಾಶ ನೀಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ (ಸರ್ಕಾರಿ ಸಂಸ್ಕೃತ ಮತ್ತು ಚಿತ್ರಕಲಾ ಕಾಲೇಜುಗಳನ್ನು ಒಳಗೊಂಡು) 2025-26ನೇ ಶೈಕ್ಷಣಿಕ ಸಾಲಿನಲ್ಲಿ
Categories: ಉದ್ಯೋಗ -
ಪೋಸ್ಟ್ ಆಫೀಸ್ನ ಬೆಸ್ಟ್ ಸ್ಕೀಮ್: 5 ವರ್ಷ ಹೂಡಿಕೆ ಮಾಡಿ ₹17 ಲಕ್ಷಕ್ಕೂ ಅಧಿಕ ಹಣ ಗಳಿಸಿ.!

ಬೆಲೆ ಏರಿಕೆ, ನಿರುದ್ಯೋಗ ಮತ್ತು ನೈಸರ್ಗಿಕ ವಿಕೋಪಗಳಂತಹ ಸವಾಲುಗಳಿಂದ ಜನರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಬಹುತೇಕರು ತಮ್ಮ ಭವಿಷ್ಯದ ಬಗ್ಗೆ, ಅದರಲ್ಲೂ ಮುಂದಿನ 10 ವರ್ಷಗಳ ಆರ್ಥಿಕ ಸ್ಥಿತಿಯ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದಾರೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹಲವರು ಭವಿಷ್ಯವನ್ನು ಸುರಕ್ಷಿತವಾಗಿಸಲು ಮತ್ತು ಉಳಿತಾಯ ಮಾಡಲು ಈಗಿನಿಂದಲೇ ಹೂಡಿಕೆ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಇಂದಿನ ದುಬಾರಿ ಜಗತ್ತಿನಲ್ಲಿ ಎಷ್ಟೇ ಹಣವಿದ್ದರೂ
Categories: ಮುಖ್ಯ ಮಾಹಿತಿ -
Railway Requirement 2025: ಪಿಯುಸಿ-ಪದವೀಧರರಿಗೆ ಬರೋಬ್ಬರಿ 8050 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯು (RRB) 2025ನೇ ಸಾಲಿನ ತಾಂತ್ರಿಕೇತರ ಜನಪ್ರಿಯ ವರ್ಗಗಳ (NTPC) ಪದವಿ ಮತ್ತು ಪದವಿಪೂರ್ವ ಹುದ್ದೆಗಳ ನೇಮಕಾತಿಗಾಗಿ ದೇಶಾದ್ಯಂತದ ರೈಲ್ವೆ ವಲಯಗಳಿಗೆ ಕೇಂದ್ರೀಕೃತ ಉದ್ಯೋಗ ಅಧಿಸೂಚನೆಯನ್ನು ಹೊರಡಿಸಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಈ ಅಧಿಸೂಚನೆಯ ಮೂಲಕ ಒಟ್ಟು 8,050 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಇದರಲ್ಲಿ, 5,000 ಪದವೀಧರ ಮಟ್ಟದ ಹುದ್ದೆಗಳು ಮತ್ತು 3,050 ಪದವಿಪೂರ್ವ ಮಟ್ಟದ
Categories: ಉದ್ಯೋಗ -
ಸೊಂಟಕ್ಕೆ ಉಡದಾರ ಯಾಕೆ ಕಟ್ಕೋತಾರೆ ಗೊತ್ತಾ.? ಇಲ್ಲಿದೆ ವೈಜ್ಞಾನಿಕ ಮತ್ತು ಆರೋಗ್ಯಕರ ರಹಸ್ಯ.!

ಪ್ರಾಚೀನ ಕಾಲದಿಂದಲೂ ಆಚರಣೆಯಲ್ಲಿರುವ ಕೆಲವು ಪದ್ಧತಿಗಳು ತಮ್ಮದೇ ಆದ ವಿಶಿಷ್ಟ ಮಹತ್ವವನ್ನು ಹೊಂದಿರುತ್ತವೆ. ಪ್ರತಿಯೊಂದು ಆಚರಣೆಗೂ ಸೂಕ್ತವಾದ ವೈಜ್ಞಾನಿಕ ಆಧಾರವಿರುತ್ತದೆ, ಅದನ್ನು ಸರಿಯಾಗಿ ಅರಿತುಕೊಳ್ಳುವುದು ಮುಖ್ಯ. ಅಂತಹ ಒಂದು ಪದ್ಧತಿಯೇ ಉಡಿದಾರ ಅಥವಾ ನಡುಕಟ್ಟು ಕಟ್ಟಿಕೊಳ್ಳುವುದು.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮಕ್ಕಳು ಜನಿಸಿದ ಕೆಲವು ದಿನಗಳ ನಂತರ ಅಥವಾ ನಾಮಕರಣದ ಸಮಯದಲ್ಲಿ ಅವರ ಸೊಂಟಕ್ಕೆ ಉಡಿದಾರ ಕಟ್ಟುವ ರೂಢಿ ಇಂದಿಗೂ ಅನೇಕ
Categories: ಸುದ್ದಿಗಳು -
ರಾಜಯೋಗ:ಇಂದಿನಿಂದ ಈ 7 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆಯಲಿದೆ.!

ಭಾರತದಲ್ಲಿ ಜ್ಯೋತಿಷ್ಯ ಶಾಸ್ತ್ರಕ್ಕೆ ಬಹಳ ಮಹತ್ವವಿದೆ. ಅನೇಕ ಜನರು ತಮ್ಮ ರಾಶಿಗಳ ಮೇಲೆ ಗ್ರಹಗತಿಗಳ ಪ್ರಭಾವ ಮತ್ತು ಶುಭಾಶುಭ ಫಲಗಳನ್ನು ಆಧರಿಸಿ ಜೀವನದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಪ್ರಸ್ತುತ, ಅಕ್ಟೋಬರ್ 11 ರಿಂದ ಶುಕ್ರ ಗ್ರಹದಿಂದ ಮಹತ್ವದ ‘ರಾಜಯೋಗ’ ಆರಂಭವಾಗಲಿದೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಈ ಯೋಗದಿಂದ ನಿರ್ದಿಷ್ಟವಾಗಿ 7 ರಾಶಿಗಳ ಜನರಿಗೆ ವಿಶೇಷ ಯಶಸ್ಸು ಮತ್ತು ಅದೃಷ್ಟ ದೊರೆಯುವ ಸಾಧ್ಯತೆ ಇದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಜ್ಯೋತಿಷ್ಯ -
Rain Alert: ಈ ಜಿಲ್ಲೆಗಳಲ್ಲಿ ಮುಂದಿನ 72 ಗಂಟೆಗಳ ಕಾಲ ಭಾರೀ ಮಳೆಯ ಮುನ್ಸೂಚನೆ.!

ರಾಜ್ಯದಲ್ಲಿ ಮಳೆಯ ಆರ್ಭಟ ಮಿತಿಮೀರಿದ್ದು, ಜನರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಎಲ್ಲಿ ನೋಡಿದರೂ ವರುಣನ ಅಬ್ಬರವೇ ಪ್ರಧಾನವಾಗಿದೆ. ಯರ್ರಾಬಿರ್ರಿ ಸುರಿಯಲು ಶುರು ಮಾಡಿರುವ ಮಳೆರಾಯ ತನ್ನ ಪ್ರತಾಪವನ್ನು ಜೋರಾಗಿ ತೋರಿಸುತ್ತಿದ್ದಾನೆ. ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈಗ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ವಿಶೇಷವಾಗಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೇವಲ 12 ಗಂಟೆಗಳ ಕಾಲ ಸತತವಾಗಿ
Categories: ಮಳೆ ಮಾಹಿತಿ -
ಅನ್ನಭಾಗ್ಯ ಯೋಜನೆ: ಇನ್ನು ಮುಂದೆ ಅಕ್ಕಿ ಬದಲಿಗೆ ‘ಇಂದಿರಾ ಕಿಟ್’ ವಿತರಣೆ, ಏನೇನಿರುತ್ತೆ ಈ ಕಿಟ್ನಲ್ಲಿ?

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಒಂದು ಸಿಹಿ ಮತ್ತು ಒಂದು ಆಘಾತಕಾರಿ ಸುದ್ದಿಯನ್ನು ರಾಜ್ಯ ಸರ್ಕಾರ ನೀಡಿದೆ. ಹೆಚ್ಚುವರಿ ಅಕ್ಕಿ ಬದಲಿಗೆ ಇನ್ನು ಮುಂದೆ ‘ಇಂದಿರಾ ಆಹಾರ ಕಿಟ್’ ವಿತರಿಸಲು ಸರ್ಕಾರ ನಿರ್ಧರಿಸಿದೆ. ಪಡಿತರ ಚೀಟಿ ಹೊಂದಿರುವ ರಾಜ್ಯದ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿದ್ದ ಹೆಚ್ಚುವರಿ ಅಕ್ಕಿಯ ಬದಲಾಗಿ ಈ ಹೊಸ ಕಿಟ್ ಸಿಗಲಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: ಸರ್ಕಾರಿ ಯೋಜನೆಗಳು -
ಮಿಸ್ಸಾಗಿ ಬೇರೆಯವರಿಗೆ ಹಣ ಹಾಕಿದ್ರೆ ಯೋಚ್ನೆ ಮಾಡ್ಬೇಡಿ ವಾಪಸ್ ಪಡೆಯೋದು ಹೇಗೆ ಅಂತ ಇಲ್ಲಿದೆ.!

ಇಂದಿನ ಡಿಜಿಟಲ್ ಯುಗದಲ್ಲಿ, ಹೆಚ್ಚಿನ ಹಣಕಾಸು ವ್ಯವಹಾರಗಳು ಆನ್ಲೈನ್ ಮೂಲಕವೇ ನಡೆಯುತ್ತಿವೆ. ಇಂಟರ್ನೆಟ್ ಬ್ಯಾಂಕಿಂಗ್, ಅದರಲ್ಲೂ ವಿಶೇಷವಾಗಿ ಯುಪಿಐ (UPI) ಪಾವತಿ ವಿಧಾನವು ಜನಪ್ರಿಯವಾಗಿದೆ ಮತ್ತು ಸರ್ಕಾರದಿಂದಲೂ ಇದನ್ನು ಪ್ರೋತ್ಸಾಹಿಸಲಾಗುತ್ತಿದೆ. ಆದರೆ, ಯುಪಿಐ ಅಥವಾ ನೆಟ್ ಬ್ಯಾಂಕಿಂಗ್ ಮಾಡುವಾಗ ತಪ್ಪಾಗಿ ಬೇರೊಬ್ಬರ ಖಾತೆಗೆ ಹಣ ವರ್ಗಾವಣೆ ಮಾಡಿದರೆ ಏನು ಮಾಡಬೇಕು ಎಂಬ ಗೊಂದಲ ಅನೇಕರಿಗಿರುತ್ತದೆ. ಈ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚೆಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ನಿಯಮಗಳ ಪ್ರಕಾರ, ನೀವು ತಪ್ಪು
Categories: ಮುಖ್ಯ ಮಾಹಿತಿ
Hot this week
-
Broccoli vs Gobi vs Cabbage: ಈ ಮೂರರಲ್ಲಿ ಆರೋಗ್ಯಕ್ಕೆ ಯಾವುದು ಬೆಸ್ಟ್? ರಕ್ತದೊತ್ತಡ, ಶುಗರ್ ಇರುವವರು ಏನನ್ನು ತಿನ್ನಬೇಕು?
-
ಕರ್ನಾಟಕ ಅಂಚೆ ಇಲಾಖೆಯಲ್ಲಿ ಬಂಪರ್ ನೇಮಕಾತಿ 2026: 1023 ಹುದ್ದೆಗಳಿಗೆ ಅರ್ಜಿ ಆಹ್ವಾನ, ಪರೀಕ್ಷೆ ಇಲ್ಲದೆ ನೇರ ಆಯ್ಕೆ!
-
ಯಮಹಾ EC-06 ಲಾಂಚ್: ಬೆಲೆ 1.67 ಲಕ್ಷ, ಮೈಲೇಜ್ 169 ಕಿ.ಮೀ! ಕಾಲೇಜು ಸ್ಟೂಡೆಂಟ್ಸ್ ಗೆ ಇದು ಬೆಸ್ಟ್ ಸ್ಕೂಟರ್?
-
ಬೆಂಗಳೂರು ಬಿಗ್ ಶಾಕ್: ಮಾಗಡಿ ರಸ್ತೆಯ ಟ್ರಸ್ಟ್ಗೆ ಸೇರಿದ 172 ಎಕರೆ ಜಮೀನು ಈಗ ಸರ್ಕಾರದ ವಶ!
Topics
Latest Posts
- Broccoli vs Gobi vs Cabbage: ಈ ಮೂರರಲ್ಲಿ ಆರೋಗ್ಯಕ್ಕೆ ಯಾವುದು ಬೆಸ್ಟ್? ರಕ್ತದೊತ್ತಡ, ಶುಗರ್ ಇರುವವರು ಏನನ್ನು ತಿನ್ನಬೇಕು?

- ಕರ್ನಾಟಕ ಅಂಚೆ ಇಲಾಖೆಯಲ್ಲಿ ಬಂಪರ್ ನೇಮಕಾತಿ 2026: 1023 ಹುದ್ದೆಗಳಿಗೆ ಅರ್ಜಿ ಆಹ್ವಾನ, ಪರೀಕ್ಷೆ ಇಲ್ಲದೆ ನೇರ ಆಯ್ಕೆ!

- Chanakya Niti: ಎಚ್ಚರ! ಆಚಾರ್ಯ ಚಾಣಕ್ಯರ ಪ್ರಕಾರ ನಿಮ್ಮ ಹತ್ತಿರದವರಿಗೂ ಈ 5 ವಿಚಾರಗಳನ್ನು ಹೇಳಲೇಬೇಡಿ; ಹೇಳಿದರೆ ಜೀವನದಲ್ಲಿ ಸಂಕಷ್ಟ ಗ್ಯಾರಂಟಿ!

- ಯಮಹಾ EC-06 ಲಾಂಚ್: ಬೆಲೆ 1.67 ಲಕ್ಷ, ಮೈಲೇಜ್ 169 ಕಿ.ಮೀ! ಕಾಲೇಜು ಸ್ಟೂಡೆಂಟ್ಸ್ ಗೆ ಇದು ಬೆಸ್ಟ್ ಸ್ಕೂಟರ್?

- ಬೆಂಗಳೂರು ಬಿಗ್ ಶಾಕ್: ಮಾಗಡಿ ರಸ್ತೆಯ ಟ್ರಸ್ಟ್ಗೆ ಸೇರಿದ 172 ಎಕರೆ ಜಮೀನು ಈಗ ಸರ್ಕಾರದ ವಶ!


