Author: Editor in Chief
Onion Price : ಈರುಳ್ಳಿ, ಬೆಳ್ಳುಳ್ಳಿ ಬೆಲೆಯಲ್ಲಿ ಭಾರಿ ಏರಿಕೆ.! ಮಹಿಳೆಯರಿಗೆ ಶಾಕ್!

ಅಡುಗೆ ಮನೆಗೆ ಅವಿಭಾಜ್ಯವಾದ ಈರುಳ್ಳಿ(Onion) ಮತ್ತು ಬೆಳ್ಳುಳ್ಳಿ (Garlic) ಇದೀಗ ಗ್ರಾಹಕರ ಕಣ್ಗಾಲುಗಳಿಗೆ ಉರಿಯುತ್ತಿರುವ ದರಗಳನ್ನು ತಲುಪಿದ್ದು, ಚಿಂತೆಯ ವಿಷಯವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಬೆಲೆಗಳು(Onion and garlic price) ಗಗನಕ್ಕೇರಿದ್ದು, ದರ ಏರಿಕೆಗೆ ಅನೇಕ ಕಾರಣಗಳಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬೆಲೆಗಳ ಇತ್ತೀಚಿನ ಸ್ಥಿತಿ : ಈರುಳ್ಳಿ: ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ ₹70-₹80, ಎಪಿಎಂಸಿಯಲ್ಲಿ ₹50-₹60.ಬೆಳ್ಳುಳ್ಳಿ: ಚಿಲ್ಲರೆ…
Categories: ಸಾರ್ವಜನಿಕ ಮಾಹಿತಿBleeding Eye: ಜಗತ್ತಿನಾದ್ಯಾಂತ ಹೆಚ್ಚಾಯ್ತು `ಬ್ಲೀಡಿಂಗ್ ಐ’ ವೈರಸ್. ಎಚ್ಚರಿಕೆ.! ಇಲ್ಲಿದೆ ವಿವರ

ಬಿಗ್ ಶಾಕಿಂಗ್ ನ್ಯೂಸ್, ವಿಶ್ವಾದ್ಯಂತ ಹೆಚ್ಚಾಗುತ್ತಿದೆ ಬ್ಲೀಡಿಂಗ್ ಐ’ ವೈರಸ್, ಏನಿದು ವೈರಸ್? ಈ ರೋಗದ ಲಕ್ಷಣಗಳ ಬಗ್ಗೆ ಎಚ್ಚರಿಕೆ..! ಕೊರೋನಾ (corona) ಎಂಬ ಮಹಾಮಾರಿ ಪ್ರಪಂಚವನ್ನೇ ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿತು. ಅಷ್ಟೇ ಅಲ್ಲದೆ ಆ ಒಂದು ರೋಗದಿಂದ ಮುಕ್ತಿಯನ್ನು ಪಡೆಯಲು ಹಲವು ವರ್ಷಗಳೇ ಬೇಕಾಯಿತು. ಹಾಗೆಯೇ ಇದೀಗ ಮತ್ತೊಂದು ವೈರಸ್ ಎದುರಾಗಿದೆ. ಹೌದು, ಇಂದು ನಾವು ಮಾಡುವ ಹಲವು ತಪ್ಪುಗಳಿಂದ ನಾವೇ ಕಷ್ಟವನ್ನು ಎದುರಿಸುತ್ತಿದ್ದೇವೆ. ಇದೀಗ ‘ಬ್ಲೀಡಿಂಗ್ ಐ’ (Bleeding Eye) ವೈರಸ್ ಎಂಬ ಹೊಸ…
Categories: ಸಾರ್ವಜನಿಕ ಮಾಹಿತಿEpfo 3.0: ಪಿಎಫ್ ಇದ್ದವರಿಗೆ ಬಂಪರ್ ಗುಡ್ ನ್ಯೂಸ್, ಎಟಿಎಂನಲ್ಲೇ ವಿತ್ಡ್ರಾ ಮಾಡಿ! ಇಲ್ಲಿದೆ ವಿವರ

ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ವ್ಯವಸ್ಥೆಯನ್ನು ಸುಧಾರಿಸುವ ಮತ್ತು ಸರಳಗೊಳಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ. ಗಮನಾರ್ಹ ಕ್ರಮದಲ್ಲಿ, ಉದ್ಯೋಗಿಗಳಿಗೆ ಹೆಚ್ಚಿನ ಅನುಕೂಲತೆ ಮತ್ತು ಪ್ರಯೋಜನಗಳನ್ನು ನೀಡಲು EPFO 3.0 ಎಂದು ಉಲ್ಲೇಖಿಸಲಾದ EPFO ವ್ಯವಸ್ಥೆಯಲ್ಲಿ ಸರ್ಕಾರವು ಹಲವಾರು ವರ್ಧನೆಗಳನ್ನು ಪರಿಚಯಿಸುತ್ತಿದೆ. ಈ ಸುಧಾರಣೆಗಳು EPF ವ್ಯವಸ್ಥೆಯನ್ನು ಹೆಚ್ಚು ಪ್ರವೇಶಿಸಬಹುದಾದ, ಬಳಕೆದಾರ ಸ್ನೇಹಿ ಮತ್ತು ಉದ್ಯೋಗಿಗಳ ಭವಿಷ್ಯವನ್ನು ಭದ್ರಪಡಿಸುವಲ್ಲಿ ಪರಿಣಾಮಕಾರಿಯಾಗಿ ಮಾಡುವ ಗುರಿಯನ್ನು ಹೊಂದಿವೆ. ಹೊಸ ವೈಶಿಷ್ಟ್ಯಗಳನ್ನು ಹಂತಗಳಲ್ಲಿ ಹೊರತರುವ ನಿರೀಕ್ಷೆಯಿದೆ, 2025 ರ…
Categories: ಸಾರ್ವಜನಿಕ ಮಾಹಿತಿJOB NEWS : ಪಿಯುಸಿ , ಪದವಿ ಆದವರಿಗೆ ಸುಪ್ರೀಂಕೋರ್ಟ್’ನಲ್ಲಿ ನೇಮಕಾತಿ

ಈ ವರದಿಯಲ್ಲಿ ಸುಪ್ರೀಂ ಕೋರ್ಟ್ ನೇಮಕಾತಿ 2024 ( Supreme court Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…
Categories: ಕರ್ನಾಟಕ ಸುದ್ದಿ8th Pay Commission: ಕೇಂದ್ರ ಸರ್ಕಾರಿ ನೌಕರರ ಮೂಲ ವೇತನ ₹34,500 ಗೆ ಹೆಚ್ಚಳ ನಿರೀಕ್ಷೆ.! ಇಲ್ಲಿದೆ ವಿವರ

8ನೇ ವೇತನ ಆಯೋಗದಿಂದ ಹೊಸ ಅಪ್ ಡೇಟ್, ಸರ್ಕಾರಿ ನೌಕರರ ಮೂಲ ವೇತನ ₹34,500ಗೆ ಹೆಚ್ಚಳ ನಿರೀಕ್ಷೆ..! ಸರ್ಕಾರಿ ನೌಕರರು ಬಹಳ ಕಷ್ಟ ಪಟ್ಟು, ತಮ್ಮ ಪರಿಶ್ರಮ ಮತ್ತು ಹೋರಾಟದ ಫಲವಾಗಿ ತಮ್ಮ 7ನೇ ವೇತನ (7th pay commission) ವನ್ನು ಪಡೆದುಕೊಂಡಿದ್ದಾರೆ. ಹಾಗೆಯೇ ಇದೀಗ 8ನೇ ವೇತನ ಆಯೋಗದ ಕುರಿತು ಚರ್ಚೆ ನಡೆಯುತ್ತಿದೆ. ಸರ್ಕಾರಿ ನೌಕರರು ತಮ್ಮ 8ನೇ ವೇತನ ಆಯೋಗದ (8th pay commission) ವೇತನದ ಬಗ್ಗೆ ಕಾತುರದಿಂದ ಕಾಯುತ್ತಿದ್ದಾರೆ. 8ನೇ ವೇತನವು 2026…
Categories: ಸಾರ್ವಜನಿಕ ಮಾಹಿತಿಬ್ಯಾಂಕ್ ಸಾಲ ಪಡೆಯಲು ಹೊಸ ಸಿಬಿಲ್ ನಿಯಮ ಜಾರಿ.! ಸಾಲ ಇದ್ದವರು ತಿಳಿದುಕೊಳ್ಳಿ

ಸಾಲ(Loan) ಪಡೆಯಲು ಸಿಬಿಲ್ ಸ್ಕೋರ್(CIBIL Score) ಬಹಳ ಮುಖ್ಯ. ರಿಸರ್ವ್ ಬ್ಯಾಂಕ್ ನಿಯಮದ ಪ್ರಕಾರ, ಸಿಬಿಲ್ ಸ್ಕೋರ್ ಸರಿಯಾಗಿ ನಿರ್ವಹಿಸದಿದ್ದರೆ ಪ್ರತಿದಿನ 100 ರೂಪಾಯಿ ದಂಡ ವಿಧಿಸಬಹುದು. ಬ್ಯಾಂಕುಗಳಿಂದ ಸಾಲ ಪಡೆಯುವ ಸಂದರ್ಭದಲ್ಲಿ ಸಿಬಿಲ್ ಸ್ಕೋರ್ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಉತ್ತಮ ಕ್ರೆಡಿಟ್ ಇತಿಹಾಸ ಹೊಂದಿದ್ದವರು ಸಾಲ ಪಡೆಯುವಲ್ಲಿ ಹೆಚ್ಚು ಅನುಕೂಲಕರಸ್ಥಿತಿಯನ್ನು ಎದುರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಿಬಿಲ್ ಸ್ಕೋರ್ ಕುರಿತಂತೆ ಕೆಲವು ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡಲು…
Categories: ಕರ್ನಾಟಕ ಸುದ್ದಿ
Hot this week
ಗುಡ್ ನ್ಯೂಸ್: ರಾಜ್ಯದಲ್ಲಿ 15,000 ಶಿಕ್ಷಕರ ನೇಮಕಾತಿಗೆ ಸರ್ಕಾರದ ಅಧಿಕೃತ ಆದೇಶ
Raichur ZP Recruitment 2026: 5 ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕದಲ್ಲಿ 20,000+ ಸರ್ಕಾರಿ ಹುದ್ದೆಗಳ ಬೃಹತ್ ನೇಮಕಾತಿ 2026: ಯಾವ ಇಲಾಖೆಗಳಲ್ಲಿ ಎಷ್ಟು ?
ಉಡುಪಿ DHFWS ನೇಮಕಾತಿ 2026: 18 ಜೂನಿಯರ್ ಲ್ಯಾಬ್ ಟೆಕ್ನಿಷಿಯನ್, ಫಾರ್ಮಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ
KHB Layout 2026: ದಾವಣಗೆರೆಯ ದೊಣ್ಣೆಹಳ್ಳಿಯಲ್ಲಿ ಹೊಸ ಸೈಟ್ಗಳಿಗೆ ಅರ್ಜಿ ಆಹ್ವಾನ
Topics
Latest Posts
- ಗುಡ್ ನ್ಯೂಸ್: ರಾಜ್ಯದಲ್ಲಿ 15,000 ಶಿಕ್ಷಕರ ನೇಮಕಾತಿಗೆ ಸರ್ಕಾರದ ಅಧಿಕೃತ ಆದೇಶ

- Raichur ZP Recruitment 2026: 5 ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗಳಿಗೆ ಅರ್ಜಿ ಆಹ್ವಾನ

- ಕರ್ನಾಟಕದಲ್ಲಿ 20,000+ ಸರ್ಕಾರಿ ಹುದ್ದೆಗಳ ಬೃಹತ್ ನೇಮಕಾತಿ 2026: ಯಾವ ಇಲಾಖೆಗಳಲ್ಲಿ ಎಷ್ಟು ?

- ಉಡುಪಿ DHFWS ನೇಮಕಾತಿ 2026: 18 ಜೂನಿಯರ್ ಲ್ಯಾಬ್ ಟೆಕ್ನಿಷಿಯನ್, ಫಾರ್ಮಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ

- KHB Layout 2026: ದಾವಣಗೆರೆಯ ದೊಣ್ಣೆಹಳ್ಳಿಯಲ್ಲಿ ಹೊಸ ಸೈಟ್ಗಳಿಗೆ ಅರ್ಜಿ ಆಹ್ವಾನ















