Author: Editor in Chief
-
ಕಿಸಾನ್ ನಿಧಿ ಹಣ ಪಡೆಯಲು, ಈ ಕಾರ್ಡ್ ಕಡ್ಡಾಯ.! ಅರ್ಜಿ ಸಲ್ಲಿಸುವುದು ಹೇಗೆ..?

ಕಿಸಾನ್ ಸಮ್ಮಾನ್ ನಿಧಿ ಪಡೆಯಲು ಕಿಸಾನ್ ಐಡಿ ಕಾರ್ಡ್(Kisan I’d Card) ಅನಿವಾರ್ಯವಾಗಿದೆ. ಈ ಕಾರ್ಡ್ನಲ್ಲಿ ನಿಮ್ಮ ಎಲ್ಲಾ ಕೃಷಿ ಸಂಬಂಧಿತ ಮಾಹಿತಿ ಇರುತ್ತದೆ. ಅರ್ಜಿ ಹೇಗೆ ಸಲ್ಲಿಸುವುದು ಎಂಬುದನ್ನು ತಿಳಿಯಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕೇಂದ್ರ ಸರ್ಕಾರದ ವಿವಿಧ ಕೃಷಿ ಯೋಜನೆಗಳ ಲಾಭ ಪಡೆಯಲು ಕಿಸಾನ್ ಐಡಿ ಕಾರ್ಡ್ (Kisan Pehchan Card)
Categories: ಕೃಷಿ -
AIIMS Recruitment 2025- ಬರೋಬ್ಬರಿ 4576 ಹುದ್ದೆಗಳ ಬೃಹತ್ ನೇಮಕಾತಿ ಅಧಿಸೂಚನೆ ಪ್ರಕಟ.

ಈ ವರದಿಯಲ್ಲಿ AIIMS ನೇಮಕಾತಿ 2025 (AIIMS Recruitment 2025) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: ಉದ್ಯೋಗ -
EPFO ಹೊಸ ನಿಯಮ, ಈ ಕೆಲಸವನ್ನು ಜನವರಿ 15 ರೊಳಗೆ ಮಾಡಲೇಬೇಕು!

ಉದ್ಯೋಗಿಗಳಿಗೆ ಪ್ರಮುಖ ಮಾಹಿತಿ! EPFOಗೆ ಸಂಬಂಧಿಸಿದ ಈ ಕರ್ತವ್ಯವನ್ನು ಜನವರಿ 15ರೊಳಗೆ(January 15) ಪೂರ್ಣಗೊಳಿಸಿ! ಉದ್ಯೋಗಿಯ ಭವಿಷ್ಯವನ್ನು ಭದ್ರಪಡಿಸಲು ಮತ್ತು ಅವರ ಆರ್ಥಿಕ ಸುರಕ್ಷತೆಗೆ ಪೂರಕವಾಗಲು, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಪ್ರಮುಖ ಆದೇಶವನ್ನು ಹೊರಡಿಸಿದೆ. EPFOಯ UAN (ಸಾರ್ವತ್ರಿಕ ಖಾತೆ ಸಂಖ್ಯೆ) ಅನ್ನು ಸಕ್ರಿಯಗೊಳಿಸುವ ಮತ್ತು ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್(Link Aadhar with bank) ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 2025ರ ಜನವರಿ 15ರ ಅಂತಿಮ ಗಡುವು ನಿರ್ಧರಿಸಲಾಗಿದೆ. ಈ ಆದೇಶದ ಪ್ರಮುಖ ಅಂಶಗಳೇನು?
Categories: ಮುಖ್ಯ ಮಾಹಿತಿ -
ಅಮೆಜಾನ್ ಬಂಪರ್ ಡಿಸ್ಕೌಂಟ್ ಸೇಲ್: ಮೊಬೈಲ್ , ಗ್ಯಾಜೆಟ್ ಗಳ ಮೇಲೆ ಭರ್ಜರಿ ಡಿಸ್ಕೌಂಟ್!

ಅಮೆಜಾನ್ ಗಣರಾಜ್ಯೋತ್ಸವ ಸೂಪರ್ ಸೇಲ್ 2025: ಸ್ಮಾರ್ಟ್ಫೋನ್ಗಳು ಮತ್ತು ಗ್ಯಾಜೆಟ್ಗಳ ಮೇಲೆ ಭರ್ಜರಿ ಡಿಸ್ಕೌಂಟ್ಗಳು! ಜನುವರಿಯ ಗಣರಾಜ್ಯೋತ್ಸವವನ್ನು ಹೊತ್ತೊಯ್ಯುತ್ತಾ, ಅಮೆಜಾನ್(Amazon) ತನ್ನ ಗಣರಾಜ್ಯೋತ್ಸವ ಸೂಪರ್ ಸೇಲ್ 2025(Republic Day Super Sale 2025) ಅನ್ನು ಘೋಷಿಸಿದೆ, ಜನವರಿ 13, 2025ರಿಂದ ಪ್ರಾರಂಭವಾಗಿರುವ ಈ ಸೇಲ್, ಗ್ರಾಹಕರಿಗೆ ಭರ್ಜರಿ ಆಫರ್ಗಳನ್ನು(Offers) ನೀಡಲಿದೆ. ವಿಶೇಷವಾಗಿ ಪ್ರೈಮ್ ಮೆಂಬರ್ಸ್ಗಳಿಗೆ(Prime members) ಜನವರಿ 12ರಿಂದಲೇ ಸೇಲ್ ಲಭ್ಯವಿರುತ್ತದೆ. ಈ ಬಾರಿ ಸೇಲ್ನಲ್ಲಿ ಸ್ಮಾರ್ಟ್ಫೋನ್ಗಳು, ಗ್ಯಾಜೆಟ್ಗಳು, ಎಲೆಕ್ಟ್ರಾನಿಕ್ ಉಪಕರಣಗಳು(Electronic devices), ಫ್ಯಾಷನ್ ಪ್ರಾಡಕ್ಟ್ಗಳು ಮತ್ತು
Categories: ತಂತ್ರಜ್ಞಾನ -
ಈ ಸರ್ಕಾರಿ ನೌಕರರಿಗೆ ಬಂಪರ್ ಗುಡ್ ನ್ಯೂಸ್ : ಬರೋಬ್ಬರಿ 56%ರಷ್ಟು ಡಿಎ ಹೆಚ್ಚಳ?

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ (DA) ಪ್ರಮಾಣವನ್ನು ಹೆಚ್ಚಿಸಲು ಪ್ರಮುಖವಾದ ಅಂಶವಾಗಿದೆ ಆಲ್ ಇಂಡಿಯಾ ಕನ್ಜ್ಯೂಮರ್ ಪ್ರೈಸ್ ಇಂಡೆಕ್ಸ್ (AICPI) ಸೂಚ್ಯಂಕ. 2024ರ ನವೆಂಬರ್ನಲ್ಲಿ AICPI ಸೂಚ್ಯಂಕ (AICPI index) 55.54%ಕ್ಕೆ ಏರಿಕೆಯಾಗಿದೆ, ಅಕ್ಟೋಬರ್ನಲ್ಲಿ ಇದುವರೆಗೆ 55.05% ಇತ್ತು. ಡಿಸೆಂಬರ್ನ ಸೂಚ್ಯಂಕ (December index) ಬಿಡುಗಡೆಯಾದ ನಂತರ ಡಿಎ 3% ಹೆಚ್ಚಾಗಿ 56%ಕ್ಕೆ ಏರುವ ನಿರೀಕ್ಷೆಯಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ಮುಖ್ಯ ಮಾಹಿತಿ -
Real Estate updates: Real Estate: ಈ ಜಿಲ್ಲೆಯಲ್ಲಿ ಜಮೀನು ಮಾರಬೇಡಿ: ಜನರಿಗೆ ಡಿಕೆ ಶಿವಕುಮಾರ್ ಸಲಹೆ

ಜಮೀನು ಮಾರಬೇಡಿ: ಭೂಮಿಯ ಬೆಲೆ ಏರಿಕೆಯ ಬಗ್ಗೆ ಡಿಕೆ ಶಿವಕುಮಾರ್(DK Sivakumar) ಮನವಿ ಕಳೆದ ಕೆಲವು ವರ್ಷಗಳಲ್ಲಿ ಬೆಂಗಳೂರು(Bangalore) ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಮಿಯ ಬೆಲೆ(land Price) ಗಗನಕ್ಕೇರುತ್ತಿದೆ. ಶಹರೀಕರಣದ ವೇಗ, ಮೂಲಸೌಕರ್ಯದ ಅಭಿವೃದ್ಧಿ ಹಾಗೂ ಹೊಸ ಯೋಜನೆಗಳ ಘೋಷಣೆಯೊಂದಿಗೆ ಈ ಪ್ರದೇಶಗಳು ಬೆಲೆಬಾಳುವ ಆಸ್ತಿ ಕೇಂದ್ರಗಳಾಗಿ ಪರಿಣಮಿಸುತ್ತಿವೆ. ಈ ಹೊತ್ತಿನಲ್ಲಿ, ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್(Deputy Chief Minister DK Shivakumar), ವಿಶೇಷವಾಗಿ ರಾಮನಗರ ಜಿಲ್ಲೆಯ(Ramnagar district) ಜನರಿಗೆ ಜಮೀನು ಮಾರಬೇಡಿ ಎಂಬ ಮನವಿ
Categories: ಸುದ್ದಿಗಳು -
ಪ್ರತಿ ತಿಂಗಳು ₹7,000 ರೂಪಾಯಿ ಸಿಗುವ ‘ಕೇಂದ್ರದ ಹೊಸ ಯೋಜನೆ. ಇಲ್ಲಿದೆ ಡೀಟೇಲ್ಸ್

ಬಿಮಾ ಸಖಿ ಯೋಜನೆ: ಮಹಿಳಾ ಸಬಲೀಕರಣಕ್ಕೆ ಹೊಸ ದಾರಿ ಮಹಿಳಾ ಸಬಲೀಕರಣದ ಪ್ರಮುಖ ಹಾದಿಯಾಗಿ ಕಾರ್ಯನಿರ್ವಹಿಸುತ್ತಿರುವ LIC ಬಿಮಾ ಸಖಿ ಯೋಜನೆ(LIC bima Sakhi yojana)ಗೆ ದೇಶಾದ್ಯಂತ ಭರ್ಜರಿ ಪ್ರತಿಕ್ರಿಯೆ ಲಭ್ಯವಾಗಿದೆ. ಈ ಯೋಜನೆಯು ಮಹಿಳೆಯರಿಗೆ ಸ್ವಾವಲಂಬನೆಯ ಹಾದಿ ತೋರಿಸಲು ಮತ್ತು ಬಡತನ ಕಡಿಮೆ ಮಾಡಲು ಗುರಿಯಾಗಿದೆ. ಮೊದಲೇ ತಿಳಿಸಿದಂತೆ, ಮಾಸಿಕ ₹7,000 ಗಳಿಸುವ ಅವಕಾಶವನ್ನು ಒದಗಿಸುವ ಈ ಯೋಜನೆಯು ದೇಶದ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳ ಮಹಿಳೆಯರನ್ನು ಆಕರ್ಷಿಸುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ
Categories: ಸರ್ಕಾರಿ ಯೋಜನೆಗಳು -
ರಾಜ್ಯ ಅಬಕಾರಿ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ. ಶೀಘ್ರದಲ್ಲಿ ಅಧಿಸೂಚನೆ ಪ್ರಕಟ!

ಈ ವರದಿಯಲ್ಲಿ ಕರ್ನಾಟಕ ಅಬಕಾರಿ ಇಲಾಖೆ ನೇಮಕಾತಿ 2025 (Karnataka Exercise department Recruitment 2025) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಉದ್ಯೋಗ -
ಖಾತೆಗೆ ಅಚಾನಕ್ ಹಣ ಬಂದ್ರೆ ಕೂಡಲೇ, ಬ್ಯಾಲೆನ್ಸ್ ಚೆಕ್ ಮಾಡಬೇಡಿ ! ಹೊಸ ಮೋಸದ ಡೀಟೇಲ್ಸ್ ಇಲ್ಲಿದೆ

ತಂತ್ರಜ್ಞಾನದ ಕ್ಷಿಪ್ರ ವಿಕಾಸದೊಂದಿಗೆ, ಡಿಜಿಟಲ್ ಹಗರಣಗಳು (Digital scams) ಹೆಚ್ಚು ಅತ್ಯಾಧುನಿಕವಾಗಿವೆ. ಅಂತಹ ಇತ್ತೀಚಿನ ಮತ್ತು ಆತಂಕಕಾರಿ ಹಗರಣವೆಂದರೆ ಜಂಪ್ಡ್ ಡಿಪಾಸಿಟ್ ಸ್ಕ್ಯಾಮ್ (Jumped Deposit Scam) , ಇದು ಅನುಮಾನಾಸ್ಪದ ವ್ಯಕ್ತಿಗಳ ನಂಬಿಕೆ ಮತ್ತು ಅರಿವಿನ ಕೊರತೆಯನ್ನು ಬೇಟೆಯಾಡುತ್ತದೆ. ಈ ಹಗರಣವು ಹೇಗೆ ಕಾರ್ಯನಿರ್ವಹಿಸುತ್ತದೆ, ಅದರ ಮಾನಸಿಕ ತಂತ್ರಗಳು ಮತ್ತು ತನ್ನನ್ನು ತಾನು ರಕ್ಷಿಸಿಕೊಳ್ಳುವ ಕ್ರಮಗಳನ್ನು ಈ ಲೇಖನವು ಪರಿಶೀಲಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ತಂತ್ರಜ್ಞಾನ
Hot this week
-
ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!
-
ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.
-
Scholarship Crisis: ವಿದ್ಯಾರ್ಥಿಗಳ ಪರದಾಟ; 1.60 ಲಕ್ಷ ಜನರಿಗೆ ಇನ್ನೂ ಬಂದಿಲ್ಲ ಸ್ಕಾಲರ್ಶಿಪ್ ಹಣ! ಅರ್ಜಿ ಹಾಕಲು ಇನ್ನೆರಡೇ ದಿನ ಬಾಕಿ!
-
RCB Auction 2026: ಆರ್ಸಿಬಿಗೆ ಬಂತು ಆನೆ ಬಲ! 7 ಕೋಟಿಗೆ KKR ಸ್ಟಾರ್ ಆಟಗಾರನ ಖರೀದಿ; ಬೌಲಿಂಗ್ ಸಮಸ್ಯೆಗೆ ಸಿಕ್ತಾ ಪರಿಹಾರ?
-
Rent Rules: ಬೆಂಗಳೂರಿನ ಬಾಡಿಗೆದಾರರು, ಮಾಲೀಕರೇ ಎಚ್ಚರ! ಹೊಸ ರೂಲ್ಸ್ ಬಂತು; ಸಣ್ಣ ತಪ್ಪು ಮಾಡಿದ್ರೂ ಬೀಳುತ್ತೆ ₹50,000 ದಂಡ!
Topics
Latest Posts
- ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!

- ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.

- Scholarship Crisis: ವಿದ್ಯಾರ್ಥಿಗಳ ಪರದಾಟ; 1.60 ಲಕ್ಷ ಜನರಿಗೆ ಇನ್ನೂ ಬಂದಿಲ್ಲ ಸ್ಕಾಲರ್ಶಿಪ್ ಹಣ! ಅರ್ಜಿ ಹಾಕಲು ಇನ್ನೆರಡೇ ದಿನ ಬಾಕಿ!

- RCB Auction 2026: ಆರ್ಸಿಬಿಗೆ ಬಂತು ಆನೆ ಬಲ! 7 ಕೋಟಿಗೆ KKR ಸ್ಟಾರ್ ಆಟಗಾರನ ಖರೀದಿ; ಬೌಲಿಂಗ್ ಸಮಸ್ಯೆಗೆ ಸಿಕ್ತಾ ಪರಿಹಾರ?

- Rent Rules: ಬೆಂಗಳೂರಿನ ಬಾಡಿಗೆದಾರರು, ಮಾಲೀಕರೇ ಎಚ್ಚರ! ಹೊಸ ರೂಲ್ಸ್ ಬಂತು; ಸಣ್ಣ ತಪ್ಪು ಮಾಡಿದ್ರೂ ಬೀಳುತ್ತೆ ₹50,000 ದಂಡ!


