Author: Editor in Chief
-
ಎಸೆಸೆಲ್ಸಿ, ಪಿಯುಸಿ ಅಂಕಪಟ್ಟಿ ನಿಯಮಮದಲ್ಲಿ ಬದಲಾವಣೆ, ತಿದ್ದುಪಡಿ ಶುಲ್ಕ ಇನ್ನೂ ದುಬಾರಿ!

ಕರ್ನಾಟಕದಲ್ಲಿ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಮತ್ತು ಪೋಷಕರು (SSLC and 2nd PUC students and Parents) ಅಂಕಪಟ್ಟಿಯ ತಿದ್ದುಪಡಿ ಸಮಸ್ಯೆ (Marksheet correction problem) ಎದುರಿಸುತ್ತಿದ್ದಾರೆ. ಈ ಸಮಸ್ಯೆಗೆ ಹೆಚ್ಚಾಗಿ ಪರೀಕ್ಷಾ ಮಂಡಳಿಯ ಅಲಕ್ಷ್ಯವೇ ಕಾರಣವಾಗಿದೆ. ಈಗ ಮಂಡಳಿ ಅಂಕಪಟ್ಟಿ ತಿದ್ದುಪಡಿಯ ಶುಲ್ಕವನ್ನು ₹1,600ಕ್ಕೆ ಏರಿಸಿರುವುದು ವಿದ್ಯಾರ್ಥಿಗಳಿಗೆ ಹೊಸ ಚಿಂತೆ ತರುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: ಮುಖ್ಯ ಮಾಹಿತಿ -
ಇನ್ಫೋಸಿಸ್ ಕಂಪನಿಯಲ್ಲಿ ಬರೋಬ್ಬರಿ 20 ಸಾವಿರ ಹುದ್ದೆಗಳ ಬೃಹತ್ ನೇಮಕಾತಿ.!

ಇನ್ಫೋಸಿಸ್ನಿಂದ 20,000ಕ್ಕೂ ಹೆಚ್ಚು ಹೊಸ ಉದ್ಯೋಗ: ಐಟಿ ಕ್ಷೇತ್ರದ ಹೊಸ ಯುವಕರಿಗೆ ಅವಕಾಶ ಭಾರತದ ಐಟಿ ಕ್ಷೇತ್ರದಲ್ಲಿ ಪ್ರಗತಿಯ ಆಲೋಚನೆ ಮಾಡುತ್ತಿರುವ ಯುವಜನತೆಗೆ ಇನ್ಫೋಸಿಸ್(Infosys) ಹೊಸದೊಂದು ದಾರಿ ತೆರೆದು ಕೊಟ್ಟಿದೆ. ಕಂಪನಿಯು 20,000ಕ್ಕೂ ಹೆಚ್ಚು ಫ್ರೆಶರ್ ಅಭ್ಯರ್ಥಿಗಳನ್ನು(Fresher Candidates)ನೇಮಕ ಮಾಡಲು ಬೃಹತ್ ಯೋಜನೆ ರೂಪಿಸುತ್ತಿದೆ ಎಂದು ಅಧಿಕೃತವಾಗಿ ತಿಳಿಸಲಾಗಿದೆ. ತಾಂತ್ರಿಕ ಮತ್ತು ಇಂಜಿನಿಯರಿಂಗ್(Technical and Engineering)ಹಿನ್ನಲೆಯವರು ತಮ್ಮ ವೃತ್ತಿಜೀವನದ ಮೊದಲ ಹೆಜ್ಜೆಯನ್ನು ಇಡಲು ಇದು ಸೂಕ್ತ ವೇದಿಕೆಯಾಗಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಉದ್ಯೋಗ -
ಕಳೆದ `ಮೊಬೈಲ್’ ಪತ್ತೆ ಮಾಡಲು ಸರ್ಕಾರದ ಹೊಸ ಸೇವೆ ಪ್ರಾರಂಭ, ತಪ್ಪದೇ ತಿಳಿದುಕೊಳ್ಳಿ

ವಂಚನೆ ತಡೆಗೆ ಸರ್ಕಾರದ ಮಹತ್ವದ ಹೆಜ್ಜೆ: `ಸಂಚಾರಿ ಸಾಥಿ’ ಆಪ್ ಬಿಡುಗಡೆ, ನಿಮ್ಮ ಮೊಬೈಲ್ ಕಳೆದುಹೋಗಿದ್ರೆ ಹೀಗೆ ಪತ್ತೆಹಚ್ಚಿ! ದೇಶದ ದೂರಸಂಪರ್ಕ (Telecommunication) ಸೇವೆಗಳಲ್ಲಿ ಭದ್ರತೆ ಹಾಗೂ ಜನಸಾಮಾನ್ಯರ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ, ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ (DoT) ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ‘ಸಂಚಾರಿ ಸಾಥಿ’ (Sanchar Saathi) ಎಂಬ ನೂತನ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಜನರ ಆನ್ಲೈನ್ ಮತ್ತು ಮೊಬೈಲ್ ವಂಚನೆ ತಡೆಗಟ್ಟುವ ಮೂಲಕ, ಕಳೆದುಹೋದ ಮೊಬೈಲ್ ಪತ್ತೆಹಚ್ಚಲು, ಕಳ್ಳತನಗೊಂಡ ಫೋನ್ಗಳ ಬಗ್ಗೆ ದೂರು
Categories: ಮುಖ್ಯ ಮಾಹಿತಿ -
ರಾಜ್ಯದ ಈ ರೈತರಿಗೆ ಶೇ.50 ಸಹಾಯಧನದಲ್ಲಿ `ಮಿನಿ ಟ್ರ್ಯಾಕ್ಟರ್’ ಯಂತ್ರೋಪಕರಣ ಪಡೆಯಲು ಅರ್ಜಿ ಆಹ್ವಾನ.!

ಮಿನಿ ಟ್ರ್ಯಾಕ್ಟರ್ ಮತ್ತು ಕೃಷಿ ಯಂತ್ರೋಪಕರಣಗಳಿಗಾಗಿ ರಾಜ್ಯ ಸರ್ಕಾರದ ವಿಶೇಷ ಸಹಾಯಧನ: ರೈತರಿಗೆ ಸಿಹಿ ಸುದ್ದಿ ರಾಜ್ಯ ಸರ್ಕಾರ 2024-25ರ ಸಾಲಿನಲ್ಲಿ ರೈತರಿಗೆ ಕೃಷಿ ಕ್ಷೇತ್ರದಲ್ಲಿ ನಿರಂತರ ಬೆಂಬಲ ನೀಡಲು ಹಲವು ವಿಶೇಷ ಕಾರ್ಯಕ್ರಮಗಳನ್ನು ಪರಿಚಯಿಸಿದೆ. ಈ ಯೋಜನೆಯ ಪ್ರಮುಖ ಭಾಗವಾಗಿ, ಕೃಷಿ ಯಾಂತ್ರೀಕರಣ ಮತ್ತು ಉತ್ಪನ್ನ ಸಂಸ್ಕರಣೆ ಕಾರ್ಯಕ್ರಮದಡಿ ಮಿನಿ ಟ್ರ್ಯಾಕ್ಟರ್(Mini Tractor)ಮತ್ತು ಇತರೆ ಕೃಷಿ ಉಪಕರಣಗಳನ್ನು ಶೇ.90ರವರೆಗೆ ರಿಯಾಯಿತಿಯಲ್ಲಿ ಖರೀದಿಸಲು ಅವಕಾಶ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಸರ್ಕಾರಿ ಯೋಜನೆಗಳು -
5 ಲಕ್ಷ ರೂ. ಉಚಿತ ಚಿಕಿತ್ಸೆ ಸಿಗುವ ಯಶಸ್ವಿನಿ ಯೋಜನೆ’ ನೋಂದಣಿಗೆ ಜ.31 ಕೊನೆಯ ದಿನ .!

ರಾಜ್ಯದ ಜನತೆ ಗಮನಕ್ಕೆ: ಯಶಸ್ವಿನಿ ಮತ್ತು ಆಯುಷ್ಮಾನ್ ಯೋಜನೆಗಳ ಮಹತ್ವದ ಮಾಹಿತಿ! ರಾಜ್ಯದ ಜನಸಾಮಾನ್ಯರ ಆರೋಗ್ಯ ಸುರಕ್ಷತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು (central and state government ) ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಅದರಲ್ಲಿ ಆಯುಷ್ಮಾನ್ ಕಾರ್ಡ್ (Ayushman card) ಮಹತ್ವವನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ. ಕೆ. ಸುಧಾಕರ್ ಅವರು ಪ್ರಸ್ತಾಪಿಸಿದ್ದಾರೆ. ಇನ್ನು ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ಮತ್ತೊಮ್ಮೆ ನವೀಕರಣಗೊಂಡಿದ್ದು, ಜನರಿಗೆ ಹೆಚ್ಚಿನ ಪ್ರಯೋಜನ ಕಲ್ಪಿಸಬೇಕೆಂಬ ಉದ್ದೇಶವನ್ನು ಹೊಂದಿದೆ.
Categories: ಮುಖ್ಯ ಮಾಹಿತಿ -
ಹೊಸ ರಿಚಾರ್ಜ್ ಪ್ಲಾನ್, ಬರೀ 10 ರೂ.ಗೆ , 365 ದಿನಗಳ ವ್ಯಾಲಿಡಿಟಿ: TRAI ನ ಹೊಸ ನಿಯಮ. ತಿಳಿದುಕೊಳ್ಳಿ

₹10ಕ್ಕೆ 365 ದಿನಗಳ ವ್ಯಾಲಿಡಿಟಿ! ಟ್ರಾಯ್ನಿಂದ ಹೊಸ ನಿಯಮ ಜಾರಿ! ಹೌದು, ನೀವು ಓದುತ್ತಿರುವುದು ನಿಜ. ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ತನ್ನ ನಿಯಮಗಳಲ್ಲಿ ಮಹತ್ವದ ಬದಲಾವಣೆ ತಂದಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಟೆಲಿಕಾಂ ಸೇವೆಗಳ ತಂತ್ರಶಕ್ತಿಯಲ್ಲಿನ ಬದಲಾವಣೆಗಳೊಂದಿಗೆ, ಗ್ರಾಹಕರ ಆವಶ್ಯಕತೆಗಳಿಗೆ ಅನುಗುಣವಾಗಿ TRAI (Telecom Regulatory Authority of India) ತನ್ನ ನಿಯಮಗಳಲ್ಲಿ ತಿದ್ದುಪಡಿ ಮಾಡುತ್ತಿದೆ.
Categories: ತಂತ್ರಜ್ಞಾನ -
SVAMITVA Scheme: ಆಸ್ತಿಯ ಹಕ್ಕು ಪತ್ರ ಪಡೆಯಲು ಹೊಸ ನಿಯಮ ಜಾರಿ.! ಹೇಗೆ ಅರ್ಜಿ ಸಲ್ಲಿಸಬೇಕು? ಇಲ್ಲಿದೆ ವಿವರ

ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಭೂಮಿಯ ಮಾಲೀಕತ್ವ (Ownership of land) ಮತ್ತು ಹಕ್ಕು ಪತ್ರಗಳಿಗೆ( claim papers) ಸಂಬಂಧಿಸಿದ ಸಮಸ್ಯೆಗಳು ದಶಕಗಳಿಂದ ಮುಂದುವರೆದಿವೆ. ಕಾನೂನುಬದ್ಧ ದಾಖಲೆಗಳ (Legal documents) ಅಭಾವದಿಂದಾಗಿ ಆಸ್ತಿಗಳನ್ನು ಹಣಕಾಸಿನ ಸ್ವತ್ತುಗಳಾಗಿ ಬಳಸುವುದು, ಆಸ್ತಿ ತೆರಿಗೆ ಸಂಗ್ರಹಣೆ ಮತ್ತು ಆರ್ಥಿಕ ಚಟುವಟಿಕೆಗಳು ಸಂಕೋಚಿತವಾಗುತ್ತಿವೆ. ಈ ಹಿನ್ನಲೆಯಲ್ಲಿ, 2020ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಾರಂಭಿಸಿದ ಸ್ವಾಮಿತ್ವ ಯೋಜನೆ (SVAMITVA Yojana) ಹೊಸ ದಾರಿಯನ್ನು ತೋರಿಸಿದೆ. SVAMITVA (Survey of Villages and Mapping with
Categories: ಮುಖ್ಯ ಮಾಹಿತಿ -
Wipro Recruitment: ವಿಪ್ರೋದಲ್ಲಿ ಬರೋಬ್ಬರಿ 10,000 ಹುದ್ದೆಗಳ ಬೃಹತ್ ನೇಮಕಾತಿ. ಅಪ್ಲೈ ಮಾಡಿ

ವಿಪ್ರೋ ಮತ್ತು ಇನ್ಫೋಸಿಸ್(Wipro and Infosys) ಉದ್ಯೋಗ ನೇಮಕಾತಿ ಯೋಜನೆ: ಬೃಹತ್ ಪ್ರಮಾಣದ ಉದ್ಯೋಗಾವಕಾಶಗಳು ಭಾರತದ ಪ್ರಮುಖ ಐಟಿ ಕಂಪನಿಗಳಲ್ಲಿ(IT company) ವಿಪ್ರೋ ಮತ್ತು ಇನ್ಫೋಸಿಸ್ ತನ್ನ ವಿಶಿಷ್ಟ ಕಾರ್ಯಪ್ರವೃತ್ತಿ ಹಾಗೂ ಉದ್ಯೋಗಾವಕಾಶಗಳಿಂದ ಗುರುತಿಸಿಕೊಂಡಿವೆ. ಇತ್ತೀಚೆಗೆ ಇವುಗಳು ಬೃಹತ್ ಮಟ್ಟದಲ್ಲಿ ಹೊಸ ಉದ್ಯೋಗಿಗಳನ್ನು(Fresher employees) ನೇಮಕ ಮಾಡಿಕೊಳ್ಳಲು ಮುಂದಾಗಿವೆ ಎಂಬ ಮಾಹಿತಿ ದೇಶದ ಯುವ ಜನಾಂಗದಲ್ಲಿ ಆಶಾಭಾವನೆಯನ್ನು ಸೃಷ್ಟಿಸಿದೆ. ಈ ಯೋಜನೆಗಳು ಮುಂಬರುವ ವರ್ಷಗಳಲ್ಲಿ ಐಟಿ ಕ್ಷೇತ್ರವನ್ನು ಹೊಸ ಹಾದಿಗೆ ಕರೆದೊಯ್ಯುವ ನಿರೀಕ್ಷೆ ಇದೆ. ಎಷ್ಟು ಹೊಸ
Categories: ಉದ್ಯೋಗ -
Weather update : ರಾಜ್ಯದ ಈ ಜಿಲ್ಲೆಗಳಲ್ಲಿ ಇಂದು ಭೀಕರ ಚಳಿ ನಡುವೆ ಭಾರಿ ಮಳೆ ಮುನ್ಸೂಚನೆ.!

ಕರ್ನಾಟಕದಲ್ಲಿ ಚಳಿ ಪ್ರಭಾವ ಮುಂದುವರಿದಿದ್ದು, ಜನರಿಗೆ ಹೊಸ ಸವಾಲುಗಳನ್ನು ಎದುರಿಸಲು ಕಾರಣವಾಗಿದೆ. ಹವಾಮಾನ ಇಲಾಖೆ IMD (Indian Meteorological Department) ಪ್ರಕಾರ, ಜನವರಿ 19 ರಂದು ರಾಜ್ಯದ 11 ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ, ಇನ್ನುಳಿದ ಭಾಗಗಳಲ್ಲಿ ಚಳಿ ಹಾಗೂ ಒಣ ಹವಾಮಾನ ಮುಂದುವರಿಯಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ರಾಜ್ಯದ ಹವಾಮಾನ ಸ್ಥಿತಿ: ಪ್ರಸ್ತುತ ಪರಿಸ್ಥಿತಿ ರಾಜಧಾನಿ ಬೆಂಗಳೂರು
Categories: ಮಳೆ ಮಾಹಿತಿ
Hot this week
-
9020mAh ಬ್ಯಾಟರಿ ಇರುವ ಅತ್ಯಂತ ತೆಳುವಾದ ಸ್ಮಾರ್ಟ್ಫೋನ್, Vivo T5 Pro 5G ಫೋನ್; ಬೆಲೆ ಎಷ್ಟು ಗೊತ್ತಾ?
-
ಕೇವಲ 5 ಲಕ್ಷಕ್ಕೆ 34km ಮೈಲೇಜ್ ಕೊಡುವ ಮಧ್ಯಮ ವರ್ಗದವರ ‘ಬೆಂಜ್’: ಮಾರುತಿ ವ್ಯಾಗನ್-ಆರ್ಗೆ ಯಾಕಿಷ್ಟು ಡಿಮ್ಯಾಂಡ್?
-
ನಿಮ್ಮ ಮನೆ, ಅಂಗಡಿಯಲ್ಲಿರುವ ‘CCTV ಕ್ಯಾಮೆರಾ’ ನಿಮ್ಮನ್ನೇ ಕದ್ದು ನೋಡುತ್ತಿದೆಯಾ? ಚೀನಾ ಸಿಸಿಟಿವಿ ಕ್ಯಾಮೆರಾಗಳು ಬ್ಯಾನ್.!
-
PM KUSUM-B Scheme Karnataka: ಸೋಲಾರ್ ಪಂಪ್ಸೆಟ್ಗಳಿಗೆ 80% ಸಬ್ಸಿಡಿ! ಅರ್ಜಿ ಸಲ್ಲಿಸುವ ವಿಧಾನ ಮತ್ತು ಸಂಪೂರ್ಣ ಮಾಹಿತಿ.
-
Karnataka Petrol Price Today: ಏಪ್ರಿಲ್ 5ರ ಜಿಲ್ಲಾವಾರು ಪೆಟ್ರೋಲ್, ಡೀಸೆಲ್ ದರಗಳ ಸಂಪೂರ್ಣ ಪಟ್ಟಿ ಇಲ್ಲಿದೆ.
Topics
Latest Posts
- 9020mAh ಬ್ಯಾಟರಿ ಇರುವ ಅತ್ಯಂತ ತೆಳುವಾದ ಸ್ಮಾರ್ಟ್ಫೋನ್, Vivo T5 Pro 5G ಫೋನ್; ಬೆಲೆ ಎಷ್ಟು ಗೊತ್ತಾ?

- ಕೇವಲ 5 ಲಕ್ಷಕ್ಕೆ 34km ಮೈಲೇಜ್ ಕೊಡುವ ಮಧ್ಯಮ ವರ್ಗದವರ ‘ಬೆಂಜ್’: ಮಾರುತಿ ವ್ಯಾಗನ್-ಆರ್ಗೆ ಯಾಕಿಷ್ಟು ಡಿಮ್ಯಾಂಡ್?

- ನಿಮ್ಮ ಮನೆ, ಅಂಗಡಿಯಲ್ಲಿರುವ ‘CCTV ಕ್ಯಾಮೆರಾ’ ನಿಮ್ಮನ್ನೇ ಕದ್ದು ನೋಡುತ್ತಿದೆಯಾ? ಚೀನಾ ಸಿಸಿಟಿವಿ ಕ್ಯಾಮೆರಾಗಳು ಬ್ಯಾನ್.!

- PM KUSUM-B Scheme Karnataka: ಸೋಲಾರ್ ಪಂಪ್ಸೆಟ್ಗಳಿಗೆ 80% ಸಬ್ಸಿಡಿ! ಅರ್ಜಿ ಸಲ್ಲಿಸುವ ವಿಧಾನ ಮತ್ತು ಸಂಪೂರ್ಣ ಮಾಹಿತಿ.

- Karnataka Petrol Price Today: ಏಪ್ರಿಲ್ 5ರ ಜಿಲ್ಲಾವಾರು ಪೆಟ್ರೋಲ್, ಡೀಸೆಲ್ ದರಗಳ ಸಂಪೂರ್ಣ ಪಟ್ಟಿ ಇಲ್ಲಿದೆ.


