Author: Editor in Chief

  • ಬ್ಯಾಂಕ್‌ ರಾಬರಿಯಾದ್ರೆ ನಿಮ್ಮ  ಹಣ, ಬಂಗಾರ ವಾಪಸ್‌ ಸಿಗುತ್ತಾ? ನಿಮ್ಮ ಹಣದ ಸುರಕ್ಷೆ ಬಗ್ಗೆ ತಿಳಿದುಕೊಳ್ಳಿ 

    Picsart 25 01 20 23 06 24 520 scaled

    ಬ್ಯಾಂಕ್ ದರೋಡೆ(Bank Robbery): ನಿಮ್ಮ ಹಣ ಮತ್ತು ಚಿನ್ನ ಸುರಕ್ಷಿತವೇ? ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಬ್ಯಾಂಕ್‌ ರಾಬರಿ ಪ್ರಕರಣಗಳು ಹೆಚ್ಚುತ್ತಿರುವುದು ಗಮನ ಸೆಳೆಯುವ ಸಂಗತಿಯಾಗಿದೆ. ಈ ಘಟನೆಗಳು ಜನರಲ್ಲೊಂದು ದೊಡ್ಡ ಪ್ರಶ್ನೆ ಹುಟ್ಟುಹಾಕುತ್ತವೆ – “ನಾವು ಬ್ಯಾಂಕ್‌ನಲ್ಲಿ ಇಟ್ಟ ಹಣ ಮತ್ತು ಬಂಗಾರವು ಸುರಕ್ಷಿತವೇ?” ಅಥವಾ “ರಾಬರಿಯಾದರೆ ನಮ್ಮ ಆಸ್ತಿಯನ್ನು ಮರುಪಡೆಯಲು ಅವಕಾಶವಿದೆಯಾ?” ಈ ಕುರಿತಾದ ನಿಯಮ, ನಿಯಮಾವಳಿ ಮತ್ತು ವಿಮಾ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ…

    Read more..


  • Office Schemes: ಅತಿ ಹೆಚ್ಚು ಬಡ್ಡಿ ಸಿಗುವ  ಪೋಸ್ಟ್ ಆಫೀಸ್ ನ  ಟಾಪ್‌ ಉಳಿತಾಯ ಯೋಜನೆಗಳು ಇವೇ.

    Picsart 25 01 21 07 59 51 579 scaled

    ಪೋಸ್ಟ್ ಆಫೀಸ್ ಯೋಜನೆಗಳು: ನಿಮ್ಮ ಭವಿಷ್ಯದ ಬುನಾದಿ! ಪೋಸ್ಟ್ ಆಫೀಸ್(Post office) ಹೂಡಿಕೆ ಯೋಜನೆಗಳು ಭಾರತೀಯರಿಗಾಗಿ ಸುರಕ್ಷಿತ, ದೀರ್ಘಾವಧಿ ಉಳಿತಾಯದ ಆಯ್ಕೆಯನ್ನು ನೀಡುತ್ತವೆ. ಹೂಡಿಕೆದಾರರು ತಮ್ಮ ಉಳಿತಾಯವನ್ನು ಸುಲಭವಾಗಿ ನಿರ್ವಹಿಸಿ, ಭವಿಷ್ಯದ ಆರ್ಥಿಕ ಗುರಿಗಳನ್ನು ಸಾಧಿಸಲು ಈ ಯೋಜನೆಗಳನ್ನು ಬಳಸಬಹುದು. ವಿಶಿಷ್ಟವಾಗಿ, ಈ ಯೋಜನೆಗಳು ನಿವೃತ್ತಿ ಪಿಂಚಣಿ ಯೋಜನೆ(Retirement pension plans)ಗಳಿಗೆ ಸೂಕ್ತವಾಗಿದ್ದು, ಬಡ್ಡಿದರದಲ್ಲಿ ಏರಿಕೆ, ತೆರಿಗೆ ಪ್ರಯೋಜನಗಳು ಮತ್ತು ಅಪಾಯ-ಮುಕ್ತ ಉಳಿತಾಯವನ್ನು ಒದಗಿಸುತ್ತವೆ. ಈ ವರದಿಯಲ್ಲಿ, ಅಂಚೆ ಕಚೇರಿಯ ವಿವಿಧ ಉಳಿತಾಯ ಯೋಜನೆಗಳ ಮಾಹಿತಿಯನ್ನು ನೀಡಲಾಗಿದೆ.…

    Read more..


  • ವಿದ್ಯಾರ್ಥಿಗಳೆ ಗಮನಿಸಿ, ಒಂದು ರಾಷ್ಟ್ರ ಒಂದು ವಿದ್ಯಾರ್ಥಿ ಐಡಿ ಜಾರಿ,  ಆನ್‌ಲೈನ್‌ನಲ್ಲಿ ಪಡೆಯುವುದು ಹೇಗೆ?

    Picsart 25 01 21 07 39 54 292 scaled

    ವಿದ್ಯಾರ್ಥಿಗಳಿಗೆ: ಒಂದು ರಾಷ್ಟ್ರ, ಒಂದು ವಿದ್ಯಾರ್ಥಿ ಐಡಿ – ಏನೆದು APAAR ID? ಆನ್‌ಲೈನ್‌ನಲ್ಲಿ ಪಡೆಯುವುದು ಹೇಗೆ? ಭಾರತ ಸರ್ಕಾರದ “ಡಿಜಿಟಲ್ ಇಂಡಿಯಾ ಯೋಜನೆ(Digital India Project)” ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ತರಲು ಸಹಾಯ ಮಾಡುತ್ತಿದೆ. ಡಿಜಿಟಲ್ ತಂತ್ರಜ್ಞಾನವನ್ನು ಬಳಸಿ, ಶಿಕ್ಷಣ ವ್ಯವಸ್ಥೆಯ ಎಲ್ಲಾ ಚಟುವಟಿಕೆಗಳನ್ನು ಸುಗಮಗೊಳಿಸಲು ಮತ್ತು ಕೇಂದ್ರೀಕೃತ ಮಾಡಲು ಸರ್ಕಾರದ ಇತ್ತೀಚಿನ ಪ್ರಮುಖ ಕ್ರಮವೆಂದರೆ ಅಪಾರ್ ಐಡಿ (APAAR ID) ಕಾರ್ಡ್ ಪರಿಚಯವಾಗಿದೆ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪ್ರಾಮಾಣಿಕ ದಾಖಲೆ ಹಾಗೂ…

    Read more..


  • ರಾಜ್ಯದ ಈ ವರ್ಗದ ಜನರಿಗೆ, ಮನೆ ನಿರ್ಮಾಣಕ್ಕೆ 5 ಲಕ್ಷ ರೂ.ಉಚಿತ, ಇಲ್ಲಿದೆ ಸಂಪೂರ್ಣ ಮಾಹಿತಿ

    WhatsApp Image 2025 01 20 at 10.02.55 PM

    ಪರಿಶಿಷ್ಟ ಸಮುದಾಯದವರಿಗೆ 5 ಲಕ್ಷ ರೂ. ಮನೆ ನಿರ್ಮಾಣಕ್ಕೆ ಘೋಷಣೆ: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಪೂರಕ ಬೆಳವಣಿಗೆ ಪರಿಶಿಷ್ಟ ಸಮುದಾಯದ (Scheduled Community) ಜನರ ಮನೆ ನಿರ್ಮಾಣದ ಕನಸು ಸಾಕಾರಗೊಳಿಸಲು ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಡಲು ತಯಾರಾಗಿದೆ. ಶನಿವಾರ ವಿಧಾನಸೌಧದಲ್ಲಿ ನಡೆದ ಪರಿಶಿಷ್ಟರ ಜಾತಿ (Scheduled cast) ಯೋಜನೆ ನೋಡಲ್ ಅಧಿಕಾರಿಗಳ ಸಭೆಯಲ್ಲಿ, ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ. ಮಹದೇವಪ್ಪ ಅವರು, ಈ ಕುರಿತು ಮಹತ್ವದ ಪ್ರಕಟಣೆ ನೀಡಿದರು. ಈ ಬಗ್ಗೆ ಸಂಪೂರ್ಣ ಮಾಹಿತಿ…

    Read more..


  • ಎಸೆಸೆಲ್ಸಿ, ಪಿಯುಸಿ  ಅಂಕಪಟ್ಟಿ ನಿಯಮಮದಲ್ಲಿ ಬದಲಾವಣೆ,  ತಿದ್ದುಪಡಿ ಶುಲ್ಕ  ಇನ್ನೂ ದುಬಾರಿ!

    Picsart 25 01 20 19 28 50 358 scaled

    ಕರ್ನಾಟಕದಲ್ಲಿ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಮತ್ತು ಪೋಷಕರು (SSLC and 2nd PUC students and Parents) ಅಂಕಪಟ್ಟಿಯ ತಿದ್ದುಪಡಿ ಸಮಸ್ಯೆ (Marksheet correction problem) ಎದುರಿಸುತ್ತಿದ್ದಾರೆ. ಈ ಸಮಸ್ಯೆಗೆ ಹೆಚ್ಚಾಗಿ ಪರೀಕ್ಷಾ ಮಂಡಳಿಯ ಅಲಕ್ಷ್ಯವೇ ಕಾರಣವಾಗಿದೆ. ಈಗ ಮಂಡಳಿ ಅಂಕಪಟ್ಟಿ ತಿದ್ದುಪಡಿಯ ಶುಲ್ಕವನ್ನು ₹1,600ಕ್ಕೆ ಏರಿಸಿರುವುದು ವಿದ್ಯಾರ್ಥಿಗಳಿಗೆ ಹೊಸ ಚಿಂತೆ ತರುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ…

    Read more..


  • ಇನ್ಫೋಸಿಸ್ ಕಂಪನಿಯಲ್ಲಿ ಬರೋಬ್ಬರಿ 20 ಸಾವಿರ ಹುದ್ದೆಗಳ ಬೃಹತ್ ನೇಮಕಾತಿ.!

    Picsart 25 01 20 06 40 18 638 scaled

    ಇನ್ಫೋಸಿಸ್‌ನಿಂದ 20,000ಕ್ಕೂ ಹೆಚ್ಚು ಹೊಸ ಉದ್ಯೋಗ: ಐಟಿ ಕ್ಷೇತ್ರದ ಹೊಸ ಯುವಕರಿಗೆ  ಅವಕಾಶ ಭಾರತದ ಐಟಿ ಕ್ಷೇತ್ರದಲ್ಲಿ ಪ್ರಗತಿಯ ಆಲೋಚನೆ ಮಾಡುತ್ತಿರುವ ಯುವಜನತೆಗೆ ಇನ್ಫೋಸಿಸ್(Infosys) ಹೊಸದೊಂದು ದಾರಿ ತೆರೆದು ಕೊಟ್ಟಿದೆ. ಕಂಪನಿಯು 20,000ಕ್ಕೂ ಹೆಚ್ಚು ಫ್ರೆಶರ್‌ ಅಭ್ಯರ್ಥಿಗಳನ್ನು(Fresher Candidates)ನೇಮಕ ಮಾಡಲು ಬೃಹತ್ ಯೋಜನೆ ರೂಪಿಸುತ್ತಿದೆ ಎಂದು ಅಧಿಕೃತವಾಗಿ ತಿಳಿಸಲಾಗಿದೆ. ತಾಂತ್ರಿಕ ಮತ್ತು ಇಂಜಿನಿಯರಿಂಗ್(Technical and Engineering)ಹಿನ್ನಲೆಯವರು ತಮ್ಮ ವೃತ್ತಿಜೀವನದ ಮೊದಲ ಹೆಜ್ಜೆಯನ್ನು ಇಡಲು ಇದು ಸೂಕ್ತ ವೇದಿಕೆಯಾಗಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್…

    Read more..


  • ರಾಜ್ಯದ ಈ  ರೈತರಿಗೆ ಶೇ.50 ಸಹಾಯಧನದಲ್ಲಿ `ಮಿನಿ ಟ್ರ್ಯಾಕ್ಟರ್’ ಯಂತ್ರೋಪಕರಣ ಪಡೆಯಲು ಅರ್ಜಿ ಆಹ್ವಾನ.!

    Picsart 25 01 20 06 31 30 564 scaled

    ಮಿನಿ ಟ್ರ್ಯಾಕ್ಟರ್ ಮತ್ತು ಕೃಷಿ ಯಂತ್ರೋಪಕರಣಗಳಿಗಾಗಿ ರಾಜ್ಯ ಸರ್ಕಾರದ ವಿಶೇಷ ಸಹಾಯಧನ: ರೈತರಿಗೆ ಸಿಹಿ ಸುದ್ದಿ ರಾಜ್ಯ ಸರ್ಕಾರ 2024-25ರ ಸಾಲಿನಲ್ಲಿ ರೈತರಿಗೆ ಕೃಷಿ ಕ್ಷೇತ್ರದಲ್ಲಿ ನಿರಂತರ ಬೆಂಬಲ ನೀಡಲು ಹಲವು ವಿಶೇಷ ಕಾರ್ಯಕ್ರಮಗಳನ್ನು ಪರಿಚಯಿಸಿದೆ. ಈ ಯೋಜನೆಯ ಪ್ರಮುಖ ಭಾಗವಾಗಿ, ಕೃಷಿ ಯಾಂತ್ರೀಕರಣ ಮತ್ತು ಉತ್ಪನ್ನ ಸಂಸ್ಕರಣೆ ಕಾರ್ಯಕ್ರಮದಡಿ ಮಿನಿ ಟ್ರ್ಯಾಕ್ಟರ್(Mini Tractor)ಮತ್ತು ಇತರೆ ಕೃಷಿ ಉಪಕರಣಗಳನ್ನು ಶೇ.90ರವರೆಗೆ ರಿಯಾಯಿತಿಯಲ್ಲಿ ಖರೀದಿಸಲು ಅವಕಾಶ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…

    Read more..


  • 5 ಲಕ್ಷ ರೂ. ಉಚಿತ ಚಿಕಿತ್ಸೆ ಸಿಗುವ ಯಶಸ್ವಿನಿ ಯೋಜನೆ’ ನೋಂದಣಿಗೆ ಜ.31 ಕೊನೆಯ ದಿನ .!

    Picsart 25 01 19 13 40 48 442 scaled

    ರಾಜ್ಯದ ಜನತೆ ಗಮನಕ್ಕೆ: ಯಶಸ್ವಿನಿ ಮತ್ತು ಆಯುಷ್ಮಾನ್ ಯೋಜನೆಗಳ ಮಹತ್ವದ ಮಾಹಿತಿ! ರಾಜ್ಯದ ಜನಸಾಮಾನ್ಯರ ಆರೋಗ್ಯ ಸುರಕ್ಷತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು (central and state government ) ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಅದರಲ್ಲಿ ಆಯುಷ್ಮಾನ್ ಕಾರ್ಡ್ (Ayushman card) ಮಹತ್ವವನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ. ಕೆ. ಸುಧಾಕರ್ ಅವರು ಪ್ರಸ್ತಾಪಿಸಿದ್ದಾರೆ. ಇನ್ನು  ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ಮತ್ತೊಮ್ಮೆ ನವೀಕರಣಗೊಂಡಿದ್ದು, ಜನರಿಗೆ ಹೆಚ್ಚಿನ ಪ್ರಯೋಜನ ಕಲ್ಪಿಸಬೇಕೆಂಬ ಉದ್ದೇಶವನ್ನು ಹೊಂದಿದೆ.…

    Read more..