Author: Editor in Chief
-
Gold Rate today : ಚಿನ್ನ ಬೆಳ್ಳಿ ದರದಲ್ಲಿ ಭಾರಿ ಇಳಿಕೆ, ಇಂದಿನ ದರ ಎಷ್ಟು? ಇಲ್ಲಿದೆ ಮಾಹಿತಿ

ಕಳೆದ ತಿಂಗಳಿನಿಂದ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಾಣುತ್ತಿದ್ದು, ಚಿನ್ನಾಭರಣ ಪ್ರಿಯರಿಗೆ ನಿರಾಸೆಯಾಗಿತ್ತು . ಆದರೆ ಇಂದು ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 1500 ರೂಪಾಯಿ ಇಳಿಕೆಯಾಗಿದೆ. ಹೌದು ಅಂತರಾಷ್ಟ್ರೀಯ ಮಾರುಕಟ್ಟೆಯ ದುರ್ಬಲ ಪ್ರವೃತ್ತಿಯಿಂದ ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 1500 ಕಡಿಮೆ ಆಗಿದೆ. ಪ್ರತಿನಿತ್ಯ ಚಿನ್ನಾಭರಣ ಪ್ರಿಯರಿಗಾಗಿ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗಾಗಿ ಚಿನ್ನ ಬೆಳ್ಳಿ ದರ ನೀಡ್ಸ್ ಆಫ್ ಪಬ್ಲಿಕ್ ವೆಬ್ನಲ್ಲಿ ಪ್ರಕಟಿಸಲಾಗುತ್ತದೆಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ
Categories: ಚಿನ್ನದ ದರ -
Office Schemes: ಅತಿ ಹೆಚ್ಚು ಬಡ್ಡಿ ಸಿಗುವ ಪೋಸ್ಟ್ ಆಫೀಸ್ ನ ಟಾಪ್ ಉಳಿತಾಯ ಯೋಜನೆಗಳು ಇವೇ.

ಪೋಸ್ಟ್ ಆಫೀಸ್ ಯೋಜನೆಗಳು: ನಿಮ್ಮ ಭವಿಷ್ಯದ ಬುನಾದಿ! ಪೋಸ್ಟ್ ಆಫೀಸ್(Post office) ಹೂಡಿಕೆ ಯೋಜನೆಗಳು ಭಾರತೀಯರಿಗಾಗಿ ಸುರಕ್ಷಿತ, ದೀರ್ಘಾವಧಿ ಉಳಿತಾಯದ ಆಯ್ಕೆಯನ್ನು ನೀಡುತ್ತವೆ. ಹೂಡಿಕೆದಾರರು ತಮ್ಮ ಉಳಿತಾಯವನ್ನು ಸುಲಭವಾಗಿ ನಿರ್ವಹಿಸಿ, ಭವಿಷ್ಯದ ಆರ್ಥಿಕ ಗುರಿಗಳನ್ನು ಸಾಧಿಸಲು ಈ ಯೋಜನೆಗಳನ್ನು ಬಳಸಬಹುದು. ವಿಶಿಷ್ಟವಾಗಿ, ಈ ಯೋಜನೆಗಳು ನಿವೃತ್ತಿ ಪಿಂಚಣಿ ಯೋಜನೆ(Retirement pension plans)ಗಳಿಗೆ ಸೂಕ್ತವಾಗಿದ್ದು, ಬಡ್ಡಿದರದಲ್ಲಿ ಏರಿಕೆ, ತೆರಿಗೆ ಪ್ರಯೋಜನಗಳು ಮತ್ತು ಅಪಾಯ-ಮುಕ್ತ ಉಳಿತಾಯವನ್ನು ಒದಗಿಸುತ್ತವೆ. ಈ ವರದಿಯಲ್ಲಿ, ಅಂಚೆ ಕಚೇರಿಯ ವಿವಿಧ ಉಳಿತಾಯ ಯೋಜನೆಗಳ ಮಾಹಿತಿಯನ್ನು ನೀಡಲಾಗಿದೆ.
Categories: ಮುಖ್ಯ ಮಾಹಿತಿ -
ವಿದ್ಯಾರ್ಥಿಗಳೆ ಗಮನಿಸಿ, ಒಂದು ರಾಷ್ಟ್ರ ಒಂದು ವಿದ್ಯಾರ್ಥಿ ಐಡಿ ಜಾರಿ, ಆನ್ಲೈನ್ನಲ್ಲಿ ಪಡೆಯುವುದು ಹೇಗೆ?

ವಿದ್ಯಾರ್ಥಿಗಳಿಗೆ: ಒಂದು ರಾಷ್ಟ್ರ, ಒಂದು ವಿದ್ಯಾರ್ಥಿ ಐಡಿ – ಏನೆದು APAAR ID? ಆನ್ಲೈನ್ನಲ್ಲಿ ಪಡೆಯುವುದು ಹೇಗೆ? ಭಾರತ ಸರ್ಕಾರದ “ಡಿಜಿಟಲ್ ಇಂಡಿಯಾ ಯೋಜನೆ(Digital India Project)” ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ತರಲು ಸಹಾಯ ಮಾಡುತ್ತಿದೆ. ಡಿಜಿಟಲ್ ತಂತ್ರಜ್ಞಾನವನ್ನು ಬಳಸಿ, ಶಿಕ್ಷಣ ವ್ಯವಸ್ಥೆಯ ಎಲ್ಲಾ ಚಟುವಟಿಕೆಗಳನ್ನು ಸುಗಮಗೊಳಿಸಲು ಮತ್ತು ಕೇಂದ್ರೀಕೃತ ಮಾಡಲು ಸರ್ಕಾರದ ಇತ್ತೀಚಿನ ಪ್ರಮುಖ ಕ್ರಮವೆಂದರೆ ಅಪಾರ್ ಐಡಿ (APAAR ID) ಕಾರ್ಡ್ ಪರಿಚಯವಾಗಿದೆ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪ್ರಾಮಾಣಿಕ ದಾಖಲೆ ಹಾಗೂ
Categories: ಮುಖ್ಯ ಮಾಹಿತಿ -
ರಾಜ್ಯದ ಈ ವರ್ಗದ ಜನರಿಗೆ, ಮನೆ ನಿರ್ಮಾಣಕ್ಕೆ 5 ಲಕ್ಷ ರೂ.ಉಚಿತ, ಇಲ್ಲಿದೆ ಸಂಪೂರ್ಣ ಮಾಹಿತಿ

ಪರಿಶಿಷ್ಟ ಸಮುದಾಯದವರಿಗೆ 5 ಲಕ್ಷ ರೂ. ಮನೆ ನಿರ್ಮಾಣಕ್ಕೆ ಘೋಷಣೆ: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಪೂರಕ ಬೆಳವಣಿಗೆ ಪರಿಶಿಷ್ಟ ಸಮುದಾಯದ (Scheduled Community) ಜನರ ಮನೆ ನಿರ್ಮಾಣದ ಕನಸು ಸಾಕಾರಗೊಳಿಸಲು ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಡಲು ತಯಾರಾಗಿದೆ. ಶನಿವಾರ ವಿಧಾನಸೌಧದಲ್ಲಿ ನಡೆದ ಪರಿಶಿಷ್ಟರ ಜಾತಿ (Scheduled cast) ಯೋಜನೆ ನೋಡಲ್ ಅಧಿಕಾರಿಗಳ ಸಭೆಯಲ್ಲಿ, ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ. ಮಹದೇವಪ್ಪ ಅವರು, ಈ ಕುರಿತು ಮಹತ್ವದ ಪ್ರಕಟಣೆ ನೀಡಿದರು. ಈ ಬಗ್ಗೆ ಸಂಪೂರ್ಣ ಮಾಹಿತಿ
Categories: ಸುದ್ದಿಗಳು -
ಎಸೆಸೆಲ್ಸಿ, ಪಿಯುಸಿ ಅಂಕಪಟ್ಟಿ ನಿಯಮಮದಲ್ಲಿ ಬದಲಾವಣೆ, ತಿದ್ದುಪಡಿ ಶುಲ್ಕ ಇನ್ನೂ ದುಬಾರಿ!

ಕರ್ನಾಟಕದಲ್ಲಿ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಮತ್ತು ಪೋಷಕರು (SSLC and 2nd PUC students and Parents) ಅಂಕಪಟ್ಟಿಯ ತಿದ್ದುಪಡಿ ಸಮಸ್ಯೆ (Marksheet correction problem) ಎದುರಿಸುತ್ತಿದ್ದಾರೆ. ಈ ಸಮಸ್ಯೆಗೆ ಹೆಚ್ಚಾಗಿ ಪರೀಕ್ಷಾ ಮಂಡಳಿಯ ಅಲಕ್ಷ್ಯವೇ ಕಾರಣವಾಗಿದೆ. ಈಗ ಮಂಡಳಿ ಅಂಕಪಟ್ಟಿ ತಿದ್ದುಪಡಿಯ ಶುಲ್ಕವನ್ನು ₹1,600ಕ್ಕೆ ಏರಿಸಿರುವುದು ವಿದ್ಯಾರ್ಥಿಗಳಿಗೆ ಹೊಸ ಚಿಂತೆ ತರುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: ಮುಖ್ಯ ಮಾಹಿತಿ -
ಇನ್ಫೋಸಿಸ್ ಕಂಪನಿಯಲ್ಲಿ ಬರೋಬ್ಬರಿ 20 ಸಾವಿರ ಹುದ್ದೆಗಳ ಬೃಹತ್ ನೇಮಕಾತಿ.!

ಇನ್ಫೋಸಿಸ್ನಿಂದ 20,000ಕ್ಕೂ ಹೆಚ್ಚು ಹೊಸ ಉದ್ಯೋಗ: ಐಟಿ ಕ್ಷೇತ್ರದ ಹೊಸ ಯುವಕರಿಗೆ ಅವಕಾಶ ಭಾರತದ ಐಟಿ ಕ್ಷೇತ್ರದಲ್ಲಿ ಪ್ರಗತಿಯ ಆಲೋಚನೆ ಮಾಡುತ್ತಿರುವ ಯುವಜನತೆಗೆ ಇನ್ಫೋಸಿಸ್(Infosys) ಹೊಸದೊಂದು ದಾರಿ ತೆರೆದು ಕೊಟ್ಟಿದೆ. ಕಂಪನಿಯು 20,000ಕ್ಕೂ ಹೆಚ್ಚು ಫ್ರೆಶರ್ ಅಭ್ಯರ್ಥಿಗಳನ್ನು(Fresher Candidates)ನೇಮಕ ಮಾಡಲು ಬೃಹತ್ ಯೋಜನೆ ರೂಪಿಸುತ್ತಿದೆ ಎಂದು ಅಧಿಕೃತವಾಗಿ ತಿಳಿಸಲಾಗಿದೆ. ತಾಂತ್ರಿಕ ಮತ್ತು ಇಂಜಿನಿಯರಿಂಗ್(Technical and Engineering)ಹಿನ್ನಲೆಯವರು ತಮ್ಮ ವೃತ್ತಿಜೀವನದ ಮೊದಲ ಹೆಜ್ಜೆಯನ್ನು ಇಡಲು ಇದು ಸೂಕ್ತ ವೇದಿಕೆಯಾಗಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಉದ್ಯೋಗ -
ಕಳೆದ `ಮೊಬೈಲ್’ ಪತ್ತೆ ಮಾಡಲು ಸರ್ಕಾರದ ಹೊಸ ಸೇವೆ ಪ್ರಾರಂಭ, ತಪ್ಪದೇ ತಿಳಿದುಕೊಳ್ಳಿ

ವಂಚನೆ ತಡೆಗೆ ಸರ್ಕಾರದ ಮಹತ್ವದ ಹೆಜ್ಜೆ: `ಸಂಚಾರಿ ಸಾಥಿ’ ಆಪ್ ಬಿಡುಗಡೆ, ನಿಮ್ಮ ಮೊಬೈಲ್ ಕಳೆದುಹೋಗಿದ್ರೆ ಹೀಗೆ ಪತ್ತೆಹಚ್ಚಿ! ದೇಶದ ದೂರಸಂಪರ್ಕ (Telecommunication) ಸೇವೆಗಳಲ್ಲಿ ಭದ್ರತೆ ಹಾಗೂ ಜನಸಾಮಾನ್ಯರ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ, ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ (DoT) ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ‘ಸಂಚಾರಿ ಸಾಥಿ’ (Sanchar Saathi) ಎಂಬ ನೂತನ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಜನರ ಆನ್ಲೈನ್ ಮತ್ತು ಮೊಬೈಲ್ ವಂಚನೆ ತಡೆಗಟ್ಟುವ ಮೂಲಕ, ಕಳೆದುಹೋದ ಮೊಬೈಲ್ ಪತ್ತೆಹಚ್ಚಲು, ಕಳ್ಳತನಗೊಂಡ ಫೋನ್ಗಳ ಬಗ್ಗೆ ದೂರು
Categories: ಮುಖ್ಯ ಮಾಹಿತಿ -
ರಾಜ್ಯದ ಈ ರೈತರಿಗೆ ಶೇ.50 ಸಹಾಯಧನದಲ್ಲಿ `ಮಿನಿ ಟ್ರ್ಯಾಕ್ಟರ್’ ಯಂತ್ರೋಪಕರಣ ಪಡೆಯಲು ಅರ್ಜಿ ಆಹ್ವಾನ.!

ಮಿನಿ ಟ್ರ್ಯಾಕ್ಟರ್ ಮತ್ತು ಕೃಷಿ ಯಂತ್ರೋಪಕರಣಗಳಿಗಾಗಿ ರಾಜ್ಯ ಸರ್ಕಾರದ ವಿಶೇಷ ಸಹಾಯಧನ: ರೈತರಿಗೆ ಸಿಹಿ ಸುದ್ದಿ ರಾಜ್ಯ ಸರ್ಕಾರ 2024-25ರ ಸಾಲಿನಲ್ಲಿ ರೈತರಿಗೆ ಕೃಷಿ ಕ್ಷೇತ್ರದಲ್ಲಿ ನಿರಂತರ ಬೆಂಬಲ ನೀಡಲು ಹಲವು ವಿಶೇಷ ಕಾರ್ಯಕ್ರಮಗಳನ್ನು ಪರಿಚಯಿಸಿದೆ. ಈ ಯೋಜನೆಯ ಪ್ರಮುಖ ಭಾಗವಾಗಿ, ಕೃಷಿ ಯಾಂತ್ರೀಕರಣ ಮತ್ತು ಉತ್ಪನ್ನ ಸಂಸ್ಕರಣೆ ಕಾರ್ಯಕ್ರಮದಡಿ ಮಿನಿ ಟ್ರ್ಯಾಕ್ಟರ್(Mini Tractor)ಮತ್ತು ಇತರೆ ಕೃಷಿ ಉಪಕರಣಗಳನ್ನು ಶೇ.90ರವರೆಗೆ ರಿಯಾಯಿತಿಯಲ್ಲಿ ಖರೀದಿಸಲು ಅವಕಾಶ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಸರ್ಕಾರಿ ಯೋಜನೆಗಳು
Hot this week
-
Realme Narzo 90: ವಾಟರ್ಫ್ರೂಫ್ ಡಿಸ್ಪ್ಲೇ ಇರೋ ‘ಬಜೆಟ್ ಫೋನ್’ ಎಂಟ್ರಿ; 7000mAh ಬ್ಯಾಟರಿಯ ‘ರಾಕ್ಷಸ’ ಪೈಸಾ ವಸೂಲ್ ಫೋನ್
-
ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ 3 ಬೆಸ್ಟ್ ಕಾರುಗಳು ಇವೇ ನೋಡಿ. 1 ಲೀಟರ್ಗೆ ಇಷ್ಟೊಂದು ಮೈಲೇಜ್ ಕೊಡುತ್ತಾ?
-
BIGNEWS: ಚಳಿಯಿಂದ ನಡುಗುತ್ತಿರುವ ರಾಜ್ಯ ಶಾಲಾ ಸಮಯ ಬದಲಾವಣೆಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಶಿಫಾರಸು
-
ಹೊಸ ಫೋನ್ ತಗೊಳ್ತಿದ್ದೀರಾ? ಸ್ವಲ್ಪ ತಡೆಯಿರಿ! 2025ರಲ್ಲಿ ₹15,000 ಬಜೆಟ್ನಲ್ಲಿ ‘ಬೆಸ್ಟ್’ ಎನಿಸಿಕೊಂಡ 8 ಫೋನ್ಗಳ ಲಿಸ್ಟ್ ಇಲ್ಲಿದೆ.
-
ಅಂಗನವಾಡಿ ನೇಮಕಾತಿ 2025-26: ಬರೊಬ್ಬರಿ 1,787 ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ
Topics
Latest Posts
- Realme Narzo 90: ವಾಟರ್ಫ್ರೂಫ್ ಡಿಸ್ಪ್ಲೇ ಇರೋ ‘ಬಜೆಟ್ ಫೋನ್’ ಎಂಟ್ರಿ; 7000mAh ಬ್ಯಾಟರಿಯ ‘ರಾಕ್ಷಸ’ ಪೈಸಾ ವಸೂಲ್ ಫೋನ್

- ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ 3 ಬೆಸ್ಟ್ ಕಾರುಗಳು ಇವೇ ನೋಡಿ. 1 ಲೀಟರ್ಗೆ ಇಷ್ಟೊಂದು ಮೈಲೇಜ್ ಕೊಡುತ್ತಾ?

- BIGNEWS: ಚಳಿಯಿಂದ ನಡುಗುತ್ತಿರುವ ರಾಜ್ಯ ಶಾಲಾ ಸಮಯ ಬದಲಾವಣೆಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಶಿಫಾರಸು

- ಹೊಸ ಫೋನ್ ತಗೊಳ್ತಿದ್ದೀರಾ? ಸ್ವಲ್ಪ ತಡೆಯಿರಿ! 2025ರಲ್ಲಿ ₹15,000 ಬಜೆಟ್ನಲ್ಲಿ ‘ಬೆಸ್ಟ್’ ಎನಿಸಿಕೊಂಡ 8 ಫೋನ್ಗಳ ಲಿಸ್ಟ್ ಇಲ್ಲಿದೆ.

- ಅಂಗನವಾಡಿ ನೇಮಕಾತಿ 2025-26: ಬರೊಬ್ಬರಿ 1,787 ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ



