Author: Editor in Chief
-
ಬ್ಲಡ್ ಶುಗರ್ ತ್ವರಿತವಾಗಿ ಕಡಿಮೆ ಮಾಡುವುದು ಹೇಗೆ?; ಈ ಸಣ್ಣ ಕೆಲಸ ಮಾಡಿ ಸಾಕು!!
ಮಧುಮೇಹ(diabetes) ನಿಯಂತ್ರಣಕ್ಕಾಗಿ ಆರೋಗ್ಯಕರ ಟಿಪ್ಸ್: ಸಕ್ಕರೆ ಮಟ್ಟವನ್ನು ಇಳಿಸಲು ಪರಿಣಾಮಕಾರಿ ಮಾರ್ಗಗಳು ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿಗಳು, ಆಹಾರ ಪದ್ಧತಿಗಳು ಮತ್ತು ಮಾನಸಿಕ ಒತ್ತಡದ ಪರಿಣಾಮವಾಗಿ ಅನೇಕರು ರಕ್ತದೊತ್ತಡ, ಮಧುಮೇಹ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟದ(Blood sugar level) ಅಸಮತೋಲನದಿಂದ ಬಳಲುತ್ತಿದ್ದಾರೆ. ರಕ್ತದಲ್ಲಿನ ಸಕ್ಕರೆ ಅಥವಾ ಗ್ಲೂಕೋಸ್(Glucose) ದೇಹಕ್ಕೆ ಇಂಧನ ನೀಡುವ ಮೂಲಭೂತ ಅಂಶವಾಗಿದ್ದು, ಇದರ ಸಮತೋಲನವು ಒಟ್ಟಾರೆ ಆರೋಗ್ಯವನ್ನು ನಿರ್ಧರಿಸುತ್ತದೆ. ಆರೋಗ್ಯಕರ ಸಕ್ಕರೆ ಮಟ್ಟವನ್ನು ಕಾಯ್ದುಕೊಳ್ಳುವುದು ಮಾತ್ರವಲ್ಲ, ಏರಿಳಿತಗಳನ್ನು ತಕ್ಷಣ ನಿಯಂತ್ರಿಸುವುದು ಕೂಡ ಅಗತ್ಯವಾಗಿರುತ್ತದೆ. ರಕ್ತದಲ್ಲಿನ…
Categories: ಸುದ್ದಿಗಳು -
RRB Recruitment 2025: ರೈಲ್ವೆ ಇಲಾಖೆಯಲ್ಲಿ 32,000 ಹುದ್ದೆಗಳ ಬೃಹತ್ ನೇಮಕಾತಿ! ಇಲ್ಲಿದೆ ವಿವರ
ರೈಲ್ವೆ ಉದ್ಯೋಗಕ್ಕಾಗಿ ಸುವರ್ಣಾವಕಾಶ: 32,438 ಹುದ್ದೆಗಳ ನೇಮಕಾತಿ ಭಾರತೀಯ ರೈಲ್ವೆ ನೇಮಕಾತಿ ಮಂಡಳಿ (Indian Railway Recruitment Board) 2025ನೇ ಸಾಲಿನ ಲೆವೆಲ್ 1 ಹುದ್ದೆಗಳಿಗೆ ಭರ್ಜರಿ ನೇಮಕಾತಿ ಪ್ರಕಟಣೆ ನೀಡಿದ್ದು, 32,438 ಹುದ್ದೆಗಳ ಭರ್ತಿಗೆ ಆನ್ಲೈನ್ ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಿದೆ. ಸರ್ಕಾರಿ ನೌಕರಿಗೆ ಕನಸು ಕಾಣುವ ಲಕ್ಷಾಂತರ ಅಭ್ಯರ್ಥಿಗಳಿಗೆ ಈ ಅಧಿಸೂಚನೆ ಸಿಹಿ ಸುದ್ದಿ ತಂದಿದ್ದು, ರೈಲ್ವೆಯಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡಲು ಇದೊಂದು ಅಪೂರ್ವ ಅವಕಾಶ. ಈ ನೇಮಕಾತಿ 7ನೇ ವೇತನ ಆಯೋಗದ (7th…
Categories: ಉದ್ಯೋಗ -
Honda Bike : ಕೇವಲ 2,500/- EMI ನಲ್ಲಿ ಹೋಂಡಾ ಬೈಕ್ ಮನೆಗೆ ತನ್ನಿ..! ಇಲ್ಲಿದೆ ವಿವರ
ಇತ್ತೀಚಿನ ದಿನಗಳಲ್ಲಿ ದೈನಂದಿನ ಬಳಕೆಗೆ ಉತ್ತಮ ಪ್ರಯಾಣಕ್ಕೆ ದ್ವಿಚಕ್ರ ವಾಹನಗಳು ತುಂಬಾ ಅನುಕೂಲವಾಗಿದೆ. ತಮ್ಮ ಕಾಂಪ್ಯಾಕ್ಟ್ ಫ್ರೇಮ್ನಿಂದಾಗಿ ಪ್ರಯಾಣಕ್ಕೆ ಉತ್ತಮ ಆಯ್ಕೆಯಾಗಿದೆ. ಕಾರುಗಳಿಗಿಂತ ಉತ್ತಮ ಇಂಧನ ದಕ್ಷತೆಯನ್ನು ಸಹ ನೀಡುತ್ತವೆ, ಅದಕ್ಕಾಗಿಯೇ ಹಲವಾರು ಜನರು ದ್ವಿಚಕ್ರ ವಾಹನಗಳನ್ನ ಇಷ್ಟ ಪಡುತ್ತಾರೆ.ಆದರೆ ಇದೀಗ ಪೆಟ್ರೋಲ್ ಬೆಲೆ ಗಗನಕ್ಕೆ ಏರುತ್ತಿದೆ. ಆದರಿಂದ ಜನರು ಉತ್ತಮ ಮೈಲೇಜ್ ನೀಡುವ ಬೈಕ್ ಅನ್ನು ಖರೀದಿ ಮಾಡಬೇಕು ಎನ್ನುತ್ತಿದ್ದಾರೆ. ನೀವು ಕೂಡಾ ಉತ್ತಮ ದಿನ ಬಳಕೆಗೆ, ಮೈಲೇಜ್ ಬೈಕು ಖರೀದಿಸಲು ಯೋಚನೆ ಮಾಡುತ್ತಿದ್ದರೆ ,ಭಾರತದಲ್ಲಿ…
Categories: ಮುಖ್ಯ ಮಾಹಿತಿ -
Mobile Canteen Subsidy: ಮೊಬೈಲ್ ಕ್ಯಾಂಟೀನ್ ಪ್ರಾರಂಭಿಸಲು 5 ಲಕ್ಷ ರೂ. ಸಹಾಯ ಧನ.! ಅಪ್ಲೈ ಮಾಡಿ
ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಿತ್ವವೇ ಆಧುನಿಕ ಆರ್ಥಿಕತೆಯ (modern economy) ಸ್ತಂಭಗಳಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳನ್ನು ಉತ್ತೇಜಿಸಲು ಕರ್ನಾಟಕ ಸರ್ಕಾರವು ವಿಶೇಷ ಯೋಜನೆಗಳನ್ನು ಕೈಗೊಳ್ಳುತ್ತಿದೆ. ಪ್ರವಾಸೋದ್ಯಮ ಇಲಾಖೆಯ ಎಸ್ಸಿಎಸ್ಪಿ (Scheduled Caste Sub Plan) ಮತ್ತು ಟಿಎಸ್ಪಿ (Tribal Sub Plan) ಯೋಜನೆಗಳಡಿ, ಮೊಬೈಲ್ ಕ್ಯಾಂಟೀನ್ ಸಹಾಯಧನ (Mobile Canteen Subsidy) ಒದಗಿಸುವ ಮೂಲಕ ಆರ್ಥಿಕ ಸ್ವಾವಲಂಬನೆಗೆ ಹೊಸ ದಿಕ್ಕು ತೋರಿಸಲಾಗುತ್ತಿದೆ. ಉದ್ಯಮಶೀಲತೆ ಕುರಿತು 1 ತಿಂಗಳ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.…
Categories: ಸರ್ಕಾರಿ ಯೋಜನೆಗಳು -
Gruhalakshmi : 16ನೇ ಕಂತಿನ ಹಣ 2000/- ರೂ ಈ ಮಹಿಳೆಯರಿಗೆ ಜಮಾ.? ಇಲ್ಲಿದೆ ಬಿಗ್ ಅಪ್ಡೇಟ್
ಮಹಿಳೆಯರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲರನ್ನಾಗಿಸುವ ಗೃಹಲಕ್ಷ್ಮಿ ಯೋಜನೆಯು ರಾಜ್ಯದಲ್ಲಿ ನಿಗಿಪಡಿಸಿದ್ದ ಗುರಿ ಪೈಕಿ ಶೇಕಡಾ 96.95 ಮಹಿಳೆಯರು ಸರ್ಕಾರದಿಂದ ಪ್ರತಿ ತಿಂಗಳು 2000 ರೂ. ಆರ್ಥಿಕ ನೆರವು ಪಡೆಯುತ್ತಿದ್ದಾರೆ. 16ನೇ ಕಂತಿನ ಹಣ ಯಾವಾಗ ಜಮೆ ಆಗುತ್ತದೆ ಎಂದು ರಾಜ್ಯದ ಯಜಮಾನಿಯರು ಕಾಯುತ್ತಿದ್ದಾರೆ. ಹಣ ಜಮಾ ವಿಳಂಬ ವಾಗುತ್ತಿದ್ದಂತೆ ಗೃಹ ಲಕ್ಷ್ಮಿ ಯೋಜನೆ ಬಂದ್ ಆಗುತ್ತಾ ಎಂದು ಹಲವು ಮಹಿಳೆಯರು ಆತಂಕ ವ್ಯಕ್ತ ಪಡಿಸುತ್ತಿದ್ದಾರೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ…
Categories: ಮುಖ್ಯ ಮಾಹಿತಿ -
Post Office Scheme : ಪೋಸ್ಟ್ ಆಫೀಸ್ ನ ಈ ಹೊಸ ಯೋಜನೆಯಲ್ಲಿ ಸಿಗುತ್ತೆ ಬರೋಬ್ಬರಿ 35 ಲಕ್ಷ ರೂ.
ಪೋಸ್ಟ್ ಆಫೀಸ್ ವಿಲೇಜ್ ಸೆಕ್ಯುರಿಟಿ ಸ್ಕೀಮ್(Post Office Village Security Scheme): ಗ್ರಾಮೀಣ ಭಾರತಕ್ಕೆ ಸುರಕ್ಷಿತ ಮತ್ತು ಲಾಭದಾಯಕ ಹೂಡಿಕೆ ಪ್ರಸ್ತುತ ಹಣಕಾಸಿನ ವಾತಾವರಣದಲ್ಲಿ, ಮೂಲವನ್ನು ಕಳೆದುಕೊಳ್ಳುವ ಅಪಾಯವಿಲ್ಲದೆ ಸ್ಥಿರವಾದ ಲಾಭವನ್ನು ಖಾತರಿಪಡಿಸುವ ಸುರಕ್ಷಿತ ಹೂಡಿಕೆ ಆಯ್ಕೆಗಳಿಗಾಗಿ ವ್ಯಕ್ತಿಗಳು ನಿರಂತರವಾಗಿ ಹುಡುಕುತ್ತಿದ್ದಾರೆ. ಪೋಸ್ಟ್ ಆಫೀಸ್ ವಿಲೇಜ್ ಸೆಕ್ಯುರಿಟಿ ಸ್ಕೀಮ್(Post Office Village Security Scheme) ಭಾರತೀಯ ಅಂಚೆ ಪರಿಚಯಿಸಿದ ಅಂತಹ ಒಂದು ಉಪಕ್ರಮವಾಗಿದ್ದು, ಗ್ರಾಮೀಣ ನಾಗರಿಕರಿಗೆ ಆರ್ಥಿಕ ಸ್ಥಿರತೆಯನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಇದು ಒಂದು ನವೀನ ಹೂಡಿಕೆ…
Categories: ಮುಖ್ಯ ಮಾಹಿತಿ -
ಬರೋಬ್ಬರಿ 25 ಸಾವಿರ ನೇರವಾಗಿ ಖಾತೆಗೆ ಬರುವ ಶಿಕ್ಷಾ ಸಾರಥಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
JK ಟೈರ್ ಶಿಕ್ಷಾ ಸಾರಥಿ ಸ್ಕಾಲರ್ಶಿಪ್ ಪ್ರೋಗ್ರಾಂ 2024-25: ಮಹಿಳಾ ಶಿಕ್ಷಣ ಮತ್ತು ಸಬಲೀಕರಣಕ್ಕೆ ಮುಂದಾಗುವ ಕ್ರಮ JK ಟೈರ್ & ಇಂಡಸ್ಟ್ರೀಸ್ ಲಿಮಿಟೆಡ್(JK Tyre & Industries Limited) ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ಮತ್ತೊಮ್ಮೆ ತೋರಿಸುತ್ತದೆ, ಮಹಿಳಾ ಸಬಲೀಕರಣ ಮತ್ತು ಮಹಿಳಾ ಶಿಕ್ಷಣವನ್ನು ಉತ್ತೇಜಿಸುವ ಮೂಲಕ. 2024-25 ನೇ ಶೈಕ್ಷಣಿಕ ವರ್ಷದ JK ಟೈರ್ ಶಿಕ್ಷಾ ಸಾರಥಿ ಸ್ಕಾಲರ್ಶಿಪ್ ಪ್ರೋಗ್ರಾಂ(JK Tyre Shiksha Sarathi Scholarship Program) ಮುಖಾಂತರ, ಭಾರೀ ವಾಹನ ಚಾಲಕರ ಕುಟುಂಬದಿಂದ ಬರುವ…
Categories: ವಿದ್ಯಾರ್ಥಿ ವೇತನ -
ರೈತರಿಗೆ ಬಂಪರ್ ಗುಡ್ ನ್ಯೂಸ್ ರಾಜ್ಯದ 2.5 ಲಕ್ಷ ರೈತರ ಅಕ್ರಮ ಪಂಪ್ ಸೆಟ್ಗಳು ಸಕ್ರಮ.
ವಿಜಯಪುರದಲ್ಲಿ ನಡೆದ ಸಭೆಯಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್ ಇಂಧನ ಇಲಾಖೆಯ ಮಹತ್ವದ ಹೆಜ್ಜೆ ಕುರಿತು ಪ್ರಕಟಣೆ ನೀಡಿದರು. ಈ ಪ್ರಕಟಣೆಯ ಪ್ರಕಾರ, ರಾಜ್ಯದ 2.5 ಲಕ್ಷ ಅಕ್ರಮ ಪಂಪ್ ಸೆಟ್ಗಳನ್ನು (Illegal pump sets) ಸಕ್ರಮಗೊಳಿಸುವ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಇನ್ನೂ 2 ಲಕ್ಷ ಪಂಪ್ ಸೆಟ್ಗಳನ್ನು ಸಕ್ರಮಗೊಳಿಸುವ ಕೆಲಸ ಮುಂದಿನ ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ…
Categories: ಸರ್ಕಾರಿ ಯೋಜನೆಗಳು
Hot this week
-
ಕರ್ನಾಟಕದಲ್ಲಿ 2000ಕ್ಕೂ ಹೆಚ್ಚು ಕೆಎಸ್ಆರ್ಪಿ ಹುದ್ದೆಗಳ ಭರ್ತಿ: ಸರ್ಕಾರದಿಂದ ನೇರ ನೇಮಕಾತಿ ಆದೇಶ
-
ಅಮೆಜಾನ್ ಬಂಪರ್ ಡಿಸ್ಕೌಂಟ್ ಸೇಲ್.! ಬಜೆಟ್ ನಲ್ಲಿ ಟಾಪ್ 5G ಮೊಬೈಲ್ಸ್, ಇಲ್ಲಿವೆ ಬೆಸ್ಟ್ ಡೀಲ್ಸ್
-
Heavy Rain: ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭೀಕರ ಮಳೆ ಮುನ್ಸೂಚನೆ.!
-
POCO M6 Plus 5G ಫೋನ್ ಮೇಲೆ 4000 ರೂ. ಡಿಸ್ಕೌಂಟ್, 108MP ಕ್ಯಾಮೆರಾ !
-
ATMನಲ್ಲಿ ಹಣ ಸಿಕ್ಕಿಕೊಂಡರೆ ಏನು ಮಾಡಬೇಕು? ಸುರಕ್ಷಿತವಾಗಿ ಹಣ ಪಡೆಯಲು ಈ ಸಲಹೆಗಳನ್ನು ಅನುಸರಿಸಿ!
Topics
Latest Posts
- ಕರ್ನಾಟಕದಲ್ಲಿ 2000ಕ್ಕೂ ಹೆಚ್ಚು ಕೆಎಸ್ಆರ್ಪಿ ಹುದ್ದೆಗಳ ಭರ್ತಿ: ಸರ್ಕಾರದಿಂದ ನೇರ ನೇಮಕಾತಿ ಆದೇಶ
- ಅಮೆಜಾನ್ ಬಂಪರ್ ಡಿಸ್ಕೌಂಟ್ ಸೇಲ್.! ಬಜೆಟ್ ನಲ್ಲಿ ಟಾಪ್ 5G ಮೊಬೈಲ್ಸ್, ಇಲ್ಲಿವೆ ಬೆಸ್ಟ್ ಡೀಲ್ಸ್
- Heavy Rain: ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭೀಕರ ಮಳೆ ಮುನ್ಸೂಚನೆ.!
- POCO M6 Plus 5G ಫೋನ್ ಮೇಲೆ 4000 ರೂ. ಡಿಸ್ಕೌಂಟ್, 108MP ಕ್ಯಾಮೆರಾ !
- ATMನಲ್ಲಿ ಹಣ ಸಿಕ್ಕಿಕೊಂಡರೆ ಏನು ಮಾಡಬೇಕು? ಸುರಕ್ಷಿತವಾಗಿ ಹಣ ಪಡೆಯಲು ಈ ಸಲಹೆಗಳನ್ನು ಅನುಸರಿಸಿ!