Author: Editor in Chief
-
ಕೊಡಾಕ್ ಹೊಸ 43 ಇಂಚಿನ ಸ್ಪೆಷಲ್ ಎಡಿಷನ್ ಟಿವಿ mele ಬಂಪರ್ ಡಿಸ್ಕೌಂಟ್!
ನಿಮ್ಮ ಮನೆಗೆ ಬಜೆಟ್ ಸ್ನೇಹಿ(Budget Friendly), ಹೈ-ಕ್ವಾಲಿಟಿ ಸ್ಮಾರ್ಟ್ ಟಿವಿ (high quality smart tv) ಜೊತೆ ಮನರಂಜನೆಯ ಅನುಭವವನ್ನು ಹೆಚ್ಚಿಸಲು ಬೆಸ್ಟ್ ಆಫರ್ ಹುಡುಕುತ್ತಿದ್ದರೆ, ಫ್ಲಿಪ್ಕಾರ್ಟ್ನಲ್ಲಿ ಲಭ್ಯವಿರುವ KODAK Special Edition 43-inch Full HD LED Smart Linux TV ನಿಮ್ಮ ಉತ್ತಮ ಆಯ್ಕೆಯಾಗಬಹುದು. ಪ್ರಸ್ತುತ ಇದು ಕೇವಲ ₹14,999, ಆದರೆ ಬ್ಯಾಂಕ್ ಆಫರ್ ಬಳಸಿದರೆ ಕೇವಲ ₹12,999 ಗೆ ಖರೀದಿಸಲು ಸಾಧ್ಯ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…
Categories: ರಿವ್ಯೂವ್ -
Bank Holiday : ಫೆಬ್ರವರಿ ತಿಂಗಳಲ್ಲಿ ಬರೋಬ್ಬರಿ 14 ದಿನ ಬ್ಯಾಂಕ್ ರಜೆ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
Bank holidays in February 2025: ನಿಮ್ಮ ವಹಿವಾಟುಗಳನ್ನು ಯೋಜಿಸಲು ಸಹಾಯ ಫೆಬ್ರವರಿ 2025 ರಲ್ಲಿ ಭಾರತದಾದ್ಯಂತ ಬ್ಯಾಂಕುಗಳಿಗೆ ಒಟ್ಟು 14 ದಿನಗಳ ರಜೆ ಇರಲಿದೆ. ಈ ರಜಾದಿನಗಳು ವಿವಿಧ ರಾಜ್ಯಗಳಲ್ಲಿನ ಹಬ್ಬಗಳು ಮತ್ತು ಆಚರಣೆಗಳನ್ನು ಅವಲಂಬಿಸಿವೆ. ನಿಮ್ಮ ಬ್ಯಾಂಕಿಂಗ್ ವಹಿವಾಟುಗಳನ್ನು ಸುಗಮವಾಗಿ ನಡೆಸಲು ಈ ರಜಾದಿನಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಫೆಬ್ರವರಿ 2025 ಸಾಂಸ್ಕೃತಿಕ…
Categories: ಮುಖ್ಯ ಮಾಹಿತಿ -
Micro Finance: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಗಳಿಗೆ ಮೂಗುದಾರ, ಸರ್ಕಾರದ ಸುಗ್ರೀವಾಜ್ಞೆ.!
ಮೈಕ್ರೋ ಫೈನಾನ್ಸ್ ಸಂಸ್ಥೆಗಳು (Micro Finance Institutions) ಸಾಲ ವಸೂಲಿ (Debt recovery) ನೆಪದಲ್ಲಿ ಸಾಲಗಾರರನ್ನು ಮಾನಸಿಕವಾಗಿ ಕಾಡಿ ಕಂಗೆಡಿಸುತ್ತಿರುವ ದೌರ್ಜನ್ಯಗಳಿಗೆ ಕಡಿವಾಣ ಹಾಕಲು ಕರ್ನಾಟಕ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಜ. 25ರಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಬಗ್ಗೆ ತುರ್ತು ನಿರ್ಧಾರ ತೆಗೆದುಕೊಳ್ಳಲಾಗಿದೆ. ಸರ್ಕಾರ ‘ಕರ್ನಾಟಕ ಮೈಕ್ರೋ ಫೈನಾನ್ಸ್ ಕಂಪನಿಗಳು (Karnataka Micro Finance Companies) (ಹಣ ಲೇವಾದೇವಿ ನಿಯಂತ್ರಣ) ಮಸೂದೆ-2025’ ಅನ್ನು ಮಂಡಿಸಿದ್ದು, ಇದನ್ನು ತಕ್ಷಣ ಜಾರಿಗೆ…
Categories: ಸುದ್ದಿಗಳು -
ಜಿಯೋ ಗ್ರಾಹಕರಿಗೆ ಬಂಪರ್ ಧಮಾಕಾ 500GB ಆಫರ್, ! ಇಲ್ಲಿದೆ ಹೊಸ ರಿಚಾರ್ಜ್ ಪ್ಲಾನ್
ಜಿಯೋ(jio) ಹೊಸ ವರ್ಷದ ಆಫರ್: ₹2025 ರೀಚಾರ್ಜ್ ಪ್ಲಾನ್ನಲ್ಲಿ 200 ದಿನಗಳ ವ್ಯಾಲಿಡಿಟಿ(200 days validity) ಮತ್ತು 500GB ಡೇಟಾ ಮುಕೇಶ್ ಅಂಬಾನಿ(Mukesh Ambani) ನೇತೃತ್ವದ ರಿಲಯನ್ಸ್ ಜಿಯೋ(Reliance Jio), ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಗ್ರಾಹಕ ಕೇಂದ್ರಿತ ಸೇವೆಗಳ ಮೂಲಕ, ಜಿಯೋ ದೇಶಾದ್ಯಾಂತ ಲಕ್ಷಾಂತರ ಬಳಕೆದಾರರನ್ನು ತನ್ನತ್ತ ಸೆಳೆದಿದೆ. ಇತ್ತೀಚೆಗೆ, ಹೊಸ ವರ್ಷದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು, ಜಿಯೋ ತನ್ನ ಗ್ರಾಹಕರಿಗಾಗಿ ವಿಶೇಷ ಆಫರ್ ಅನ್ನು ಪರಿಚಯಿಸಿದೆ. ಆ…
Categories: ಸುದ್ದಿಗಳು -
BSNL New Plan: ಬಂಪರ್ ಡಿಸ್ಕೌಂಟ್ ರಿಚಾರ್ಜ್, ಕಮ್ಮಿ ಬೆಲೆಗೆ ಕಾಲ್-ಮೆಸೇಜ್ ಪ್ಲಾನ್.!
ಇತರೆ ಟೆಲಿಕಾಂ ಕಂಪನಿಗಳಿಗೆ ಸೆಡ್ಡು ಹೊಡೆಯಲು, BSNL ತನ್ನ ಗ್ರಾಹಕರಿಗೆ ಕಡಿಮೆ ದರದಲ್ಲಿ ವಾಯ್ಸ್ ಕಾಲ್ ಮತ್ತು SMS ಸೌಲಭ್ಯಗಳನ್ನು ನೀಡುತ್ತಿದೆ. TRAI ನಿರ್ದೇಶನದಂತೆ, ಈ ಹೊಸ ಪ್ಲಾನ್ VI, Airtel, Jio ಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭಾರತ ಸರ್ಕಾರದ ವಶದಲ್ಲಿರುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಇದೀಗ…
Categories: ಸುದ್ದಿಗಳು -
ಜಮೀನು ಮಾಲೀಕತ್ವದ ಹೊಸ ಹೊಸ ಪಹಣಿ, ನಕ್ಷೆ ನೀಡಲು ಹೊಸ ಮಾರ್ಗಸೂಚಿ ಇಲ್ಲಿದೆ.
ರೈತರಿಗೆ ಗುಡ್ ನ್ಯೂಸ್: ‘ನನ್ನ ಭೂಮಿ’ ದರ್ಖಾಸ್ತು ಪೋಡಿ ಅಭಿಯಾನ – ಹೊಸ ಪಹಣಿ, ನಕ್ಷೆ ನೀಡಲು ಸರ್ಕಾರದ ಮಹತ್ವದ ನಿರ್ಧಾರ! ಕರ್ನಾಟಕದ ರೈತ ಸಮುದಾಯಕ್ಕೆ ಇದು ತುಂಬಾ ಸಂತೋಷ ಸುದ್ದಿಯಾಗಿದೆ! ದಶಕಗಳಿಂದ ಜಮೀನಿನ ದಾಖಲಾತಿಗಳ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಸರ್ಕಾರ ನೈಜ ಪರಿಹಾರ ನೀಡಲು ಮುಂದಾಗಿದೆ. ರಾಜ್ಯದ ಕಂದಾಯ ಇಲಾಖೆ ‘ನನ್ನ ಭೂಮಿ(Nanna Bhoomi)’ ದರ್ಖಾಸ್ತು ಪೋಡಿ ಅಭಿಯಾನ(Darkhastu Podi campaign)ವನ್ನು ಆರಂಭಿಸಿದ್ದು, ಇದರಡಿ 26,000ಕ್ಕೂ ಹೆಚ್ಚು ಜನರ ಜಮೀನು ಸರ್ವೆಗೆ ಅನುಮೋದನೆ ನೀಡಲಾಗಿದೆ ಎಂದು ಕಂದಾಯ…
Categories: ಸುದ್ದಿಗಳು -
RBI’ ನಿಂದ 350, 5 ರೂಪಾಯಿ ನೋಟುಗಳ ಬಿಡುಗಡೆ..? ಇಲ್ಲಿದೆ ಆರ್ ಬಿ ಐ ಸ್ಪಷ್ಟನೆ
350, 5 ರೂ. ನೋಟುಗಳ ಕುರಿತು ವದಂತಿ! ಆರ್ಬಿಐ(RBI) ಅಧಿಕೃತ ಸ್ಪಷ್ಟನೆ ನೀಡಿದೆಯೇ? ಇಲ್ಲಿದೆ ವೈರಲ್ ಸುದ್ದಿಯ(Viral news) ಅಸಲಿಯತ್ತು. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹೊಸ 350 ಮತ್ತು 5 ರೂಪಾಯಿ ನೋಟುಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ(social media) ವ್ಯಾಪಕವಾಗಿ ಹರಡುತ್ತಿದೆ. ಈ ಸುದ್ದಿ ಸತ್ಯವೇ ಅಥವಾ ಸುಳ್ಳೇ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ…
Categories: ಸುದ್ದಿಗಳು -
Breaking News : ರಾಜ್ಯದಲ್ಲಿ ಅನುಕಂಪದ ಆಧಾರದಲ್ಲಿ ಉದ್ಯೋಗದ ಬಿಗ್ ಅಪ್ಡೇಟ್ ಇಲ್ಲಿದೆ.
ರಾಜ್ಯದಲ್ಲಿ ಅನುಕಂಪದ ಆಧಾರದ ಉದ್ಯೋಗ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ(CM Siddaramayya) ಅವರು ಮಹತ್ವದ ಸುದ್ಧಿ ನೀಡಿದ್ದು, ಈ ನಿರ್ಧಾರವು ಹಲವಾರು ಕುಟುಂಬಗಳಿಗೆ ಆಶಾಕಿರಣವಾಗಿದೆ. ವಿಧಾನಸೌಧದಲ್ಲಿ ನಡೆದ ರಾಜ್ಯಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಪ್ರಮುಖ ಘೋಷಣೆಗಳನ್ನು ಮಾಡಲಾಯಿತು, ಅವು ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗೆ ನಾಂದಿ ಹಾಡಲಿವೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಅರಣ್ಯ ಹಕ್ಕುಪತ್ರಗಳ ವಿತರಣೆ: ಪ್ರಗತಿಗೆ ಪಥದೀಪ…
Categories: ಉದ್ಯೋಗ
Hot this week
-
ಕರ್ನಾಟಕದಲ್ಲಿ 7 ದಿನ ಭೀಕರ ಮಳೆ: ಈ ಜಿಲ್ಲೆಗಳಿಗೆ ಏಳು ದಿನಗಳ ಕಾಲ ಹವಾಮಾನ ಇಲಾಖೆ ಎಚ್ಚರಿಕೆಯ ಮುನ್ಸೂಚನೆ
-
ಇಂಥವರ ರೇಷನ್ ಕಾರ್ಡ್ಗಳ ರದ್ದತಿಗೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸೂಚನೆ: 776 ಲಕ್ಷ ಕಾರ್ಡ್ಗಳಿಗೆ ಕತ್ತರಿ
-
ಸತತ ಏರಿಕೆಯಲ್ಲಿದ್ದ ಚಿನ್ನದ ಬೆಲೆಯಲ್ಲಿ ಕೊನೆಗೂ ಒಮ್ಮೆಲೆ ಭರ್ಜರಿ ಇಳಿಕೆ ಪ್ರಮುಖ ನಗರಗಳಲ್ಲಿ ಎಷ್ಟಿದೆ?
-
ನಿಮ್ಮ ಚಿನ್ನ ಕಳೆದುಹೋಗುವುದು ಅಥವಾ ಸಿಕ್ಕರೆ ಜ್ಯೋತಿಷ್ಯದ ಅರ್ಥವೇನು ಗೊತ್ತಾ: ತಜ್ಞರ ಸಲಹೆ
-
ಐಟಿಆರ್ ಫೈಲಿಂಗ್, ಗಡುವು ವಿಸ್ತರಿಸಲು ಎಲ್ಲೆಡೆ ಬೇಡಿಕೆ; ಸೆ. 30ರವರೆಗೂ ಕಾಲಾವಕಾಶ ಸಿಗುತ್ತಾ?
Topics
Latest Posts
- ಕರ್ನಾಟಕದಲ್ಲಿ 7 ದಿನ ಭೀಕರ ಮಳೆ: ಈ ಜಿಲ್ಲೆಗಳಿಗೆ ಏಳು ದಿನಗಳ ಕಾಲ ಹವಾಮಾನ ಇಲಾಖೆ ಎಚ್ಚರಿಕೆಯ ಮುನ್ಸೂಚನೆ
- ಇಂಥವರ ರೇಷನ್ ಕಾರ್ಡ್ಗಳ ರದ್ದತಿಗೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸೂಚನೆ: 776 ಲಕ್ಷ ಕಾರ್ಡ್ಗಳಿಗೆ ಕತ್ತರಿ
- ಸತತ ಏರಿಕೆಯಲ್ಲಿದ್ದ ಚಿನ್ನದ ಬೆಲೆಯಲ್ಲಿ ಕೊನೆಗೂ ಒಮ್ಮೆಲೆ ಭರ್ಜರಿ ಇಳಿಕೆ ಪ್ರಮುಖ ನಗರಗಳಲ್ಲಿ ಎಷ್ಟಿದೆ?
- ನಿಮ್ಮ ಚಿನ್ನ ಕಳೆದುಹೋಗುವುದು ಅಥವಾ ಸಿಕ್ಕರೆ ಜ್ಯೋತಿಷ್ಯದ ಅರ್ಥವೇನು ಗೊತ್ತಾ: ತಜ್ಞರ ಸಲಹೆ
- ಐಟಿಆರ್ ಫೈಲಿಂಗ್, ಗಡುವು ವಿಸ್ತರಿಸಲು ಎಲ್ಲೆಡೆ ಬೇಡಿಕೆ; ಸೆ. 30ರವರೆಗೂ ಕಾಲಾವಕಾಶ ಸಿಗುತ್ತಾ?