Author: Editor in Chief
-
SBI Special Scheme : ಅತಿ ಹೆಚ್ಚು ಬಡ್ಡಿ ಸಿಗುವ ಹೊಸ ಎಸ್ ಬಿ ಐ ಹೊಸ PPF ಯೋಜನೆ..!
ಎಸ್ಬಿಐ ವಿಶೇಷ ಸಾರ್ವಜನಿಕ ಭವಿಷ್ಯ ನಿಧಿ (PPF) ಯೋಜನೆ 2025 – ಸಂಪೂರ್ಣ ಮಾಹಿತಿ ಭಾರತದಲ್ಲಿ ಉಳಿತಾಯ ಮತ್ತು ಹೂಡಿಕೆ ಸಂಸ್ಕೃತಿಯು ಪ್ರಾಚೀನವಾಗಿದೆ. ಆರ್ಥಿಕ ಭದ್ರತೆ ಮತ್ತು ನಿವೃತ್ತಿಯ ನಂತರದ ಅವಧಿಯ ಖರ್ಚುಗಳನ್ನು ನಿರ್ವಹಿಸಲು ಸರಿಯಾದ ಹೂಡಿಕೆ (investment) ಯೋಜನೆಗಳನ್ನು ಆಯ್ಕೆ ಮಾಡುವುದು ಅತೀ ಮುಖ್ಯ. ಈ ಹಿನ್ನೆಲೆಯಲ್ಲಿ, ಸಾರ್ವಜನಿಕ ಭವಿಷ್ಯ ನಿಧಿ (PPF) ಯೋಜನೆ ಜನಪ್ರಿಯ ಉಳಿತಾಯ ಮತ್ತು ಹೂಡಿಕೆ ಯೋಜನೆಗಳಲ್ಲಿ ಒಂದು. ಈ ಯೋಜನೆಯನ್ನು ಭಾರತ ಸರ್ಕಾರದ ಪ್ರಾಯೋಜಿತವಾಗಿ ಪರಿಗಣಿಸಲಾಗುತ್ತದೆ, ಹಾಗೂ ಇದನ್ನು ದೇಶದ…
Categories: ಮುಖ್ಯ ಮಾಹಿತಿ -
Gold Rate : ಭಾರಿ ದಾಖಲೆ ಬರೆದ ಚಿನ್ನದ ಬೆಲೆ, ಬೆಲೆಯಲ್ಲಿ ಭರ್ಜರಿ ಏರಿಕೆ.! ಇಲ್ಲಿದೆ ಇಂದಿನ ರೇಟ್
ಚಿನ್ನದ ಬೆಲೆಯಲ್ಲಿ ಏರಿಕೆ: ಬಜೆಟ್ ಬಳಿಕವೂ ಬಂಗಾರದ ಮಾರುಕಟ್ಟೆ ಶಾಕ್, ಬೆಳ್ಳಿಗೆ ಕುಸಿತ! ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ (Gold and silver) ಮಾರುಕಟ್ಟೆ ಸದಾ ಅಸ್ಥಿರವಾಗಿರುತ್ತದೆ. ಬಂಗಾರದ ಬೆಲೆ ಯಾವಾಗ ಏರಿಕೆ ಆಗುತ್ತದೋ ಅಥವಾ ಯಾವಾಗ ಇಳಿಕೆ ಆಗುತ್ತದೋ ಎಂಬುದು ಜನ ಸಾಮಾನ್ಯರ ಕುತೂಹಲದ ವಿಷಯವಾಗಿದೆ. ಚಿನ್ನದ ಮಾರುಕಟ್ಟೆ ಪ್ರಭಾವಿತವಾಗಲು ಅಂತಾರಾಷ್ಟ್ರೀಯ (International) ಆರ್ಥಿಕ ಪರಿಸ್ಥಿತಿಗಳು, ಡಾಲರ್ ಮತ್ತು ರೂಪಾಯಿ (Dollar and rupees) ವಿನಿಮಯ ದರ, ಸೀಜನ್ವಾರಿ ಬೇಡಿಕೆ, ಸರ್ಕಾರದ ತೆರಿಗೆ ನೀತಿಗಳು, ಮತ್ತು…
Categories: ಚಿನ್ನದ ದರ -
Solar Scheme : ಉಚಿತ ಸೋಲಾರ್ ರೂಫ್ ಟಾಪ್ ಯೋಜನೆ! ಬೆಸ್ಕಾಂ ಸಬ್ಸಿಡಿ ಎಷ್ಟು.? ಇಲ್ಲಿದೆ ವಿವರ
ಬೆಸ್ಕಾಂ ಆದರ್ಶ ಯೋಜನೆ: ಮನೆಮೇಲ್ಛಾವಣಿಯಲ್ಲಿ ಸೌರವಿದ್ಯುತ್ ಘಟಕವನ್ನೇ ಸಿಗಿಸಿ ಆಕರ್ಷಕ ಸಬ್ಸಿಡಿ! ನಿಮ್ಮ ಮನೆಗೆ ಕಡಿಮೆ ವಿದ್ಯುತ್ ಬಿಲ್ ಮತ್ತು ಪರಿಸರ ಸ್ನೇಹಿ ಶಕ್ತಿ ಬೇಕಾ? PM ಸೂರ್ಯಘರ್ ಯೋಜನೆ ಮೂಲಕ ನಿಮ್ಮ ಮನೆ ಮೇಲ್ಛಾವಣಿಯಲ್ಲಿ ಸೌರ ಪ್ಯಾನಲ್ ಅಳವಡಿಸಿ ಬೃಹತ್ ಸಬ್ಸಿಡಿ ಪಡೆಯಿರಿ! ವಿದ್ಯುತ್ ಬಿಲ್ಲು ಹೆಚ್ಚಾಗುತ್ತಿರುವ ಈ ದಿನಗಳಲ್ಲಿ, ಸೌರವಿದ್ಯುತ್ ಉಪಯೋಗಿಸಿ ಉಚಿತ ವಿದ್ಯುತ್ ಪಡೆಯುವುದು ಮತ್ತು ಉಳಿತಾಯ ಮಾಡುವುದು ಪ್ರತಿಯೊಬ್ಬರ ಕನಸು. ಈ ಕನಸನ್ನು ಸಾಕಾರಗೊಳಿಸಲು ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಸೂರ್ಯ ಘರ್…
Categories: ಮುಖ್ಯ ಮಾಹಿತಿ -
SBI Bank: ಸ್ಟೇಟ್ ಬ್ಯಾಂಕ್ ನ ಈ ಯೋಜನೆ ಯಲ್ಲಿ ಸಿಗುತ್ತೆ ಬರೋಬ್ಬರಿ 22500 ರೂ, ಬಡ್ಡಿ,
SBI ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: 180 ದಿನದಲ್ಲಿ 15 ಲಕ್ಷ FD ಗೆ 22,500 ರೂ. ಲಾಭ! ನೀವೇನು ಮಾಡ್ಬೇಕು? ಹಣ ಸಂಪಾದನೆ ಮಾಡುವುದು ಹೇಗೆ ಎಂಬುದು ಎಷ್ಟು ಮುಖ್ಯವೋ, ಅದನ್ನು ಹೇಗೆ ಬುದ್ಧಿವಂತಿಕೆಯಿಂದ ಉಳಿತಾಯ ಮಾಡುವುದು ಎಂಬುದೂ ಅಷ್ಟೇ ಮುಖ್ಯ. ಹಣವನ್ನು ಖರ್ಚು ಮಾಡುವ ಮುನ್ನ, ಅದು ಭವಿಷ್ಯದ ಸುರಕ್ಷತೆಗಾಗಿ ಬಳಕೆಯಾಗಬೇಕು ಎಂಬ ಅರಿವು ಇಟ್ಟುಕೊಂಡಿರಬೇಕು. ಹೀಗಾಗಿಯೇ ನಂಬಿಕಸ್ಥ ಹೂಡಿಕೆ ಮಾರ್ಗಗಳಲ್ಲಿ ಸ್ಥಿರ ಠೇವಣಿ (Fixed Deposit – FD) ಮಾಡುವುದು ಬಹಳ ಮುಖ್ಯ.…
Categories: ಮುಖ್ಯ ಮಾಹಿತಿ -
ಈ ಕೃಷಿಯಲ್ಲಿ ಸಿಗುತ್ತೆ ಲಕ್ಷ ಲಕ್ಷ ಆದಾಯ, ತುಂಬಾ ಜನರಿಗೆ ಗೊತ್ತಿಲ್ಲ..! ಇಲ್ಲಿದೆ ವಿವರ
ನಿಮಗೆ ಸ್ವಂತ ಉದ್ಯಮ(Own Business) ಆರಂಭಿಸುವ ಆಸಕ್ತಿ ಇದೆಯೇ? ಆದರೆ ಬಂಡವಾಳದ ಕೊರತೆ ಮತ್ತು ಸರಿಯಾದ ಐಡಿಯಾ ಇಲ್ಲದೆ ಸಂಕಷ್ಟದಲ್ಲಿದ್ದೀರಾ? ಇಂತಹವರಿಗೆ ಮುತ್ತು ಕೃಷಿ (Pearl Farming) ಒಂದು ಉತ್ತಮ ಆಯ್ಕೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಕೃಷಿಗೆ 50% ಹಣವನ್ನು ಸಹಾಯಧನ ಅಥವಾ ಸಾಲದ ರೂಪದಲ್ಲಿ ನೀಡುತ್ತಿರುವುದರಿಂದ, ಕಡಿಮೆ ಹೂಡಿಕೆಯಲ್ಲಿ ಹೆಚ್ಚು ಲಾಭ ಗಳಿಸಬಹುದಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್…
Categories: ಉದ್ಯೋಗ -
ಆದಾಯ ತೆರಿಗೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.!
ಆದಾಯ ತೆರಿಗೆ ಇಲಾಖೆಯಿಂದ ಡೇಟಾ ಸಂಸ್ಕರಣ ಸಹಾಯಕ (Data Processing Assistant)ಹುದ್ದೆಗೆ ನೇಮಕಾತಿ – ಅರ್ಜಿ ಆಹ್ವಾನ ಭಾರತ ಸರ್ಕಾರದ (Indian government) ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಅಡಿ ಕಾರ್ಯನಿರ್ವಹಿಸುತ್ತಿರುವ ಆದಾಯ ತೆರಿಗೆ ಇಲಾಖೆ ತನ್ನ ವಿವಿಧ ಕಚೇರಿಗಳಿಗೆ ಡೇಟಾ ಸಂಸ್ಕರಣ ಸಹಾಯಕ (Data Processing Assistant) ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳು ಗುತ್ತಿಗೆ ಆಧಾರದ ಮೇಲೆ ಭರ್ತಿ ಆಗಲಿದ್ದು, ಅರ್ಹತೆಯುಳ್ಳ ಸರ್ಕಾರೀ ನೌಕರರಿಗೆ ಈ ಅವಕಾಶ ಲಭ್ಯವಿದೆ.…
Categories: ಉದ್ಯೋಗ -
Government employees: ರಾಜ್ಯ ಸರ್ಕಾರಿ ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ
ಸರ್ಕಾರಿ ನೌಕರರಿಗೆ ಆರೋಗ್ಯ ರಕ್ಷಾ ಅಭಯ, ರಾಜ್ಯ ಸರ್ಕಾರದ ಅನೇಕ ಕಲ್ಯಾಣ ಕಾರ್ಯಕ್ರಮಗಳಲ್ಲಿ, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS) ಸರ್ಕಾರಿ ನೌಕರರಿಗಾಗಿ ನೀಡಲಾಗಿರುವ ಪ್ರಮುಖ ಆರೋಗ್ಯ ಯೋಜನೆಯಾಗಿದೆ. ಈ ಯೋಜನೆಯು, ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ಸಂಪೂರ್ಣ ಆರೋಗ್ಯ ಸುರಕ್ಷತೆ ಒದಗಿಸುವ ಉದ್ದೇಶ ಹೊಂದಿದೆ. ನೌಕರರ ಆರೋಗ್ಯ ಮತ್ತು ವೈದ್ಯಕೀಯ ವೆಚ್ಚದ ಭಾರವನ್ನು ಕಡಿಮೆ ಮಾಡಲು ಈ ಯೋಜನೆ ನಿರ್ದಿಷ್ಟವಾಗಿ ರೂಪಿಸಲಾಗಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ…
Categories: ಮುಖ್ಯ ಮಾಹಿತಿ -
ರಿಯಲ್ಮಿ ಹೊಸ ಮೊಬೈಲ್ ಭರ್ಜರಿ ಎಂಟ್ರಿ, 50MP AI ಕ್ಯಾಮೆರಾ, 5000mAh ಬ್ಯಾಟರಿ !
ಬಜೆಟ್ ಬೆಲೆಯಲ್ಲಿ ಬಲಿಷ್ಠ ಸ್ಮಾರ್ಟ್ಫೋನ್ಗಳು: ಬೆಲೆ ಏರಿಕೆಯ ನಡುವೆಯೂ, ಕೈಗೆಟುಕುವ ದರದಲ್ಲಿ ಶಕ್ತಿಯುತ ಸ್ಮಾರ್ಟ್ಫೋನ್ಗಳನ್ನು ಹುಡುಕುತ್ತಿದ್ದೀರಾ?ಹಾಗಿದ್ದಾರೆ ಇನ್ನೂ, ಪ್ರಿಮಿಯಂ ಫೀಚರ್ಗಳ ಫೋನ್ಗಳನ್ನು ಆಕರ್ಷಕ ಡಿಸ್ಕೌಂಟ್(Attractive Discount) ನಲ್ಲಿ Amazon ನಲ್ಲಿ ಪಡೆಯಬಹುದು. ಹೊಸ ಫೋನ್ಗಾಗಿ ಕಾಯುತ್ತಿದ್ದರೆ, ಇದು ಸುವರ್ಣಾವಕಾಶ! ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸ್ನೇಹಿತರೆ, ಕಡಿಮೆ ಶ್ರೇಣಿಯಲ್ಲೂ ಅನೇಕ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಅಂತಹ ಪರಿಸ್ಥಿತಿಯಲ್ಲಿ…
Categories: ಮೊಬೈಲ್ -
ಎಸ್ಸಿ ಮತ್ತು ಎಸ್ಟಿ ದೌರ್ಜನ್ಯ ಪ್ರಕರಣ; ಮಹತ್ವದ ತೀರ್ಪು ಪ್ರಕಟ, ತಪ್ಪದೇ ತಿಳಿದುಕೊಳ್ಳಿ
ಸುಪ್ರೀಂ ಕೋರ್ಟ್ ತೀರ್ಪು: ಸಾರ್ವಜನಿಕ ಸ್ಥಳದಲ್ಲಿ ನಿಂದಿಸಿದರೆ ಮಾತ್ರ ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಅಪರಾಧ ನ್ಯಾಯಾಂಗ(Judiciary)ವು ನಿರ್ಧರಿಸುವ ತೀರ್ಪುಗಳು ಸಮಾಜದಲ್ಲಿ ಮಹತ್ವದ ಪರಿಣಾಮ ಬೀರಬಹುದು. ಇತ್ತೀಚೆಗೆ, ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಸಮುದಾಯಗಳ ಮೇಲೆ ದೌರ್ಜನ್ಯ ತಡೆಯುವ ಕಾನೂನು ಸಂಬಂಧಿಸಿದಂತೆ ಮಹತ್ವದ ವಿವರಣೆ ನೀಡಿದೆ. ಈ ತೀರ್ಪಿನ ಪ್ರಕಾರ, ಹೊರಗಿನವರು ಇಲ್ಲದ ಸ್ಥಳದಲ್ಲಿ ಅಥವಾ ನಾಲ್ಕು ಗೋಡೆಗಳ ಮಧ್ಯೆ ಯಾರು ನಿಂದನೆ ಅಥವಾ ಅವಹೇಳನಕಾರಿ ಮಾತುಗಳನ್ನು ಹೇಳಿದರೆ,…
Categories: ಸುದ್ದಿಗಳು
Hot this week
-
ಕೇವಲ 3 ನಿಮಿಷಗಳಲ್ಲಿ ಮುರಿದ ಮೂಳೆಗಳನ್ನು ಸರಿಪಡಿಸುವ ಚಿಕಿತ್ಸೆ ಕಂಡುಹಿಡಿದ ಚೈನಾ
-
ಸೆಪ್ಟೆಂಬರ್ 30ರೊಳಗೆ ಬ್ಯಾಂಕ್ ಅಕೌಂಟ್ ಇದ್ದವರು ಈ ಕೆಲಸ ಮಾಡಲೇಬೇಕು – RBI ಮಹತ್ವದ ಸೂಚನೆ
-
ಕಿಯಾ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಆಫರ್ – ಜಿಎಸ್ಟಿ ಕಡಿತಕ್ಕೂ ಮುಂಚೆ ಗ್ರಾಹಕರಿಗೆ ಗುಡ್ ನ್ಯೂಸ್
-
Gold Rate Today: ವಾರದ ಮೊದಲ ದಿನವೇ ಚಿನ್ನದ ಬೆಲೆ ಬಂಪರ್ ಇಳಿಕೆ, 10 ಗ್ರಾಂ ಅಪರಂಜಿ ಚಿನ್ನದ ಬೆಲೆ ಎಷ್ಟು.?
-
Rain Alert: ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ, ಹವಾಮಾನ ಇಲಾಖೆ ಎಚ್ಚರಿಕೆ!
Topics
Latest Posts
- ಕೇವಲ 3 ನಿಮಿಷಗಳಲ್ಲಿ ಮುರಿದ ಮೂಳೆಗಳನ್ನು ಸರಿಪಡಿಸುವ ಚಿಕಿತ್ಸೆ ಕಂಡುಹಿಡಿದ ಚೈನಾ
- ಸೆಪ್ಟೆಂಬರ್ 30ರೊಳಗೆ ಬ್ಯಾಂಕ್ ಅಕೌಂಟ್ ಇದ್ದವರು ಈ ಕೆಲಸ ಮಾಡಲೇಬೇಕು – RBI ಮಹತ್ವದ ಸೂಚನೆ
- ಕಿಯಾ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಆಫರ್ – ಜಿಎಸ್ಟಿ ಕಡಿತಕ್ಕೂ ಮುಂಚೆ ಗ್ರಾಹಕರಿಗೆ ಗುಡ್ ನ್ಯೂಸ್
- Gold Rate Today: ವಾರದ ಮೊದಲ ದಿನವೇ ಚಿನ್ನದ ಬೆಲೆ ಬಂಪರ್ ಇಳಿಕೆ, 10 ಗ್ರಾಂ ಅಪರಂಜಿ ಚಿನ್ನದ ಬೆಲೆ ಎಷ್ಟು.?
- Rain Alert: ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ, ಹವಾಮಾನ ಇಲಾಖೆ ಎಚ್ಚರಿಕೆ!