Author: Editor in Chief
-
Gold Price: ಚಿನ್ನದ ಬೆಲೆ ಮತ್ತೆ ಜಿಗಿತ, ಕಂಗಾಲಾದ ಗ್ರಾಹಕರು, ಇಲ್ಲಿದೆ ಇಂದಿನ ರೇಟ್.!

ಚಿನ್ನದ ಬೆಲೆಯಲ್ಲಿ(gold rate) ನಿರಂತರ ಏರಿಕೆ: ಹೂಡಿಕೆದಾರರು ಮತ್ತು ಗ್ರಾಹಕರು ಎಚ್ಚರಿಕೆಯಿಂದ ಇರಬೇಕು. ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ದಿನದಿಂದ ದಿನಕ್ಕೆ ಸ್ವಲ್ಪಸ್ವಲ್ಪವಾಗಿ ಏರಿಳಿತ ಕಾಣುತ್ತಿರುವುದು ಹೂಡಿಕೆದಾರರು(Investors) ಮತ್ತು ಗ್ರಾಹಕರ ಗಮನ ಸೆಳೆಯುತ್ತಿದೆ. ವಿಶೇಷವಾಗಿ, ಚಿನ್ನದ ಬೆಲೆಯಲ್ಲಿ ಹನ್ನೊಂದು ದಿನಗಳ ಅವಧಿಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಹೋಳಿ ಹಬ್ಬ ಮತ್ತು ಮಂಗಳವಾರದ ರಥಸಪ್ತಮಿ ಮುಂತಾದ ಸಂಭ್ರಮದ ದಿನಗಳು ಹತ್ತಿರವಿರುವುದರಿಂದ, ಚಿನ್ನದ ಬೇಡಿಕೆ ಕೂಡಾ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಇದರ ಪರಿಣಾಮವಾಗಿ, ಬಂಗಾರದ ದರದಲ್ಲಿ ನಿರಂತರ ಏರಿಕೆ ಕಂಡುಬರುತ್ತಿದೆ.
Categories: ಚಿನ್ನದ ದರ -
ಪಿತ್ರಾರ್ಜಿತ ಆಸ್ತಿ ಮಾರಾಟ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು – ತಪ್ಪದೇ ತಿಳಿಯಿರಿ

ಪೂರ್ವಜರಿಂದ ಬಂದ ಆಸ್ತಿ ಮಾರಾಟದ ಕುರಿತು, ಇತ್ತೀಚಿಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ಕೊಟ್ಟಿದೆ, ಹೌದು ಆಸ್ತಿಯನ್ನು ನಾವು ನಮ್ಮ ದೇಶದಲ್ಲಿ ಎರಡು ವರ್ಗವನ್ನಾಗಿ ವಿಭಜಿಸುತ್ತೇವೆ. ಮೊದಲನೆಯದು ವ್ಯಕ್ತಿಯು ಸ್ವತಃ ಖರೀದಿಸಿದ ಅಥವಾ ಉಡುಗೊರೆ, ದೇಣಿಗೆ ಅಥವಾ ಯಾರೊಬ್ಬರಿಂದಲಾದರು ಹಕ್ಕುಗಳನ್ನು ಹಿಂತೆಗೆದುಕೊಳ್ಳುವ ಮೂಲಕ ಪಡೆದಿರುವುದು. ಅಂತಹ ಆಸ್ತಿಯನ್ನು ಸ್ವಯಂ ಸ್ವಾಧೀನಪಡಿಸಿಕೊಂಡ ಆಸ್ತಿ ಎಂದು ಕರೆಯಲಾಗುತ್ತದೆ. ಎರಡನೇಯದಾಗಿ ಪೂರ್ವಿಕರ ಆಸ್ತಿ. ಪೂರ್ವಜರ ಆಸ್ತಿಯು ಒಬ್ಬರ ಪೂರ್ವಜರಿಗೆ ಸೇರಿದ ಮತ್ತು ತಲೆಮಾರುಗಳ ಮೂಲಕ ಹಾದುಹೋಗುವ ಯಾವುದೇ ಆಸ್ತಿಯಾಗಿದೆ. ಪೂರ್ವಜರ ಆಸ್ತಿಗಳನ್ನು
Categories: ಮುಖ್ಯ ಮಾಹಿತಿ -
Gruhalakshmi : ಗೃಹಲಕ್ಷ್ಮಿ ಪೆಂಡಿಂಗ್ ಹಣ ಜಮಾ ಆಗಲು ಹೊಸ ನಿಯಮ ಜಾರಿ.! ಇಲ್ಲಿದೆ ವಿವರ

ಗೃಹಲಕ್ಷ್ಮಿ ಯೋಜನೆಯಲ್ಲಿ ಮಹತ್ವದ ಬದಲಾವಣೆ: ತಾಲ್ಲೂಕು ಪಂಚಾಯಿತಿಯಿಂದ ನೇರ ಪಾವತಿ ಸಾಧ್ಯತೆ ಕರ್ನಾಟಕ ಸರ್ಕಾರದ (Karnataka Government) ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಬಹುತೇಕ ಮಹಿಳೆಯರಿಗೆ ಆರ್ಥಿಕ ಸಹಾಯ ನೀಡುವ ಉದ್ದೇಶ ಹೊಂದಿದ್ದು, ಇದು ಕಾಂಗ್ರೆಸ್ ಸರ್ಕಾರದ (Congress Government) ಪ್ರಮುಖ ಭರವಸೆಯಾಗಿತ್ತು. ಆದರೆ, ಯೋಜನೆಯ ಹಣ ಪಾವತಿಯಲ್ಲಿ ತಾಂತ್ರಿಕ ಮತ್ತು ಆಡಳಿತಾತ್ಮಕ ಬದಲಾವಣೆಗಳನ್ನು ಮಾಡಲು ರಾಜ್ಯ ಸರ್ಕಾರ ತಯಾರಿ ನಡೆಸಿದೆ. ಇದರಿಂದಾಗಿ, ರಾಜ್ಯದ ಲಕ್ಷಾಂತರ ಫಲಾನುಭವಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹಣ
Categories: ಮುಖ್ಯ ಮಾಹಿತಿ -
Job News: ರಾಜ್ಯ ಕೃಷಿ ಇಲಾಖೆಯಿಂದ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.! ಇಲ್ಲಿದೆ ಡೀಟೇಲ್ಸ್

ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗಾಗಿ (Technical Manager posts) ಅರ್ಜಿ ಆಹ್ವಾನ ಕರೆಯಲಾಗಿದೆ. ಹೌದು, ಕೃಷಿ ಇಲಾಖೆಯಿಂದ ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆ ಆತ್ಮ (ATMA) ಯೋಜನೆಯಡಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನಲ್ಲಿ ಭರ್ತಿಯಾಗಲಿದ್ದು, ತಾತ್ಕಾಲಿಕ ನೇಮಕಾತಿಗಾಗಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಕಂಪ್ಯೂಟರ್ ಜ್ಞಾನ ಹೊಂದಿರುವ ಪದವೀಧರರಿಗೆ ಈ ಒಂದು ಉತ್ತಮ ಅವಕಾಶವಾಗಿದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿ & ನ್ಯೂಸ್ ಅಲರ್ಟ್ ಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಲು
Categories: ಉದ್ಯೋಗ -
Scolarship 2025: ನರೋತ್ತಮ ಸೆಖ್ಸಾರಿಯಾ ವಿದ್ಯಾರ್ಥಿವೇತನ, ಈಗಲೇ ಅಪ್ಲೈ ಮಾಡಿ.!

ಉನ್ನತ ಶಿಕ್ಷಣವು ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುವ ಪ್ರಮುಖ ಹಂತವಾಗಿದೆ. ಆದರೆ, ಹಣಕಾಸಿನ ಸಮಸ್ಯೆಗಳಿಂದಾಗಿ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ಸಾಕಾರಗೊಳಿಸಲು ವಿಫಲರಾಗುವ ಸಾಧ್ಯತೆ ಇದೆ. ಈ ಸನ್ನಿವೇಶದಲ್ಲಿ ನರೋತ್ತಮ್ ಸೇಖ್ಸರಿಯಾ ಫೌಂಡೇಶನ್ (NSS) ನೀಡುತ್ತಿರುವ ವಿದ್ಯಾರ್ಥಿವೇತನ ಯೋಜನೆ (Scholarship) ಹೆಚ್ಚಿನ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಸುಲಭಗೊಳಿಸಲಿದೆ. ವಿದ್ಯಾರ್ಥಿವೇತನದ ಅವಲೋಕನ: ನರೋತ್ತಮ್ ಸೇಖ್ಸರಿಯಾ ಫೌಂಡೇಶನ್ (Narottam Sekhsaria Foundation) ಭಾರತದ ಉನ್ನತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಡ್ಡಿ ರಹಿತ ಸಾಲದ ವಿದ್ಯಾರ್ಥಿವೇತನ ನೀಡುತ್ತದೆ. ಈ ಮೂಲಕ, ವಿದ್ಯಾರ್ಥಿಗಳು ಪ್ರತಿಷ್ಠಿತ
Categories: ವಿದ್ಯಾರ್ಥಿ ವೇತನ -
Solar pumpset : ಈ ವರ್ಗದ ರೈತರ ಪಂಪ್ಸೆಟ್ ಗಳಿಗೆ ಉಚಿತ ವಿದ್ಯುತ್ ಪೂರೈಕೆ.! ಇಲ್ಲಿದೆ ವಿವರ

ಇನ್ನು ಮುಂದೆ ರೈತರಿಗೆ ಕೃಷಿ ಪಂಪ್ ಸೆಟ್ (Agriculture Pump set)ಗಳಿಗೆ ಉಚಿತ ವಿದ್ಯುತ್! ರಾಜ್ಯ ಸರ್ಕಾರವು ರೈತರ ಅನುಕೂಲಕ್ಕಾಗಿ ಸೋಲಾರ್ ಪಾರ್ಕ್ ಸ್ಥಾಪಿಸುವ ಮೂಲಕ ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್(Free Electricity) ಪೂರೈಸಲು ಕ್ರಮ ಕೈಗೊಂಡಿದೆ. ಸಾಮಾನ್ಯ farmers (ಕೃಷಿಕರು) ಗಾಗಿ ಉಚಿತ ವಿದ್ಯುತ್ ಒದಗಿಸಲು ರಾಜ್ಯ ಸರ್ಕಾರ ಮಹತ್ವಾಕಾಂಕ್ಷಿಯ ಯೋಜನೆ ರೂಪಿಸಿದೆ. ಕೃಷಿ ಪಂಪ್ಸೆಟ್ಗಳಿಗೆ (Agricultural Pump Sets) ನೈಸರ್ಗಿಕ ಶಕ್ತಿಯನ್ನು ಬಳಸಿಕೊಂಡು ಹಗಲು ಹೊತ್ತಿನಲ್ಲಿ ನಿರಂತರ ಉಚಿತ ವಿದ್ಯುತ್ ಪೂರೈಕೆ
Categories: ಕೃಷಿ -
Bengaluru 2nd Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣ ಈ ಜಿಲ್ಲೆ ಫೈನಲ್ ಆಗುತ್ತಾ.?

ಬೆಂಗಳೂರು ಎರಡನೇ ವಿಮಾನ ನಿಲ್ದಾಣದ (Bangalore second airport) ಬಗ್ಗೆ ಚರ್ಚೆಗಳು ತೀವ್ರಗೊಳ್ಳುತ್ತಿರುವಾಗ, ರಾಜ್ಯ ಸರ್ಕಾರವು ಅದಕ್ಕಾಗಿ ಮೂರು ಸ್ಥಳಗಳನ್ನು ಶಾರ್ಟ್ಲಿಸ್ಟ್ (3Place shortlist) ಮಾಡಿದೆ. ಈ ಪಟ್ಟಿಯಲ್ಲಿಯೇ ತುಮಕೂರು ಸೇರುವ ನಿರೀಕ್ಷೆ ಇದ್ದರೂ, ಕೊನೆಗೂ ಈ ಅವಕಾಶ ಕೈತಪ್ಪಿರುವುದು ಗಮನಾರ್ಹ ಬೆಳವಣಿಗೆ. ತುಮಕೂರು ಮಾತ್ರವಲ್ಲ, ರಾಜ್ಯದ 22 ಜಿಲ್ಲೆಗಳ ಹಿತಾಸಕ್ತಿಗೆ ಇದು ಹಿನ್ನಡೆಯಾಗಿದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿ & ನ್ಯೂಸ್ ಅಲರ್ಟ್ ಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಲು ಇಲ್ಲಿ
Categories: ಮುಖ್ಯ ಮಾಹಿತಿ -
Ration Card update: ರೇಷನ್ ಕಾರ್ಡ್ ತಿದ್ದುಪಡಿ ದಿನಾಂಕ ವಿಸ್ತರಣೆ.! ಇಲ್ಲಿದೆ ಮಾಹಿತಿ

ಆಹಾರ ಇಲಾಖೆಯಿಂದ ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ಸದಸ್ಯರ ಸೇರ್ಪಡೆಗೆ ಮಹತ್ವದ ಪ್ರಕಟಣೆ! ರೇಷನ್ ಕಾರ್ಡ್ (Ration Card) ಗೃಹಸ್ಥರಿಗೆ ಮಾತ್ರವಲ್ಲ, ಆಹಾರ ಭದ್ರತೆಗಾಗಿ ಅವಲಂಬಿತ ಜನರಿಗೆ ಅತ್ಯಂತ ಮುಖ್ಯವಾದ ಒಂದು ಸರ್ಕಾರದ ಪಡಿತರ ಸೌಲಭ್ಯವಾಗಿದೆ. ಸಾಮಾನ್ಯವಾಗಿ, ಪಡಿತರ ಚೀಟಿಯ ತಿದ್ದುಪಡಿಗೆ ಅಥವಾ ಹೊಸ ಸದಸ್ಯರ (New Members) ಸೇರ್ಪಡೆಗೆ ಅರ್ಜಿ ಸಲ್ಲಿಸಲು ತಿಂಗಳ ಮೊದಲ ಮತ್ತು ಎರಡನೇ ವಾರದಲ್ಲಿ ಮಾತ್ರ ಅವಕಾಶ ನೀಡಲಾಗುತ್ತಿತ್ತು. ಆದರೆ ಈಗ, ಆಹಾರ ಇಲಾಖೆ ಈ ನಿಯಮವನ್ನು ಸಡಿಲಿಸಿ, ಗ್ರಾಹಕರಿಗೆ
Categories: ಮುಖ್ಯ ಮಾಹಿತಿ -
Business Idea: ಈ ಬಿಸಿನೆಸ್ ನಲ್ಲಿ ಸಿಗಲಿದೆ 30 ಸಾವಿರ ಸಂಪಾದನೆ; ಸರ್ಕಾರದಿಂದಲೂ ಸಿಗುತ್ತೆ ಹಣ

ನಿಮ್ಮ ಸ್ವಂತ ಉದ್ಯೋಗ ಆರಂಭಿಸಲು ಬಯಸುವಿರಾ? ಕೇವಲ 5 ಸಾವಿರ ರೂಪಾಯಿ ಹೂಡಿಕೆ(Invest) ಮಾಡಿ ತಿಂಗಳಿಗೆ 30 ಸಾವಿರ ಸಂಪಾದಿಸುವ ಅವಕಾಶವಿದೆ. ಅಲ್ಲದೆ, ಸರ್ಕಾರದಿಂದಲೂ ಆರ್ಥಿಕ ನೆರವು ಪಡೆಯಬಹುದು. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿ & ನ್ಯೂಸ್ ಅಲರ್ಟ್ ಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಸ್ಮಾರ್ಟ್ ಬಿಜಿನೆಸ್ ಸ್ಟ್ರಾಟೆಜಿ((Smart Business Strategy)– ಕಡಿಮೆ ಹೂಡಿಕೆ, ಹೆಚ್ಚಿನ ಲಾಭ! ಕಡಿಮೆ ಬಂಡವಾಳದಲ್ಲಿ ಹೆಚ್ಚಿನ ಲಾಭ
Categories: ಉದ್ಯೋಗ
Hot this week
-
Karnataka Weather: ರಾಜ್ಯದ ಈ ಜಿಲ್ಲೆಗಳಲ್ಲಿ ಏ.4 ರವರೆಗೆ ಗುಡುಗು-ಬಿರುಗಾಳಿ ಸಹಿತ ಮಳೆ.! IMD ಮುನ್ಸೂಚನೆ.
-
Gold Rate Today: ಏಪ್ರಿಲ್ 1 ರಂದು ಚಿನ್ನದ ಬೆಲೆಯಲ್ಲಿ ದಿಡೀರ್ ಬದಲಾವಣೆ, 10 ಗ್ರಾಂ ಆಭರಣ ಚಿನ್ನದ ಬೆಲೆ ಎಷ್ಟಿದೆ.? ಇಲ್ಲಿದೆ ದರಪಟ್ಟಿ
-
ಹೊಸ Vivo T5x ಮೊಬೈಲ್ ಖರೀದಿಸುವ ಮುನ್ನ ಗ್ರಾಹಕರು ಎರಡು ಬಾರಿ ಯೋಚಿಸುವುದು ಗ್ಯಾರಂಟಿ. ಇಲ್ಲಿದೆ ಅಸಲಿ ಕಾರಣ!
-
ಹನುಮಾನ್ ಜಯಂತಿಯಂದೇ ‘ಧ್ರುವ ಯೋಗ’: ಅಂಜನೇಯನ ಕೃಪೆಯಿಂದ ಈ 5 ರಾಶಿಯವರಿಗೆ ಶುರುವಾಗಲಿದೆ ಕುಬೇರ ಕಾಲ!
Topics
Latest Posts
- Karnataka Weather: ರಾಜ್ಯದ ಈ ಜಿಲ್ಲೆಗಳಲ್ಲಿ ಏ.4 ರವರೆಗೆ ಗುಡುಗು-ಬಿರುಗಾಳಿ ಸಹಿತ ಮಳೆ.! IMD ಮುನ್ಸೂಚನೆ.

- Gold Rate Today: ಏಪ್ರಿಲ್ 1 ರಂದು ಚಿನ್ನದ ಬೆಲೆಯಲ್ಲಿ ದಿಡೀರ್ ಬದಲಾವಣೆ, 10 ಗ್ರಾಂ ಆಭರಣ ಚಿನ್ನದ ಬೆಲೆ ಎಷ್ಟಿದೆ.? ಇಲ್ಲಿದೆ ದರಪಟ್ಟಿ

- ದಿನ ಭವಿಷ್ಯ 1-04-2026: ಇಂದು ಚೈತ್ರ ಹುಣ್ಣಿಮೆ 5 ರಾಶಿಗಳಿಗೆ ಹರಿದುಬರಲಿದೆ ಹಣ! ಮುಟ್ಟಿದ್ದೆಲ್ಲಾ ಚಿನ್ನ, ನಿಮ್ಮ ರಾಶಿ ಇದೆಯಾ?

- ಹೊಸ Vivo T5x ಮೊಬೈಲ್ ಖರೀದಿಸುವ ಮುನ್ನ ಗ್ರಾಹಕರು ಎರಡು ಬಾರಿ ಯೋಚಿಸುವುದು ಗ್ಯಾರಂಟಿ. ಇಲ್ಲಿದೆ ಅಸಲಿ ಕಾರಣ!

- ಹನುಮಾನ್ ಜಯಂತಿಯಂದೇ ‘ಧ್ರುವ ಯೋಗ’: ಅಂಜನೇಯನ ಕೃಪೆಯಿಂದ ಈ 5 ರಾಶಿಯವರಿಗೆ ಶುರುವಾಗಲಿದೆ ಕುಬೇರ ಕಾಲ!


