Author: Editor in Chief

  • Karnataka Rain: ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ವರ್ಷದ ಮೊದಲ ಮಳೆ: ಇನ್ನೆಷ್ಟು ದಿನ ಮಳೆ ಸಾಧ್ಯತೆ?

    WhatsApp Image 2025 03 12 at 8.28.23 PM

    ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಇಂದು ವರ್ಷದ ಮೊದಲ ಮಳೆ ಸಿಂಚನವಾಗಿದೆ. ಬೆಂಗಳೂರು, ಮಂಗಳೂರು, ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಬಿಸಿಲಿನ ಧಗೆಯಿಂದ ಬೇಸತ್ತಿದ್ದ ಜನರಿಗೆ ನೆಮ್ಮದಿ ತಂದಿದೆ. ರಾಜ್ಯ ಹವಾಮಾನ ಇಲಾಖೆಯ ಪ್ರಕಾರ, ಇಂದು ಮತ್ತು ನಾಳೆ ಸಾಧಾರಣ ಮಳೆಯ ಸಾಧ್ಯತೆ ಇದೆ. ಆದರೆ, ಮಾರ್ಚ್ 15ರ ನಂತರ ಒಣ ಹವಾಮಾನ ಮುಂದುವರೆಯಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು…

    Read more..


  • ಹಿರಿಯರ ಹಕ್ಕುಗಳ ನಿಯಮದಲ್ಲಿ ಬದಲಾವಣೆ! ಆರೈಕೆ ಮಾಡದಿದ್ದಲ್ಲಿ ಆಸ್ತಿಯಲ್ಲಿ ಪಾಲಿಲ್ಲ.!

    WhatsApp Image 2025 03 12 at 7.57.50 PM

    ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ನೀಡಿದ ಮಾಹಿತಿಯ ಪ್ರಕಾರ, ಕೇಂದ್ರ ಸರ್ಕಾರದ “ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ, 2007” (The Maintenance and Welfare of Parents and Senior Citizens Act, 2007) ಹಿರಿಯ ನಾಗರಿಕರಿಗೆ ಹಲವು ಮಹತ್ವದ ಹಕ್ಕುಗಳನ್ನು ನೀಡಿದೆ. ಈ ಕಾಯ್ದೆಯ ಪ್ರಕಾರ, ಮಕ್ಕಳು ಅಥವಾ ಸಂಬಂಧಿಕರು ತಮ್ಮ ತಂದೆ-ತಾಯಿ ಅಥವಾ ಹಿರಿಯ ನಾಗರಿಕರನ್ನು ಸರಿಯಾಗಿ ಆರೈಕೆ ಮಾಡದಿದ್ದರೆ, ಹಿರಿಯರು ತಮ್ಮ…

    Read more..


  • 50-30-20 ಹಣ ಉಳಿಸುವ ಈ ಸೂತ್ರ ನಿಮ್ಮನ್ನು ಲಕ್ಷಾಧಿಪತಿ ಮಾಡುತ್ತೆ.! ತಪ್ಪದೇ ಓದಿ

    WhatsApp Image 2025 03 12 at 3.05.52 PM

    ಹಣಕಾಸು ನಿರ್ವಹಣೆ ಮತ್ತು ಉಳಿತಾಯದ ಬಗ್ಗೆ ಚರ್ಚಿಸುವಾಗ “50-30-20 ನಿಯಮ” ಒಂದು ಅತ್ಯಂತ ಪರಿಣಾಮಕಾರಿ ತಂತ್ರವಾಗಿದೆ. ಈ ನಿಯಮವು ವಿಶೇಷವಾಗಿ ಮಧ್ಯಮ ವರ್ಗದ ಕುಟುಂಬಗಳಿಗೆ ಹಣಕಾಸು ಸ್ಥಿರತೆ ಮತ್ತು ಉಳಿತಾಯದಲ್ಲಿ ಸಹಾಯ ಮಾಡುತ್ತದೆ. ಇದರ ಮೂಲಕ ನಿಮ್ಮ ಆದಾಯವನ್ನು ಸರಿಯಾಗಿ ವಿತರಿಸಿ, ಭವಿಷ್ಯದ ಆರ್ಥಿಕ ಭದ್ರತೆಗೆ ಚೌಕಟ್ಟು ರಚಿಸಬಹುದು. 50-30-20 ನಿಯಮ ಎಂದರೇನು? 50-30-20 ನಿಯಮವು ನಿಮ್ಮ ನೆಟ್ ಆದಾಯವನ್ನು ಮೂರು ಭಾಗಗಳಾಗಿ ವಿಂಗಡಿಸುತ್ತದೆ: ಈ ನಿಯಮ ಏಕೆ ಮುಖ್ಯ? ಮಧ್ಯಮ ವರ್ಗದವರಿಗೆ ಇದರ ಪ್ರಾಮುಖ್ಯತೆ: ಮಧ್ಯಮ…

    Read more..


  • ತುರ್ತು ಸಂದರ್ಭಗಳಿಗೆ ಮನೆಯಲ್ಲಿ ಇರಬೇಕಾದ ಅಗತ್ಯ ಔಷಧಿಗಳು, ತಪ್ಪದೇ ತಿಳಿದುಕೊಳ್ಳಿ!Essential Medicines for Emergencies

    WhatsApp Image 2025 03 12 at 2.22.08 PM

    ಹವಾಮಾನ ಹಠಾತ್ ಬದಲಾದಂತೆ ನಮ್ಮ ದೇಹವೂ ಹಠಾತ್ ಬದಲಾವಣೆಗಳಿಗೆ ಒಳಗಾಗುತ್ತದೆ. ಮಧ್ಯರಾತ್ರಿ ದೈಹಿಕ ತೊಂದರೆಗಳು ಎದುರಾದರೆ ಆಸ್ಪತ್ರೆಗೆ ಓಡಲು ಸಾಧ್ಯವಿಲ್ಲ. ಅಂತಹ ಸಂದರ್ಭಗಳಲ್ಲಿ ಮೂಲಭೂತ ಚಿಕಿತ್ಸೆಗಾಗಿ ಕೆಲವು ಔಷಧಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಅಗತ್ಯ. ಇಲ್ಲಿ ಮನೆಯಲ್ಲಿ ತುರ್ತಾಗಿ ಇಡಬೇಕಾದ ಔಷಧಿಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 1. ಪ್ಯಾರಸಿಟಮಾಲ್ 650 ಮಿಗ್ರಾಂ: ಪ್ರತಿ ಮನೆಯಲ್ಲೂ ಪ್ಯಾರಸಿಟಮಾಲ್…

    Read more..


  • 2025ರ ಮೊದಲ ಬ್ಲಡ್ ಮೂನ್ ಬ್ಲಡ್ ಮೂನ್ ಚಂದ್ರಗ್ರಹಣ.! ಹೋಳಿ ಹುಣ್ಣಿಮೆಯ ದಿನ ಸಂಭವಿಸಲಿದೆ, ಭಾರತದಲ್ಲಿ ಗೋಚರಿಸುತ್ತಾ.?

    WhatsApp Image 2025 03 11 at 8.52.08 PM

    2025ರ ಮೊದಲ ಚಂದ್ರಗ್ರಹಣ ಮಾರ್ಚ್ 13ರ ರಾತ್ರಿ ಮತ್ತು ಮಾರ್ಚ್ 14ರ ಬೆಳಗಿನ ಜಾವದಲ್ಲಿ ಘಟಿಸಲಿದೆ. ಈ ಸಮಯದಲ್ಲಿ ಚಂದ್ರನು ರಕ್ತ ಚಂದ್ರನಾಗಿ (ಬ್ಲಡ್ ಮೂನ್) ಕಾಣಿಸಿಕೊಳ್ಳುತ್ತಾನೆ. ಇದರ ಕಾರಣದಿಂದಾಗಿ ಇದನ್ನು ಬ್ಲಡ್ ಮೂನ್ ಎಂದು ಕರೆಯಲಾಗುತ್ತದೆ. ಈ ವಿಶೇಷ ಆಕಾಶ ವಿದ್ಯಮಾನವನ್ನು ಎಲ್ಲಿ ಮತ್ತು ಹೇಗೆ ನೋಡಬಹುದು ಎಂಬುದರ ಕುರಿತು ಇಲ್ಲಿ ವಿವರಗಳಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬ್ಲಡ್…

    Read more..


  • ರಾಜ್ಯದಲ್ಲಿ ರೇಷನ್ ಕಾರ್ಡ್ ಪರಿಷ್ಕರಣೆ: 20 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಲು ಸರ್ಕಾರದ ನಿರ್ಧಾರ

    WhatsApp Image 2025 03 11 at 7.43.58 PM

    ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರವು ರೇಷನ್ ಕಾರ್ಡ್ ಹೊಂದಿರುವ ನಾಗರಿಕರಿಗೆ ಮತ್ತೊಮ್ಮೆ ಶಾಕ್ ನೀಡಲು ಮುಂದಾಗಿದೆ. ಕಳೆದ ಮೂರು-ನಾಲ್ಕು ತಿಂಗಳ ಹಿಂದೆ ಎಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸುವ ಮತ್ತು ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ವರ್ಗಾವಣೆ ಮಾಡುವ ಪ್ರಕ್ರಿಯೆಯನ್ನು ಸರ್ಕಾರ ಕೈಗೊಂಡಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಆ ನಂತರ ರೇಷನ್ ಕಾರ್ಡ್ ಪರಿಷ್ಕರಣೆ ಪ್ರಕ್ರಿಯೆಯನ್ನು ಸರ್ಕಾರ ತಾತ್ಕಾಲಿಕವಾಗಿ ನಿಲ್ಲಿಸಿತ್ತು. ಆದರೆ, ಇದೀಗ ಮತ್ತೆ ರೇಷನ್ ಕಾರ್ಡ್ ಪರಿಷ್ಕರಣೆಗೆ ಸರ್ಕಾರ ಮುಂದಾಗಿದೆ. ಇದರಿಂದಾಗಿ ರಾಜ್ಯದಲ್ಲಿ ರೇಷನ್ ಕಾರ್ಡ್ ಪರಿಷ್ಕರಣೆ ಮತ್ತೆ…

    Read more..


  • ಬರೋಬ್ಬರಿ 2 ಲಕ್ಷ ಕೃಷಿ ಪಂಪ್ ಸೆಟ್ ಸೆಟ್ ಗಳಿಗೆ ಉಚಿತ ಟಿಸಿ ಸೌಲಭ್ಯ.!

    WhatsApp Image 2025 03 11 at 7.20.01 PM 1

    ಕರ್ನಾಟಕ ರಾಜ್ಯ ಸರ್ಕಾರವು ಕೃಷಿ ಪಂಪ್ ಸೆಟ್‌ಗಳ ಸಕ್ರಮಗೊಳಿಸುವಿಕೆ (Regularization) ಪ್ರಕ್ರಿಯೆಯನ್ನು ವೇಗವಾಗಿ ಮುಂದುವರಿಸುತ್ತಿದೆ. ಇದುವರೆಗೆ 4.50 ಲಕ್ಷ ಅರ್ಜಿಗಳನ್ನು ಪರಿಶೀಲಿಸಲಾಗಿದ್ದು, ಅದರಲ್ಲಿ 2 ಲಕ್ಷಕ್ಕೂ ಹೆಚ್ಚು ಪಂಪ್ ಸೆಟ್‌ಗಳಿಗೆ ಟ್ರಾನ್ಸ್‌ಫಾರ್ಮರ್ ಸೌಲಭ್ಯ (TC) ಒದಗಿಸಲಾಗಿದೆ. ಉಳಿದ ಅರ್ಜಿಗಳನ್ನು ಒಂದು ವರ್ಷದೊಳಗೆ ವಿಲೇವಾರಿ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಇದರ ಜೊತೆಗೆ, 3000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಯನ್ನು ಕೂಡಾ ಕಾರ್ಯಗತಗೊಳಿಸಲಾಗುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ…

    Read more..


  • Gold Smuggling: ನಟಿ ರನ್ಯಾ ರಾವ್‌ ಕೇಸ್‌ಗೆ ಟ್ವಿಸ್ಟ್ ರಾಜ್ಯ ಸರ್ಕಾರದಿಂದ ಬಿಗ್ ಶಾಕ್!

    WhatsApp Image 2025 03 10 at 4.01.16 PM

    ರನ್ಯಾ ರಾವ್ ಅವರ ಕಂಪನಿಗೆ ಮಂಜೂರಾದ 12 ಎಕರೆ ಜಾಗ ಮರಳಿ ಪಡೆಯಲು KIADB ನಿರ್ಧಾರ ಬೆಂಗಳೂರು, ಮಾರ್ಚ್ 10: ಪ್ರಭಾವಿ ರಾಜಕಾರಣಿಗಳೊಂದಿಗೆ ನಂಟು ಹೊಂದಿದ್ದಾರೆ ಎನ್ನಲಾಗಿರುವ ನಟಿ ರನ್ಯಾ ರಾವ್ ಅವರ ಕಂಪನಿಗೆ ಮಂಜೂರಾಗಿದ್ದ 12 ಎಕರೆ KIADB ಜಾಗ ಮರಳಿ ಪಡೆಯಲು ಕರ್ನಾಟಕ ರಾಜ್ಯ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ನಿರ್ಧಾರಿಸಿದೆ. ಈ ಜಾಗವನ್ನು 2023ರ ಜನವರಿಯಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರು ಮಾಡಲಾಗಿತ್ತು. ಆ ಸಮಯದಲ್ಲಿ ಮುರುಗೇಶ್ ನಿರಾಣಿ ಅವರು ಕೈಗಾರಿಕಾ ಸಚಿವರಾಗಿದ್ದರು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…

    Read more..


  • ಹೋಳಿ ಹಬ್ಬದಂದೆ ಆಗಲಿದೆ ವರ್ಷದ ಮೊದಲ ಚಂದ್ರ ಗ್ರಹಣ.! ಈ ರಾಶಿಯವರಿಗೆ ಬಾರಿ ಪರಿಣಾಮ!

    WhatsApp Image 2025 03 10 at 3.51.08 PM

    2025ರ ಮೊದಲ ಚಂದ್ರಗ್ರಹಣ: ಹೋಳಿ ಹಬ್ಬದಂದು ಮಾರ್ಚ್ 14ರಂದು, ರಾಶಿಚಕ್ರಗಳ ಮೇಲೆ ಪರಿಣಾಮ 2025ರ ಮೊದಲ ಚಂದ್ರಗ್ರಹಣವು ಹೋಳಿ ಹಬ್ಬದ ದಿನ ಅಂದರೆ ಮಾರ್ಚ್ 14ರಂದು ಸಂಭವಿಸಲಿದೆ. ಜ್ಯೋತಿಷ್ಯದ ಪ್ರಕಾರ, ಚಂದ್ರಗ್ರಹಣವು ದೇಶ ಮತ್ತು ಪ್ರಪಂಚದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಈ ಬಾರಿ ಗ್ರಹಣವು ಬೆಳಿಗ್ಗೆ 09:29 ರಿಂದ ಮಧ್ಯಾಹ್ನ 03:29 ರವರೆಗೆ ಇರುತ್ತದೆ. ಆದರೆ, ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಇದರಿಂದಾಗಿ, ಸೂತಕ ಅವಧಿಯ ನಿಯಮಗಳು ದೇಶದಲ್ಲಿ ಮಾನ್ಯವಾಗಿರುವುದಿಲ್ಲ. ಆದರೂ, ಗ್ರಹಗಳ ಮೇಲೆ ಇದರ…

    Read more..