Author: Editor in Chief

  • Ration Card : ರಾಜ್ಯದಲ್ಲಿ ಹೊಸ  ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ.!

    Picsart 25 06 16 12 38 09 762 scaled

    ಹೊಸ ಬಿಪಿಎಲ್/ಎಪಿಎಲ್ ಪಡಿತರ ಚೀಟಿಗೆ ಅರ್ಜಿ ಪ್ರಕ್ರಿಯೆ ಶೀಘ್ರ ಆರಂಭ: ಅರ್ಹತೆಯುಳ್ಳವರು ಈಗಿನಿಂದಲೇ ಸಿದ್ಧರಾಗಿ! ಇದೀಗ ರಾಜ್ಯದ ಲಕ್ಷಾಂತರ ಬಡ ಮತ್ತು ಮಧ್ಯಮವರ್ಗದ ಕುಟುಂಬಗಳಿಗೆ ಬಹುಮುಖ್ಯ ಮಾಹಿತಿಯೊಂದು ತಿಳಿದು ಬಂನಂದಿದೆ. ಆಹಾರ ಭದ್ರತೆ, ಸಬ್ಸಿಡಿ ವ್ಯಾಪ್ತಿಯ ಅಗತ್ಯ ವಸ್ತುಗಳ ಸೌಲಭ್ಯ ಪಡೆಯಲು ಮತ್ತು ವಿವಿಧ ಸರ್ಕಾರಿ ಯೋಜನೆಗಳ ಲಾಭ ಅನುಭವಿಸಲು ಪಡಿತರ ಚೀಟಿ (Ration Card) ನೈಜವಾಗಿ ಮುಖ್ಯ ದಾಖಲೆಗಳಲ್ಲಿ ಒಂದಾಗಿದ್ದು, ಇದು ಬಡವರ ಹಕ್ಕಿನ ದಾಖಲೆ ಎನ್ನಬಹುದು. ಈ ಚೀಟಿ ಇಲ್ಲದೆ ಹಲವಾರು ಸೌಲಭ್ಯಗಳಿಂದ ವಂಚಿತರಾಗುವ

    Read more..


  • ಇಂದಿನಿಂದ ಹೊಸ ಸಂಚಾರ ನಿಯಮ ಜಾರಿ, ಬೈಕ್ ಸವಾರರೇ ಎಚ್ಚರ..! ಈ ರೂಲ್ಸ್ ಬ್ರೇಕ್ ಮಾಡಿದ್ರೆ ₹5,000 ದಂಡ ಫಿಕ್ಸ್!

    traffic rules karnataka scaled

    ಜೀವದ ಸುರಕ್ಷತೆಗಾಗಿ ಹೊಸ ಟ್ರಾಫಿಕ್(Traffic) ಕಾನೂನು: ಮದ್ಯಪಾನ, ಅತಿವೇಗ ಚಾಲನೆಗೆ ಗಂಭೀರ ಶಿಸ್ತು ಕ್ರಮ ಪ್ರತಿ ವರ್ಷ ಭಾರತದಲ್ಲಿ ಲಕ್ಷಾಂತರ ವಾಹನಗಳು ರಸ್ತೆಗಳ ಮೇಲೆ ಸಂಚರಿಸುತ್ತಿದ್ದು, ವೇಗ ಮತ್ತು ನಿಯಮ ಉಲ್ಲಂಘನೆಯ(Violation of rules) ಕಾರಣದಿಂದ ಸಾವಿರಾರು ಅಪಘಾತಗಳು(Accidents) ಸಂಭವಿಸುತ್ತಿವೆ. ಈ ಅಪಘಾತಗಳಲ್ಲಿ ಅನೇಕರು ಪ್ರಾಣ ಕಳೆದುಕೊಳ್ಳುತ್ತಾರೆ ಅಥವಾ ಗಂಭೀರವಾಗಿ ಗಾಯಗೊಂಡು ಕುಟುಂಬದ ಮೇಲೆ ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಹೊರೆಯಾಗುತ್ತಾರೆ. ಸಂಚಾರ ನಿಯಮಗಳನ್ನು ನಿರ್ಲಕ್ಷಿಸುವುದು ಹಾಗೂ ಸುರಕ್ಷತಾ ಮಾನದಂಡಗಳನ್ನು ಪಾಲಿಸದಿರುವುದೇ ಇದರ ಪ್ರಮುಖ ಕಾರಣ ಎಂದರೆ ತಪ್ಪಾಗಲಾರದು.

    Read more..


  • Gold Rate Today : ವಾರದ ಮೊದಲ ದಿನ ಚಿನ್ನದ ಬೆಲೆ ಬಂಪರ್ ಇಳಿಕೆ, ಇಂದು 10 ಗ್ರಾಂ ಅಪರಂಜಿ ಚಿನ್ನದ ಬೆಲೆ ಎಷ್ಟಿದೆ.?

    WhatsApp Image 2025 06 16 at 07.11.09 c377f7b6 scaled

    ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಗಮನಾರ್ಹವಾಗಿ ಏರಿಕೆಯಾಗುತ್ತಿದ್ದು, ಖರೀದಿದಾರರಿಗೆ ಭಾರೀ ಹೊರೆಯಾಗುತ್ತಿತ್ತು. ಆದರೆ, ಕಳೆದ ವಾರ ತೀವ್ರ ಏರಿಕೆ ಕಂಡಿದ್ದ ಚಿನ್ನದ ದರ ಇಂದು (ಜೂನ್ 16, ಸೋಮವಾರ) ಗಮನಾರ್ಹವಾಗಿ ಕುಸಿದಿದೆ. ಇದರ ಪರಿಣಾಮವಾಗಿ, ಈಗ ಚಿನ್ನ ಖರೀದಿಸಲು ಶುಭಕಾರ್ಯಗಳು ಮತ್ತು ಹಬ್ಬಗಳು ಬೇಕೆನ್ನುವುದು ಕೇವಲ ನೆಪವಾಗಿ ಪರಿಣಮಿಸಿದೆ.ಪ್ರತಿನಿತ್ಯ ಚಿನ್ನಾಭರಣ ಪ್ರಿಯರಿಗಾಗಿ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗಾಗಿ ಚಿನ್ನ ಬೆಳ್ಳಿ ದರ ನೀಡ್ಸ್ ಆಫ್ ಪಬ್ಲಿಕ್ ವೆಬ್‌ನಲ್ಲಿ ಪ್ರಕಟಿಸಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ

    Read more..


  • Karnataka Rains: ರಾಜ್ಯದಲ್ಲಿ ಇಂದು ರಣಭೀಕರ ಮಳೆ, ಈ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ. !

    WhatsApp Image 2025 06 16 at 06.34.56 7361ba5e scaled

    ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಇದರ ಪರಿಣಾಮವಾಗಿ ಇಂದು (ಜೂನ್ 16, 2025) ಅನೇಕ ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜಿಲ್ಲಾಡಳಿತ ಅಧಿಕಾರಿಗಳು ವಿದ್ಯಾರ್ಥಿಗಳ ಸುರಕ್ಷತೆಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಅಂಗನವಾಡಿ,

    Read more..


  • Horoscope Today : ದಿನ ಭವಿಷ್ಯ 16 ಜೂನ್ 2025, ಇಂದು ಈ ರಾಶಿಗೆ ಪರಮಶಿವನ ವಿಶೇಷ ಆಶೀರ್ವಾದ, ಎಲ್ಲಾ ಕಷ್ಟಗಳಿಗೂ ಬ್ರೇಕ್.!ನೆಮ್ಮದಿ

    WhatsApp Image 2025 06 16 at 06.16.24 564566a7 scaled

    ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ರಾಶಿಯು ಗ್ರಹಗಳ ಸ್ಥಾನಗಳಿಂದ ಪ್ರಭಾವಿತವಾಗಿರುತ್ತದೆ. ಇಂದಿನ ದಿನ (ಜೂನ್ 16, 2025) ನಿಮ್ಮ ಜೀವನದ ವಿವಿಧ ಅಂಶಗಳಾದ ಕೆಲಸ, ಆರೋಗ್ಯ, ಪ್ರೀತಿ ಮತ್ತು ಹಣಕಾಸಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಇಲ್ಲಿ ವಿವರವಾಗಿ ತಿಳಿಯೋಣ. ಮೇಷ (Aries): ಇಂದು ನಿಮ್ಮ ವೃತ್ತಿಜೀವನದಲ್ಲಿ ಗಮನಾರ್ಹ ಪ್ರಗತಿ ಸಾಧಿಸಲು ಸೂಕ್ತ ಸಮಯ. ಹೊಸ ಯೋಜನೆಗಳನ್ನು ಪ್ರಾರಂಭಿಸುವುದರಿಂದ ದೀರ್ಘಕಾಲೀನ ಲಾಭ ದೊರೆಯಬಹುದು. ಆದರೆ, ಸಹೋದ್ಯೋಗಿಗಳೊಂದಿಗಿನ ಸಂವಹನದಲ್ಲಿ ಸೂಕ್ಷ್ಮವಾಗಿರಿ. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ –

    Read more..


  • ಮುಂದಿನ ಒಂದು ತಿಂಗಳು ಈ ರಾಶಿಯವರಿಗೆ ಬ್ಯಾಡ್ ಟೈಮ್ ಶುರು, ಭಾರಿ ಸಮಸ್ಯೆಗಳು! ಇಲ್ಲಿದೆ ಪರಿಹಾರ

    WhatsApp Image 2025 06 10 at 7.37.49 PM1 scaled

    ಜೂನ್ 15ರಂದು ಸೂರ್ಯ ಮಿಥುನ ರಾಶಿಗೆ ಪ್ರವೇಶಿಸುತ್ತಿದ್ದು, ಬುಧ ಮತ್ತು ಗುರುಗಳೊಂದಿಗೆ ರಾಜಯೋಗ ರಚಿಸುತ್ತಿದ್ದರೂ, ಕೆಲವು ರಾಶಿಗಳಿಗೆ ಇದು ತೊಂದರೆಗಳನ್ನು ತರಲಿದೆ. ವೃಷಭ, ಕರ್ಕಾಟಕ, ವೃಶ್ಚಿಕ ಮತ್ತು ಮಕರ ರಾಶಿಯವರು ಸೂರ್ಯನ ಈ ಸಂಚಾರದಿಂದ ಸವಾಲುಗಳನ್ನು ಎದುರಿಸಬೇಕಾಗಬಹುದು.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ವೃಷಭ ರಾಶಿ: ಹಣಕಾಸು ಮತ್ತು ಕುಟುಂಬ ಸಮಸ್ಯೆಗಳು ಸೂರ್ಯನ ಪ್ರಭಾವದಿಂದ ಹಣಕಾಸಿನ

    Read more..


  • Gold Rate Today: ಅಪರಂಜಿ ಚಿನ್ನದ ಬೆಲೆ ಲಕ್ಷದ ಗಡಿ.! ಇಂದು 10 ಗ್ರಾಂ ಚಿನ್ನದ ಬೆಲೆ ಎಷ್ಟು.? ಇಲ್ಲಿದೆ ಚಿನ್ನದ ದರ

    WhatsApp Image 2025 06 15 at 06.52.53 1277df23 scaled

    ಇಂದು (ಜೂನ್ 15, ಭಾನುವಾರ) ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಸ್ಥಿರವಾಗಿ ಉಳಿದಿದೆ. ಬೆಂಗಳೂರಿನಲ್ಲಿ ಚಿನ್ನದ ದರ ಹಿಂದಿನ ದಿನಕ್ಕಿಂತ ಬದಲಾಗಿಲ್ಲ. ಹಾಗೂ ಬೆಳ್ಳಿಯ ಬೆಲೆ ಕೂಡ ಸ್ಥಿರವಾಗಿದ್ದು, 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಲಕ್ಷದ ಗಡಿ ದಾಟಿದ್ದು ಚಿನ್ನಾಭರಣ ಪ್ರಿಯರಿಗೆ ಬೇಸರತರಿಸಿದೆ. ಪ್ರತಿನಿತ್ಯ ಚಿನ್ನಾಭರಣ ಪ್ರಿಯರಿಗಾಗಿ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗಾಗಿ ಚಿನ್ನ ಬೆಳ್ಳಿ ದರ ನೀಡ್ಸ್ ಆಫ್ ಪಬ್ಲಿಕ್ ವೆಬ್‌ನಲ್ಲಿ ಪ್ರಕಟಿಸಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ

    Read more..


  • ಭರಣಿ ನಕ್ಷತ್ರಕ್ಕೆ ಶುಕ್ರನ ಪ್ರವೇಶ, ಈ 4 ರಾಶಿಗಳಿಗೆ ರಾಜವೈಭೋಗ, ಭರ್ಜರಿ ಲಾಟರಿ.!

    WhatsApp Image 2025 06 14 at 23.36.18 5dbd0225 scaled

    ಜೂನ್ 13ರಂದು ಶುಕ್ರಗ್ರಹ ಭರಣಿ ನಕ್ಷತ್ರವನ್ನು ಪ್ರವೇಶಿಸಿದೆ. ಜ್ಯೋತಿಷ್ಯದ ಪ್ರಕಾರ, ಶುಕ್ರನ ಈ ಸಂಚಾರ ಪ್ರೀತಿ, ಸೌಂದರ್ಯ, ಸೃಜನಶೀಲತೆ ಮತ್ತು ಐಶ್ವರ್ಯದ ಕ್ಷೇತ್ರಗಳಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲಿದೆ. ವಿಶೇಷವಾಗಿ ಮೇಷ, ವೃಷಭ, ತುಲಾ ಮತ್ತು ಮೀನ ರಾಶಿಯವರಿಗೆ ಈ ಸಮಯ ಅತ್ಯಂತ ಶುಭಕರವಾಗಿದೆ. ಮೇಷ ರಾಶಿ: ಶುಕ್ರನ ಪ್ರಭಾವದಿಂದ ಮೇಷ ರಾಶಿಯವರ ವ್ಯಕ್ತಿತ್ವ ಹೆಚ್ಚು ಆಕರ್ಷಕವಾಗಿ ಕಾಣಸಿಗುತ್ತದೆ. ಸಾಮಾಜಿಕ ಮತ್ತು ಪ್ರೇಮ ಸಂಬಂಧಗಳಲ್ಲಿ ಹೊಸ ಆಯಾಮಗಳು ಸೇರಿಕೊಳ್ಳುತ್ತವೆ. ವಿವಾಹಿತರಿಗೆ ಸಂಗಾತಿಯೊಂದಿಗಿನ ಬಂಧನ ಬಲವಾಗುತ್ತದೆ. ಫ್ಯಾಷನ್, ಕಲೆ ಅಥವಾ

    Read more..


  • Horoscope Today: ದಿನ ಭವಿಷ್ಯ 15 ಜೂನ್ 2025, ಇಂದು ಈ ರಾಶಿಗೆ ಶನಿ ಆಶೀರ್ವಾದ, ಅದೃಷ್ಟದ ಬಾಗಿಲು ತೆರೆಯಲಿದೆ.

    WhatsApp Image 2025 06 14 at 22.39.14 473375c9 scaled

    ಜೂನ್ 15, 2025 – ವಿವರವಾದ ರಾಶಿಫಲ ಮೇಷ (Aries): ಇಂದು ನಿಮ್ಮ ಕಾರ್ಯಶಕ್ತಿ ಮತ್ತು ತಾಳ್ಮೆ ಉತ್ತಮವಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇದು ಅತ್ಯುತ್ತಮ ಸಮಯವಾಗಿದೆ. ಸಹೋದ್ಯೋಗಿಗಳು ನಿಮ್ಮ ಕೆಲಸವನ್ನು ಮೆಚ್ಚಿ ಬೆಂಬಲ ನೀಡಬಹುದು. ಹಣಕಾಸಿನ ವಿಷಯದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸಿ, ಅನಗತ್ಯ ಖರ್ಚುಗಳನ್ನು ತಪ್ಪಿಸುವುದು ಉತ್ತಮ. ಪ್ರೀತಿಸುವವರೊಂದಿಗಿನ ಸಂವಾದಗಳು ಸುಗಮವಾಗಿ ನಡೆಯುತ್ತವೆ. ಆರೋಗ್ಯದ ಬಗ್ಗೆ ಗಮನ ಹರಿಸಿ, ದೇಹದ ಬಳಲಿಕೆ ಇರಬಹುದಾದ್ದರಿಂದ ಸಾಕಷ್ಟು ವಿಶ್ರಾಂತಿ ಪಡೆಯಿರಿ. ವೃಷಭ (Taurus):

    Read more..