Author: Editor in Chief
-
Gold Price : ಚಿನ್ನದ ಬೆಲೆಯಲ್ಲಿ ಸತತ ಮೂರನೇ ದಿನವೂ ಏರಿಕೆ.! ಬರೋಬ್ಬರಿ ₹3,440 ಹೆಚ್ಚಳ, ಇಂದಿನ ಬೆಲೆ ಇಲ್ಲಿದೆ
ಚಿನ್ನದ ದರಗಳು ಸತತ ಮೂರನೇ ದಿನವೂ ಏರಿಕೆಯನ್ನು ದಾಖಲಿಸಿವೆ. ಕಳೆದ 72 ಗಂಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹3,440 ಏರಿಕೆಯಾಗಿ ಮತ್ತೊಮ್ಮೆ ₹1 ಲಕ್ಷದ ಗಡಿ ಸಮೀಪಿಸಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯ ಏರಿಕೆಯ ಪರಿಣಾಮವಾಗಿ ದೇಶದಲ್ಲಿ ಚಿನ್ನದ ದರಗಳು ಗಮನಾರ್ಹವಾಗಿ ಹೆಚ್ಚಾಗಿವೆ. ಕಳೆದ ವಾರ ಅಕ್ಷಯ ತೃತೀಯದ ನಂತರ ಚಿನ್ನ ಮತ್ತು ಬೆಳ್ಳಿಯ ದರಗಳಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ…
Categories: ಚಿನ್ನದ ದರ -
ರಾಜ್ಯದ ರೈತರ ಮಕ್ಕಳಿಗೆ ಪ್ರತಿ ತಿಂಗಳು ₹1750/- ರೂ ಸ್ಕಾಲರ್ಶಿಪ್ & 10 ತಿಂಗಳ ತೋಟಗಾರಿಕೆ ತರಬೇತಿ.
ಕರ್ನಾಟಕ ತೋಟಗಾರಿಕೆ ಇಲಾಖೆಯು (Horticulture Department) ರೈತರ ಮಕ್ಕಳಿಗೆ 10 ತಿಂಗಳ ಉಚಿತ ತೋಟಗಾರಿಕೆ ತರಬೇತಿ ನೀಡಲಿದೆ. ಈ ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹1,750 ಶಿಷ್ಯವೇತನವೂ ನೀಡಲಾಗುತ್ತದೆ. ಇದರ ವಿವರಗಳು ಈ ಕೆಳಗಿನಂತಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ತರಬೇತಿ ವಿವರಗಳು: ವಿವರಗಳು ಮಾಹಿತಿ ಸ್ಥಳ ಹೊಸೂರು ತರಬೇತಿ ಕೇಂದ್ರ, ಸಿದ್ದಾಪುರ (ಉತ್ತರ ಕನ್ನಡ) ಕಾಲಾವಧಿ 10 ತಿಂಗಳು…
Categories: ಸುದ್ದಿಗಳು -
Karnataka Rains : ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 5 ದಿನ ಬಾರಿ ಮುನ್ಸೂಚನೆ.! ಯಾವ ಜಿಲ್ಲೆಗಳಿಗೆ ಎಚ್ಚರಿಕೆ?
ರಾಜ್ಯದಾದ್ಯಂತ ಮುಂದಿನ 5 ದಿನಗಳವರೆಗೆ (May 12ರ ವರೆಗೆ) ಗುಡುಗು, ಮಿಂಚು ಮತ್ತು ಗಾಳಿ ಸಹಿತ ಜೋರಾದ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಸ್ಥಳೀಯವಾಗಿ ಸಾಧಾರಣದಿಂದ ಭಾರೀ ಮಳೆ, ಉತ್ತರ ಒಳನಾಡಿನಲ್ಲಿ ತುಂತುರು ಮಳೆ ಸಾಧ್ಯತೆ ಇದೆ. ಕೆಲವು ಪ್ರದೇಶಗಳಲ್ಲಿ ಗಂಟೆಗೆ 30-40 KMPH ವೇಗದ ಗಾಳಿ ಸಹಿತ ಮಳೆ ಬರಲಿದೆ. ಮುಖ್ಯ ಹವಾಮಾನ ಪರಿಸ್ಥಿತಿ: ದಕ್ಷಿಣ ತೆಲಂಗಾಣ, ತಮಿಳುನಾಡು ಮತ್ತು ರಾಯಲಸೀಮಾ ಪ್ರದೇಶದಲ್ಲಿ…
Categories: ಮಳೆ ಮಾಹಿತಿ -
‘ಆಪರೇಷನ್ ಸಿಂಧೂರ್’ ಹಿನ್ನೆಲೆಯ ದುಃಖದ ಕಥೆ: What is operation Sindoor
ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಹತ್ಯೆಗೀಡಾದ ನವದಂಪತಿಗಳ ಸ್ಮರಣೆಗಾಗಿ ಭಾರತೀಯ ಸೇನೆ ನಡೆಸಿದ ವಿಶೇಷ ಕಾರ್ಯಾಚರಣೆಗೆ ‘ಆಪರೇಷನ್ ಸಿಂಧೂರ್’ ಎಂಬ ಪ್ರತೀಕಾರಾತ್ಮಕ ಹೆಸರನ್ನು ನೀಡಲಾಗಿದೆ. ಈ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಮನುಷ್ಯತ್ವಕ್ಕೆ ನಡೆದ ಅಪರಾಧದ ಕಥೆ ನೆಲೆಗೊಂಡಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕಾರ್ಯಾಚರಣೆಯ ವಿಶೇಷತೆಗಳು: ಹಿನ್ನೆಲೆಯ ದುಃಖದ ಕಥೆ: ರಕ್ಷಣಾ ಸಂಶೋಧನಾ ವಿಭಾಗದ…
Categories: Headlines -
Operation Sindoor : ಕೇವಲ 23 ನಿಮಿಷಕ್ಕೆ ಪಾಕ್ ದೂಳಿಪಟ, ಹೇಗಿತ್ತು ಗೊತ್ತಾ ಸೇನೆಯ ಆರ್ಭಟ, ಇಲ್ಲಿದೆ ವಿವರ
Operation Sindoor: ಭಾರತೀಯ ಸೇನೆಯು ಇಂದು ಮುಂಜಾನೆ ‘ಆಪರೇಷನ್ ಸಿಂಧೂರ್’ ಎಂಬ ನಿಖರವಾದ ಸೈನಿಕ ಕಾರ್ಯಾಚರಣೆಯನ್ನು ಪಾಕಿಸ್ತಾನದ ಭಯೋತ್ಪಾದಕರ ತಾಣಗಳ ಮೇಲೆ ನಡೆಸಿದೆ. ಬೆಳಗಿನ 1:28 AM ರಿಂದ 1:51 AM ರವರೆಗೆ ನಡೆದ ಈ ದಾಳಿಯಲ್ಲಿ, ಪಾಕಿಸ್ತಾನ್-ಆಕ್ರಮಿತ ಕಾಶ್ಮೀರ (PoK) ಮತ್ತು ಪಾಕಿಸ್ತಾನದ ಒಂಬತ್ತು ಉಗ್ರರ ಅಡಗುತಾಣಗಳು ಸಂಪೂರ್ಣವಾಗಿ ನಾಶವಾಗಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕಾರ್ಯಾಚರಣೆಯ ಹಿನ್ನೆಲೆ ಭಾರತೀಯ…
Categories: ಸುದ್ದಿಗಳು -
ಪಹಲ್ಗಾಮ್ ದಾಳಿಗೆ ಪ್ರತೀಕಾರ: ಭಾರತದ ‘ಆಪರೇಷನ್ ಸಿಂಧೂರ್’ ಯಶಸ್ವಿ, 12ಉಗ್ರರು ಹತ್ಯೆ.
ಹೊಸದಿಲ್ಲಿ: ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನ-ಆಕ್ರಮಿತ ಕಾಶ್ಮೀರದಲ್ಲಿ (PoK) ಯಶಸ್ವಿ ವಾಯು ದಾಳಿ ನಡೆಸಿದೆ. ಈ ಕಾರ್ಯಾಚರಣೆಗೆ “ಆಪರೇಷನ್ ಸಿಂಧೂರ್” ಎಂದು ಹೆಸರಿಸಲಾಗಿದ್ದು, ಇದರಲ್ಲಿ ಪಾಕ್ ಪ್ರದೇಶದ ಮುಜಫರಾಬಾದ್, ಮೀರಾಪುರ್, ಮತ್ತು ಕೋಟ್ಲಿ ಪ್ರದೇಶಗಳಲ್ಲಿರುವ 9 ಭಯೋತ್ಪಾದಕ ತರಬೇತಿ ಶಿಬಿರಗಳು ಮತ್ತು ನೆಲೆಗಳನ್ನು ಧ್ವಂಸ ಮಾಡಲಾಗಿದೆ. ಈ ದಾಳಿಯಲ್ಲಿ 12ಉಗ್ರರು ಕೊಲ್ಲಲ್ಪಟ್ಟರೆ, 55ಕ್ಕೂ ಹೆಚ್ಚು ಜರು ಗಾಯಗೊಂಡಿದ್ದಾರೆ ಎಂದು ರಕ್ಷಣಾ ಸಂಸ್ಥಾನಗಳು ತಿಳಿಸಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ…
Categories: Headlines -
Gold Price: ಚಿನ್ನದ ಬೆಲೆ ದಿಡೀರ್ ಏರಿಕೆ.! ಒಂದೇ ದಿನಕ್ಕೆ ₹2730 ಹೆಚ್ಚಳ, ಇಂದಿನ ಬೆಲೆ ಇಲ್ಲಿದೆ.!
ಚಿನ್ನದ ಮಾರುಕಟ್ಟೆ ಇಂದು ಗಮನಾರ್ಹ ಏರಿಕೆಯನ್ನು ದಾಖಲಿಸಿದೆ. 24 ಕ್ಯಾರಟ್ ಚಿನ್ನದ ಬೆಲೆ ಒಂದೇ ದಿನದಲ್ಲಿ ₹2,730 ಏರಿಕೆಯಾಗಿ 10 ಗ್ರಾಂನ ಬೆಲೆ ₹98,460 ತಲುಪಿದೆ. 22 ಕ್ಯಾರಟ್ ಆಭರಣ ಚಿನ್ನದ ದರ ₹90,250ಕ್ಕೆ ಏರಿದ್ದು, ಇದು ಹಿಂದಿನ ದಿನದ ಹೋಲಿಕೆಯಲ್ಲಿ ₹2,500 ಹೆಚ್ಚಾಗಿದೆ. ಬೆಳ್ಳಿಯ ದರದಲ್ಲಿ ಸ್ವಲ್ಪ ಇಳಿಕೆ ಗಮನಿಸಲಾಗಿದೆ. ಇಂದಿನ ಚಿನ್ನ ಮತ್ತು ಬೆಳ್ಳಿ ಬೆಳೆಯ ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…
Categories: ಚಿನ್ನದ ದರ
Hot this week
-
Fixed Deposit: 1 ವರ್ಷದ FD ಪ್ಲಾನ್ ಗೆ ಈ ಬ್ಯಾಂಕ್ ಗಳಲ್ಲಿ ಬಂಪರ್ ಬಡ್ಡಿ.!
-
ದಸರಾ 2025: ಶಾಲೆಗಳಿಗೆ ದಸರಾ ರಜೆ ಎಷ್ಟು ದಿನ? ಎಲ್ಲಿಂದ ಎಲ್ಲಿಯವರೆಗೆ? ಸರ್ಕಾರದ ಸಂಪೂರ್ಣ ಮಾರ್ಗಸೂಚಿ ಇಲ್ಲಿದೆ!
-
ಸರ್ಕಾರಿ ನೌಕರರಿಗೆ ಬಂಪರ್ ಗುಡ್ ನ್ಯೂಸ್ : ‘UPS’ನಲ್ಲಿ ದೊಡ್ಡ ಬದಲಾವಣೆ, ಈಗ ನಿವೃತ್ತಿ ಪಡೆದ ತಕ್ಷಣವೇ ‘ಪಿಂಚಣಿ’ ಲಭ್ಯ
-
ನೀವು ರಾತ್ರಿಯಿಡೀ ಫೋನ್ ಚಾರ್ಜರ್ ಅನ್ನು ಪ್ಲಗ್ನಲ್ಲಿ ಇಡುತ್ತೀರಾ? ಇದು ಎಷ್ಟು ಅಪಾಯಕಾರಿ ಗೊತ್ತಾ.?
Topics
Latest Posts
- Fixed Deposit: 1 ವರ್ಷದ FD ಪ್ಲಾನ್ ಗೆ ಈ ಬ್ಯಾಂಕ್ ಗಳಲ್ಲಿ ಬಂಪರ್ ಬಡ್ಡಿ.!
- ದಸರಾ 2025: ಶಾಲೆಗಳಿಗೆ ದಸರಾ ರಜೆ ಎಷ್ಟು ದಿನ? ಎಲ್ಲಿಂದ ಎಲ್ಲಿಯವರೆಗೆ? ಸರ್ಕಾರದ ಸಂಪೂರ್ಣ ಮಾರ್ಗಸೂಚಿ ಇಲ್ಲಿದೆ!
- ಸರ್ಕಾರಿ ನೌಕರರಿಗೆ ಬಂಪರ್ ಗುಡ್ ನ್ಯೂಸ್ : ‘UPS’ನಲ್ಲಿ ದೊಡ್ಡ ಬದಲಾವಣೆ, ಈಗ ನಿವೃತ್ತಿ ಪಡೆದ ತಕ್ಷಣವೇ ‘ಪಿಂಚಣಿ’ ಲಭ್ಯ
- ಕೊನೆಗೂ ಯೂಟ್ಯೂಬರ್ ಸಮೀರ್ ಎಂ.ಡಿ ವಿದೇಶಿ ಫಂಡಿಂಗ್ ಆರೋಪಕ್ಕೆ ಸ್ಪಷ್ಟನೆ ಹೊಸ ವಿಡಿಯೋ ರಿಲೀಸ್
- ನೀವು ರಾತ್ರಿಯಿಡೀ ಫೋನ್ ಚಾರ್ಜರ್ ಅನ್ನು ಪ್ಲಗ್ನಲ್ಲಿ ಇಡುತ್ತೀರಾ? ಇದು ಎಷ್ಟು ಅಪಾಯಕಾರಿ ಗೊತ್ತಾ.?