Author: Editor in Chief

  • Gruhalakshmi : ಗೃಹಲಕ್ಷ್ಮಿ ಪೆಂಡಿಂಗ್ ಹಣ 6 ಸಾವಿರ ರೂ. ಒಟ್ಟಿಗೆ ಈ ದಿನ ಜಮಾ.! ಹೊಸ ಅರ್ಜಿಗೂ ಅವಕಾಶ

    WhatsApp Image 2025 05 11 at 8.55.11 AM scaled

    ಕರ್ನಾಟಕ ಸರ್ಕಾರವು ಗೃಹಲಕ್ಷ್ಮಿ ಯೋಜನೆಯಡಿ ಬಾಕಿ ಉಳಿದಿದ್ದ ಮೂರು ತಿಂಗಳ (ಜನವರಿ, ಫೆಬ್ರವರಿ ಮತ್ತು ಮಾರ್ಚ್ 2025) ಹಣವನ್ನು ಮೇ 31ರೊಳಗೆ ಮನೆ ಯಜಮಾನಿಯರ ಖಾತೆಗೆ ವರ್ಗಾವಣೆ ಮಾಡಲು ನಿರ್ಧರಿಸಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು…

    Read more..


  • Karnataka Rains : ಮುಂಗಾರು ಮಳೆ ಇನ್ನೇನು ಆಗಮನ, ಈ ವರ್ಷ ಮುಂಚಿತವಾಗಿ ಬರಲಿದೆ ಮುಂಗಾರು.!

    WhatsApp Image 2025 05 10 at 9.58.53 PM scaled

    ಈ ವರ್ಷ ನೈರುತ್ಯ ಮಾನ್ಸೂನ್ ಸಾಮಾನ್ಯಕ್ಕಿಂತ ಮುಂಚಿತವಾಗಿ ಭಾರತವನ್ನು ತಲುಪಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಾಮಾನ್ಯವಾಗಿ, ಮುಂಗಾರು ಜೂನ್ 1ರಂದು ಕೇರಳದ ಮೂಲಕ ಪ್ರವೇಶಿಸುತ್ತದೆ. ಆದರೆ, ಈ ಸಲ ಅದು ಕೆಲವು ದಿನಗಳ ಮುಂಚೆಯೇ ಆಗಮಿಸಬಹುದು. ಕಳೆದ ವರ್ಷ ಮುಂಗಾರು ಮೇ 30ರಂದು ಬಂದಿತ್ತು, ಆದರೆ 2023ರಲ್ಲಿ ಜೂನ್ 8ರಂದು ಮತ್ತು 2022ರಲ್ಲಿ ಮೇ 29ರಂದು ಪ್ರಾರಂಭವಾಗಿತ್ತು. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ…

    Read more..


  • Gold Price: ಚಿನ್ನದ ಬೆಲೆ ದಿಡೀರ್ ಏರಿಕೆ.! ಕಾರಣ ಏನು ಗೊತ್ತಾ.? ಇಂದಿನ ದರ ಎಷ್ಟಿದೆ ನೋಡಿ.?

    WhatsApp Image 2025 05 10 at 9.22.07 PM scaled

    ಚಿನ್ನದ ಬೆಲೆ ಇತ್ತೀಚೆಗೆ ಅಸ್ಥಿರತೆ ತೋರಿಸುತ್ತಿದೆ. ಕಳೆದ ವಾರ ಸತತವಾಗಿ ಏರಿಕೆ ಕಂಡಿದ್ದು, ನಿನ್ನೆ ಹಠಾತ್ತನೆ ಇಳಿಕೆ ದಾಖಲಾಗಿತ್ತು. ಆದರೆ, ಇಂದು ಮತ್ತೆ ಚಿನ್ನದ ದರ ಏರಿಕೆಯಿಂದ ಗ್ರಾಹಕರು ಚಕಿತರಾಗಿದ್ದಾರೆ. ನಿನ್ನೆ ಮತ್ತು ಇಂದಿನ ದರಗಳ ನಡುವೆ ಗಮನಾರ್ಹ ವ್ಯತ್ಯಾಸ ಕಂಡುಬಂದಿದೆ. ಇದು ಚಿನ್ನ ಖರೀದಿದಾರರಿಗೆ ಹೆಚ್ಚಿನ ವೆಚ್ಚ ತಂದಿದೆ. ಬೆಂಗಳೂರಿನಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿಯ ದರಗಳು ಹೀಗಿವೆ: ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು…

    Read more..


  • ಖಾಸಗಿ ಉದ್ಯೋಗಿಗಳ ಪಿಂಚಣಿ ಹಣ ಭಾರಿ ಹೆಚ್ಚಳ ಸಾಧ್ಯತೆ..! ಸಂಸದ ಬೊಮ್ಮಾಯಿ ಶಿಫಾರಸು

    WhatsApp Image 2025 05 10 at 1.24.44 PM

    ನವದೆಹಲಿ, ಮೇ 10: ಕೇಂದ್ರ ಸರ್ಕಾರವು ಶೀಘ್ರದಲ್ಲೇ ‘ನೌಕರರ ಪಿಂಚಣಿ ಯೋಜನೆ’ (EPS)ಗೆ ಸಂಬಂಧಿಸಿದಂತೆ ದೊಡ್ಡ ನಿರ್ಣಯ ಕೈಗೊಳ್ಳಲಿದೆ. ಪ್ರಸ್ತುತ ₹1,000 ರಷ್ಟಿರುವ ಕನಿಷ್ಠ ಮಾಸಿಕ ಪಿಂಚಣಿಯನ್ನು ಮೂರು ಪಟ್ಟು ಹೆಚ್ಚಿಸಿ ₹3,000 ಮಾಡುವ ಪ್ರಸ್ತಾಪವನ್ನು ಸರ್ಕಾರ ಪರಿಶೀಲಿಸುತ್ತಿದೆ. ಈ ನಿರ್ಣಯ ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವ ಕೋಟಿಗಟ್ಟಲೆ ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು…

    Read more..


  • 9970 ರೈಲ್ವೆ ಲೋಕೋ ಪೈಲೆಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆ ದಿನ.!

    WhatsApp Image 2025 05 10 at 9.39.41 AM

    (Railway Recruitment Board Assistant Loco Pilot Notification 2025 – Full Details in Kannada) ನವದೆಹಲಿ : ರೈಲ್ವೇ ನೇಮಕಾತಿ ಮಂಡಳಿ (RRB) 9,970 ಸಹಾಯಕ ಲೋಕೋ ಪೈಲಟ್ ಹುದ್ದೆಗಳಿಗೆ ಭರ್ತಿ ಪ್ರಕ್ರಿಯೆ ಪ್ರಾರಂಭಿಸಿದೆ. ಈ ನೇಮಕಾತಿ ಭಾರತದ ಎಲ್ಲಾ 16 ರೈಲ್ವೆ ವಲಯಗಳಲ್ಲಿ ಲಭ್ಯವಿದೆ. ಆಸಕ್ತ ಅಭ್ಯರ್ಥಿಗಳು 11 ಮೇ 2025 ರೊಳಗೆ RRB ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬಹುದು. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ ಇದೇ…

    Read more..


  • ಮೊರಾರ್ಜಿ ದೇಸಾಯಿ ಪಿಯುಸಿ ಕಾಲೇಜು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ.! ಇಲ್ಲಿದೆ ಡೈರೆಕ್ಟ್ ಲಿಂಕ್

    WhatsApp Image 2025 05 10 at 9.03.51 AM scaled

    ರಾಜ್ಯದ 21 ವಸತಿ ಕಾಲೇಜುಗಳಲ್ಲಿ ಅರ್ಜಿ ಪ್ರಕ್ರಿಯೆ ಪ್ರಾರಂಭ ಬೆಂಗಳೂರು, ಮೇ 2025: ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯವು ಮೊರಾರ್ಜಿ ದೇಸಾಯಿ ಮತ್ತು ಮೌಲಾನಾ ಆಜಾದ್ ವಸತಿ ಪಿಯು ಕಾಲೇಜುಗಳಲ್ಲಿ 2025-26 ಶೈಕ್ಷಣಿಕ ವರ್ಷಕ್ಕೆ ಉಚಿತ ಪ್ರವೇಶ ಅರ್ಜಿಗಳನ್ನು ಆಹ್ವಾನಿಸಿದೆ. ರಾಜ್ಯದ 21 ಪ್ರತಿಷ್ಠಿತ ವಸತಿ ಕಾಲೇಜುಗಳಲ್ಲಿ ವಸತಿ, ಊಟ, ಮತ್ತು ಶಿಕ್ಷಣ ಸೌಲಭ್ಯಗಳನ್ನು ಉಚಿತವಾಗಿ ಪಡೆಯಲು ಅರ್ಹ ವಿದ್ಯಾರ್ಥಿಗಳು ಆನ್ಲೈನ್ ಅರ್ಜಿ ಸಲ್ಲಿಸಬಹುದು. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ ಇದೇ ರೀತಿಯ ಎಲ್ಲಾ…

    Read more..


  • CBSC Results 2025: ಸಿಬಿಎಸ್ಸಿ ಫಲಿತಾಂಶಕ್ಕೆ ಕ್ಷಣಗಣನೆ.! ರಿಸಲ್ಟ್ ಚೆಕ್ ಮಾಡುವ ಹೊಸ ಲಿಂಕ್ ಇಲ್ಲಿದೆ.!

    WhatsApp Image 2025 05 10 at 7.36.29 AM scaled

    2025ನೇ ಸಾಲಿನ ಸಿಬಿಎಸ್ಇ 10ನೇ ಮತ್ತು 12ನೇ ತರಗತಿ ಫಲಿತಾಂಶಗಳು ಶೀಘ್ರವೇ ಪ್ರಕಟವಾಗಲಿವೆ. ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) ಈ ವಾರದಲ್ಲೇ ಫಲಿತಾಂಶವನ್ನು ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಫಲಿತಾಂಶದ ದಿನಾಂಕ ಕಳೆದ ವರ್ಷ (2024ರಲ್ಲಿ), ಸಿಬಿಎಸ್ಇ ಫಲಿತಾಂಶಗಳನ್ನು ಮೇ 13ರಂದು ಪ್ರಕಟಿಸಲಾಗಿತ್ತು. ಈ ಬಾರಿಯೂ ಅದೇ…

    Read more..


  • ಗಂಡ ಹೆಂಡತಿ ನಡುವೆ ವಯಸ್ಸಿನ ಅಂತರ ಎಸ್ಟಿರಬೇಕು..? ಇಲ್ಲಿದೆ ಅಸಲಿ ಸತ್ಯ.! ತಿಳಿದುಕೊಳ್ಳಿ

    WhatsApp Image 2025 05 09 at 5.05.08 PM 1 scaled

    ಪ್ರೇಮಕ್ಕೆ ವಯಸ್ಸಿನ ಗಡಿ ಇಲ್ಲ ಎಂಬುದು ಸಾಮಾನ್ಯವಾಗಿ ಹೇಳುವ ಮಾತು. ಆದರೆ, ಮದುವೆಯ ವಿಷಯ ಬಂದಾಗ ಸಮಾಜದ ಪರಂಪರಾಗತ ನಿಯಮಗಳು ಮಹತ್ವ ಪಡೆಯುತ್ತವೆ. ಪತಿ ಮತ್ತು ಪತ್ನಿಯ ವಯಸ್ಸಿನ ವ್ಯತ್ಯಾಸವು ಹಲವಾರು ಚರ್ಚೆಗಳಿಗೆ ಕಾರಣವಾಗಿದೆ. ಹಿಂದಿನ ಕಾಲದಲ್ಲಿ ಪತಿ ಹಿರಿಯವನಾಗಿರಬೇಕು ಎಂಬ ನಂಬಿಕೆ ಇತ್ತು. ಆದರೆ, ಇದು ಕೇವಲ ಹಳೆಯ ಚಿಂತನೆಯೇ ಅಥವಾ ವಿಜ್ಞಾನದ ಆಧಾರವೂ ಇದೆಯೇ? ಇದನ್ನು ಗಮನಿಸೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು…

    Read more..


  • ರಾಜ್ಯಕ್ಕೆ ಮತ್ತೊಂದು ವಂದೇ ಭಾರತ ರೈಲು ಅಧಿಕೃತ ಬಿಡುಗಡೆ, ಯಾವ ಮಾರ್ಗ ಗೊತ್ತಾ.? ಇಲ್ಲಿದೆ ವಿವರ

    WhatsApp Image 2025 05 09 at 2.54.51 PM

    ಬೆಂಗಳೂರು: ಕರ್ನಾಟಕಕ್ಕೆ 11ನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ನೈಋತ್ಯ ರೈಲ್ವೆ ವಲಯವು (South Western Railway) ಬೆಂಗಳೂರು-ಬೆಳಗಾವಿ ಮಾರ್ಗದಲ್ಲಿ ಹೊಸ ವಂದೇ ಭಾರತ್ ರೈಲನ್ನು ಓಡಿಸಲು ನಿರ್ಧರಿಸಿದೆ. ಮೊದಲು ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲನ್ನು ಬೆಳಗಾವಿಗೆ ವಿಸ್ತರಿಸುವ ಯೋಜನೆಯಿತ್ತು. ಆದರೆ, ಈಗ ಹೊಸ ಸ್ವತಂತ್ರ ರೈಲು ಸೇವೆ ನೀಡಲು ತೀರ್ಮಾನಿಸಲಾಗಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…

    Read more..