Author: Editor in Chief
-
Gurantee Scheme: “ಗೃಹಲಕ್ಷ್ಮೀ’ ಜೂನ್ ತಿಂಗಳ 2000/- ಹಣ ಈ ದಿನ ಜಮೆ: ಸಚಿವೆ ಹೆಬ್ಬಾಳ್ಕರ್

ಗೃಹಲಕ್ಷ್ಮೀ ಯೋಜನೆಯ (gruhalakshmi scheme) ಹಣ ಇನ್ನು 2 ದಿನದಲ್ಲಿ ಜಮೆ ಆಗಲಿದೆ. ಈಗಾಗಲೇ ಗೃಹಲಕ್ಷ್ಮೀ ಯೋಜನೆ ಬಗ್ಗೆ ಗುಡ್ ನ್ಯೂಸ್ ಸಿಕ್ಕಿದೆ. ಮುಖ್ಯವಾಗಿ ಜೂನ್ ತಿಂಗಳ ಕಂತಿಗಾಗಿ ಕಾಯುತ್ತಿರುವವರಿಗೆ ಇದು ಒಳ್ಳೆಯ ಸುದ್ದಿಯಾಗಿದೆ. ಯಾಕೆಂದರೆ, ಶೀಘ್ರದಲ್ಲೆ ಜೂನ್ ತಿಂಗಳ ಕಂತು ಬಿಡುಗಡೆಯಾಗಲಿದೆ. ಗೃಹಲಕ್ಷ್ಮೀ ಹಣ (gruhalakshmi money) ಫಲಾನುಭವಿಗಳಿಗೆ ಕಳೆದ ಮೇ 5ರಂದು ಕೊನೆಯದಾಗಿ ಜಮಾ ಆಗಿದೆ. ಜೂನ್ ಹಾಗೂ ಜುಲೈ ಎರಡು ತಿಂಗಳ ಹಣ ಮಾತ್ರ ಬಂದಿಲ್ಲ. ಆದರೆ, ಪರಿಶಿಷ್ಟ ಫಲಾನುಭವಿಗಳಿಗೆ ಬಂದಿದೆ. ಉಳಿದವರಿಗೆ
Categories: ಮುಖ್ಯ ಮಾಹಿತಿ -
ದೇಶದಲ್ಲೇ ಅತಿ ಹೆಚ್ಚು ಮಾರಾಟವಾಗುತ್ತಿರುವ ಕಾರಿಗೆ ಮುಗಿಬಿದ್ದ ಗ್ರಾಹಕರು .. 26 ಕಿ.ಮೀ ಮೈಲೇಜ್!

ರೂ. 6 ಲಕ್ಷ ಬೆಲೆಯಲ್ಲಿ ಲಭ್ಯವಿದ್ದು, ಅತೀ ಹೆಚ್ಚು ಮಾರಾಟವಾಗುತ್ತಿರುವ ಟಾಟಾ ಮೋಟಾರ್ಸ್ ನ ಮೈಕ್ರೋ ಎಸ್ಯುವಿ ಪಂಚ್! ಭಾರತದಲ್ಲಿ ವಾಹನಗಳ ಅಬ್ಬರ ಹೆಚ್ಚಾಗಿದೆ. ಪ್ರತಿದಿನ ಸಾವಿರಾರು ವಾಹನಗಳು ರೋಡಿಗಿಳಿಯುತ್ತವೆ. ಹಾಗೆಯೇ ವಾಹನ ತಯಾರಿಕೆ ಮತ್ತು ಕೊಂಡು ಕೊಳ್ಳುವವರು ಕೂಡ ಹೆಚ್ಚಾಗಿದ್ದಾರೆ. ಹೌದು, ವಾಹನ ತಯಾರಿಕ ಕಂಪನಿಗಳು ಒಂದರ ನಂತರ ಒಂದು ವಾಹನಗಳನ್ನು ಬಿಡುಗಡೆ ಮಾಡುತ್ತಲೇ ಇದ್ದಾರೆ. ಅತಿ ಕಡಿಮೆ ಬೆಲೆಗೆ ಹೆಚ್ಚು ಮೈಲೇಜ್(mileage) ನೀಡುವ ಮತ್ತು ತಂತ್ರಜ್ಞಾನ ಅಳವಡಿತ ವಾಹಗಳು ಇಂದು ಜನರನ್ನು ಆಕರ್ಷಿಸುತ್ತವೆ. ಭಾರತದಲ್ಲಿ
Categories: ರಿವ್ಯೂವ್ -
Job Alert: ಡಿಸಿಸಿ ಬ್ಯಾಂಕ್ ನಲ್ಲಿ ಎಸ್ ಡಿ ಎ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ! ಅಪ್ಲೈ ಮಾಡಿ

ಈ ವರದಿಯಲ್ಲಿ SCDCC ಬ್ಯಾಂಕ್ ನೇಮಕಾತಿ 2024 ಯಲ್ಲಿಯ ಉದ್ಯೋಗಾವಕಾಶಗಳ ಕುರಿತು ತಿಳಿಸಿಕೊಡಲಾಗುತ್ತದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದಿ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. SCDCC ಬ್ಯಾಂಕ್ ನೇಮಕಾತಿ(recruitment) 2024: 123 ಪೋಸ್ಟ್ಸ್ ಸೌತ್ ಕೆನರಾ
Categories: ಉದ್ಯೋಗ -
Gold Price Today: ಶ್ರಾವಣದಲ್ಲಿ ಚಿನ್ನ ಕೊಳ್ಳುವವರಿಗೆ ಬಂಪರ್ ಗುಡ್ ನ್ಯೂಸ್! ಬೆಲೆ ಮತ್ತೇ ಇಳಿಕೆ

ಜಾಗತಿಕ ಮಟ್ಟದಲ್ಲಿ ಚಿನ್ನ ಬಳಕೆಯ ವಿಚಾರದಲ್ಲಿ ಭಾರತೀಯರೇ ಮುಂದೆ ಇದ್ದಾರೆ. ಈ ಹೆಮ್ಮೆ ಇಂದು ಅಥವಾ ನಿನ್ನೆಯದ್ದಲ್ಲ. ಸಾವಿರಾರು ವರ್ಷಗಳಿಂದ ಕೂಡ ಭಾರತದಲ್ಲಿ ಹೀಗೆ ಚಿನ್ನವನ್ನು ಬಳಕೆ ಮಾಡಲಾಗುತ್ತಿದೆ. ಚಿನ್ನ ಬಹು ಬೇಡಿಕೆಯ ವಸ್ತು, ಹೀಗಾಗಿಯೇ ಚಿನ್ನಕ್ಕೆ ಭಾರಿ ಡಿಮ್ಯಾಂಡ್ ಬಂದಿದೆ. ಹೀಗೆ ಚಿನ್ನ ಕೊಳ್ಳಲು ಜನಗಳು ಕೂಡ ಮುಗಿಬಿದ್ದು ಮುಂದೆ ಬರುತ್ತಿದ್ದಾರೆ, ಇನ್ನೇನು ಆಶಾಡ ಮುಗಿದು ಶ್ರಾವಣ ಶುರುವಾಗುವ ಸಮಯಕ್ಕೆ ಸಾಲು ಸಾಲು ಹಬ್ಬಗಳು ಬರುತ್ತಿದ್ದು ಚಿನ್ನಾಭರಣ ಪ್ರಿಯರಿಗೆ ಚಿನ್ನ ಖರೀದಿಸಲು ಇದು ಸೂಕ್ತ ಸಮಯ.
-
Karnataka Rains: ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಮುಂದುವರೆಯುವ ಮುನ್ಸೂಚನೆ! ರೆಡ್ ಅಲರ್ಟ್!

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪ್ರತಿದಿನ ಮಳೆಯ ಆರ್ಭಟ ಹೆಚ್ಚಾಗಿದ್ದು, ಕೆರೆಕಟ್ಟೆ ನದಿಗಳು ತುಂಬಿ ಹರಿಯುತ್ತಿವೆ. ಮತ್ತು ಪ್ರಮುಖ ಜಲಾಶಯಗಳ ಒಳಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ನಾಲೆಗಳ ಮೂಲಕ ಹೆಚ್ಚಿನ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ, ಈ ವರ್ಷ ಧಾರೆ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ್ದು. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಇದೇ ವಾತಾವರಣ ಜುಲೈ 9 ಇಂದು ಸಹ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ.
-
Scholarship: ಬರೋಬರಿ ₹36,000 ಸಿಗುವ ಪಿಎಂ ಸ್ಕಾಲರ್ಶಿಪ್ ಗೆ ಅಪ್ಲೈ ಮಾಡಿ!

ಪ್ರಧಾನ ಮಂತ್ರಿಗಳ ವಿದ್ಯಾರ್ಥಿವೇತನ ಯೋಜನೆ 2024(Prime Minister’s Scholarship Scheme 2024): ಶಿಕ್ಷಣಕ್ಕೆ ಬದ್ಧತೆ ಪ್ರಧಾನ ಮಂತ್ರಿ ವಿದ್ಯಾರ್ಥಿವೇತನ ಯೋಜನೆ (PMSS) ಭಾರತ ಸರ್ಕಾರದಿಂದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (Central Armed Police Forces, CAPFs) ಮತ್ತು ಅಸ್ಸಾಂ ರೈಫಲ್ಸ್ (Assam Rifles, AR) ಮತ್ತು ರಾಜ್ಯ ಪೊಲೀಸ್ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಥವಾ ಸೇವೆ ಸಲ್ಲಿಸಿ ನಿಧನರಾದ ಸಿಬ್ಬಂದಿಯ ಅವಲಂಬಿತ ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ಆರ್ಥಿಕ ನೆರವು ನೀಡುವ ಒಂದು ಉದ್ದೇಶಪೂರಿತ ಯೋಜನೆಯಾಗಿದೆ. 2006
Categories: ವಿದ್ಯಾರ್ಥಿ ವೇತನ -
ಅತೀ ಕಮ್ಮಿ ಬೆಲೆಗೆ ವಿಶ್ವದ ಮೊದಲ ಬಜಾಜ್ CNG ಬೈಕ್ ಬಿಡುಗಡೆ! ಬೆಲೆ, ಮೈಲೇಜ್ ಎಷ್ಟು ಗೊತ್ತಾ?

ಬಜಾಜ್ ಫ್ರೀಡಂ 125: CNG ತಂತ್ರಜ್ಞಾನದಿಂದ ಕೂಡಿದ ಕ್ರಾಂತಿಕಾರಿ ಬೈಕ್! ವಿಶ್ವದ ಮೊದಲ CNG ಬೈಕ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ಬಜಾಜ್ ಫ್ರೀಡಂ 125 (Bajaj Freedom 125) ಅಂತಿಮವಾಗಿ ಬಿಡುಗಡೆಯಾಗಿದೆ! ಈ ಅನನ್ಯ ಬೈಕ್ ಕೇವಲ ಒಂದು ಬಟನ್ ಒತ್ತಿದರೆ ಪೆಟ್ರೋಲ್ ಮತ್ತು CNG ನಡುವೆ ಬದಲಾಯಿಸಬಹುದಾದ ಸಾಮರ್ಥ್ಯವನ್ನು ಹೊಂದಿದೆ, ಇದು ನಿಮ್ಮ ಪ್ರಯಾಣವನ್ನು ಹೆಚ್ಚು ಲಾಭದಾಯಕ ಮತ್ತು ಪರಿಸರ ಸ್ನೇಹಿಯಾಗಿ ಮಾಡುತ್ತದೆ. 330 ಕಿಲೋಮೀಟರ್ಗಳ ಅದ್ಭುತ ಮೈಲೇಜ್(mileage) ನೀಡುವ ಫ್ರೀಡಂ 125, ನಿಮ್ಮ ದೈನಂದಿನ
Categories: ರಿವ್ಯೂವ್ -
Redmi 13 5G: ಜುಲೈ 9ಕ್ಕೆ ಭರ್ಜರಿ ಎಂಟ್ರಿ ಕೊಡಲಿದೆ Redmi 13 5G ಮೊಬೈಲ್! ಸಖತ್ ಫೀಚರ್ಸ್!

Redmi 13 5G ಭಾರತದಲ್ಲಿ ಜುಲೈ 9 ರಂದು ಬಿಡುಗಡೆಯಾಗಲಿದೆ. 108MP ಕ್ಯಾಮೆರಾ ಮತ್ತು 5030mAh ಬ್ಯಾಟರಿಯ ಶಕ್ತಿಯನ್ನು ಫೋನ್ನಲ್ಲಿ ಕಾಣಬಹುದು. ಕಂಪನಿಯು ಈ ಫೋನ್ನ ಬೆಲೆಯನ್ನು ಬಿಡುಗಡೆ ಸಮಾರಂಭದಲ್ಲಿಯೇ ಪ್ರಕಟಿಸುತ್ತದೆ, ಆದರೆ ಮೊಬೈಲ್ ಮಾರುಕಟ್ಟೆಗೆ ಬರುವ ಮೊದಲೇ Redmi 13 5G ಬೆಲೆಯನ್ನು ಬಹಿರಂಗಪಡಿಸಲಾಗಿದೆ. ಕೆಲವು ವರದಿಗಳ ಪ್ರಕಾರ, ಈ ಫೋನ್ ಅನ್ನು ಎರಡು RAM ಮಾದರಿಗಳಲ್ಲಿ ಬಿಡುಗಡೆ ಮಾಡಲಾಗುವುದು, ಅದರ ವಿವರಗಳನ್ನು ನೀವು ಕೆಳಗೆ ಕಾಣಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ಮೊಬೈಲ್ -
ವಿವಿಧ ಸಾಲ & ಬೋರ್ ವೇಲ್ ಯೋಜನೆಗಳಿಗೆ ಅರ್ಜಿ ಆಹ್ವಾನ.! ಈಗಲೇ ಅಪ್ಲೈ ಮಾಡಿ

ಆರ್ಯ ವೈಶ್ಯ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ! ಆರ್ಯ ವೈಶ್ಯ ನಿಗಮದ (Arya Vaishya Corporation) ಮೂಲಕ ಆರ್ಯ ಸಮುದಾಯದ ಜನರಿಗೆ ವಿವಿಧ ರೀತಿಯ ಯೋಜನೆಗಳ ಅಡಿಯಲ್ಲಿ ಹಲವು ಉದ್ಯಮಗಳಿಗೆ ಸಾಲ(loan) ಸಹಾಯ ಧನ ನೀಡುತ್ತಾ ಬಂದಿದ್ದು, ಇದೀಗ ಮತ್ತೆ ಈ ಹಲವು ಯೋಜನೆಗಳ ಮೂಲಕ ಆರ್ಯ ಸಮುದಾಯದವರಿಗೆ ಆರ್ಥಿಕ ವ್ಯವಸ್ಥೆಯನ್ನು ಕಲ್ಪಿಸಿದೆ. ಅವರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಈ ಯೋಜನೆಯು ಬಹಳ ಸಹಾಯ ಮಾಡಿದೆ. ಹಾಗಾದರೆ, ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ
Categories: ಮುಖ್ಯ ಮಾಹಿತಿ
Hot this week
-
Old Vehicle Policy: 15 ವರ್ಷ ಹಳೆಯ ವಾಹನಗಳಿಗೆ ಸಂಕಷ್ಟ; ಸರ್ಕಾರದ ಹೊಸ ಆದೇಶ..? ಬೈಕ್ ಸವಾರರೇ ಗಮನಿಸಿ.
-
ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ವೇತನ ಪ್ಯಾಕೇಜ್ ನೋಂದಣಿ ಅವಧಿ ವಿಸ್ತರಣೆ; ಜಾರಿಯಾಯ್ತು ಹೊಸ ಆದೇಶ!
-
Redmi K90 Ultra: 10,000mAh ಬ್ಯಾಟರಿ, ಜೆಟ್ ವೇಗದ ಪ್ರೊಸೆಸರ್! ಫೋನ್ ಪ್ರಿಯರ ನಿದ್ದೆಗೆಡಿಸಿದ ಹೊಸ ಲೀಕ್.
-
ಸಣ್ಣ ಫ್ಯಾಮಿಲಿ, ದೊಡ್ಡ ಉಳಿತಾಯ! 2026 ರಲ್ಲಿ ಮನೆ ಮುಂದೆ ನಿಲ್ಲಿಸಲು ಇದಕ್ಕಿಂತ ಬೆಸ್ಟ್ ಪೆಟ್ರೋಲ್ ಕಾರು ಬೇಕಾ?
-
PSI ನೇಮಕಾತಿ 2025: ಬರೋಬ್ಬರಿ 1,600 PSI ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್; ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಾಹಿತಿ
Topics
Latest Posts
- Old Vehicle Policy: 15 ವರ್ಷ ಹಳೆಯ ವಾಹನಗಳಿಗೆ ಸಂಕಷ್ಟ; ಸರ್ಕಾರದ ಹೊಸ ಆದೇಶ..? ಬೈಕ್ ಸವಾರರೇ ಗಮನಿಸಿ.

- ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ವೇತನ ಪ್ಯಾಕೇಜ್ ನೋಂದಣಿ ಅವಧಿ ವಿಸ್ತರಣೆ; ಜಾರಿಯಾಯ್ತು ಹೊಸ ಆದೇಶ!

- Redmi K90 Ultra: 10,000mAh ಬ್ಯಾಟರಿ, ಜೆಟ್ ವೇಗದ ಪ್ರೊಸೆಸರ್! ಫೋನ್ ಪ್ರಿಯರ ನಿದ್ದೆಗೆಡಿಸಿದ ಹೊಸ ಲೀಕ್.

- ಸಣ್ಣ ಫ್ಯಾಮಿಲಿ, ದೊಡ್ಡ ಉಳಿತಾಯ! 2026 ರಲ್ಲಿ ಮನೆ ಮುಂದೆ ನಿಲ್ಲಿಸಲು ಇದಕ್ಕಿಂತ ಬೆಸ್ಟ್ ಪೆಟ್ರೋಲ್ ಕಾರು ಬೇಕಾ?

- PSI ನೇಮಕಾತಿ 2025: ಬರೋಬ್ಬರಿ 1,600 PSI ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್; ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಾಹಿತಿ


