Author: Editor in Chief

  • OnePlus Nord 4 ಬೆಲೆ ಲೀಕ್! ಅತೀ ಕಮ್ಮಿ ಬೆಲೆಗೆ ಬಿಡುಗಡೆಗೆ ಸಿದ್ದವಾದ ಸ್ಮಾರ್ಟ್‌ಫೋನ್ !

    IMG 20240711 WA0004

    OnePlus ಮೊಬೈಲ್ ಅಭಿಮಾನಿಗಳಿಗೆ ಒಳ್ಳೆಯ ಸುದ್ದಿ! ಚೈನೀಸ್ ಸ್ಮಾರ್ಟ್‌ಫೋನ್ ಬ್ರ್ಯಾಂಡ್ OnePlus Nord 4 ಬೆಲೆ ಲೀಕ್ ಆಗಿದೆ. ಅತ್ಯಾಕರ್ಷಕ ನವೀಕರಣಗಳೊಂದಿಗೆ, ಈ ಹೊಸ ಸ್ಮಾರ್ಟ್ ಫೋನ್ ನ ನಿರೀಕ್ಷಿತ ಬೆಲೆ ಮತ್ತು ವೈಶಿಷ್ಟ್ಯಗಳನ್ನು ಕಂಪನಿ ಬಹಿರಂಗಪಡಿಸುತ್ತದೆ. ಬನ್ನಿ ಹಾಗಿದ್ರೆ , ಈ ಫೋನಿನ್ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ  ಸಂಪೂರ್ಣವಾಗಿ ತಿಳಿಯೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ

    Read more..


  • ಕೇಂದ್ರದ ಈ ಯೋಜನೆಯಡಿ ಸಿಗುತ್ತೆ ಬರೋಬ್ಬರಿ 2 ಲಕ್ಷ ರೂ ಪರಿಹಾರ: ಇಲ್ಲಿ ಕಂಪ್ಲೀಟ್ ಡೀಟೇಲ್ಸ್

    IMG 20240711 WA0002

    ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆಯಲ್ಲಿ 2 ಲಕ್ಷ ರೂ. ಪರಿಹಾರ ಸಿಗಲಿದೆ! ಕೇಂದ್ರ ಸರ್ಕಾರ(central government)ದಿಂದ ಹಲವಾರು ಯೋಜನೆಗಳು, ಸಾಲ(loan) ಸೌಲಭ್ಯಗಳು, ಪರಿಹಾರ ಧನ ಸೇರಿದಂತೆ ವಿವಿಧ ರೀತಿಯ ಯೋಜನೆಗಳು ಜಾರಿಯಲ್ಲಿವೆ. ಇಂತಹ ಹಲವಾರು ಯೋಜನೆಗಳಿಂದ ಬಡವರಿಗೆ, ಆರ್ಥಿಕ ಪರಿಸ್ಥಿತಿ ಇಲ್ಲದವರಿಗೆ ಬಹಳ ಸಹಾಯವಾಗುತ್ತದೆ. ಪ್ರಧಾನ ಮಂತ್ರಿ ಯೋಜನೆಯ ಹೆಸರಿನಲ್ಲಿ ಹಲವಾರು ಯೋಜನೆಗಳು ಇದ್ದು, ಈ ಯೋಜನೆಗಳು ಹಲವರಿಗೆ ತಿಳಿದಿರುವುದಿಲ್ಲ. ಇದೀಗ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಎಂಬ ಯೋಜನೆಯ (Pradhan Mantri

    Read more..


  • DTH & ಕೇಬಲ್ ಟಿವಿ ಚಂದಾದಾರರೆ ಗಮನಿಸಿ ; ಕಡಿಮೆಯಾಗಲಿದೆ ನಿಮ್ಮ ಮಾಸಿಕ ಬಿಲ್ ದರ..!

    IMG 20240711 WA0001

    ಮಾಸಿಕ ಬಿಲ್ ಕಡಿಮೆ ಮಾಡಿ, ತನ್ನ ಚೆಂದಾದರರಿಗೆ ಗುಡ್ ನ್ಯೂಸ್ ನೀಡಿದ ಕೇಬಲ್, ಡಿಟಿಹೆಚ್(DTH)! ಇಂದು ಎಲ್ಲರ ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ದೆ ಇದೆ. ಸ್ಮಾರ್ಟ್ಫೋನ್ ಇಲ್ಲದೆ ದಿನನಿತ್ಯ ಜೀವನ ನಡೆಯುವುದೇ ಇಲ್ಲ. ಸ್ಮಾರ್ಟ್ ಫೋನ್ ಗಳು ಬಹಳ ಉಪಯುಕ್ತವಾಗಿದ್ದು, ಮನೋರಂಜಕ ವಸ್ತುವೂ ಆಗಿದೆ. ಹಾಗೆ ಎಂಟರ್ಟೈನ್ಮೆಂಟ್ (Entertainment) ಗೆಂದು ಇರುವ ಇನ್ನೊಂದು ವಸ್ತು ಎಂದರೆ ಅದು ಟಿವಿ. ಇಂದು ನಾವು ಟಿವಿಗಳಲ್ಲಿ ಕೂಡ ಬಹಳ ಬದಲಾವಣೆಯನ್ನು ನೋಡಬಹುದು. ಅತಿ ಹೆಚ್ಚು ಜನರು ಸ್ಮಾರ್ಟ್ ಟಿವಿಗಳನ್ನು (smart

    Read more..


  • BPL Card ನಿರೀಕ್ಷೆಯಲ್ಲಿದವರಿಗೆ ಸರ್ಕಾರದಿಂದ ಗುಡ್​​ ನ್ಯೂಸ್! ಶೀಘ್ರವೇ ಹೊಸ ಕಾರ್ಡ್

    IMG 20240711 WA0000

    ಹೊಸ ಬಿಪಿಎಲ್ ಕಾರ್ಡ್ (BPL card) ನಿರೀಕ್ಷೆಯಲ್ಲಿರುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್! ಬಿಪಿಎಲ್ ಕಾರ್ಡ್ ಪಡೆಯುವವರಿಗೆ ಇದೀಗ ಗುಡ್ ನ್ಯೂಸ್ ತಿಳಿದು ಬಂದಿದೆ. ಹೌದು, ಹೊಸ ಬಿಪಿಎಲ್ ಕಾರ್ಡ್ (new BPL card) ದೊರೆಯಲಿದ್ದು, ಅದರ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಮಹತ್ವದ ಮಾಹಿತಿ ನೀಡಿದ್ದಾರೆ. ಅನರ್ಹ ಬಿ.ಪಿ.ಎಲ್. ಕಾರ್ಡುಗಳನ್ನು ರದ್ದು ಪಡಿಸಿ, ಅರ್ಹರಿಗೆ ಬಿಪಿಎಲ್‌ ಕಾರ್ಡ್ ಒದಗಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ. ಇದೇ

    Read more..


  • Job Alert: ಅಂಗನವಾಡಿ ಟೀಚರ್ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ! ಈಗಲೇ ಅಪ್ಲೈ ಮಾಡಿ

    belguam anganavadi recruitment

    ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಅಂಗನವಾಡಿಗಳಲ್ಲಿ ಟೀಚರ್ ಮತ್ತು ಸಹಾಯಕಿ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಮುಗಿಸಿದ ಮಹಿಳೆಯರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಅಂಗನವಾಡಿ ಟೀಚರ್ ಮತ್ತು ಸಹಾಯಕಿ ಹುದ್ದೆಗಳು ಪ್ರಸ್ತುತ ಬೆಳಗಾವಿ ಜಿಲ್ಲೆಯ ಶಿಶು

    Read more..


  • Gold, Silver Price: ಚಿನ್ನದ ಬೆಲೆಯಲ್ಲಿ ಬರೋಬ್ಬರಿ 3800 ಕುಸಿತ..! ಶ್ರಾವಣ ಮಾಸಕ್ಕೆ ಗುಡ್ ನ್ಯೂಸ್

    Picsart 24 07 11 06 38 42 674 scaled

    ಇನ್ನೇನು ಆಶಾಡ ಮುಗಿದು ಶ್ರಾವಣ ಬರುತ್ತಿದ್ದಂತೆ ಸಾಲು ಸಾಲು ಹಬ್ಬಗಳ ನಿಮಿತ್ಯ ಚಿನ್ನಾಭರಣ ಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತದೆ, ಹಾಗಾಗಿ ಚಿನ್ನ ಖರೀದಿಸುವವರಿಗೆ ಇದು ಸಕಾಲ, ಕಳೆದ ಒಂದು ವಾರದಿಂದ ಚಿನ್ನದ ಬೆಲೆಯಲ್ಲಿ ಭರ್ಜರಿ ಕುಸಿತ ಕಾಣುತ್ತಿದ್ದು ಬರೋಬ್ಬರಿ 3800 ವರೆಗೂ ಚಿನ್ನದ ಬೆಲೆಯಲ್ಲಿ ಕಡಿಮೆಯಾಗಿದ್ದು. ಚಿನ್ನ ಖರೀದಿಸುವ ಗ್ರಾಹಕರಿಗೆ ಬಂಪರ್ ಗುಡ್ ನ್ಯೂಸ್ ಸಿಕ್ಕಂತಾಗಿದೆ. ಹಾಗಾದ್ರೆ ಇಂದಿನ ಚಿನ್ನ ಮತ್ತು ಬೆಳ್ಳಿಯ ಬೆಲೆ ಏನಿದೆ ಎಂದು ತಿಳಿದುಕೊಳ್ಳೋಣ. ಚಿನ್ನ-ಬೆಳ್ಳಿ ಬೆಲೆ ಇಂದು, ಜುಲೈ 9, 2024: Gold

    Read more..


  • ಕೇವಲ ₹29 ರೂ.ಗೆ ಅಕ್ಕಿ..! ಭಾರತ್​ ಅಕ್ಕಿ ಯೋಜನೆಗೆ ಹೊಸ ನೀತಿಗೆ ಸಿದ್ಧತೆ!

    IMG 20240710 WA0003

    ಮಹತ್ವಾಕಾಂಕ್ಷೆಯ ‘ಭಾರತ್ ರೈಸ್(Bharat Rice)’ ಯೋಜನೆಗೆ ಹೊಸ ನೀತಿಯನ್ನು ಪರಿಚಯಿಸಲು ಕೇಂದ್ರ ಸರ್ಕಾರ. ಭಾರತ್ ಅಕ್ಕಿ ಯೋಜನೆಗೆ ಹೊಸ ಚೈತನ್ಯ! ಕೇಂದ್ರ ಸರ್ಕಾರ ಭಾರತ್ ಅಕ್ಕಿ ಯೋಜನೆಗೆ ಹೊಸ ನೀತಿಯನ್ನು ಜಾರಿಗೊಳಿಸಲು ಮುಂದಾಗಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಯು ದೇಶದಾದ್ಯಂತ ಅಕ್ಕಿ ವಿತರಣಾ ವ್ಯವಸ್ಥೆಯನ್ನು ಪರಿಷ್ಕರಿಸುವ ಗುರಿಯನ್ನು ಹೊಂದಿದೆ. ಹೊಸ ಭಾರತ್ ಅಕ್ಕಿ ಯೋಜನೆಯು ದೇಶದ ಅಕ್ಕಿ ವಿತರಣಾ ವ್ಯವಸ್ಥೆಯನ್ನು ಕ್ರಾಂತಿಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಯೋಜನೆಯ ಅಂತಿಮ ರೂಪ ಮತ್ತು ಅದರ ಜಾರಿಯ ಕಾಲಮಾನವನ್ನು ಕಾದು ನೋಡಬೇಕಾಗಿದೆ. ಇದೇ

    Read more..


  • BPL card: 20 ಲಕ್ಷಕ್ಕೂ ಅಧಿಕ ಪಡಿತರದಾರ BPL ಕಾರ್ಡ್‌ ರದ್ದಾಗುತ್ತೆ?ಇಲ್ಲಿದೆ ವಿವರ

    IMG 20240710 WA0000

    ಅನರ್ಹ ಬಿಪಿಎಲ್ ಕಾರ್ಡ್ (BPL card) ರದ್ದು, ಪಡಿತರ ಚೀಟಿ ಹೊಂದಿದವರಿಗೆ ಶಾಕ್ ಕೊಟ್ಟ ಸರ್ಕಾರ! ರಾಜ್ಯದಲ್ಲಿ ಶೇ. 80ರಷ್ಟು ಬಿಪಿಎಲ್‌ ಕಾರ್ಡುಗಳನ್ನು ಹೊಂದಿದ್ದಾರೆ. ತಮಿಳುನಾಡಿನಲ್ಲಿ ಶೇ.40 ರಷ್ಟಿದೆ. ನೀತಿ ಆಯೋಗದ ಪ್ರಕಾರ ರಾಜ್ಯದಲ್ಲಿ ಪ್ರಸ್ತುತ ಬಡತನ ರೇಖೆಗಿಂತ(below poverty line) ಕೆಳಗಿರುವವರ ಪ್ರಮಾಣ ಶೇ.5.67 ಇರಬೇಕು. ಆದರೆ ರಾಜ್ಯದಲ್ಲಿ 1.27 ಕೋಟಿ ಕುಟುಂಬಗಳಿಗೆ ಬಿಪಿಎಲ್‌ ಕಾರ್ಡ್‌ ನೀಡಿದ್ದೇವೆ. ಅನರ್ಹ ಬಿಪಿಎಲ್ ಕಾರ್ಡುಗಳನ್ನು(Ineligible BPL cards ban) ರದ್ದು ಪಡಿಸಿ, ಅರ್ಹರಿಗೆ ಬಿಪಿಎಲ್‌ ಕಾರ್ಡ್ ಒದಗಿಸಬೇಕು ಎಂದು

    Read more..