Author: Editor in Chief

  • Good News: ರಾಜ್ಯ ಸರ್ಕಾರದಿಂದ ಶಾಲಾ ಮಕ್ಕಳಿಗೆ ಹೊಸ ‘ಯೋಜನೆ’ ಜಾರಿ,ಇಲ್ಲಿದೆ ಸಂಪೂರ್ಣ ಮಾಹಿತಿ

    IMG 20240714 WA0001

    ಶಾಲಾ ಮಕ್ಕಳಿಗಾಗಿ ವಿಶಿಷ್ಟ ಯೋಜನೆ ಪರಿಚಯಿಸಿದ ರಾಜ್ಯ ಸರ್ಕಾರ! ಕರ್ನಾಟಕ ಸರ್ಕಾರ(state government)ವು ಈ ಶೈಕ್ಷಣಿಕ ವರ್ಷದಿಂದ ‘ನಾವು ಮನುಜರು(Naavu manujaru)’ ಕಾರ್ಯಕ್ರಮವನ್ನು ಜಾರಿಗೆ ತರಲು ಆದೇಶಿಸಿದೆ. ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆ ಈ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಶಾಲಾ ಮಕ್ಕಳಿಗಾಗಿ ವಿಶಿಷ್ಟ ಯೋಜನೆ ಪರಿಚಯಿಸಿದ ರಾಜ್ಯ ಸರ್ಕಾರ ಸರ್ಕಾರಿ ಶಾಲೆಯ ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ಸಾಮಾಜಿಕ ವ್ಯವಸ್ಥೆ ಮತ್ತು ಸಹಬಾಳ್ವೆಯ ನೈತಿಕ ಶಿಕ್ಷಣ ನೀಡುವ ಆಶಯದಿಂದ ರಾಜ್ಯ ಸರ್ಕಾರ ‘ನಾವು ಮನುಜರು’ ಎಂಬ ವಿಶಿಷ್ಟ

    Read more..


  • Gruhalakshmi: ಗೃಹಲಕ್ಷ್ಮಿ ಪೆಂಡಿಂಗ್ ಹಣ ಜಮಾ! ಈ 15 ಜಿಲ್ಲೆಯ ಮಹಿಳೆಯರು ಅಕೌಂಟ್ ಚೆಕ್ ಮಾಡಿಕೊಳ್ಳಿ !

    WhatsApp Image 2024 07 14 at 9.47.42 AM

    ಮಹಿಳೆಯರ ಆರ್ಥಿಕ ಸಬಲೀಕರಣ ಹೆಚ್ಚಿಸಲು ಕುಟುಂಬದ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂಪಾಯಿ ನೀಡುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನಗೆ ಕೂಡ ಜಾರಿ ಮಾಡಿ 10 ಕಂತಿನ ಹಣವನ್ನು ನೀಡಲಾಗಿದೆ. ಗೃಹಲಕ್ಷ್ಮಿಯ ಹಣ ಎರಡು ತಿಂಗಳುಗಳಿಂದ ಯಾವ ಫಲಾನುಭವಿಯ ಖಾತೆಗೆ ಬಂದಿಲ್ಲದ ಕಾರಣ ಮನೆಗಳನ್ನು ನಿಭಾಯಿಸಲು ಕಷ್ಟವಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯ ಹಣವು ಬಂದಿಲ್ಲ ಎಂದು ಮೈಸೂರಿನಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟಿದೆ.

    Read more..


  • Job Alert: 10th ಪಾಸ್ ಆದ್ರೆ ದುಬೈ ನಲ್ಲಿ ಕೆಲಸ, ರಾಜ್ಯ ಸರ್ಕಾರದ ಬಂಪರ್ ಗುಡ್ ನ್ಯೂಸ್! ಅಪ್ಲೈ ಮಾಡಿ

    WhatsApp Image 2024 07 14 at 9.18.54 AM

    ರಾಜ್ಯದಲ್ಲಿ ಎಸೆಸೆಲ್ಸಿ ಪಾಸಾದ ನಿರುದ್ಯೋಗಿ ಯುವಕ ಯುವತಿಯರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ, ಹೌದು ಹತ್ತನೇ ತರಗತಿ ಪಾಸಾದವರಿಗೆ ದುಬೈನಲ್ಲಿ ಕೆಲಸ ಮಾಡುವ ಸುವರ್ಣ ಅವಕಾಶ ಒದಗಿ ಬಂದಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿಗೆ ಮುಂದೆ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ದುಬೈನಲ್ಲಿ ಉದ್ಯೋಗಾವಕಾಶ  UAE ನಲ್ಲಿ ಹಲವಾರು ಉದ್ಯೋಗಾವಕಾಶಗಳು ಲಭ್ಯವಿದ್ದು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ

    Read more..


  • ಇಂಡಿಯನ್ ಬ್ಯಾಂಕ್ ನಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ನೋಂದಣಿ ಪ್ರಾರಂಭ, ಇಲ್ಲಿದೆ ಅರ್ಜಿ ಲಿಂಕ್

    IMG 20240713 WA0004

    ಈ ವರದಿಯಲ್ಲಿ ಇಂಡಿಯನ್ ಬ್ಯಾಂಕ್ ನೇಮಕಾತಿ 2024(Indian Bank Recruitment 2024) ಯಲ್ಲಿಯ ಉದ್ಯೋಗಾವಕಾಶಗಳ ಕುರಿತು ತಿಲಿಸಿಕೊಡಲಾಗುತ್ತದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದಿ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇಂಡಿಯನ್ ಬ್ಯಾಂಕ್ ನೇಮಕಾತಿ 2024: 1,500

    Read more..


  • ಇನ್ನುಮುಂದೆ ಫ್ಲಿಪ್‌ಕಾರ್ಟ್‌ನಲ್ಲೇ ರೀಚಾರ್ಜ್, ಬಿಲ್‌ ಪಾವತಿ ಸೇವೆ ಲಭ್ಯ!

    IMG 20240713 WA0006

    ಫ್ಲಿಪ್‌ಕಾರ್ಟ್(Flipkart ) ತನ್ನ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಬಿಲ್ ಪಾವತಿ ಮತ್ತು ರೀಚಾರ್ಜ್(Bill payment and recharge) ಆಯ್ಕೆಗಳನ್ನು ವಿಸ್ತರಿಸುತ್ತಿದೆ ವಾಲ್‌ಮಾರ್ಟ್(Walmart) ಒಡೆತನದ ಭಾರತೀಯ ಇ-ಕಾಮರ್ಸ್(e-commerce) ದೈತ್ಯ ಫ್ಲಿಪ್‌ಕಾರ್ಟ್(Flipkart) ಗ್ರಾಹಕರಿಗೆ ಬಿಲ್‌ಗಳನ್ನು ಪಾವತಿಸಲು ಮತ್ತು ನೇರವಾಗಿ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ರೀಚಾರ್ಜ್ ಮಾಡಲು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಈ ಕ್ರಮವು ಬಳಕೆದಾರರ ಅನುಕೂಲತೆಯನ್ನು ಹೆಚ್ಚಿಸಲು ಮತ್ತು ಡಿಜಿಟಲ್ ಪಾವತಿ ಆಯ್ಕೆಗಳ ವ್ಯಾಪಕ ಶ್ರೇಣಿಯನ್ನು ಸಂಯೋಜಿಸುವ ಗುರಿಯನ್ನು ಹೊಂದಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ. ಹೊಸ ಸೇವೆಗಳನ್ನು ಸೇರಿಸಲಾಗಿದೆ ಜುಲೈ 10 ರಂದು,

    Read more..


  • Water Bill: ನೀರಿನ ದರ ಹೆಚ್ಚಿಸಿದ ರಾಜ್ಯ ಸರ್ಕಾರ: ಇನ್ಮುಂದೆ 5 ರೂ. ಕ್ಯಾನ್‌ 10ರೂ.ಗೆ ಏರಿಕೆ !

    IMG 20240713 WA0003

    ರಿವರ್ಸ್ ಆಸ್ಮೋಸಿಸ್ (RO) ಪ್ಲಾಂಟ್ ಗಳಲ್ಲಿ  20 ಲೀಟರ್ ನೀರಿಗೆ 5 ರೂ ನಾಣ್ಯ ಬಳಸುತ್ತಿದ್ದರು. ಇದೀಗ ಅದು 10 ರೂ ಗೆ ಹೆಚ್ಚಳವಾಗಿದೆ. Drinking water price hike : ಕುಡಿಯುವ ನೀರು ಇಂದು ಎಲ್ಲರಿಗೂ ಅವಶ್ಯಕ. ಅದರಲ್ಲೂ ಶುದ್ಧ ಕುಡಿಯುವ ನೀರು ಇಲ್ಲದೆ ಜನರು ಹೆಚ್ಚು ಹೆಚ್ಚು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಅದಕ್ಕಾಗಿ ಎಲ್ಲರೂ ಕೂಡ ಶುದ್ಧೀಕರಿಸಿದ ನೀರನ್ನು ಬಳಸುತ್ತಿರುವುದನ್ನು ನಾವು ಕಾಣಬಹುದು. ನಗರ ಹಾಗೂ ಗ್ರಾಮೀಣ ಪ್ರದೇಶದ ಎಲ್ಲಾ ಜನರೂ ಕೂಡ ಇಂದು ಆರ್ ಒ

    Read more..


  • ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ! ಹೀಗೆ ಅಪ್ಲೈ ಮಾಡಿ

    IMG 20240713 WA0002

    ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಇಂದು ವಿದ್ಯಾರ್ಥಿಗಳಿಗೆ, ವಿದೇಶಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ, ಹಾಗೂ. ಹಲವಾರು ವರ್ಗದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಇಂತಿಷ್ಟು ಪ್ರೋತ್ಸಾಹ ಧನ(Incentive money) ಸಿಗುತ್ತದೆ. ಇಂತಹ ಪ್ರೋತ್ಸಾಹ ಧನ ವಿದ್ಯಾರ್ಥಿಗಳ ಆರ್ಥಿಕ ಪರಿಸ್ಥಿಯನ್ನು ದೂರ ಮಾಡಿ ಅವರ ವ್ಯಾಸಂಗಕ್ಕೆ ಅನುವು ಮಾಡಿ ಕೊಡುತ್ತದೆ. ಹಾಗೆಯೇ ಇದೀಗ 2024 – 25 ನೇ ಸಾಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ(Department of Minority Welfare)ಯ ವತಿಯಿಂದ ಸರ್ಕಾರದ ಪ್ರತಿಷ್ಟಿತ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕ

    Read more..


  • ಅತೀ ಕಮ್ಮಿ ಬೆಲೆಗೆ ನೋಕಿಯಾ C12 Pro ಮೊಬೈಲ್! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!

    IMG 20240713 WA0001

    Nokia C12 Pro ಭಾರತದಲ್ಲಿ 6,999 ರೂ.ಗಳಿಂದ ಪ್ರಾರಂಭವಾಗಿದೆ: ಕೈಗುಟುಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಸ್ಮಾರ್ಟ್ ಫೋನ್ ಭಾರತದಲ್ಲಿ, Nokia ಯಾವಾಗಲೂ ಒಂದು ಬ್ರ್ಯಾಂಡ್ ಇಮೇಜ್‌ ಅನ್ನು ಹೊಂದಿದೆ, ಹೊಸ ಸ್ಮಾರ್ಟ್‌ಫೋನ್ ಮಾದರಿಗಳಿಂದಾಗಿ ನೋಕಿಯಾ ಹಿಂದಿನಷ್ಟು ಪ್ರಾಮುಖ್ಯತೆಯನ್ನು ಹೊಂದಿಲ್ಲದಿದ್ದರೂ, ಅನೇಕ ಜನರು ಇನ್ನೂ ಅದರ ನೇರ ಕೀಪ್ಯಾಡ್ ಫೋನ್‌ಗಳನ್ನು ಬಳಸುತ್ತಾರೆ. ಪ್ರವೇಶ ಮಟ್ಟದ Nokia C12 ಸ್ಮಾರ್ಟ್‌ಫೋನ್ ಅನ್ನು ಘೋಷಿಸಿದ ನಂತರ, HMD ಗ್ಲೋಬಲ್ ಹೊಸ ಬಜೆಟ್ ಫೋನ್ ಅನ್ನು ಅನಾವರಣಗೊಳಿಸಿದೆ ಅದುವೇ Nokia C12 Pro.

    Read more..