Author: Editor in Chief
-
ಬಿಪಿಎಲ್ ಕಾರ್ಡ್ ಆಕಾಂಕ್ಷಿಗಳಿಗೆ ಬಂಪರ್ ಗುಡ್ ನ್ಯೂಸ್, 1.73 ಲಕ್ಷ ಹೊಸ ಕಾರ್ಡ್ ಅರ್ಜಿ ವಿಲೇವಾರಿ

1.73 ಲಕ್ಷ ಅರ್ಜಿ ವಿಲೇವಾರಿ, ಬಿಪಿಎಲ್ ಕಾರ್ಡ್ (BPL card) ದಾರರಿಗೆ ಗುಡ್ ನ್ಯೂಸ್! ಇಂದು ಎಲ್ಲಾ ಕೆಲಸಕಾರ್ಯಗಳಿಗೆ ಬಿಪಿಎಲ್ ಕಾರ್ಡ್ ಅಥವಾ ಪಡಿತರ ಚೀಟಿ ಬಹಳ ಮುಖ್ಯವಾಗಿದೆ. ಯಾಕೆಂದರೆ, ಸರ್ಕಾರದ ಯಾವುದೇ ಯೋಜನೆಗಳಿಗೆ ಬಿಪಿಎಲ್ ಕಾರ್ಡ್ ನ ಉಪಯೋಗ ಬಹಳವಿದೆ. ಬಿಪಿಎಲ್ ಕಾರ್ಡ್ ಅನ್ನು ಮುಖ್ಯ ಗುರುತಿನ ಚೀಟಿಯಾಗಿ ಬಳಸುತ್ತೇವೆ. ಹಾಗೆಯೇ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಸರ್ಕಾರದಿಂದ ಬಹಳಷ್ಟು ಯೋಜನೆಗಳು ಅನ್ವಯಿಸಿದ್ದು, ಅವುಗಳ ಉಪಯೋಗವನ್ನು ಬಿಪಿಎಲ್ ಕಾರ್ಡ್ ದಾರರು ಪಡೆಯುತ್ತಿದ್ದಾರೆ. ಈ ಹಿಂದೆ ಬಿಪಿಎಲ್ ಕಾರ್ಡ್
Categories: ಮುಖ್ಯ ಮಾಹಿತಿ -
ನಿಮ್ಮ ಬ್ಯಾಂಕ್ ಖಾತೆಯಲ್ಲಿ 10 ಲಕ್ಷ ಇದ್ದರೆ ಏನಾಗುತ್ತೆ..? ಈ ಹೊಸ ನಿಯಮ ತಿಳಿಯಿರಿ!

ಬ್ಯಾಂಕ್ ಖಾತೆಯ ಹಣ ವರ್ಗಾವಣೆಯ ಇತಿಮಿತಿ ಹಾಗೂ ನಿಯಮಗಳ ಬಗ್ಗೆ ಮಾಹಿತಿ ತಿಳಿಯಿರಿ. ಇಂದು ಎಲ್ಲರು ಬ್ಯಾಂಕ್ ಖಾತೆ(Bank account)ಯನ್ನು ಹೊಂದಿದ್ದಾರೆ. ದಿನನಿತ್ಯ ಹಲವಾರು ವಹಿವಾಟುಗಳು (transactions) ಬ್ಯಾಂಕ್ ಖಾತೆಯ ಮೂಲಕ ನಡೆಯುತ್ತದೆ. ಹಾಗೆಯೇ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವವರಿಗೆ ಹಲವಾರು ನಿಯಮಗಳಿವೆ. ಈ ನಿಯಮಗಳುನಸಾರ ನಡೆದುಕೊಳ್ಳಬೇಕಾಗುತ್ತದೆ. ವರ್ಷಕ್ಕೆ ಇಂತಿಷ್ಟು ಹಣ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ಜಮಾ ಆಗಬೇಕು, ಇಲ್ಲ ತಮ್ಮ ಬ್ಯಾಂಕ್ ಖಾತೆಯಿಂದ ಮತ್ತೊಬ್ಬರ ಖಾತೆಗೆ ಕಳುಹಿಸಬಹುದು. ಈ ನಿಯಮಗಳು ಯಾವುವು ಮತ್ತು ಅವುಗಳ ಬಗ್ಗೆ
Categories: ಮುಖ್ಯ ಮಾಹಿತಿ -
ರಾಜ್ಯದಲ್ಲಿ ಖಾಲಿ ಇರುವ 750 ಭೂ ಮಾಪಕರ ನೇಮಕಾತಿಗೆ ಕ್ರಮ : ಸಚಿವ ಕೃಷ್ಣಬೈರೇಗೌಡ

ಕರ್ನಾಟಕ ರಾಜ್ಯ ಸರ್ಕಾರದಡಿಯಲ್ಲಿ ಉದ್ಯೋಗ ಹುಡುಕುತ್ತಿರುವರಿಗೆ ಒಂದು ಮಹತ್ವದ ಸುದ್ದಿ, ಕೆಪಿಎಸ್ಸಿ ಮೂಲಕ 750 ಸರ್ವೇಯರ್(Surveyor)ಗಳ ನೇಮಕಕ್ಕೆ ಸರ್ಕಾರ ಮುಂದಾಗಿದೆ: ಸಚಿವ ಕೃಷ್ಣ ಬೈರೇಗೌಡ ಮಹತ್ವದ ಕ್ರಮದಲ್ಲಿ, ಕರ್ನಾಟಕ ರಾಜ್ಯ ಸರ್ಕಾರವು 750 ಭೂಮಾಪಕರು ಮತ್ತು 35 ಭೂ ದಾಖಲೆಗಳ ಸಹಾಯಕ ನಿರ್ದೇಶಕರನ್ನು (ADLR) ಕರ್ನಾಟಕ ಲೋಕಸೇವಾ ಆಯೋಗದ (KPSC) ಮೂಲಕ ನೇರವಾಗಿ ನೇಮಕ(direct recruitment) ಮಾಡಲು ನಿರ್ಧರಿಸಿದೆ. ಸೋಮವಾರ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಈ ಘೋಷಣೆ ಮಾಡಿದರು. ಇದೇ ರೀತಿಯ
Categories: ಉದ್ಯೋಗ -
‘BSNL Recharge: ಬರೋಬ್ಬರಿ 395 ದಿನಗಳ ವ್ಯಾಲಿಡಿಟಿಯ ಹೊಸ ರಿಚಾರ್ಜ್ ಪ್ಲ್ಯಾನ್ ಲಾಂಚ್.! ಇಲ್ಲಿದೆ ಮಾಹಿತಿ

ಟೆಲಿಕಾಂ ಬೆಲೆ ಏರಿಕೆಯ ನಡುವೆ BSNL 395 ದಿನಗಳ ವ್ಯಾಲಿಡಿಟಿ ಯೋಜನೆಯೊಂದಿಗೆ ವಿಶೇಷ ಕೊಡುಗೆಯನ್ನು ಪ್ರಾರಂಭಿಸಿದೆ ಖಾಸಗಿ ಟೆಲಿಕಾಂ ಆಪರೇಟರ್ಗಳಾದ ರಿಲಯನ್ಸ್ ಜಿಯೋ(Reliance jio), ಏರ್ಟೆಲ್(Airtel) ಮತ್ತು ವೊಡಾಫೋನ್(Vodafone) ಇತ್ತೀಚೆಗೆ ಹಲವಾರು ಯೋಜನೆಗಳ ಬೆಲೆಗಳನ್ನು ಹೆಚ್ಚಿಸಿವೆ, ಇದು ಪ್ರಿಪೇಯ್ಡ್(Prepaid) ಮತ್ತು ಪೋಸ್ಟ್ಪೇಯ್ಡ್(Postpaid) ಬಳಕೆದಾರರ ಮೇಲೆ ಪರಿಣಾಮ ಬೀರಿದೆ. ಈ ಬೆಲೆ ಏರಿಕೆಗಳ ಹೊರತಾಗಿಯೂ, ಈ ಕಂಪನಿಗಳು ಮಾಸಿಕ, ತ್ರೈಮಾಸಿಕ ಮತ್ತು ವಾರ್ಷಿಕ ಯೋಜನೆಗಳನ್ನು ನೀಡುವುದನ್ನು ಮುಂದುವರೆಸುತ್ತವೆ, ಕೈಗೆಟುಕುವ ಮತ್ತು ಗುಣಮಟ್ಟದ ಸೇವೆಯನ್ನು ಸಮತೋಲನಗೊಳಿಸಲು ಪ್ರಯತ್ನಿಸುತ್ತಿವೆ. ಇದೇ ರೀತಿಯ
Categories: ಮುಖ್ಯ ಮಾಹಿತಿ -
ರಾಜ್ಯದಲ್ಲಿ13,593 ಅಂಗನವಾಡಿ ಟೀಚರ್ & ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ. ಅಪ್ಲೈ ಮಾಡಿ

Karnataka Anganawadi Recruitment 2024 Karnataka Apply Online @karnemakaone.kar.nic.in ರಾಜ್ಯದಲ್ಲಿ ಖಾಲಿ ಇರುವ ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಲಾಗಿದೆ. ಹೌದು ರಾಜ್ಯದ ಅಂಗನವಾಡಿಗಳಲ್ಲಿ 13,593 ಹುದ್ದೆಗಳು ಖಾಲಿಯಿದ್ದು. ಅಂಗನವಾಡಿ ಶಿಕ್ಷಕಿಯರು ಸಹಾಯಕಿಯರ ನೇಮಕಾತಿಗೆ ಅರ್ಹರು ಸೂಕ್ತ ದಾಖಲೆಯೊಂದಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಮುಖ್ಯ ಮಾಹಿತಿ -
ವಿಐ ಭರ್ಜರಿ ಡಿಸ್ಕೌಂಟ್ ಆಫರ್: ಕೇವಲ 95 ರೂ. ರಿಚಾರ್ಜ್ ಮಾಡಿದ್ರೆ OTT ಮತ್ತು SonyLIV ಫ್ರೀ!

ನೀವು ವೊಡಾಫೋನ್ ಐಡಿಯಾ(Vodafone Idea) ಬಳಕೆದಾರರಾಗಿದ್ದರೆ ಇಲ್ಲಿದೆ ಒಂದು ಅದ್ಭುತ ಆಫರ್! ಕೇವಲ ₹95 ರೂಪಾಯಿ ರಿಚಾರ್ಜ್ ಮಾಡಿದರೆ ಸಾಕು, ಉಚಿತ OTT ಮತ್ತು SonyLIV ಸಬ್ಸ್ಕ್ರಿಪ್ಶನ್(Subscription) ಪಡೆಯಿರಿ! ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ Vodafone Idea ನ ಕೈಗೆಟಕುವ OTT ಆಫರ್: ನೀವು ವೊಡಾಫೋನ್ ಐಡಿಯಾ ಬಳಕೆದಾರರಾಗಿದ್ದರೆ, ಇಲ್ಲಿದೆ ಕೆಲವು ರೋಚಕ ಸುದ್ದಿ. ₹100 ಕ್ಕಿಂತ ಕಡಿಮೆ ವೆಚ್ಚದ ರೀಚಾರ್ಜ್ನೊಂದಿಗೆ,
Categories: ತಂತ್ರಜ್ಞಾನ -
BIG BREAKING: ಸರ್ಕಾರಿ ನೌಕರ’ರಿಗೆ ಬಂಪರ್ ಸಿಹಿಸುದ್ದಿ: ಆ.1ರಿಂದಲೇ ‘7ನೇ ವೇತನ ಆಯೋಗ’ ಜಾರಿ?

ಆಗಸ್ಟ್ 1ರಿಂದ 7ನೇ ವೇತನ ಆಯೋಗ ಜಾರಿ. ಕರ್ನಾಟಕ ಸರ್ಕಾರಿ ನೌಕರರಿಗೆ ಗುಡ್ನ್ಯೂಸ್! 7 ನೇ ವೇತನ ಆಯೋಗ ( 7th Pay Commission) ಭಾರತದಲ್ಲಿ, ಕೇಂದ್ರ ಸರ್ಕಾರದ (state government) ನೌಕರರು ಮತ್ತು ಸಿಬ್ಬಂದಿಗಳು ತಮ್ಮ ವೇತನವನ್ನು 7 ನೇ ವೇತನ ಆಯೋಗದ ಸಂಯೋಜನೆಯ ಪ್ರಕಾರ ಪಡೆಯುತ್ತಾರೆ. ಮೊದಲಿಗೆ, ಏಳನೇ ಕೇಂದ್ರ ವೇತನ ಆಯೋಗವನ್ನು (CPC) ಭಾರತ ಸರ್ಕಾರವು ಫೆಬ್ರವರಿ 28, 2014 ರಂದು ಸ್ಥಾಪಿಸಿತು. ಸರ್ಕಾರಿ ನೌಕಕರು 7 ನೇ ವೇತನ ಆಯೋಗದ ಜಾರಿ
Categories: ಮುಖ್ಯ ಮಾಹಿತಿ
Hot this week
-
ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ: ಶಿವಮೊಗ್ಗ ಮತ್ತು ಚನ್ನಗಿರಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ? ಮಾರುಕಟ್ಟೆಗಳ ಇಂದಿನ ದರ ಇಲ್ಲಿದೆ!
-
ಹವಾಮಾನ ವರದಿ: ನಾಳೆ ರಾಜ್ಯದ ಹಲವೆಡೆ ಕೊರೆಯುವ ಚಳಿ; ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 14 ಡಿಗ್ರಿಗೆ ಕುಸಿತ!
-
Realme Narzo 90: ವಾಟರ್ಫ್ರೂಫ್ ಡಿಸ್ಪ್ಲೇ ಇರೋ ‘ಬಜೆಟ್ ಫೋನ್’ ಎಂಟ್ರಿ; 7000mAh ಬ್ಯಾಟರಿಯ ‘ರಾಕ್ಷಸ’ ಪೈಸಾ ವಸೂಲ್ ಫೋನ್
-
ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ 3 ಬೆಸ್ಟ್ ಕಾರುಗಳು ಇವೇ ನೋಡಿ. 1 ಲೀಟರ್ಗೆ ಇಷ್ಟೊಂದು ಮೈಲೇಜ್ ಕೊಡುತ್ತಾ?
-
BIGNEWS: ಚಳಿಯಿಂದ ನಡುಗುತ್ತಿರುವ ರಾಜ್ಯ ಶಾಲಾ ಸಮಯ ಬದಲಾವಣೆಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಶಿಫಾರಸು
Topics
Latest Posts
- ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ: ಶಿವಮೊಗ್ಗ ಮತ್ತು ಚನ್ನಗಿರಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ? ಮಾರುಕಟ್ಟೆಗಳ ಇಂದಿನ ದರ ಇಲ್ಲಿದೆ!

- ಹವಾಮಾನ ವರದಿ: ನಾಳೆ ರಾಜ್ಯದ ಹಲವೆಡೆ ಕೊರೆಯುವ ಚಳಿ; ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 14 ಡಿಗ್ರಿಗೆ ಕುಸಿತ!

- Realme Narzo 90: ವಾಟರ್ಫ್ರೂಫ್ ಡಿಸ್ಪ್ಲೇ ಇರೋ ‘ಬಜೆಟ್ ಫೋನ್’ ಎಂಟ್ರಿ; 7000mAh ಬ್ಯಾಟರಿಯ ‘ರಾಕ್ಷಸ’ ಪೈಸಾ ವಸೂಲ್ ಫೋನ್

- ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ 3 ಬೆಸ್ಟ್ ಕಾರುಗಳು ಇವೇ ನೋಡಿ. 1 ಲೀಟರ್ಗೆ ಇಷ್ಟೊಂದು ಮೈಲೇಜ್ ಕೊಡುತ್ತಾ?

- BIGNEWS: ಚಳಿಯಿಂದ ನಡುಗುತ್ತಿರುವ ರಾಜ್ಯ ಶಾಲಾ ಸಮಯ ಬದಲಾವಣೆಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಶಿಫಾರಸು




