Author: Editor in Chief

  • ಕೇಂದ್ರದ ಹೊಸ ಯೋಜನೆ, ಸ್ವಯಂ ಉದ್ಯೋಗಕ್ಕೆ 5 ಲಕ್ಷ ಬಡ್ಡಿರಹಿತ ಸಾಲ, ಅಪ್ಲೈ ಮಾಡಿ!

    IMG 20240901 WA0004

    ಲಖ್‌ಪತಿ ದೀದಿ ಯೋಜನೆಗೆ (Lakhpati Didi Scheme) ಅರ್ಜಿ ಅಹ್ವಾನ.! ಏನಿದು ಲಖ್‌ಪತಿ ದೀದಿ ಯೋಜನೆ? ಮಹಿಳೆಯರು ಆರ್ಥಿಕವಾಗಿ ಮುಂದೆ ಬರಬೇಕು ಎಂಬ ಸದುದ್ದೇಶದಿಂದ ನಮ್ಮ ಸರ್ಕಾರ (Government) ಹಲವಾರು ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಇರುತ್ತದೆ. ಈ ನಿಟ್ಟಿನಲ್ಲಿ ಮಹಿಳೆಯರು ಹೆಚ್ಚಿನ ಸ್ವಂತ ಉದ್ಯಮಗಳನ್ನು(own business) ಪ್ರಾರಂಭಿಸಿ ಅವರ ಜೀವನವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಳ್ಳಲು ಹಲವು ರೀತಿಯ ಸಾಲ ಸೌಲಭ್ಯಗಳು ಹಾಗೂ ಕೌಶಲ್ಯ ತರಬೇತಿಗಳನ್ನು ನೀಡುತ್ತಲೇ ಇರುತ್ತದೆ. ಅದೇ ರೀತಿಯಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ

    Read more..


  • ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, 35 ಸಾವಿರ ರೂಪಾಯಿ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ.!

    IMG 20240901 WA0002

    SC/ST ವಿದ್ಯಾರ್ಥಿಗಳಿಗೆ ದೊಡ್ಡ ಸುದ್ದಿ! ರಾಜ್ಯ ಸರ್ಕಾರವು ನಿಮ್ಮ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲು ಮುಂದಾಗಿದೆ. 2023-24ನೇ ಸಾಲಿನಲ್ಲಿ SSLC ಅಥವಾ ಕಾಲೇಜು ಪದವಿ ಉತ್ತೀರ್ಣರಾಗಿರುವ ಎಲ್ಲಾ SC/ST ವಿದ್ಯಾರ್ಥಿಗಳು ಈಗಲೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ಪ್ರೋತ್ಸಾಹಧನ ಪಡೆಯಿರಿ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹಿಂದುಳಿದ ಸಮುದಾಯಗಳಲ್ಲಿ ಶಿಕ್ಷಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಮಹತ್ವದ ಉಪಕ್ರಮದಲ್ಲಿ, ಸಮಾಜ

    Read more..


  • ATM’ ನಿಂದ ಹಣ ವಿತ್ ಡ್ರಾ ಮಾಡೋರಿಗೆ ಈ ನಿಯಮ ಅನ್ವಯ..! ಇಲ್ಲಿದೆ ಮಾಹಿತಿ

    IMG 20240831 WA0004

    ಭಾರತದಲ್ಲಿ ಡಿಜಿಟಲ್ ವಹಿವಾಟು(Digital Transaction) ಪ್ರಾರಂಭವಾದಾಗಿನಿಂದ ಜನರು ನಗದು ವಹಿವಾಟುಗಳನ್ನು ಕಡಿಮೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಆನ್‌ಲೈನ್ ವಹಿವಾಟು(Online Transaction) ಹೆಚ್ಚಾದರೂ, ಜನರು ಇನ್ನೂ ಬ್ಯಾಂಕ್(Bank) ಅಥವಾ ಎಟಿಎಂಗಳಿಂದ(ATM) ಹಣ ತೆಗೆಯುತ್ತಾರೆ. ಎಟಿಎಂನಿಂದ ಹರಿದ ನೋಟು ಬಂದರೆ ನೀವು ಕೂಡಲೇ ಬ್ಯಾಂಕ್ ಗೆ ಹೋಗಿ ಹಣ ಬದಲಾಯಿಸಿಕೊಳ್ಳಬಹುದು.ಇದಕ್ಕೆ ಯಾವ ಶುಲ್ಕ ಕೂಡ ಇರಲ್ಲ. ಇನ್ನು ಕೆಲವೊಮ್ಮೆ ಎಟಿಎಂಗಳಿಂದ ನಕಲಿ ನೋಟುಗಳು(Duplicates Notes) ಬರುತ್ತವೆ ಎಂಬ ಘಟನೆಗಳನ್ನು ಕೇಳಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ನೀವು ಮುಂಜಾಗ್ರತೆ ವಹಿಸಬೇಕು ಮತ್ತು ಈ

    Read more..


  • Home Loan: SBI ಬ್ಯಾಂಕ್‌  ಗೃಹ ಸಾಲ ಪಡೆಯಲು ಬಂಪರ್ ಆಫರ್.! ಇಲ್ಲಿದೆ ಡೀಟೇಲ್ಸ್

    IMG 20240831 WA0003

    SBI ಬ್ಯಾಂಕ್ ತನ್ನ ಗ್ರಾಹಕರಿಗೆ ಗುಡ್ ನ್ಯೂಸ್ ಒಂದನ್ನು ನೀಡಿದೆ, ಗೃಹ ಸಾಲ ಪಡೆಯುವವರಿಗೆ ಸಿಗಲಿದೆ ಬಂಪರ್ ಆಫರ್. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State bank of india) ಭಾರತದ ಅತಿದೊಡ್ಡ ಬ್ಯಾಂಕ್ ಎಂದು ಕರೆಸಿಕೊಂಡಿದೆ. ಇತ್ತೀಚಿಗೆ ವಿಲೀನದ ಕಾರಣದಿಂದಾಗಿ, ಇದು ವಿಶ್ವದ ದೃಷ್ಟಿಯಿಂದ ಅತಿದೊಡ್ಡ ಬ್ಯಾಂಕ್‌ ಆಗಿ ಮಾರ್ಪಟ್ಟಿದೆ. ಹೀಗಾಗಿ, ಎಸ್‌ಬಿಐ (SBI) ಪ್ರತಿದಿನ ಸಾಕಷ್ಟು ಕಾರ್ಯಗಳನ್ನು ನಿರ್ವಹಿಸುತ್ತಿದೆ. ಇಂದು ಹೆಚ್ಚಿನ ಜನರು ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ದಲ್ಲಿ ಖಾತೆಗಳನ್ನು ಹೊಂದಿದ್ದಾರೆ. ಹಾಗೆಯೇ

    Read more..


  • ಯೂನಿಯನ್ ಬ್ಯಾಂಕ್​​ನಲ್ಲಿ  ಅಪ್ರೆಂಟಿಸ್​​ಗಳ ನೇಮಕಾತಿ ; ಡಿಗ್ರಿ ಆದವರು ಅಪ್ಲೈ ಮಾಡಿ

    IMG 20240831 WA0002

    ಈ ವರದಿಯಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2024 (Union Bank of India Recruitment) 2024 ರ ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ

    Read more..


  • Jio Offers : ರಿಲಯನ್ಸ್ ಜಿಯೋ ಬಳಕೆದಾರರಿಗೆ ಬಂಪರ್ ಗುಡ್ ನ್ಯೂಸ್!

    IMG 20240831 WA0001

    ರಿಲಯನ್ಸ್ ಜಿಯೋದಿಂದ ಗುಡ್ ನ್ಯೂಸ್ ತಿಳಿದು ಬಂದಿದೆ, ಜಿಯೋ ಎಐ ಕ್ಲೌಡ್(AI cloud) ಹೆಸರಿನ ಈ ಸೇವೆಯನ್ನುಘೋಷಿಸಿದ ಮುಖೇಶ್ ಅಂಬಾನಿ. ರಿಲಯನ್ಸ್ ಜಿಯೋ (Reliance Jio) ಇನ್ಫೋಕಾಂ ಲಿಮಿಟೆಡ್ ಅಥವಾ ಜಿಯೋ ಭಾರತದ LTE ಮೊಬೈಲ್ ನೆಟ್ವರ್ಕ್ ಅನ್ನು ಆಪರೇಟರ್ ಮಾಡುತ್ತದೆ. ಹಾಗೆಯೇ ಇಂದು ಜಿಯೋ ಅತೀ ಹೆಚ್ಚು ಗ್ರಾಹಕಾರನ್ನು ಹೊಂದಿದ ನೆಟ್ವರ್ಕ್ ಆಗಿದೆ. ಜಿಯೋ ತನ್ನ ಗ್ರಾಹಕರಿಗೆ ಆಗಾಗ ಹೊಸ ಆಫರ್ ಗಳು, ಹೊಸ ಯೋಜನೆಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಹಾಗೆಯೇ ಇದೀಗ ಜಿಯೋ ಕಂಪನಿಯ

    Read more..


  • ರಾಜ್ಯದ ಹೊರಗುತ್ತಿಗೆ ನೌಕರರಿಗೆ ಗುಡ್ ನ್ಯೂಸ್..! ಬಂಪರ್ ವೇತನದ ಆಫರ್!

    IMG 20240831 WA0000

    ಸರ್ಕಾರದಿಂದ ಹೊರ ಗುತ್ತಿಗೆ ನೌಕರರಿಗೆ ಗುಡ್ ನ್ಯೂಸ್, ಏಕರೂಪ ವೇತನ ಜಾರಿಗೆ ಕ್ರಮ. ಈಗಾಗಲೇ ಕೇಂದ್ರ ಸರ್ಕಾರಿ ನೌಕರಿಗೆ 7ನೇ ವೇತನ ಆಯೋಗದ (7th pay commission) ದೊರೆತಿದ್ದು, ಎಲ್ಲರೂ ಖುಷಿಯಲ್ಲಿದ್ದಾರೆ. ರಾಜ್ಯ ಸರ್ಕಾರಿ ನೌಕರರಿಗೂ ಕೇಂದ್ರದ ಮಾದರಿಯ ಸೌಲಭ್ಯ ಸಿಗಬೇಕು. ಎಂಬ ನಿಟ್ಟಿನಲ್ಲಿ ಕೇಂದ್ರ (central) ಮತ್ತು ರಾಜ್ಯ ಸರ್ಕಾರಿ ನೌಕರರ (state government employees) ನಡುವಿನ ವೇತನ ತಾರತಮ್ಯ ಹೋಗ ಲಾಡಿಸಿ ಏಕರೂಪ ವೇತನ ಜಾರಿ ಕ್ರಮ ತರಲಾಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು 

    Read more..


  • ಕಾರ್ಮಿಕರ ಮಕ್ಕಳಿಗೆ ಉಚಿತ ₹30 ಸಾವಿರ ಸಹಾಯಧನಕ್ಕೆ ಅರ್ಜಿ ಆಹ್ವಾನ! ಅಪ್ಲೈ ಮಾಡಿ

    IMG 20240830 WA0005

    ಕಲಿಕಾ ಭಾಗ್ಯ ಯೋಜನೆ 2024: ಕಾರ್ಮಿಕ ಮಕ್ಕಳ ಶಿಕ್ಷಣಕ್ಕೆ ದಾರಿದೀಪ ಕರ್ನಾಟಕ ಸರ್ಕಾರವು, ಸಾಮಾಜಿಕ ನ್ಯಾಯವನ್ನು ಬಲಪಡಿಸುವ ಉದ್ದೇಶದಿಂದ, ಬಡ ಕುಟುಂಬಗಳಿಗೆ ಶೈಕ್ಷಣಿಕ ಸಹಾಯಧನ ಒದಗಿಸುವ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳಲ್ಲಿ ಒಂದು ಪ್ರಮುಖ ಯೋಜನೆ ಎಂದರೆ “ಕಲಿಕಾ ಭಾಗ್ಯ ಯೋಜನೆ(Kalika Bhagya Yojana)”labour card scholarship. ಈ ಯೋಜನೆಯು ಕಾರ್ಮಿಕ ಕುಟುಂಬಗಳ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಲು ಸರ್ಕಾರದಿಂದ ಮಾಡುತ್ತಿರುವ ಮಹತ್ವದ ಪ್ರಯತ್ನವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ

    Read more..


  • ಬರೋಬ್ಬರಿ HDFC ಬ್ಯಾಂಕ್​ನಿಂದ 75,000/- ರೂ. ವಿದ್ಯಾರ್ಥಿವೇತನ, ಈಗಲೇ ಅಪ್ಲೈ ಮಾಡಿ!

    IMG 20240830 WA0004

    ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟಗಳಿಂದಾಗಿ ಶೈಕ್ಷಣಿಕ ಕನಸುಗಳನ್ನು ತ್ಯಜಿಸಬೇಕಾಗಿಲ್ಲ. ಏಕೆಂದರೆ, HDFC ಬ್ಯಾಂಕ್ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸ್ಕಾಲರ್‌ಶಿಪ್ ನೀಡುತ್ತಿದೆ. ಹೌದು, 2024-25 ರ HDFC ಬ್ಯಾಂಕ್ ಪರಿವರ್ತನ್‌ನ ECSS ಕಾರ್ಯಕ್ರಮವು HDFC ಬ್ಯಾಂಕ್‌ನ ಒಂದು ಉಪಕ್ರಮವಾಗಿದ್ದು, ಸಮಾಜದ ಹಿಂದೂಳಿದ ವರ್ಗಗಳಿಗೆ ಸೇರಿದ ಶೈಕ್ಷಣಿಕವಾಗಿ ಪ್ರತಿಭಾವಂತ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ. ECSS ಕಾರ್ಯಕ್ರಮದ ಮೂಲಕ, ವೈಯಕ್ತಿಕ / ಕೌಟುಂಬಿಕ ಬಿಕ್ಕಟ್ಟುಗಳು ಮತ್ತು ಇತರ ಆರ್ಥಿಕ ಸಂಕಷ್ಟಗಳಿಂದಾಗಿ ಶಿಕ್ಷಣವನ್ನು ಪೂರೈಸಲಗಾದ ವಿದ್ಯಾರ್ಥಿಗಳಿಗೆ ಭರವಸೆಯ ಕಿರಣವಾಗಿದೆ.

    Read more..