Author: Editor in Chief

  • ಹಳೆಯ ವಾಹನ ಇದ್ದವರಿಗೆ ಗುಡ್ ನ್ಯೂಸ್..! ಲಾಭದಾಯಕ ಯೋಜನೆ ಜಾರಿಗೊಳಿಸಲು ಕೇಂದ್ರದ ನಿರ್ಧಾರ

    IMG 20240913 WA0002

    15 ವರ್ಷ ಹಳೆಯ ವಾಹನಗಳಿಗೆ ಬಿಗ್‌ ರಿಲೀಫ್‌ ಕೊಟ್ಟ ಸರ್ಕಾರ. ಶೀಘ್ರದಲ್ಲಿ ಬದಲಾವಣೆಯಾಗಲಿದೆ ವಾಹನ ಗುಜರಿ ನೀತಿ. ನಾವು ವಾಹನಗಳನ್ನು ಖರೀದಿಸುವುದರ ಜೊತೆಗೆ ಅವುಗಳ ಯೋಗಕ್ಷೇಮವನ್ನು ಕೂಡ ಒಂದು ರೀತಿಯಾಗಿ ನೋಡಿಕೊಳ್ಳಬೇಕಾಗುತ್ತದೆ. ಅಂದರೆ ವಾಹನದ ಗುಣಮಟ್ಟ ಸರಿ ಇದೆಯೇ? ವಾಹನಗಳು (vehicles) ಹಳೆಯದಾದರೆ ಅವು ಮಾಲಿನ್ಯವನ್ನು ಹೆಚ್ಚಾಗಿ ಬಿಡುಗಡೆ ಮಾಡುತ್ತವೆ. ಆದ್ದರಿಂದ ಆಗಾಗೇ ವಾಹನಗಳ ಯೋಗಕ್ಷೇಮವನ್ನು ಕೂಡ ಮಾಲೀಕರು ನೋಡಿಕೊಳ್ಳಬೇಕಾಗುತ್ತದೆ. ಮೂರು ವರ್ಷಗಳ ಹಿಂದೆ  ಕೇಂದ್ರ ಸರ್ಕಾರವು ವಾಹನ ಗುಜರಿ ನೀತಿಯನ್ನು ತಂದಿತ್ತು. ಈ ನೀತಿಯಲ್ಲಿ 10

    Read more..


  • ಆಧಾರ್ ಕಾರ್ಡ್‌ ಬಿಗ್ ಅಪ್ಡೇಟ್, ಸೆಪ್ಟೆಂಬರ್ 14ರೊಳಗೆ ಈ ಕೆಲಸ ಮಾಡದಿದ್ರೆ ದಂಡ ಫಿಕ್ಸ್ !

    IMG 20240913 WA0001

    ಆಧಾರ್ ಕಾರ್ಡ್ (Aadhar Card). ಹೊಂದಿರುವವರೆಲ್ಲರೂ ಗಮನಿಸಿ! ಸೆಪ್ಟೆಂಬರ್ 14ರೊಳಗೆ ನಿಮ್ಮ ಆಧಾರ್ ಕಾರ್ಡ್‌ ನವೀಕರಿಸದಿದ್ದರೆ ದಂಡ ತಪ್ಪಿಸಲಾಗುವುದಿಲ್ಲ! ಆಧಾರ್ ಕಾರ್ಡ್‌(Aadhar Card) ಇಂದಿನ ಸಂದರ್ಭದಲ್ಲಿ ಅತ್ಯುತ್ತಮ ಗುರುತಿನ ದಾಖಲೆಯಾಗಿದೆ. ಇಂದಿನ ಯುಗದಲ್ಲಿ ಪ್ಯಾನ್ ಕಾರ್ಡ್(PAN card), ವೋಟರ್ ಐಡಿ(Voter ID), ಪಾಸ್‌ಪೋರ್ಟ್ (Passport) ಮುಂತಾದ ದಾಖಲೆಗಳಂತೆ ಅದನ್ನು ಗುರುತಿನ ಪುರಾವೆ ಮತ್ತು ವಿಳಾಸ ಪುರಾವೆಯಾಗಿ ಬಳಸಲಾಗುತ್ತಿದೆ. ಜೊತೆಗೆ ಬ್ಯಾಂಕಿಂಗ್, ಪಿಯುಸಿ, ಇಪಿಎಫ್ ಸೇರಿದಂತೆ ಅನೇಕ ಸೌಲಭ್ಯಗಳಿಗೆ ಆಧಾರ್‌ ಕಾರ್ಡ್‌ ಅನ್ನು ಲಿಂಕ್‌ ಮಾಡುವುದು ಕಡ್ಡಾಯವಾಗಿದೆ. ಆದ್ದರಿಂದ

    Read more..


  • ಅಕ್ರಮ ಕೃಷಿ ಪಂಪ್ ಸೆಟ್ ಗಳ ಸಕ್ರಮ ಯೋಜನೆ ಮರು ಜಾರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ..!

    IMG 20240912 WA0013

    ರೈತ ಮುಖಂಡರ ಬೇಡಿಕೆಗಳು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಶ್ವಾಸನೆ: ಮುನ್ಸೂಚನೆಯಂತೆ, ಮುಖ್ಯಮಂತ್ರಿಯಾಗಿ ಭರವಸೆಯ ಭಾಷಣ ನೀಡಿದ ಸಿದ್ದರಾಮಯ್ಯ, ರೈತರ ಮುಂದಿನ ಹಕ್ಕುಗಳನ್ನು ಬಲಪಡಿಸುವ ದಿಸೆಯಲ್ಲಿ ತಕ್ಷಣದ ಕ್ರಮಗಳನ್ನು ಕೈಗೊಳ್ಳುವುದಾಗಿ ಘೋಷಿಸಿದ್ದಾರೆ. ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ನಿಯೋಗದ ಜೊತೆ ನಡೆದ ಸಭೆಯಲ್ಲಿ ರೈತರು ತಮ್ಮ ಬೇಡಿಕೆಗಳನ್ನು ಮಂಡಿಸಿದರು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್

    Read more..


  • ಅತೀ ಕಮ್ಮಿ ಬೆಲೆಗೆ JioPhone Prima 2 4G ಮೊಬೈಲ್ ಬಿಡುಗಡೆ, ಇಲ್ಲಿದೆ ಡೀಟೇಲ್ಸ್!

    IMG 20240912 WA0011

    ಜಿಯೋ ಬಿಡುಗಡೆ ಮಾಡುತ್ತಿದೆ ಹೊಸ ಸ್ಮಾರ್ಟ್ ಫೋನ್, ಕೇವಲ 2,799 ರೂ ಗಳಿಗೆ ದೊರೆಯಲಿದೆ ಜಿಯೋ ಫೋನ್ ಪ್ರೈಮಾ 2 4G! ರಿಲಯನ್ಸ್ ಜಿಯೋ ಇನ್ಫೋಕಾಂ ಲಿಮಿಟೆಡ್ ಅಥವಾ ಜಿಯೋ ಭಾರತದ LTE ಮೊಬೈಲ್ ನೆಟ್ವರ್ಕ್ ಆಪರೇಟರ್ ಆಗಿದೆ. ಇದು ರಿಲಯನ್ಸ್ ಇಂಡಸ್ಟ್ರೀಸ್ ನ ಅಂಗಸಂಸ್ಥೆಯೂ ಕೂಡ ಆಗಿದೆ. ಜಿಯೋ ಭಾರತದ 22 ಟೆಲಿಕಾಮ್ ವಲಯಗಳಲ್ಲೂ 4G LTE ನೆಟ್ವರ್ಕ್ ಸೇವೆ ಒದಗಿಸುತ್ತಿದೆ. ದೇಶದ ಉದ್ದಗಲಕ್ಕೂ ಹೆಚ್ಚು ಹೆಸರುವಾಸಿಯಾಗಿದೆ ಜಿಯೋ. ಇಂದು ತನ್ನ ಗ್ರಾಹಕರಿಗೆ ಹಲವಾರು ಯೋಜನೆಗಳು,

    Read more..


  • ‘ಗೃಹ ಜ್ಯೋತಿ’ ಬಳಕೆದಾರರಿಗೆ ಹೊಸ ನಿಯಮ ಜಾರಿ..! ತಪ್ಪದೇ ತಿಳಿದುಕೊಳ್ಳಿ!

    IMG 20240912 WA0010

    ಗೃಹ ಜ್ಯೋತಿ ಯೋಜನೆ(Gruha Jyothi Yojana): ಉಚಿತ ವಿದ್ಯುತ್ ಜೊತೆಗೆ ಡಿ-ಲಿಂಕ್ ಸೌಲಭ್ಯ! ಡಿ-ಲಿಂಕ್ ಎಂದರೇನು? ಈ ಸೌಲಭ್ಯವನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ? ಈ ಸೌಲಭ್ಯದಿಂದ ನೀವು ಹೇಗೆ ಪ್ರಯೋಜನ ಪಡೆಯಬಹುದು ಎಂಬುದನ್ನು ಈ ವರದಿಯ ಮೂಲಕ ತಿಳಿಯಿರಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕ ರಾಜ್ಯ ಸರ್ಕಾರದ ‘ಗೃಹ ಜ್ಯೋತಿ(Gruha Jyoti)’ ಯೋಜನೆ, ಮಾಸಿಕ 200 ಯೂನಿಟ್ ವರೆಗೆ ಉಚಿತ ವಿದ್ಯುತ್(Free

    Read more..


  • 7th Pay Commission : ‘ಅನುದಾನಿತ ಶಾಲಾ ಶಿಕ್ಷಕ’ರಿಗೆ ಬಂಪರ್ ಗುಡ್ ನ್ಯೂಸ್..! ಹೊಸ ಆದೇಶ ಜಾರಿ

    IMG 20240912 WA0009

    ಕೆ.ಸುಧಾಕರ್ ರಾವ್ (K. Sudhakar Rao) ಅಧ್ಯಕ್ಷತೆಯ 7ನೇ ರಾಜ್ಯ ವೇತನ ಆಯೋಗದ(7th State Pay Commission) ಶಿಫಾರಸುಗಳನ್ನು ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳ ಮೇರೆಗೆ ಕರ್ನಾಟಕ ಸರ್ಕಾರ ಜಾರಿಗೊಳಿಸುತ್ತಿದೆ. ಈ ನಿರ್ಧಾರವನ್ನು ಇತ್ತೀಚೆಗೆ ರಾಜ್ಯ ಸಚಿವ ಸಂಪುಟವು ಅನುಮೋದಿಸಿದೆ. ಕೆಲವು ಶಿಫಾರಸುಗಳು ಆಗಸ್ಟ್‌ನಿಂದ ಜಾರಿಗೆ ಬರಲಿವೆ. ಈ ಶಿಫಾರಸುಗಳ ಅನುಷ್ಠಾನವು ಸರ್ಕಾರಿ ನೌಕರರ ವೇತನ, ಪಿಂಚಣಿ ಮತ್ತು ಭತ್ಯೆಗಳಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ

    Read more..


  • iPhone 16 Pro ಮತ್ತು iPhone 16 Pro Max ಲಾಂಚ್ ಆಯ್ತು,  ಬೆಲೆ ಮತ್ತು ಫೀಚರ್ ಏನು ಗೊತ್ತಾ?

    IMG 20240912 WA0008

    ಕಾಯುವಿಕೆ ಕೊನೆಗೂ ಮುಗಿದಿದೆ! ಆಪಲ್ ತನ್ನ ಇತ್ತೀಚಿನ ಪ್ರಮುಖ ಸಾಧನಗಳಾದ iPhone 16 Pro ಮತ್ತು iPhone 16 Pro Max ಅನ್ನು ಅನಾವರಣಗೊಳಿಸಿದೆ. ಸುಧಾರಿತ ಕ್ಯಾಮೆರಾ ವ್ಯವಸ್ಥೆಗಳಿಂದ ಹಿಡಿದು ಅತ್ಯಾಧುನಿಕ ಪ್ರೊಸೆಸರ್‌ಗಳವರೆಗೆ, ಈ ಸಾಧನಗಳು ಪ್ರೊ-ಲೆವೆಲ್ ವೈಶಿಷ್ಟ್ಯಗಳೊಂದಿಗೆ ಪ್ಯಾಕ್ ಮಾಡಲ್ಪಟ್ಟಿವೆ. ಹೊಸ A18 ಬಯೋನಿಕ್ ಚಿಪ್, ಸುಧಾರಿತ ProRes ವೀಡಿಯೊ ಸಾಮರ್ಥ್ಯಗಳು ಮತ್ತು ಹೆಚ್ಚು ಬಾಳಿಕೆ ಬರುವ ವಿನ್ಯಾಸದ ವದಂತಿಗಳೊಂದಿಗೆ, ಈ ಸಾಧನಗಳು ಬಹಳಷ್ಟು buzz ಅನ್ನು ರಚಿಸುತ್ತಿದೆ.ಭಾರತದಲ್ಲಿ ಈ ಫೋನ್‌ಗಳ ಬೆಲೆ ಎಷ್ಟು? ಯಾವೆಲ್ಲಾ

    Read more..


  • Lunar Eclipse 2024: ಸೆಪ್ಟೆಂಬರ್ ತಿಂಗಳು ಚಂದ್ರ ಗ್ರಹಣ, ದಿನಾಂಕ, ಸಮಯ ಕಂಪ್ಲೀಟ್ ಡೀಟೇಲ್ಸ್..!

    IMG 20240912 WA0006

    ಸೆಪ್ಟೆಂಬರ್ 18ರಂದು ಈ ವರ್ಷದ ಎರಡನೇ ಚಂದ್ರ ಗ್ರಹಣ ಸಂಭವಿಸಲಿದೆ. 8 ರಾಶಿಯವರಿಗೆ ಅದೃಷ್ಟ ಒದಗಿ ಬರಲಿದೆ. ಭಾರತದಲ್ಲಿ ಜನರು ಆಚಾರ ವಿಚಾರಗಳನ್ನು ಹೆಚ್ಚಾಗಿ ಪಾಲಿಸುತ್ತಾರೆ. ಆದ್ದರಿಂದ ಕೆಲವೊಂದು ಪೂಜೆ ಪುನಸ್ಕಾರಗಳು, ಹಬ್ಬ ಹರಿದಿನಗಳು ಜನರಿಗೆ ಸಂತೋಷ ಮತ್ತು ಲಾಭವನ್ನು ತಂದುಕೊಟ್ಟರೆ. ಇನ್ನು ಕೆಲವೊಂದು ವಿಷಯಗಳು ಅಥವಾ ಕೆಲವು ಸಂದರ್ಭಗಳು ಕಷ್ಟದ ಪರಿಸ್ಥಿತಿಗಳನ್ನು ಎದುರಿಸುವಂತೆ ಮಾಡಿಬಿಡುತ್ತವೆ. ಅದರಲ್ಲೂ ವೈದಿಕ ಜ್ಯೋತಿಷ್ಯದಲ್ಲಿ (Astrology) ಗ್ರಹಣಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ಏಕೆಂದರೆ ಗ್ರಹಣ ಕೆಲವು ರಾಶಿಯವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು

    Read more..


  • SSLC, ಪಿಯುಸಿ ಪಾಸ್ ಆದವರಿಗೆ ಸಿಗಲಿದೆ 60,000 ಸ್ಕಾಲರ್ ಶಿಪ್, ಈಗಲೇ ಅಪ್ಲೈ ಮಾಡಿ

    IMG 20240912 WA0000

    2024-25 ನೇ ಸಾಲಿನ ಯು-ಗೋ ಸ್ಕಾಲರ್ಶಿಪ್: ವೃತ್ತಿಪರ ಪದವಿ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡುತ್ತಿರುವ ಯುವತಿಯರಿಗೆ ಆರ್ಥಿಕ ಬೆಂಬಲ ಯುವತಿಯರ ಶಿಕ್ಷಣವನ್ನು ಬೆಂಬಲಿಸುವುದಕ್ಕಾಗಿ “ಯು-ಗೋ”(U-Go) ಸಂಸ್ಥೆ ನೀಡುವ ಸಿಎಸ್‌ಆರ್(CSR) ಉಪಕ್ರಮವಾಗಿರುವ ಯು-ಗೋ ಸ್ಕಾಲರ್ಶಿಪ್(U-Go scholarship), ವೃತ್ತಿಪರ ಪದವಿ ಕೋರ್ಸ್‌ಗಳನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 2024-25ನೇ ಸಾಲಿನಲ್ಲಿ ಮತ್ತೊಮ್ಮೆ ಲಭ್ಯವಿದೆ. ಈ ಸ್ಕಾಲರ್‌ಶಿಪ್, ವೃತ್ತಿಪರ ಹಾದಿಯ ಮೊದಲ ಹೆಜ್ಜೆ ಇಡುವ ವಿದ್ಯಾರ್ಥಿನಿಯರಿಗೆ ಆರ್ಥಿಕ ಸಹಾಯ ನೀಡುತ್ತದೆ, ಇದರಿಂದ ಅವರ ವಿದ್ಯಾಭ್ಯಾಸದಲ್ಲಿ ಆರ್ಥಿಕ ಅಡಚಣೆಯಿಲ್ಲದೇ ಮುಂದುವರಿಯುವಂತೆ ಮಾಡುತ್ತದೆ. ಇದೇ ರೀತಿಯ ಎಲ್ಲಾ

    Read more..