Author: Editor in Chief

  • ಗುಡ್ ನ್ಯೂಸ್ : SSP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ..! ಇಲ್ಲಿದೆ ಮಾಹಿತಿ

    IMG 20240921 WA0006

    ರಾಜ್ಯದ ವಿದ್ಯಾರ್ಥಿಗಳಿಗೆ ಶುಭ ಸುದ್ದಿಯೊಡನೆ – ವಿದ್ಯಾರ್ಥಿ ವೇತನ(Scholarship)ಕ್ಕೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಹಿಂದುಳಿದ ವರ್ಗಗಳ, ಅಲೆಮಾರಿ, ಅರೆ ಅಲೆಮಾರಿ, ಮತ್ತು ಪ್ರವರ್ಗ-1ರ ವಿದ್ಯಾರ್ಥಿಗಳಿಗೆ 2024-25ನೇ ಸಾಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ (Post-Matric Scholarship for Backward Classes)ಕ್ಕೆ ಅರ್ಜಿ ಸಲ್ಲಿಸುವ ಅವಧಿಯನ್ನು ಅಕ್ಟೋಬರ್ 15, 2024ರ ವರೆಗೆ ವಿಸ್ತರಿಸಲಾಗಿದೆ. ಈ ಅವಧಿ ವಿಸ್ತರಣೆಯು ಸಾವಿರಾರು ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದ್ದು, ಅವರ ವಿದ್ಯಾಭ್ಯಾಸದ ಹೊಣೆಗಾರಿಕೆಯನ್ನು ಇನ್ನಷ್ಟು ಸುಲಭಗೊಳಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ

    Read more..


  • Job Alert : ರಾಜ್ಯ ಕೃಷಿ ಇಲಾಖೆಯಲ್ಲಿ ಭರ್ಜರಿ ನೇಮಕಾತಿಗೆ ಅರ್ಜಿ ಆಹ್ವಾನ, ಇಲ್ಲಿದೆ ಲಿಂಕ್

    IMG 20240921 WA0005

    ಕರ್ನಾಟಕ ಲೋಕಸೇವಾ ಆಯೋಗವು (KPSC) ಕೃಷಿ ಇಲಾಖೆಯಲ್ಲಿ 945 ಗ್ರೂಪ್ ‘ಬಿ’ (Group B) ಹುದ್ದೆಗಳ ನೇಮಕಾತಿಗೆ ಮಹತ್ವದ ಅಧಿಸೂಚನೆಯನ್ನು ಹೊರಡಿಸಿದೆ. ಈ ನೇಮಕಾತಿಯು ರಾಜ್ಯದಲ್ಲಿ 86 ಕೃಷಿ ಅಧಿಕಾರಿ (AO) ಹುದ್ದೆಗಳು ಮತ್ತು 586 ಸಹಾಯಕ ಕೃಷಿ ಅಧಿಕಾರಿ (AAO) ಹುದ್ದೆಗಳನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ, ಹೈದರಾಬಾದ್ ಕರ್ನಾಟಕ (Hyderabad Karnataka) ಪ್ರದೇಶಕ್ಕೆ, 42 AO ಮತ್ತು 231 AAO ಸ್ಥಾನಗಳು ಲಭ್ಯವಿದೆ. 31 ಜಿಲ್ಲೆಗಳಾದ್ಯಂತ ತಳಮಟ್ಟದಲ್ಲಿ ಪ್ರಮುಖ ಹುದ್ದೆಗಳನ್ನು ಭರ್ತಿ ಮಾಡುವ ಗುರಿಯನ್ನು ಹೊಂದಿರುವ ಇಲಾಖೆಯ

    Read more..


  • ಶಾಲಾ ಮಕ್ಕಳಿಗೆ ಭರ್ಜರಿ ದಸರಾ ರಜೆ..! ಒಟ್ಟು ಎಷ್ಟು ದಿನ ರಜೆ ಇರಲಿದೆ.? ಇಲ್ಲಿದೆ ಡೀಟೇಲ್ಸ್

    IMG 20240921 WA0002

    ಶಾಲಾ ಮಕ್ಕಳಿಗೆ ಗುಡ್ ನ್ಯೂಸ್, ದಸರಾ ಹಬ್ಬದ ಪ್ರಯುಕ್ತ ಭರ್ಜರಿ ರಜೆ, ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ..! ಕನ್ನಡ ನಾಡಿನ ಕಲೆ-ಸಂಸ್ಕೃತಿ ಬಿಂಬಿಸುವ, ದೇಶ-ವಿದೇಶದ ಜನರನ್ನು ಆಕರ್ಷಿಸುವ ನವರಾತ್ರಿ, ವಿಜಯ ದಶಮಿ, ದಸರಾ ಹಬ್ಬ, ಜಂಬೂ ಸವಾರಿ ಎಂದೆಲ್ಲ ಕರೆಯಲ್ಪಡುವ ನಾಡ ಹಬ್ಬ ದಸರವು (Dasara Festival) ಒಂದು ಅದ್ದೂರಿಯ ಸಂಭ್ರಮವಾಗಿದೆ. ಸಾಮಾನ್ಯವಾಗಿ ಸೆಪ್ಟೆಂಬರ್ ಅಕ್ಟೋಬರ್ ತಿಂಗಳಲ್ಲಿ ಬರುವ ಈ ಹಬ್ಬವು ನಾಡಿನ ಒಂದು ವಿಶೇಷ. ವಿಜೃಂಭಣೆಯಿಂದ ಆಚರಿಸಲ್ಪಡುವ ನಾಡ ಹಬ್ಬ ದಸರಾವನ್ನು ವೀಕ್ಷಿಸಲು ದೇಶದ

    Read more..


  • Rain News: ರಾಜ್ಯದ ಈ ಜಿಲ್ಲೆಗಳಲ್ಲಿ ಸೆ. 24ರಿಂದ ಮತ್ತೆ ಮಳೆ, ಹೈ ಅಲರ್ಟ್‌ ಘೋಷಣೆ !

    IMG 20240921 WA0000

    ಹವಾಮಾನ ಇಲಾಖೆಯಿಂದ ಮಳೆಯ ಮುನ್ಸೂಚನೆ, ಸೆಪ್ಟೆಂಬರ್‌ 24ರಿಂದ ಮತ್ತೆ ಅಬ್ಬರಿಸಲಿದೆ ಮಳೆ, ಹಲವು ಜಿಲ್ಲೆಗಳಿಗೆ ಅಲರ್ಟ್‌! ಈ ವರ್ಷದಲ್ಲಿ ಹಲವಾರು ಕಡೆಗಳಲ್ಲಿ ಅಧಿಕ ಮಳೆಯಾಗಿದ್ದು, ಧಾರಕಾರ ಮಳೆಯಿಂದ(Heavy rainfall) ಜನರು ಬಹಳ ಕಷ್ಟ ನೋವುಗಳನ್ನು ಎದುರಿಸಿದ್ದಾರೆ. ಹಾಗೆಯೇ ಇನ್ನು ಹಲವು ಸ್ಥಳಗಳಲ್ಲಿ ಮಳೆಯಾಗದೆ ಜನರು, ರೈತರು ಬಹಳ ಸಂಕಷ್ಟ ಪಡುತ್ತಿದ್ದಾರೆ. ಹಾಗೆಯೇ ಇದೀಗ ಸೆಪ್ಟೆಂಬರ್ ತಿಂಗಳಲ್ಲಿ ಮತ್ತೆ ಹಲವು ಜಿಲ್ಲೆಗಳಲ್ಲಿ ವರುಣನ ಆರ್ಭಟ ಕೇಳಿ ಬರಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ

    Read more..


  • PDO ಹುದ್ದೆಗಳಿಗೆ ಮತ್ತೆ ಅರ್ಜಿ ಆಹ್ವಾನ..! ಈಗಲೇ ಅರ್ಜಿ ಸಲ್ಲಿಸಿ

    IMG 20240920 WA0013

    KPSC PDO ನೇಮಕಾತಿ 2024: 247 ಹುದ್ದೆಗಳಿಗೆ ಅರ್ಜಿಗಳ ಪುನರಾರಂಭ: ಈ ವರದಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ (KPSC) ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (PDO) ನೇಮಕಾತಿ 2024( KPSC PDO Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ

    Read more..


  • Honda Activa : ಭರ್ಜರಿ ಎಂಟ್ರಿ ಕೊಡಲಿದೆ ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್..!

    IMG 20240920 WA0012

    ಹೋಂಡಾ ಆ್ಯಕ್ಟಿವಾ(Honda Activa) ಈಗ ಎಲೆಕ್ಟ್ರಿಕ್ ರೂಪದಲ್ಲಿ ಬರುತ್ತಿದೆ! ಹೆಚ್ಚಿನ ಮೈಲೇಜ್(High mileage), ಸುಲಭ ಚಾರ್ಜಿಂಗ್ ಮತ್ತು ಹೊಸ ತಂತ್ರಜ್ಞಾನದೊಂದಿಗೆ ಈ ಸ್ಕೂಟರ್ ನಿಮ್ಮ ಪ್ರಯಾಣವನ್ನು ಇನ್ನಷ್ಟು ಆನಂದದಾಯಕ ಮಾಡಲಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇತ್ತೀಚಿನ ವರ್ಷಗಳಲ್ಲಿ, ಎಲೆಕ್ಟ್ರಿಕ್ ವಾಹನಗಳ (EV) ಮಾರುಕಟ್ಟೆ ಹೆಚ್ಚಿನ ಸ್ಪಂದನೆ ಪಡೆಯುತ್ತಿದೆ, ವಿಶೇಷವಾಗಿ ಸ್ಕೂಟರ್‌ಗಳು ನಗರ ಪ್ರಯಾಣಿಕರಿಗೆ ಹೆಚ್ಚು ಬೇಡಿಕೆಯಲ್ಲಿವೆ.

    Read more..


  • ಉಚಿತ ವಿದ್ಯುತ್ ಸೋಲಾರ್ ಅಳವಡಿಕೆ, ಕೇಂದ್ರದ ಉಚಿತ ವಿದ್ಯುತ್ ಯೋಜನೆಗೆ ಆಪ್ಲೈ ಮಾಡಿ!

    IMG 20240920 WA0011

    ಕೇಂದ್ರ ಸರ್ಕಾದಿಂದ ಗುಡ್ ನ್ಯೂಸ್, ಪಿಎಂ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆಗೆ ಅರ್ಜಿ ಆಹ್ವಾನ! ಕೇಂದ್ರ ಸರಕಾರದ (central government) ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆ ಎಂದರೆ ಪ್ರಧಾನಮಂತ್ರಿ ಸೂರ್ಯ ಘರ್‌(Pradhana mantri Surya ghar) ಉಚಿತ ವಿದ್ಯುತ್‌ ಯೋಜನೆ. ಈ ಯೋಜನೆಗಾಗಿ ಕೇಂದ್ರ ಸರಕಾರ 75 ಸಾವಿರ ಕೋಟಿ ರೂ.ಗಳಿಗೂ ಅಧಿಕ ಹಣವನ್ನು ವ್ಯಯಿಸಿದೆ. 2024-25 ನೇ ಸಾಲಿನಲ್ಲಿ ಯೋಜನೆಗಾಗಿ 10,000 ಕೋ. ರೂ.ಗಳನ್ನು ಮೀಸಲಿರಿಸಲಾಗಿದೆ. ದೇಶದಲ್ಲಿ ಸೌರಶಕ್ತಿಯ ಬಳಕೆಯನ್ನು ಹೆಚ್ಚಿಸುವ ಜತೆಜತೆಯಲ್ಲಿ ಜನರ ಮೇಲಣ ವಿದ್ಯುತ್‌

    Read more..


  • ಮನೆ ಭಾಗ್ಯ: ಮನೆ ಇಲ್ಲದವರಿಗೆ ಉಚಿತ ಮನೆ ಹಂಚಿಕೆ, ಗುಡ್‌ನ್ಯೂಸ್‌ ಕೊಟ್ಟ ಜಮೀರ್ ಅಹ್ಮದ್

    IMG 20240920 WA0005

    ಕರ್ನಾಟಕ ರಾಜ್ಯ ಸರ್ಕಾರ (Karnataka state government) ಬಡ ಹಾಗೂ ಮನೆ ಇಲ್ಲದವರಿಗಾಗಿ ಹೊಸ ಗೃಹ ಯೋಜನೆ(Home scheme) ಪ್ರಾರಂಭಿಸಲು ಮುಂದಾಗಿದೆ. “ವಸತಿ ಭಾಗ್ಯ(vasati bhagya)” ಹೆಸರಿನ ಈ ಯೋಜನೆ ಮೂಲಕ ರಾಜ್ಯದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್‌ ಬಡವರಿಗೆ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. ರಾಜ್ಯದ ಮುಸ್ಲಿಂ ಸಮುದಾಯದ ಬಡವರಿಗೆ ಮನೆ ನೀಡುವ ಉದ್ದೇಶವನ್ನು ವಕ್ಫ್ ಮಂಡಳಿಯ ಮೂಲಕ ಈಡೇರಿಸುವ ಯೋಜನೆ ರೂಪಿಸಲಾಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್

    Read more..


  • Jio Offers : ಜಿಯೋ ಫೈಬರ್‌, ಏರ್‌ಫೈಬರ್‌ 1 ವರ್ಷ ಉಚಿತ ಪಡೆಯಲು ಹೀಗೆ ಮಾಡಿ!

    IMG 20240920 WA0004

    ದೀಪಾವಳಿ ಗಿಫ್ಟ್ (Diwali Gift), ರಿಲಯನ್ಸ್ ಜಿಯೋದಿಂದ (Reliance Jio) ಡಬಲ್ ಧಮಾಕಾ! 1 ವರ್ಷ ಜಿಯೋ ಏರ್ ಫೈಬರ್ ಉಚಿತ! ಇನ್ನೇನು ದೀಪಾವಳಿ (Diwali) ಹಬ್ಬ ಬರುತ್ತಿದೆ, ಹಬ್ಬದ ತಯಾರಿ ಕೂಡ ಆರಂಭಗೊಳ್ಳುತ್ತಿದೆ, ತಮ್ಮ ಮನೆಗಳಲ್ಲಿ ಚಂದ ಚಂದದ ದೀಪ ಬೆಳಗಲು ಜನರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಸಂಭ್ರಮವನ್ನು ದುಪ್ಪಟ್ಟು ಮಾಡಲು ಭಾರತದ ನಂಬರ್ ಒನ್ ಟೆಲಿಕಾಂ ಕಂಪನಿಯಾದ ರಿಲಾಯನ್ಸ್ ಜಿಯೋ (Reliance Jio) ಇದೀಗ ದೀಪಾವಳಿ ಧಮಾಕ ಆಫರ್ ಬಿಡುಗಡೆ ಮಾಡಿದೆ. ಹೈಸ್ಪೀಡ್‌ ಬ್ರಾಡ್‌ಬ್ಯಾಂಡ್‌

    Read more..