Author: Editor in Chief

  • ದಸರಾ ಹಬ್ಬ: ರಾಜ್ಯದ ಈ ರೈಲುಗಳಿಗೆ ಹೆಚ್ಚುವರಿ ಬೋಗಿ ಅಳವಡಿಕೆ.. ಇಲ್ಲಿದೆ ಡೀಟೇಲ್ಸ್!

    IMG 20240924 WA0001

    ದಸರಾ ರಜೆಯ ಪ್ರಯುಕ್ತ ಸರ್ಕಾರದ ಮಹತ್ತರ ನಿರ್ಧಾರ!. ರಾಜ್ಯದ 34 ರೈಲುಗಳಿಗೆ (34 Trains) ಹೆಚ್ಚುವರಿ ಭೋಗಿ ಅಳವಡಿಕೆ (Additional Coaches). ನಮ್ಮ ಕರ್ನಾಟಕದಲ್ಲಿ ಕಲೆ ಸಂಸ್ಕೃತಿ ಎಂದರೆ ಎಲ್ಲರಿಗೂ ಹರುಷ. ಕರ್ನಾಟಕದ ಜನತೆಗೆ ಬಹಳ ಇಷ್ಟವಾಗುವಂತಹ ಕೆಲವೊಂದು ಧಾರ್ಮಿಕ ಹಬ್ಬಗಳಿಗೆ ಜನರು ಊರಿನಿಂದ ಊರಿಗೆ ಓಡಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅದರಲ್ಲೂ ಇನ್ನೇನು ಕೆಲವು ದಿನಗಳಲ್ಲಿ ಹಳ್ಳಿಯಿಂದ ಹಿಡಿದು ದೇಶವಿದೇಶದ ಜನರನ್ನು ಆಕರ್ಷಿಸುವ ನವರಾತ್ರಿ(Navaratri), ವಿಜಯ ದಶಮಿ, ದಸರಾ ಹಬ್ಬ, ಜಂಬೂ ಸವಾರಿ ಎಂದೆಲ್ಲ ಕರೆಯಲ್ಪಡುವ ನಾಡ

    Read more..


  • ಅಮೆಜಾನ್‌ ಡಿಸ್ಕೌಂಟ್ ಸೇಲ್, ಒನ್‌ಪ್ಲಸ್‌ ಫೋನಿಗೆ ಭರ್ಜರಿ ಡಿಸ್ಕೌಂಟ್‌!

    WhatsApp Image 2024 09 24 at 10.42.081

    ಅಮೆಜಾನ್‌ನ ಕಿಕ್‌ಸ್ಟಾರ್ಟರ್ ಡೀಲ್ಸ್‌ (Amazon kickstart deals)ನಲ್ಲಿ ಓನ್‌ಪ್ಲಾಸ್‌ ಸ್ಮಾರ್ಟ್‌ಫೋನ್‌(Oneplus smartphones)ಗಳು ಗಮನ ಸೆಳೆಯುತ್ತಿವೆ. ಈ ಫೋನ್‌ಗಳಿಗೆ ನೀಡಲಾದ ಆಕರ್ಷಕ ಡಿಸ್ಕೌಂಟ್‌ಗಳು ಗ್ರಾಹಕರನ್ನು ಬಹಳವಾಗಿ ಆಕರ್ಷಿಸುತ್ತಿವೆ. ಅಮೆಜಾನ್‌ನ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌(Great Indian Festival sale)ನಲ್ಲಿ ಇನ್ನಷ್ಟು ಆಫರ್‌ಗಳನ್ನು ನಿರೀಕ್ಷಿಸಲಾಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಅಮೆಜಾನ್‌ (Amazon) ದಿನದಿಂದ ದಿನಕ್ಕೆ ಜನಪ್ರಿಯತೆಯನ್ನು ಗಳಿಸುತ್ತಿದ್ದು, ಗ್ರಾಹಕರಿಗೆ

    Read more..


  • ಕೃಷಿ ಪಂಪ್‌ಸೆಟ್ ಇರುವ ರೈತರಿಗೆ ಮುಖ್ಯ ಮಾಹಿತಿ ಇಲ್ಲಿದೆ.. ಈ ಕೆಲಸ ಕಡ್ಡಾಯ..!

    IMG 20240924 WA0002

    ಸರ್ಕಾರದಿಂದ ರೈತರಿಗೆ ಮತ್ತೊಂದು ಸುದ್ದಿ, ಕೃಷಿ ಪಂಪ್‌ಸೆಟ್ ಗೆ ಆಧಾರ್‌ ನಂಬರ್ ಲಿಂಕ್ ಕಡ್ಡಾಯ, ಇದರ ಬಗ್ಗೆ ಮಾಹಿತಿ ಇಲ್ಲಿದೆ. ಇಂದು ರೈತರು ಬಹಳ ಕಷ್ಟ ಅನುಭವಿಸುತ್ತಿದ್ದಾರೆ. ಸರಿಯಾದ ಸಮಯಕ್ಕೆ ಮಳೆ ಬೆಳೆ ಇಲ್ಲದೆ ರೈತರು ಸರಿಯಾಗಿ ಬೇಸಾಯ ಮಾಡಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲದೆ ರೈತರು ನೀರಿಗಾಗಿಯೂ ಕೂಡ ಬಹಳ ಕಷ್ಟ ಪಡುತ್ತಿದ್ದಾರೆ. ತಮ್ಮ ಹೊಲ ಗದ್ದೆಗಳ ಪಕ್ಕದಲ್ಲಿಯೇ ಹಳ್ಳ ಕೆರೆಗಳಿಗೆ ಅಥವಾ ಬೋರ್ವೆಲ್ ಗಳನ್ನು(Bore well) ಕೊರೆಸಿ ತಮ್ಮ ಜಮೀನಿಗೆ ಕೃಷಿ ಪಂಪ್ ಸೆಟ್ ಗಳನ್ನು

    Read more..


  • Atal Pension Yojana: ಪ್ರತಿ ತಿಂಗಳು 5000 ರೂ. ಸಿಗುವ ಅಟಲ್ ಪಿಂಚಣಿ ಯೋಜನೆಗೆ ಅರ್ಜಿ ಹಾಕಿ!

    IMG 20240923 WA0002

    ಅಟಲ್ ಪಿಂಚಣಿ ಯೋಜನೆ(Atala Pension Scheme): ವೃದ್ಧಾಪ್ಯಕ್ಕೆ ಭದ್ರತೆ ನೀಡುವ ವಿಶೇಷ ಯೋಜನೆ ಅಟಲ್ ಪಿಂಚಣಿ ಯೋಜನೆ (APY) ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಸಾಮಾಜಿಕ ಸುರಕ್ಷೆಯನ್ನು ಪ್ರೋತ್ಸಾಹಿಸುವ ಅತ್ಯುತ್ತಮ ಆಯ್ಕೆಯಾಗಿ ಭಾಸವಾಗುತ್ತದೆ. ಮೋದಿ ಸರ್ಕಾರದ ಈ ಯೋಜನೆ ದುಡಿಯುವ ವರ್ಗದ ಜನತೆಗೆ ವೃದ್ಧಾಪ್ಯದಲ್ಲಿ ಭದ್ರತೆಯನ್ನು ನೀಡುವ ಉದ್ದೇಶವನ್ನು ಹೊಂದಿದ್ದು, ಜೀವನಾವಧಿ ಪಿಂಚಣಿಯ ಮೂಲಕ ಬಲಪಡಿಸಲು ರೂಪುಗೊಂಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್

    Read more..


  • Job News : ‘RRB’ ಯಿಂದ ‘ಕ್ಲರ್ಕ್’ ಹುದ್ದೆಗಳಿಗೆ ಅರ್ಜಿ ಆಹ್ವಾನ, ಈಗಲೇ ಅರ್ಜಿ ಸಲ್ಲಿಸಿ!

    IMG 20240923 WA0001

    ಈ ವರದಿಯಲ್ಲಿ ರೈಲ್ವೆ ನೇಮಕಾತಿ ಮಂಡಳಿ (RRB) ತಾಂತ್ರಿಕವಲ್ಲದ ಜನಪ್ರಿಯ ವರ್ಗದ (NTPC) ನೇಮಕಾತಿ 2024ರ (RRB NTPC Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ.

    Read more..


  • Rain News : ರಾಜ್ಯದ ಈ 9 ಜಿಲ್ಲೆಗಳಲ್ಲಿ ಸುರಿಯಲಿದೆ ಭಾರೀ ಮಳೆ, ಹೈ ಅಲರ್ಟ್ ಘೋಷಣೆ!

    IMG 20240921 WA0000

    ರಾಜ್ಯದ ಈ 9 ಜಿಲ್ಲೆಗಳಲ್ಲಿ ಸುರಿಯಲಿದೆ ಭಾರೀ ಮಳೆ(Heavy rainfall)! ಇಂದಿನಿಂದ ಉತ್ತರ ಕರ್ನಾಟಕದಲ್ಲಿ ‘ಯೆಲ್ಲೋ ಅಲರ್ಟ್ ಸೆಪ್ಟೆಂಬರ್ ಅಂತ್ಯದವರೆಗೂ ಕರ್ನಾಟಕದ ಹಲವು ಭಾಗಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಮಳೆ ಕೆಲವರಿಗೆ ಸಂತೋಷ ಉಂಟುಮಾಡಿದರೆ, ಇನ್ನು ಕೆಲವರಿಗೆ ಕಷ್ಟಗಳನ್ನು ಹೆಚ್ಚುಮಾಡುತ್ತದೆ. ಆದ್ದರಿಂದ ಜನರು ಮಳೆಯ ವಿಚಾರದಲ್ಲಿ ಹೆಚ್ಚು ಎಚ್ಚರವಾಗಿರಲು ನಮ್ಮ ಸರ್ಕಾರ (government) ರಾಜ್ಯದ ಜನರಿಗೆ ಮಳೆಯ ಮುನ್ಸೂಚನೆಯನ್ನು  ನೀಡುತ್ತಲೇ ಇರುತ್ತದೆ. ಇದರಿಂದ ರೈತರಿಗೆ ಹಾಗೂ ಮೀನುಗಾರರಿಗೆ, ಕೆಲಸಕ್ಕೆ ಹೋಗುವ ಜನರಿಗೆ ಹೀಗೆ

    Read more..


  • Gold Silver Price: ಚಿನ್ನ& ಬೆಳ್ಳಿ ಬೆಲೆಯಲ್ಲಿ ಬಂಪರ್ ಇಳಿಕೆ.! ಇಲ್ಲಿದೆ ಇಂದಿನ ರೇಟ್

    WhatsApp Image 2024 09 23 at 9.34.06 AM

    ಚಿನ್ನಾಭರಣ ಪ್ರಿಯರಿಗೆ ವಾರದ ಮೊದಲ ದಿನವೇ ಗುಡ್ ನ್ಯೂಸ್ ಸಿಕ್ಕಿದೆ, ಹೌದು ಚಿನ್ನ ಬೆಳ್ಳಿ ಬೆಲೆ ಮತ್ತೆ ಇಳಿದಿದೆ. ಚಿನ್ನ ಮತ್ತು ಬೆಳ್ಳಿ ಖರೀದಿಸಲು ಇದು ಸೂಕ್ತ ಸಮಯ. ಷೇರು ಮಾರುಕಟ್ಟೆಯಲ್ಲಿ ಚಿನ್ನ ಹೂಡಿಕೆಯ ಪ್ರಮುಖ ವಿಚಾರವಾಗಿರುವುದರಿಂದ ಚಿನ್ನದ ದರದಲ್ಲಿ ಪ್ರತಿದಿನವೂ ಏರಿಳಿತಗಳಾಗುತ್ತಲೇ ಇರುತ್ತವೆ. ಕರ್ನಾಟಕ ಸೇರಿದಂತೆ ಭಾರತದ ವಿವಿಧ ರಾಜ್ಯಗಳಲ್ಲಿ ಇಂದು ಚಿನ್ನದ ದರ ಎಷ್ಟಿದೆ ಗಮನಿಸಿ. ಸಪ್ಟೆಂಬರ್ 23, ಇಂದು ಯಾವ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ

    Read more..


  • TATA e-Scooter : ಒಂದೇ ಚಾರ್ಜ್ ಗೆ 270 ಕಿ.ಮೀ ಮೈಲೇಜ್ ಇ – ಸ್ಕೂಟಿ ಲಾಂಚ್‌ಗೆ ತಯಾರಿ!

    IMG 20240922 WA0012

    ಟಾಟಾ ಮೋಟಾರ್ಸ್(Tata Motors) ತನ್ನ ಎಲೆಕ್ಟ್ರಿಕ್ ಸ್ಕೂಟರ್‌ನೊಂದಿಗೆ (electric scooter) ಎಲೆಕ್ಟ್ರಿಕ್ ವಾಹನಗಳ ಜಗತ್ತಿನಲ್ಲಿ ಸಂಚಲನ ಮೂಡಿಸಲು ಸಜ್ಜಾಗಿದೆ! 270 ಕಿಮೀ ವರೆಗೆ ನಿರಂತರವಾಗಿ ಸಾಗುವ ಈ ಸ್ಕೂಟರ್, ಶಕ್ತಿಶಾಲಿ ಎಂಜಿನ್ ಮತ್ತು ಅತ್ಯಾಧುನಿಕ ವೈಶಿಷ್ಟ್ಯಗಳ ಸಮಾಗಮವಾಗಿದೆ. ಸಂಪೂರ್ಣ ಮಾಹಿತಿಗಾಗಿ ವರದಿಯನ್ನು ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಟಾಟಾ ಮೋಟಾರ್ಸ್, ದಶಕಗಳಿಂದ ಭಾರತದ ವಾಹನ ಮಾರುಕಟ್ಟೆಯನ್ನು ಆಳುತ್ತಿರುವ ಮುಂಚೂಣಿ

    Read more..


  • PM Kisan: ಪಿಎಂ ಕಿಸಾನ್ 18ನೇ ಕಂತಿನ ಹಣ ಜಮಾ ಆಗಲು ಈ ಕೆಲಸ ಕಡ್ಡಾಯ!

    IMG 20240922 WA0011

    ರೈತರ ಕೈಯಲ್ಲಿ ಹಣ ತುಂಬುವ ಸಂತಸದ ಸುದ್ದಿ! ಪಿಎಂ ಕಿಸಾನ್ ಯೋಜನೆ(PM Kisan scheme)ಯ 18ನೇ ಕಂತು ಬಿಡುಗಡೆಯಾಗಿದ್ದು, ರೈತರಿಗೆ 2000 ರೂಪಾಯಿಗಳನ್ನು ನೇರವಾಗಿ ಬ್ಯಾಂಕ್ ಖಾತೆ(Bank account)ಗೆ ಶೀಘ್ರದಲ್ಲಿ ಜಮಾ  ಮಾಡಲಾಗುವುದು. ಈ ಹಣವು ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಅವರ ಜೀವನಮಟ್ಟವನ್ನು ಸುಧಾರಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪ್ರಧಾನ ಮಂತ್ರಿ ಕಿಸಾನ್

    Read more..