Author: Editor in Chief

  • Job Alert : CISF ನೇಮಕಾತಿ ಅಧಿಸೂಚನೆ ಪ್ರಕಟ, ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.

    WhatsApp Image 2025 05 21 at 9.44.01 AM scaled

    ನವದೆಹಲಿ: ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF)ಯು ಹೆಡ್ ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿದೆ. ಉದ್ಯೋಗಾಕಾಂಕ್ಷಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮೇ 18, 2025ರಿಂದ ಪ್ರಾರಂಭವಾಗಿದೆ. ಆಸಕ್ತರು CISF ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯಲ್ಲಿ 403 ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು ಹೆಚ್ಚಿನ ವಿವರಗಳನ್ನು ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮುಖ್ಯ ವಿವರಗಳು ಅರ್ಹತೆ

    Read more..


  • Vehicle Insurance : ಮಳೆಗಾಲದಲ್ಲಿ ನಿಮ್ಮ ಕಾರಿಗೆ ಮಳೆ ನೀರು ಆವರಿಸಿದಾಗ ತಕ್ಷಣ ಈ ಕೆಲಸ ಮಾಡಿ. ಇನ್ಶೂರೆನ್ಸ್ ಕ್ಲೇಮ್ ಟಿಪ್ಸ್

    WhatsApp Image 2025 05 21 at 8.58.21 AM scaled

    ಕರ್ನಾಟಕದಲ್ಲಿ ಭಾರೀ ಮಳೆಯಿಂದಾಗಿ ಅನೇಕ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಬೆಂಗಳೂರು ಸೇರಿದಂತೆ ಹಲವೆಡೆ ಕಾರುಗಳು ನೀರಿನಲ್ಲಿ ಸಿಲುಕಿವೆ. ಇಂತಹ ಪರಿಸ್ಥಿತಿಯಲ್ಲಿ ಕಾರು ಮಾಲೀಕರು ಎಚ್ಚರಿಕೆ ವಹಿಸಬೇಕಾದ ಅಂಶಗಳು ಮತ್ತು ಇನ್ಷುರೆನ್ಸ್ ಸಂಬಂಧಿತ ಮುಖ್ಯ ಸಲಹೆಗಳನ್ನು ಇಲ್ಲಿ ವಿವರಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇನ್ಷುರೆನ್ಸ್ ಪಾಲಿಸಿ ಪರಿಶೀಲಿಸಿ ನೀರಿನಲ್ಲಿ ಸಿಲುಕಿದ ಕಾರಿಗೆ ಮಾಡಬೇಕಾದದ್ದು ಕಾರಿನ ಎಂಜಿನ್‌ನ್ನು ತಕ್ಷಣ ಸ್ಟಾರ್ಟ್ ಮಾಡಬೇಡಿ

    Read more..


  • Gold Price Today : ಇಂದು ಮೇ. 20 ಚಿನ್ನದ ಬೆಲೆಯಲ್ಲಿ ₹4900/- ಇಳಿಕೆ. ಚಿನ್ನ ಬೆಳ್ಳಿ ಬೆಲೆ ಎಷ್ಟಿದೆ.?

    WhatsApp Image 2025 05 20 at 1.40.03 PM scaled

    ಚಿನ್ನ ಮತ್ತು ಬೆಳ್ಳಿಯ ದರ: ಇಂದು (20, ಮೇ 2025) ದೇಶದ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಗಮನಾರ್ಹವಾಗಿ ಕುಸಿದಿವೆ. 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನದ ದರಗಳಲ್ಲಿ ಕ್ರಮವಾಗಿ ₹450 ಮತ್ತು ₹490 ರೂಪಾಯಿ ಇಳಿಕೆ ದಾಖಲಾಗಿದೆ. 24 ಕ್ಯಾರೆಟ್ ಚಿನ್ನದ 100 ಗ್ರಾಂ ಬೆಲೆ ₹4,900 ರೂಪಾಯಿ ಕಡಿಮೆಯಾಗಿದೆ. ಬೆಳ್ಳಿಯ ದರದಲ್ಲೂ ಸುಮಾರು ₹10 ಪ್ರತಿ ಗ್ರಾಂನಷ್ಟು ಇಳಿಕೆ ಕಂಡುಬಂದಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ. ಇದೇ ರೀತಿಯ

    Read more..


  • ಬರೋಬ್ಬರಿ 50 ವರ್ಷಗಳ ನಂತರ ಈ ರಾಶಿಗಳಿಗೆ ರಾಜಯೋಗ, ಮಹಾಲಕ್ಷ್ಮಿ ಕೃಪೆಯಿಂದ ಡಬಲ್ ಲಾಭ, ಐಶ್ವರ್ಯ, ಯಶಸ್ಸು!

    WhatsApp Image 2025 05 20 at 1.16.23 PM scaled

    50 ವರ್ಷಗಳ ನಂತರ ರಚನೆಯಾಗಲಿರುವ ಅಪರೂಪದ ಡಬಲ್ ರಾಜಯೋಗ: ಈ ರಾಶಿಯವರಿಗೆ ಐಶ್ವರ್ಯ, ಯಶಸ್ಸು! ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರ ಗ್ರಹವನ್ನು ಸಂಪತ್ತು, ಸುಖ-ಸಂಪದ್ಭರಿತ ಜೀವನ, ಪ್ರೀತಿ ಮತ್ತು ವಿವಾಹಿತ ಜೀವನದ ಸೂಚಕ ಎಂದು ಪರಿಗಣಿಸಲಾಗಿದೆ. ಮುಂದಿನ ತಿಂಗಳು, ಶುಕ್ರನು ತನ್ನ ಸ್ವಂತ ರಾಶಿ ಚಿಹ್ನೆಯಾದ ವೃಷಭ ರಾಶಿಗೆ ಪ್ರವೇಶಿಸಲಿದ್ದಾನೆ. ಇದರ ಪರಿಣಾಮವಾಗಿ, ಸುಮಾರು 50 ವರ್ಷಗಳ ನಂತರ ಅಪರೂಪದ ಡಬಲ್ ರಾಜಯೋಗಗಳು (ಕೇಂದ್ರ ತ್ರಿಕೋನ ಮತ್ತು ಮಾಲವ್ಯ ಯೋಗ) ಒಟ್ಟಿಗೆ ರಚನೆಯಾಗಲಿವೆ. ಜೂನ್ 29, 2025ರಂದು ಶುಕ್ರನು

    Read more..


  • ಗ್ರಾಮ ಪಂಚಾಯತಿ, ಇ-ಸ್ವತ್ತು ಹೆಸರು ಸೇರ್ಪಡೆಗೆ ರೂ.1000 ಶುಲ್ಕ- ಸರ್ಕಾರದ ಹೊಸ ಆದೇಶ

    WhatsApp Image 2025 05 20 at 1.00.02 PM scaled

    ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಮತ್ತು ಕಂದಾಯ ಭೂಮಿಗಳಲ್ಲಿ ನಿವಾಸವಿರುವ ನಾಗರಿಕರಿಗೆ ನೀಡಲಾಗುವ ಇ-ಸ್ವತ್ತು ದಾಖಲೆಗಳಲ್ಲಿ (ಫಾರ್ಮ್-9 ಮತ್ತು ಫಾರ್ಮ್-11ಎ) ಮಾಲೀಕರ ಹೆಸರು ಸೇರಿಸಲು ಅಥವಾ ಬದಲಾವಣೆ ಮಾಡಲು ₹1,000 ಶುಲ್ಕ ವಿಧಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೊಸ ಆದೇಶ ಹೊರಡಿಸಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ, ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯಾವ ಸಂದರ್ಭಗಳಲ್ಲಿ ಈ ಶುಲ್ಕ

    Read more..


  • Karnataka Rain : ರಾಜ್ಯದ ಈ 6 ಜಿಲ್ಲೆಗಳಿಗೆ ರೆಡ್ ಅಲರ್ಟ್, ಮುಂದಿನ 1 ವಾರ ಭಾರಿ ಮಳೆ ಮುನ್ಸೂಚನೆ.!

    WhatsApp Image 2025 05 20 at 10.33.10 AM scaled

    ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಮಳೆಯ ತೀವ್ರತೆ ಹೆಚ್ಚಾಗುತ್ತಿದ್ದು, ಮುಂದಿನ ಒಂದು ವಾರದವರೆಗೆ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಗಾಳಿ-ಗುಡುಗಿನೊಂದಿಗೆ ಭಾರೀ ಮಳೆಯಾಗಲಿದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಅಂದಾಜಿನ ಪ್ರಕಾರ, ಮಂಗಳವಾರ ಮತ್ತು ಬುಧವಾರ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಅತ್ಯಧಿಕ ಮಳೆ ಬೀಳುವ ಸಾಧ್ಯತೆ ಇದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಿ

    Read more..


  • ರಾಜ್ಯದಲ್ಲಿ ನಾಳೆ ಮೇ. 21 ಮಧ್ಯ ಮಾರಾಟ ಬಂದ್..! ಮುಂದುವರೆಯುವ ಸಾಧ್ಯತೆ

    WhatsApp Image 2025 05 20 at 10.07.04 AM scaled

    ಕರ್ನಾಟಕದಲ್ಲಿ ಮದ್ಯದ ಬೆಲೆ ನಿರಂತರವಾಗಿ ಏರುತ್ತಿದ್ದು, ರಾಜ್ಯದಲ್ಲಿ ಮದ್ಯದ ದರ ದುಬಾರಿಯಾಗುತ್ತಿದೆ. ಇದರ ಜೊತೆಗೆ, ವೈನ್ ಶಾಪ್ಗಳು ಮತ್ತು ಅಬಕಾರಿ ಲೈಸೆನ್ಸ್ಗಳ ಶುಲ್ಕವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ನಡುವೆ, ಕಳೆದ ಎರಡು ವರ್ಷಗಳಿಂದ ಮದ್ಯದ ಬೆಲೆ ಮತ್ತು ಲೈಸೆನ್ಸ್ ಶುಲ್ಕ ಏರಿಕೆಗೆ ವಿರೋಧವಾಗಿ ಮದ್ಯ ಮಾರಾಟಗಾರರು ಮೇ 21ರಂದು ರಾಜ್ಯಾದ್ಯಂತ ಮದ್ಯ ಮಾರಾಟದ ಬಂದ್ ಘೋಷಿಸಿದ್ದಾರೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ

    Read more..


  • Gruhalakshmi : ಗೃಹಲಕ್ಷ್ಮಿ ಪೆಂಡಿಂಗ್ ಹಣ ಈ ಜಿಲ್ಲೆಯ ಮಹಿಳೆಯರ ಖಾತೆಗೆ ಜಮಾ, DBT ಸ್ಟೇಟಸ್ ಚೆಕ್ ಮಾಡಿಕೊಳ್ಳಿ.

    WhatsApp Image 2025 05 20 at 8.30.28 AM scaled

    ಗೃಹಲಕ್ಷ್ಮಿ ಯೋಜನೆ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಪ್ರಮುಖ ಯೋಜನೆಗಳಲ್ಲೊಂದಾಗಿದೆ. ಈ ಕಾರ್ಯಕ್ರಮದಡಿಯಲ್ಲಿ, ರಾಜ್ಯದ ಪಡಿತರ ಚೀಟಿ (ಬಿಪಿಎಲ್) ಹೊಂದಿರುವ ಕುಟುಂಬಗಳ ಮಹಿಳೆಯರಿಗೆ ಪ್ರತಿ ತಿಂಗಳು ನಗದು ನೆರವು ನೀಡಲಾಗುತ್ತದೆ.ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಈ ಯೋಜನೆಯನ್ನು 2023ರ ಆಗಸ್ಟ್ ತಿಂಗಳಲ್ಲಿ ಪ್ರಾರಂಭಿಸಲಾಗಿತ್ತು. 2025ರ ಮೇ ತಿಂಗಳ ವೇಳೆಗೆ, ಈ ಯೋಜನೆ ತನ್ನ ಎರಡು ವರ್ಷಗಳ ಕಾಲಾವಧಿಯನ್ನು

    Read more..


  • ಬೆಂಗಳೂರಿನಲ್ಲಿ ರಣ ಮಳೆ : ಮುಂದಿನ 2 ದಿನ ಐಟಿ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್.!

    WhatsApp Image 2025 05 19 at 8.41.48 PM scaled

    ಭಾರತೀಯ ಹವಾಮಾನ ಇಲಾಖೆ (IMD) ಬೆಂಗಳೂರಿನಲ್ಲಿ ಮುಂದಿನ 48 ಗಂಟೆಗಳಲ್ಲಿ ತೀವ್ರ ಮಳೆ ಮತ್ತು ಗುಡುಗು-ಸಿಡಿಲು ಸಹಿತ ಹವಾಮಾನದ ಸಾಧ್ಯತೆಯನ್ನು ಸೂಚಿಸಿದೆ. ಮೇ 18ರಂದು ನಗರದಲ್ಲಿ 132 ಮಿಮೀ ಮಳೆ ದಾಖಲಾಗಿ, ಹಲವು ಪ್ರದೇಶಗಳು ನೀರಲ್ಲಿ ಮುಳುಗಿವೆ. ರಸ್ತೆಗಳಲ್ಲಿ ನಿಂತ ನೀರು, ಮನೆಗಳಿಗೆ ನೀರು ನುಗ್ಗುವಿಕೆ, ಮತ್ತು ವಿದ್ಯುತ್ ಸಂಕಷ್ಟಗಳಿಂದ ನಾಗರಿಕರು ತೊಂದರೆಗೊಳಗಾಗಿದ್ದಾರೆ. ಇದರ ನಡುವೆ, ಹಲವು ಐಟಿ ಕಂಪನಿಗಳು ಉದ್ಯೋಗಿಗಳಿಗೆ ಮುಂಜಾಗ್ರತೆಯಾಗಿ ವರ್ಕ್ ಫ್ರಮ್ ಹೋಂ ಆಯ್ಕೆಯನ್ನು ನೀಡಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ

    Read more..