Author: Editor in Chief

  • BPL Card update : ಬಿಪಿಎಲ್‌ ಕಾರ್ಡ್‌ ಇದ್ದವರಿಗೆ ಹೊಸ ಅಪ್ಡೇಟ್! ತಪ್ಪದೇ ತಿಳಿದುಕೊಳ್ಳಿ.

    IMG 20241012 WA0002

    ಬಿಪಿಎಲ್ ಕಾರ್ಡ್‌ದಾರರಿಗೆ ಹೆಚ್ಚು ಆಹಾರ, ಹೆಚ್ಚು ಸಂತೋಷ! ಕೇಂದ್ರ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ (National Food Security Scheme)ಯಡಿ, ಕರ್ನಾಟಕ ಸರ್ಕಾರವು ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ದಾರರಿಗೆ ಆಹಾರ ಧಾನ್ಯಗಳನ್ನು ವಿತರಿಸುತ್ತಿದೆ. ಈ ಯೋಜನೆಯಡಿ ಲಭ್ಯವಿರುವ ಆಹಾರ ಧಾನ್ಯಗಳ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಲಾಗಿದೆ. ಇದರೊಂದಿಗೆ, ರಾಜ್ಯ ಸರ್ಕಾರವು ಕಾರ್ಡ್‌ಗಳ ಪರಿಶೀಲನೆ ಕಾರ್ಯವನ್ನು ಕೈಗೊಂಡಿದ್ದು, ಅನರ್ಹ ಫಲಾನುಭವಿಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಅರ್ಹ ಫಲಾನುಭವಿಗಳಿಗೆ ಸಿಗಬೇಕಾದ ಆಹಾರ ಧಾನ್ಯಗಳು ಅವರ ಕೈ ಸೇರುವುದು ಖಚಿತ.

    Read more..


  • ಗುತ್ತಿಗೆ ಪೌರ ಕಾರ್ಮಿಕರ  ಕಾಯಂ ನೇಮಕಾತಿ ಪಟ್ಟಿ ಪ್ರಕಟ..! ಇಲ್ಲಿದೆ ಲಿಸ್ಟ್

    IMG 20241011 WA0006

    12,692 ಮಂದಿ ಕಾಯಂ ನೇಮಕಾತಿ (Permanent appointment) ಪಟ್ಟಿ ಪ್ರಕಟ: ಅವಿನಾಶ್ ಮೆನನ್ ರಾಜೇಂದ್ರನ್(Avinash Menon Rajendran). ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗೆ ಸರ್ಕಾರ  ಗುಡ್ ನ್ಯೂಸ್ ನೀಡಿದೆ. ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವಂತಹ ಗುತ್ತಿಗೆ ಪೌರಕಾರ್ಮಿಕರ ಕೆಲಸವನ್ನು ಕಾಯಂಗೊಳಿಸುವುದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಕರಡು ಪಟ್ಟಿ ಸಿದ್ಧಪಡಿಸಿದೆ. ಹಾಗೂ ಆ ಕರಡು ಪಟ್ಟಿಯನ್ನು ಬುದುವಾರ ಪ್ರಕಟಿಸಲಾಗಿದೆ. ಹಾಗೂ ಅಕ್ಟೋಬರ್ 9ರಂದು ಕರಡು ಆಯ್ಕೆ ಪಟ್ಟಿಯನ್ನು ಪಾಲಿಕೆಯ https://bbmp.gov.in ವೆಬ್ಬೆಟ್

    Read more..


  • Rain News : ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆ ಭಾರಿ ಮಳೆ ಮುನ್ಸೂಚನೆ..!

    IMG 20241011 WA0005

    ಮುಂದಿನ 24 ಗಂಟೆ ಹೆಚ್ಚಿನ ಮಳೆಯಾಗುವ (heavy rainfall) ಸಾಧ್ಯತೆ.! ಬೆಂಗಳೂರು (Bangalore) ಸೇರಿದಂತೆ ಈ ಜಿಲ್ಲೆಗಳಲ್ಲಿ ಅಕ್ಟೋಬರ್ (October) 14ರ ವರೆಗೆ ಭಾರಿ ಮಳೆ. ಈ ವರ್ಷ ಸುರಿದ ಧಾರಾಕಾರ ಮಳೆಯಿಂದ ಜನರು ಬಹಳಷ್ಟು ನೋವು ಕಷ್ಟಗಳನ್ನು ಎದುರಿಸಿದ್ದಾರೆ. ಅದರಲ್ಲೂ  ಹಲವಾರು ಕಡೆಗಳಲ್ಲಿ ಅಧಿಕ ಮಳೆಯಾಗಿದ್ದು, ಕೆಲವು ಅಷ್ಟು ಜನರಿಗೆ ಈ ಮಳೆ ಖುಷಿ ನೀಡಿದ್ದರೆ ಇನ್ನೂ ಕೆಲವರಿಗೆ ಕಷ್ಟಗಳನ್ನು ನೀಡಿದೆ. ಆದರೆ ಇನ್ನೇನು ಮುಂಗಾರು ಮಳೆ (Monsoon rain) ಮುಕ್ತಾಯ ಅನ್ನೋ ಸಮಯದಲ್ಲೇ ಮತ್ತೆ

    Read more..


  • ಲೋನ್ “EMI” ಕಟ್ಟುವವರಿಗೆ RBI ಹೊಸ ರೂಲ್ಸ್ ಜಾರಿ, ಸಾಲಗಾರರಿಗೆ ಬಿಗ್ ರಿಲೀಫ್..!

    WhatsApp Image 2024 10 11 at 11.26.48 AM

    ಸಾಲಗಾರರ ದಂಡದ ಶುಲ್ಕಗಳು ಮತ್ತು ದಂಡದ ಬಡ್ಡಿಗೆ ಸಂಬಂಧಿಸಿದಂತೆ ಆರ್.ಬಿ.ಐ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು. ಹೌದು ಈ ಹೊಸ ನಿಯಮಗಳು ಬ್ಯಾಂಕುಗಳು ಮತ್ತು ಹಣಕಾಸು ಕಂಪನಿಗಳು ಸಾಲಗಾರರಿಂದ ಹೆಚ್ಚುವರಿ ಶುಲ್ಕ ಪಡೆಯುವುದನ್ನು ತಡೆಯುತ್ತವೆ. ಹೊಸ ನಿರ್ದೇಶನಗಳ ಪ್ರಕಾರ, ಆರ್‌ಬಿಐ ಬ್ಯಾಂಕ್‌ಗಳು ಮತ್ತು ಹಣಕಾಸು ಕಂಪನಿಗಳು ದಂಡದ ಬಡ್ಡಿಯನ್ನು ವಿಧಿಸುವುದನ್ನು ನಿಲ್ಲಿಸಿದೆ, ಸಾಮಾನ್ಯವಾಗಿ ತಡವಾಗಿ ಇಎಂಐ ಪಾವತಿಗಳಿಗೆ ಗ್ರಾಹಕರಿಗೆ ವಿಧಿಸಲಾಗುತ್ತದೆ. ಅವರು ಬಡ್ಡಿ ದರಕ್ಕೆ ಹೆಚ್ಚುವರಿ ಶುಲ್ಕಗಳನ್ನು ಸೇರಿಸಲು ಸಾಧ್ಯವಿಲ್ಲ. ಹಾಗೆಯೇ ಇದೀಗ ಈ ಬ್ಯಾಂಕ್ ಹೊಸ ನಿಯಮವನ್ನು

    Read more..


  • ಸರ್ಕಾರದಿಂದ ಕೋಳಿ ಸಾಕಾಣಿಕೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ.! ಇಲ್ಲಿದೆ ಮಾಹಿತಿ

    IMG 20241011 WA0001

    ರುಡ್ಸೆಟ್ ಸಂಸ್ಥೆಯ 10 ದಿನಗಳ ಉಚಿತ ಕೋಳಿ ಸಾಕಾಣಿಕೆ ತರಬೇತಿ – ಅರ್ಜಿಗಳಿಗೆ ಆಹ್ವಾನ: ಬ್ಯಾಡಗಿಯಲ್ಲಿ ಗ್ರಾ.ಧ.ಮಂ.ಆ.ಗ.ಟ್ರಸ್ಟ್ (ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್) ಮತ್ತು ಕೆನರಾ ಬ್ಯಾಂಕ್(Canara Bank) ಸಹಯೋಗದಲ್ಲಿ ನಡೆಸಲಾಗುತ್ತಿರುವ ರುಡ್ಸೆಟ್ ಸಂಸ್ಥೆ (Rudset Institute), ಗ್ರಾಮೀಣ ನಿರುದ್ಯೋಗಿ ಯುವಕ-ಯುವತಿಗಳಿಗಾಗಿ 10 ದಿನಗಳ ಉಚಿತ ಕೋಳಿ ಸಾಕಾಣಿಕೆ ತರಬೇತಿಯು (Free Poultry Training) ನಡೆಯುತ್ತಿದೆ. ಗ್ರಾಮೀಣ ಪ್ರದೇಶದ ಆಸಕ್ತರು ಈ ವಿಶೇಷ ಅವಕಾಶವನ್ನು ಪಡೆದುಕೊಳ್ಳಲು ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ

    Read more..


  • LIC update : ಜೀವ ವಿಮೆ ಹೊಸ ನಿಯಮ ಜಾರಿ, ಜೀವ ವಿಮೆ ಮಾನದಂಡಗಳು ಇಲ್ಲಿವೆ..!

    IMG 20241010 WA0005

    ಎಲ್ಐಸಿ ವಿಮೆ(LIC insurance) ಕಟ್ಟುವುದು ನಿಲ್ಲಿಸಬೇಕು ಎಂದು ನಿರ್ಧರಿಸಿದ್ದೀರಾ? ಪಾಲಿಸಿ ಕ್ಯಾನ್ಸಲ್ ಮಾಡಿದರೆ ಎಷ್ಟು ಹಣ ಸಿಗುತ್ತೆ? ಹೊಸ ನಿಯಮದ ಪ್ರಕಾರ LIC ಪಾಲಿಸಿ ರದ್ದು ಮಾಡಿದರೆ 80% ಹಣ ಹಿಂಪಡೆಯಬಹುದು. ಹೇಗೆ ಮಾಡಬೇಕು? ಏನೇನು ದಾಖಲೆಗಳು ಬೇಕು? ಯಾವ ನಿಯಮಗಳಿವೆ? ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್‌ಐಸಿ (Life Insurance Corporation of India) ಪಾಲಿಸಿಗಳು

    Read more..


  • SBI ಬ್ಯಾಂಕ್ ನಲ್ಲಿ 10 ಸಾವಿರ ಉದ್ಯೋಗಿಗಳ ವಿವಿಧ ಹುದ್ದೆಗಳಿಗೆ ನೇಮಕಕ್ಕೆ  ಸಜ್ಜು

    IMG 20241010 WA0003

    ಎಸ್‌ಬಿಐ ಡಿಜಿಟಲ್ ಸೇವೆ ಉತ್ತೇಜಿಸಲು 10 ಸಾವಿರ ಉದ್ಯೋಗಿಗಳ ನೇಮಕಾತಿ(Recruitment)ಗೆ ಸಿದ್ಧತೆ: 2024–25 ಆರ್ಥಿಕ ವರ್ಷದ ಇಂದಿನ ಅವಧಿಯಲ್ಲಿ, ಭಾರತ ದೇಶದ ಪ್ರಮುಖ ಸರ್ಕಾರಿ ಬ್ಯಾಂಕ್‌ ಆಗಿರುವ ಸ್ಟೇಟ್ ಬ್ಯಾಂಕ್‌ ಆಫ್ ಇಂಡಿಯಾ (SBI), ತನ್ನ ಬ್ಯಾಂಕಿಂಗ್(Banking) ಮತ್ತು ತಂತ್ರಜ್ಞಾನ ಸೇವೆಗಳನ್ನು (Technology services) ಇನ್ನಷ್ಟು ಉತ್ತಮಪಡಿಸಲು 10 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ನೇಮಿಸಲು ನಿರ್ಧರಿಸಿದೆ. ಈ ನೇಮಕಾತಿಯ ಮೂಲಕ, ಬ್ಯಾಂಕ್ ತನ್ನ ದೈನಂದಿನ ಕಾರ್ಯವಿಧಾನದಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಿಸುವ ಮತ್ತು ಡಿಜಿಟಲ್ ಸೇವೆಗಳನ್ನು (Digital services)

    Read more..