Author: Editor in Chief

  • KCET Result 2025: ಸಿಇಟಿ ರಿಸಲ್ಟ್ ಅಪ್ಡೇಟ್ – KCET ಫಲಿತಾಂಶದ ಬಿಗ್ ಅಪ್ಡೇಟ್, ತಿಳಿದುಕೊಳ್ಳಿ

    WhatsApp Image 2025 05 23 at 8.09.35 AM scaled

    ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ CET 2025 ಪರೀಕ್ಷೆಯ ಫಲಿತಾಂಶ ಬಿಡುಗಡೆಗೆ ಸಿದ್ಧವಾಗಿದೆ. ಏಪ್ರಿಲ್ 15, 16, ಮತ್ತು 17, 2025ರಂದು ನಡೆದ ಪರೀಕ್ಷೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಪ್ರಾಧಿಕಾರದ ಪ್ರಕಾರ, ಫಲಿತಾಂಶ ಮೇ 25, 2025ರೊಳಗೆ ಅಧಿಕೃತವಾಗಿ ಪ್ರಕಟವಾಗಲಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಫಲಿತಾಂಶ ಪರಿಶೀಲಿಸುವ ವಿಧಾನ…

    Read more..


  • Gold Price : ಮದುವೆ ಸೀಸನ್ ಚಿನ್ನದ ಬೆಲೆಯಲ್ಲಿ ಏರುಪೇರು.! ಚಿನ್ನ ಬೆಳ್ಳಿ ಬೆಲೆ ಎಷ್ಟಿದೆ.? ಇಲ್ಲಿದೆ ಮಾರ್ಕೆಟ್ ದರ

    WhatsApp Image 2025 05 22 at 9.42.45 PM scaled

    ಬೆಂಗಳೂರು, ಮೇ 22: ಚಿನ್ನದ ಬೆಲೆಗಳು ಮತ್ತೊಮ್ಮೆ ಗಮನಾರ್ಹ ಏರಿಕೆ ಕಂಡಿದ್ದು, ಇದು ಸತತ ಮೂರನೇ ದಿನ ಏರಿಕೆಯಾಗಿದೆ. ಕಳೆದ ವಾರದಿಂದಲೂ ಚಿನ್ನದ ದರಗಳು ಸ್ಥಿರವಾಗಿ ಹೆಚ್ಚುತ್ತಿದ್ದು, ಇಂದು 24 ಕ್ಯಾರೆಟ್ ಚಿನ್ನದ ಬೆಲೆ 1 ಲಕ್ಷ ರೂಪಾಯಿಗೆ ಹತ್ತಿರವಾಗಿದೆ. ಬೆಳ್ಳಿಯ ಬೆಲೆಯಲ್ಲೂ ಸಹ ಏರಿಕೆ ಕಂಡುಬಂದಿದೆ. ವಿಶೇಷವಾಗಿ ಮದುವೆ ಸೀಸನ್ ಮತ್ತು ಹಬ್ಬಗಳ ಸಮಯದಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗಿರುವುದರಿಂದ, ಬೆಲೆಗಳು ಏರುತ್ತಿರುವುದು ಗ್ರಾಹಕರಿಗೆ ಚಿಂತೆಯನ್ನುಂಟುಮಾಡಿದೆ. ಇಂದಿನ (ಮೇ 22) ಚಿನ್ನ ಮತ್ತು ಬೆಳ್ಳಿಯ ದರಗಳು ಹಾಗೂ…

    Read more..


  • Karnataka Weather : ನಾಳೆ ಮತ್ತೆ ಮಳೆ ಆರ್ಭಟ ಶುರು.! ಈ 15 ಜಿಲ್ಲೆಗಳಿಗೆ ರೆಡ್ ಅಲರ್ಟ್ – ಮಳೆ ಎಚ್ಚರಿಕೆ

    WhatsApp Image 2025 05 22 at 9.25.36 PM scaled

    ಬೆಂಗಳೂರು: ಪೂರ್ವ ಮುಂಗಾರು ಮಳೆ ಕೊನೆಗೊಳ್ಳುತ್ತಿದ್ದು, ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆ ನಿರೀಕ್ಷಿಸಲಾಗಿದೆ. ಇಂದು ಮತ್ತು ನಾಳೆ ಮಳೆ ಸ್ವಲ್ಪ ಕಡಿಮೆಯಾಗುವುದಾದರೂ, ಮೇ 24ರಿಂದ ಮತ್ತೆ ಭಾರೀ ಮಳೆ ಆರಂಭವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಮತ್ತು ಒಳನಾಡಿನ 15 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮುಂಗಾರು ಪ್ರವೇಶಕ್ಕೆ ಸಿದ್ಧತೆ ಕೇರಳದಲ್ಲಿ ಮುಂಗಾರು…

    Read more..


  • PM Kisan : ಪಿಎಂ ಕಿಸಾನ್ 20ನೇ ಕಂತಿನ ₹2,000/- ಹಣ ಬಿಡುಗಡೆಗೆ ಕ್ಷಣ ಗಣನೆ, ಹೊಸ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ.

    WhatsApp Image 2025 05 22 at 7.55.47 AM scaled

    ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯಡಿ 20ನೇ ಕಂತಿನ ಹಣವು ಬಿಡುಗಡೆಗೊಳ್ಳಲು ಸಿದ್ಧತೆ ನಡೆದಿದೆ. ಆದರೆ, ಇದರ ಅಧಿಕೃತ ದಿನಾಂಕವು ಇನ್ನೂ ಘೋಷಣೆಯಾಗಿಲ್ಲ. ಕಳೆದ 19ನೇ ಕಂತು ಫೆಬ್ರವರಿ 24, 2025ರಂದು ಬಿಡುಗಡೆಯಾಗಿತ್ತು ಮತ್ತು ಸಾಮಾನ್ಯವಾಗಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಹಣವು ರೈತರ ಖಾತೆಗೆ ಜಮೆಯಾಗುತ್ತದೆ. ಇತ್ತೀಚಿನ ಮಾಹಿತಿಗಳ ಪ್ರಕಾರ, ಈ ಬಾರಿ ಮೇ ಅಥವಾ ಜೂನ್ ತಿಂಗಳಿನಲ್ಲಿ 20ನೇ ಕಂತು ನೇರ ಠೇವಣಿ (DBT) ಮೂಲಕ ಬರಲಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ…

    Read more..


  • ಮಳೆ ಎಚ್ಚರಿಕೆ: 7 ಜಿಲ್ಲೆಗಳಿಗೆ ‘ರೆಡ್ ಅಲರ್ಟ್’, ಇಂದು ಭಾರೀ ಮಳೆ ಮುನ್ಸೂಚನೆ.!

    WhatsApp Image 2025 05 22 at 8.50.49 AM scaled

    ಬೆಂಗಳೂರು, ಮೇ 22: ರಾಜ್ಯದ ವಿವಿಧ ಭಾಗಗಳಲ್ಲಿ ಮಳೆ ಸಂಭವನೀಯತೆಯನ್ನು ಗಮನಿಸಿದ ಹವಾಮಾನ ಇಲಾಖೆ, 7 ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ (ಗಂಭೀರ ಎಚ್ಚರಿಕೆ) ಘೋಷಿಸಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಇಂದು ಮತ್ತು ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ (100-200 ಮಿಮೀ) ನಿರೀಕ್ಷಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಿ ಹೆಚ್ಚು ಮಳೆ?…

    Read more..


  • ಐಫೋನ್ 16ನಲ್ಲಿ ಅಮೆಜಾನ್‌ನ ದೊಡ್ಡ ರಿಯಾಯಿತಿ: ಪ್ರೀಮಿಯಂ ಫೋನ್ ಕೇವಲ ₹73,500ಕ್ಕೆ!

    WhatsApp Image 2025 05 21 at 6.28.52 PM scaled

    ಬೆಂಗಳೂರು, ಮೇ 2025: ಹೊಸ ಐಫೋನ್ ಕೊಳ್ಳುವ ಆಲೋಚನೆ ಇದೆಯೇ? ಆಗ ನಿಮಗೊಂದು ಉತ್ತಮ ಅವಕಾಶ ಸಿಕ್ಕಿದೆ! ಅಮೆಜಾನ್‌ನಲ್ಲಿ ಐಫೋನ್ 16 (128GB) ₹73,500ಕ್ಕೆ ಲಭ್ಯವಿದೆ, ಇದು MRP ₹79,900ಗೆ ಹೋಲಿಸಿದರೆ 8% ರಿಯಾಯಿತಿ. ಈ ಡೀಲ್ ಪ್ರೀಮಿಯಂ ಸ್ಮಾರ್ಟ್‌ಫೋನ್ ಬಯಸುವವರಿಗೆ ಅತ್ಯಂತ ಸೂಕ್ತವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಐಫೋನ್ 16 ಬೆಲೆ ಮತ್ತು ಆಫರ್ ಹೆಚ್ಚುವರಿ ಆಫರ್‌ಗಳು: ಐಫೋನ್…

    Read more..


  • ರಾಜ್ಯದಲ್ಲಿ ಬಿ-ಖಾತಾ ಆಸ್ತಿ ಮಾಲೀಕರಿಗೆ ಬಿಗ್ ಶಾಕ್, ವಿದ್ಯುತ್ & ನೀರು ಸಂಪರ್ಕ್ ಬಂದ್.! ಇಲ್ಲಿದೆ ವಿವರ

    WhatsApp Image 2025 05 21 at 5.51.26 PM

    ಕರ್ನಾಟಕ ಸರ್ಕಾರವು ಬಿ-ಖಾತಾ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಿದೆ. ಆದರೂ, ಬಿ-ಖಾತಾ ಸಂಬಂಧಿತ ಗೊಂದಲಗಳು ಮತ್ತು ಸಮಸ್ಯೆಗಳು ಮುಂದುವರಿದಿವೆ. ರಾಜ್ಯದಲ್ಲಿ ಸುಮಾರು 3೦ ರಿಂದ 4೦ ಲಕ್ಷ ಬಿ-ಖಾತಾ ಆಸ್ತಿಗಳಿವೆ. ಸರ್ಕಾರವು ಬಿ-ಖಾತಾ ಧಾರಕರಿಗೆ ಎಲ್ಲಾ ಸೌಲಭ್ಯಗಳನ್ನು ನೀಡುವುದಾಗಿ ಭರವಸೆ ನೀಡಿತ್ತು. ಆದರೆ, ಪ್ರಾಯೋಗಿಕವಾಗಿ ಅನೇಕ ತೊಂದರೆಗಳು ಎದುರಾಗುತ್ತಿವೆ. ಬೆಸ್ಕಾಂ ಮತ್ತು ನೀರು ಸಂಪರ್ಕದ ಸಮಸ್ಯೆ ಬಿ-ಖಾತಾ ಹೊಂದಿರುವವರಿಗೆ ಬೆಸ್ಕಾಂನ ತಾತ್ಕಾಲಿಕ ವಿದ್ಯುತ್ ಸಂಪರ್ಕ ಸಿಗುತ್ತಿಲ್ಲ. ಅದೇ ರೀತಿ, ಜಲಮಂಡಳಿಯ ನೀರಿನ ಕನೆಕ್ಷನ್ ಪಡೆಯುವಲ್ಲಿಯೂ ತೊಡಕುಗಳು ಉಂಟಾಗಿವೆ.…

    Read more..


  • Job Alert : CISF ನೇಮಕಾತಿ ಅಧಿಸೂಚನೆ ಪ್ರಕಟ, ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.

    WhatsApp Image 2025 05 21 at 9.44.01 AM scaled

    ನವದೆಹಲಿ: ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF)ಯು ಹೆಡ್ ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿದೆ. ಉದ್ಯೋಗಾಕಾಂಕ್ಷಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮೇ 18, 2025ರಿಂದ ಪ್ರಾರಂಭವಾಗಿದೆ. ಆಸಕ್ತರು CISF ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯಲ್ಲಿ 403 ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು ಹೆಚ್ಚಿನ ವಿವರಗಳನ್ನು ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮುಖ್ಯ ವಿವರಗಳು ಅರ್ಹತೆ…

    Read more..


  • Vehicle Insurance : ಮಳೆಗಾಲದಲ್ಲಿ ನಿಮ್ಮ ಕಾರಿಗೆ ಮಳೆ ನೀರು ಆವರಿಸಿದಾಗ ತಕ್ಷಣ ಈ ಕೆಲಸ ಮಾಡಿ. ಇನ್ಶೂರೆನ್ಸ್ ಕ್ಲೇಮ್ ಟಿಪ್ಸ್

    WhatsApp Image 2025 05 21 at 8.58.21 AM scaled

    ಕರ್ನಾಟಕದಲ್ಲಿ ಭಾರೀ ಮಳೆಯಿಂದಾಗಿ ಅನೇಕ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಬೆಂಗಳೂರು ಸೇರಿದಂತೆ ಹಲವೆಡೆ ಕಾರುಗಳು ನೀರಿನಲ್ಲಿ ಸಿಲುಕಿವೆ. ಇಂತಹ ಪರಿಸ್ಥಿತಿಯಲ್ಲಿ ಕಾರು ಮಾಲೀಕರು ಎಚ್ಚರಿಕೆ ವಹಿಸಬೇಕಾದ ಅಂಶಗಳು ಮತ್ತು ಇನ್ಷುರೆನ್ಸ್ ಸಂಬಂಧಿತ ಮುಖ್ಯ ಸಲಹೆಗಳನ್ನು ಇಲ್ಲಿ ವಿವರಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇನ್ಷುರೆನ್ಸ್ ಪಾಲಿಸಿ ಪರಿಶೀಲಿಸಿ ನೀರಿನಲ್ಲಿ ಸಿಲುಕಿದ ಕಾರಿಗೆ ಮಾಡಬೇಕಾದದ್ದು ಕಾರಿನ ಎಂಜಿನ್‌ನ್ನು ತಕ್ಷಣ ಸ್ಟಾರ್ಟ್ ಮಾಡಬೇಡಿ…

    Read more..