Author: Editor in Chief
-
Gold Rate : ಚಿನ್ನದ ಬೆಲೆಯಲ್ಲಿ ಭರ್ಜರಿ ಕುಸಿತ, ಖರೀದಿಗೆ ಮುಗಿಬಿದ್ದ ಜನ.!

ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ (Gold Price) ಬಿರುಸಿನ ಏರಿಕೆಯನ್ನು ಕಂಡು, ಆಭರಣ ಪ್ರಿಯರು, ಮದುವೆ ಸಮಾರಂಭಕ್ಕೆ ತಯಾರಾಗಿರುವ ಕುಟುಂಬಗಳು, ಹಾಗೂ ಚಿನ್ನದ ಮಾರುಕಟ್ಟೆಯ ವ್ಯಾಪಾರಿಗಳು ಬೆಚ್ಚಿಬಿದ್ದಿದ್ದಾರೆ. ಚಿನ್ನದ ಬೆಲೆಯಲ್ಲಿ ಏರಿಕೆ ಯಾವಾಗಲೂ ಜಾಗತಿಕ ಅಸ್ಥಿರತೆಯ ಸಂಕೇತವಾಗಿರುವುದರಿಂದ, ಈಗ ದಿಢೀರ್ 10,000 ರೂಪಾಯಿಯಷ್ಟು ಪ್ರತಿ 10 ಗ್ರಾಂಗೆ ಬೆಲೆ ಕುಸಿತದ ನಿರೀಕ್ಷೆ ಭಾರೀ ಚರ್ಚೆಗೆ ಕಾರಣವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: ಚಿನ್ನದ ದರ -
RTO ಅಧಿಕಾರಿ & ಬ್ರೋಕರ್ ಗಳ ಲಂಚ ಹಾವಳಿಗೆ ಬೀಳಲಿದೆ ಬ್ರೇಕ್..! ವಾಹನ ಇದ್ದವರು ತಿಳಿದುಕೊಳ್ಳಿ!

ಆರ್ಟಿಒ ಅಧಿಕಾರಿಗಳಿಗೆ(RTO Officer) ಎಟಿಎಸ್(ATS) ಕಡಿವಾಣ. ಇನ್ಸ್ಪೆಕ್ಟರ್ಗಳಿಲ್ಲದೆಯೇ ಆಗಲಿದೆ ಎಫ್ಸಿ(FC). ಒಂದು ವಾಹನಕ್ಕೆ ಎಫ್ಸಿ ಮಾಡಿಸಬೇಕು ಅಂದರೆ ಆರ್ಟಿಒ ಅಧಿಕಾರಿಗಳು, ಮಧ್ಯವರ್ತಿಗಳ(Brokers) ಕಾಲು ಕೈ ಹಿಡಿದು ಅವರು ಕೇಳಿದಷ್ಟು ಹಣ ನೀಡಿ, ಎಫ್ ಸಿ ಯಶಸ್ವಿಗೆ ಆರ್ಟಿಒ ಕಚೇರಿಗೆ(RTO office) ದಿನನಿತ್ಯ ದರ್ಶನ ಕೊಡಲೇ ಬೇಕಿತ್ತು. ಆದರೆ ಇಂತಹ ಭ್ರಷ್ಟಬಾಕರ ದರ್ಪಕ್ಕೆಲ್ಲಾ ಇನ್ಮುಂದೆ ಎಟಿಎಸ್ ಕಡಿವಾಣ ಬೀಳಲಿದೆ. ಇದರಿಂದ ವಾಹನ ಸವಾರರು ನಿಟ್ಟುಸಿರು ಬಿಡಬಹುದು. ನಮ್ಮ ವ್ಯವಸ್ಥೆಯಲ್ಲಿ ಅಂಥದ್ದೇನು ಬದಲಾವಣೆಯಾಗುತ್ತಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ
Categories: ಮುಖ್ಯ ಮಾಹಿತಿ -
ರಾಜ್ಯದ ಈ ರೈತರಿಗೆ ಸಿಗಲಿದೆ 30,000 ರೂಪಾಯಿ ಕೇಂದ್ರದ ನೆರವು..! ಇಲ್ಲಿದೆ ಸಂಪೂರ್ಣ ಮಾಹಿತಿ.

ಕೇಂದ್ರ ಸರ್ಕಾರವು (Central government) ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಮತ್ತು ಪರಿಸರ ಸ್ನೇಹಿ ಕೃಷಿಯನ್ನು (Eco-friendly farming) ಪ್ರೋತ್ಸಾಹಿಸುವ ಮಹತ್ವದ ಕ್ರಮವನ್ನು ಕೈಗೊಂಡಿದೆ. ನೈಸರ್ಗಿಕ ಕೃಷಿಗೆ (natural farming) ಉತ್ತೇಜನ ನೀಡುವ ಈ ಯೋಜನೆ, ಕೃಷಿ ವಲಯದಲ್ಲಿ ಹೊಸ ಅಧ್ಯಾಯವನ್ನು ಬರೆಯುವ ಸಾಧ್ಯತೆಯನ್ನು ಹೊಂದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ನೈಸರ್ಗಿಕ ಕೃಷಿಯ (natural farming) ಮಹತ್ವ: ನೈಸರ್ಗಿಕ ಕೃಷಿ
Categories: ಕೃಷಿ -
Home Loan: 50 ಲಕ್ಷ ರೂ. ಹೋಮ್ ಲೋನ್ ಗೆ ನಿಮ್ಮ ಸಂಬಳ ಎಷ್ಟಿರಬೇಕು? EMI ಎಷ್ಟು ಬರುತ್ತೆ?

ನಿಮ್ಮ ಕನಸಿನ ಮನೆಯನ್ನು ನಿರ್ಮಿಸಲು ಅಥವಾ ಖರೀದಿಸಲು 1 ಕೋಟಿ ರೂಪಾಯಿ ಮನೆ ಸಾಲ(Home loan) ಪಡೆಯಲು ಯೋಚಿಸುತ್ತಿದ್ದೀರಾ? ನಿಮ್ಮ ಮಾಸಿಕ ಆದಾಯ ಎಷ್ಟಿರಬೇಕು ಮತ್ತು EMI ಎಷ್ಟು ಇರಬಹುದು ಎಂಬುದನ್ನು ತಿಳಿಯಲು ಬಯಸುತ್ತೀರಾ? . ಸಾಲದ ಮೊತ್ತ, ಬಡ್ಡಿ ದರ(Interest rate) ಮತ್ತು ಅವಧಿಯನ್ನು ಆಧರಿಸಿ ನಿಮ್ಮ ಮಾಸಿಕ EMI ಯನ್ನು ಸುಲಭವಾಗಿ ಲೆಕ್ಕಾಚಾರ ಮಾಡಲು ಹೋಮ್ ಲೋನ್ ಕ್ಯಾಲ್ಕುಲೇಟರ್(Home loan Calculator) ನಿಮಗೆ ಸಹಾಯ ಮಾಡುತ್ತದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ
Categories: ಮುಖ್ಯ ಮಾಹಿತಿ -
Honda E- Scooter : ಹೋಂಡಾ ಆಕ್ಟೀವಾ ಎಲೆಕ್ಟ್ರಿಕ್ (QC1) ಸ್ಕೂಟರ್ ಭರ್ಜರಿ ಎಂಟ್ರಿ..! ಇಲ್ಲಿದೆ ಮಾಹಿತಿ

ಹೋಂಡಾ (Honda) ತನ್ನ ಎಲೆಕ್ಟ್ರಿಕ್ ವಾಹನ (Electric vehicles), ಮೊದಲ ತಲೆಮಾರಿನಲ್ಲಿನ QC1 ಸ್ಕೂಟರ್ ಅನ್ನು ಅನಾವರಣಗೊಳಿಸಿದ್ದು, ಇದನ್ನು ಭವಿಷ್ಯನಾಯಕ ಸವಾರಿ ಎಂಬಂತೆ ಅಳವಡಿಸಲಾಗಿದೆ. ಹೋಂಡಾದ ಇದು ಹೊಸ ಪ್ರಯತ್ನ, ಎಲೆಕ್ಟ್ರಿಕ್ ವಾಹನ(EV) ಕ್ಷೇತ್ರದಲ್ಲಿ ಸ್ಪರ್ಧಾತ್ಮಕತೆ ಹೆಚ್ಚಿಸಲು ಮತ್ತು ಪರಿಸರ ಸ್ನೇಹಿ ಪರಿಹಾರಗಳನ್ನು ನೀಡಲು ಉತ್ತಮ ಉದಾಹರಣೆಯಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಆಕರ್ಷಕ ವಿನ್ಯಾಸ ಮತ್ತು ಬಣ್ಣಗಳ ವೈವಿಧ್ಯತೆ Honda
Categories: E-ವಾಹನಗಳು -
ರಾಜ್ಯದಲ್ಲಿ 2.3 ಲಕ್ಷ ಹೆಣ್ಣು ಮಕ್ಕಳಿಗೆ ಸಿಗಲಿದೆ 35,000 ರೂ. 18 ವರ್ಷದ ಈ ಫಲಾನುಭವಿಗಳಿಗೆ ಮಾತ್ರ

ಬಿಎಸ್ ಯಡಿಯೂರಪ್ಪನವರು (BS Yadiyurappa) ಮುಖ್ಯಮಂತ್ರಿ ಯಾಗಿದ್ದಾಗ ರಾಜ್ಯದಲ್ಲಿ ಭಾಗ್ಯಲಕ್ಷ್ಮೀ ಯೋಜನೆ ಜಾರಿಗೆ ತಂದರು. ಈ ಒಂದು ಯೋಜನೆಯು ಬಹಳಷ್ಟು ಬಡ ಹೆಣ್ಣು ಮಕ್ಕಳಿಗೆ ವರದಾನವಾಗಿದೆ. ಹಾಗೆಯೇ ಇದೀಗ ಭಾಗ್ಯಲಕ್ಷ್ಮೀ ಯೋಜನೆಯ ಅಡಿಯಲ್ಲಿ ಹಣ ಜಮಾ ಮಾಡುತ್ತಿದ ಫಲಾನುಭವಿಗಳಿಗೆ ಗುಡ್ನ್ಯೂಸ್ ತಿಳಿದು ಬಂದಿದೆ. ಯೋಜನೆ ಆರಂಭಗೊಂಡು ಇದೀಗ 18 ವರ್ಷ ತುಂಬಿದ್ದು, ಇದೀಗ 2.30 ಲಕ್ಷ ಫಲಾನುಭವಿಗಳಿಗೆ ಮೆಚ್ಯುರಿಟಿ ಹಣ ದೊರೆಯಲಿದೆ. ರಾಜ್ಯದಲ್ಲಿ 2.3 ಲಕ್ಷ ಹೆಣ್ಣು ಮಕ್ಕಳ ಕೈಗೆ ಬಾಂಡ್ ಸಿಕ್ಕಿದೆ ಬಡತನ ರೇಖೆಗಿಂತ ಕೆಳಗಿನ
Categories: ಮುಖ್ಯ ಮಾಹಿತಿ -
New Rules: ಡಿ. 1 ರಿಂದ ಹೊಸ ರೂಲ್ಸ್ ಜಾರಿ. ಸಿಲಿಂಡರ್ ಗ್ಯಾಸ್, ಬ್ಯಾಂಕ್ ಅಕೌಂಟ್, ಕಾರ್, ಬೈಕ್ ಇದ್ದವರು ತಪ್ಪದೇ ತಿಳಿದುಕೊಳ್ಳಿ

ಟೆಲಿಕಾಂ ಕಂಪನಿಗಳಿಗೆ ಹಲವು ಪ್ರಮುಖ ನಿಯಮಗಳು ಡಿಸೆಂಬರ್ 1 ರಿಂದ ಬದಲಾಗಲಿವೆ. ಇದು Jio Airtel Voda ಮತ್ತು BSNL ಸೇರಿದಂತೆ ಎಲ್ಲಾ ಬಳಕೆದಾರರ ಮೇಲೆ ಪರಿಣಾಮ ಬೀರುತ್ತದೆ. ಈ ಮೊದಲು, ಈ ನಿಯಮಗಳನ್ನು ಅಕ್ಟೋಬರ್ 1 ರಿಂದ ಜಾರಿಗೆ ತರಲು ನಿರ್ದೇಶಿಸಲಾಗಿತ್ತು, ಆದರೆ ಟೆಲಿಕಾಂ ಆಪರೇಟರ್ಗಳ ಕೋರಿಕೆಯ ಮೇರೆಗೆ ಟ್ರಾಯ್ ತನ್ನ ಸಮಯವನ್ನು ಡಿಸೆಂಬರ್ 1 ಕ್ಕೆ ವಿಸ್ತರಿಸಿದೆ. ಯಾವ ನಿಯಮಗಳು ಡಿಸೆಂಬರ್ ಒಂದರಿಂದ ಬದಲಾಗಲಿವೆ ಎಂಬುವುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆವರೆಗೂ
Categories: ಮುಖ್ಯ ಮಾಹಿತಿ
Hot this week
-
BIG NEWS: ಚಿನ್ನದ ಮೇಲೆ ಸಾಲ ಪಡೆಯುವವರಿಗೆ ಆರ್ಬಿಐ ಹೊಸ ರೂಲ್ಸ್! ಬ್ಯಾಂಕ್ ತಡಮಾಡಿದರೆ ದಿನಕ್ಕೆ ₹5,000 ದಂಡ ಕಟ್ಟಬೇಕು.
-
BPL ಕಾರ್ಡ್ದಾರರಿಗೆ ಬಿಗ್ ಶಾಕ್: ರಾಜ್ಯದ 14 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ದಿಢೀರ್ APL ಗೆ ವರ್ಗಾವಣೆ! ನಿಮ್ಮ ಕಾರ್ಡ್ ಹೀಗೆ ಚೆಕ್ ಮಾಡಿ
-
ಕರ್ನಾಟಕ ಹವಾಮಾನ: ಸುಡುವ ಬಿಸಿಲಿನ ನಡುವೆ ಈ 4 ಜಿಲ್ಲೆಗಳಲ್ಲಿ ಇಂದು ಮಳೆ!
-
Gold Rate Today: ಆಭರಣ ಪ್ರಿಯರಿಗೆ ಶುಕ್ರವಾರದ ಶುಭಸುದ್ದಿ, ಮತ್ತೆ ಇಳಿಕೆಯಾದ ಚಿನ್ನದ ಬೆಲೆ!
-
10 ಏಪ್ರಿಲ್, ದಿನ ಭವಿಷ್ಯ: ಶುಭ ಶುಕ್ರವಾರ ಮೇಷ ಸೇರಿ ಈ 3 ರಾಶಿಗಳಿಗೆ ಒಲಿಯಲಿದ್ದಾಳೆ ಲಕ್ಷ್ಮಿ!
Topics
Latest Posts
- BIG NEWS: ಚಿನ್ನದ ಮೇಲೆ ಸಾಲ ಪಡೆಯುವವರಿಗೆ ಆರ್ಬಿಐ ಹೊಸ ರೂಲ್ಸ್! ಬ್ಯಾಂಕ್ ತಡಮಾಡಿದರೆ ದಿನಕ್ಕೆ ₹5,000 ದಂಡ ಕಟ್ಟಬೇಕು.

- BPL ಕಾರ್ಡ್ದಾರರಿಗೆ ಬಿಗ್ ಶಾಕ್: ರಾಜ್ಯದ 14 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ದಿಢೀರ್ APL ಗೆ ವರ್ಗಾವಣೆ! ನಿಮ್ಮ ಕಾರ್ಡ್ ಹೀಗೆ ಚೆಕ್ ಮಾಡಿ

- ಕರ್ನಾಟಕ ಹವಾಮಾನ: ಸುಡುವ ಬಿಸಿಲಿನ ನಡುವೆ ಈ 4 ಜಿಲ್ಲೆಗಳಲ್ಲಿ ಇಂದು ಮಳೆ!

- Gold Rate Today: ಆಭರಣ ಪ್ರಿಯರಿಗೆ ಶುಕ್ರವಾರದ ಶುಭಸುದ್ದಿ, ಮತ್ತೆ ಇಳಿಕೆಯಾದ ಚಿನ್ನದ ಬೆಲೆ!

- 10 ಏಪ್ರಿಲ್, ದಿನ ಭವಿಷ್ಯ: ಶುಭ ಶುಕ್ರವಾರ ಮೇಷ ಸೇರಿ ಈ 3 ರಾಶಿಗಳಿಗೆ ಒಲಿಯಲಿದ್ದಾಳೆ ಲಕ್ಷ್ಮಿ!




