Category: ಕೃಷಿ

  • ರಾಜ್ಯ ಸರ್ಕಾರದಿಂದ ಕೃಷಿ ಹೊಂಡ ನಿರ್ಮಾಣಕ್ಕೆ ಧನಸಹಾಯ.! ಅರ್ಜಿ ಸಲ್ಲಿಕೆ ಹೇಗೆ.?

    WhatsApp Image 2025 03 15 at 10.07.43 AM

    ಕರ್ನಾಟಕದ ಮಳೆಯಾಧಾರಿತ ಕೃಷಿ ಪ್ರದೇಶಗಳಲ್ಲಿ ನೀರಿನ ಕೊರತೆಯನ್ನು ನಿವಾರಿಸಲು ಮತ್ತು ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ರಾಜ್ಯ ಸರ್ಕಾರವು ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯು ಮುಖ್ಯವಾಗಿ ಮಳೆಯ ನೀರನ್ನು ಸಂಗ್ರಹಿಸಿ, ಅದನ್ನು ಪುನರ್ವಿನಿಯೋಗಿಸುವ ಮೂಲಕ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಕರ್ನಾಟಕದ ಬಹುತೇಕ ಕೃಷಿ ಭೂಮಿ ಮಳೆಯನ್ನೇ ಅವಲಂಬಿಸಿದೆ, ಮತ್ತು ಬೇಸಿಗೆಯಲ್ಲಿ ನೀರಿನ ಕೊರತೆಯಿಂದಾಗಿ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಮಸ್ಯೆಗಳನ್ನು ನಿವಾರಿಸಲು ಕೃಷಿ ಭಾಗ್ಯ ಯೋಜನೆಯು ವಿವಿಧ ಸೌಲಭ್ಯಗಳನ್ನು ಒದಗಿಸುತ್ತದೆ.…

    Read more..


  • ಹುಣಸೆ ಹಣ್ಣಿನ ಬೆಲೆ ಭಾರಿ ಏರಿಕೆ, ರೈತರಿಗೆ ಬಂಪರ್ ಗುಡ್ ನ್ಯೂಸ್ ; ಇಲ್ಲಿದೆ ವಿವರ 

    Picsart 25 03 09 23 13 48 971 scaled

    ಹುಣಸೆ ಹಣ್ಣು (Tamarind fruit) ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಿನ ಬೇಡಿಕೆಯನ್ನು ಸಂಪಾದಿಸುತ್ತಿದ್ದು, ಅದರ ಬೆಲೆ ಕೂಡಾ ನಿರಂತರವಾಗಿ ಏರುತ್ತಿದೆ. ಒಂದು ವಾರದ ಅವಧಿಯಲ್ಲಿ ಮಾತ್ರವೇ ಕ್ವಿಂಟಲ್‌ಗೆ ₹4,000 ಹೆಚ್ಚಳವಾಗಿದ್ದು, ಈ ವಾರ ಉತ್ತಮ ಗುಣಮಟ್ಟದ ಹುಣಸೆ ಹಣ್ಣು ಕನಿಷ್ಠ ₹13,000ರಿಂದ ಗರಿಷ್ಠ ₹36,000ದವರೆಗೆ ವ್ಯಾಪಾರಿಯಾಗುತ್ತಿದೆ. ಹಿಂದಿನ ವಾರ ಇದರ ಗರಿಷ್ಠ ಬೆಲೆ ₹32,000 ಆಗಿದ್ದು, ಈ ಬಾರಿಯಂತೆ ₹4,000 ಹೆಚ್ಚಳ ಕಂಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ…

    Read more..


    Categories:
  • AnnaBhagya : ಅನ್ನ ಭಾಗ್ಯದ ಅಕ್ಕಿ ಹಣದಲ್ಲಿ ಮಹತ್ವದ ಬದಲಾವಣೆ, ರೇಷನ್ಕಾ ರ್ಡ್ ಇದ್ದವರು ತಿಳಿದುಕೊಳ್ಳಿ.! 

    Picsart 25 03 08 23 40 10 543 scaled

    ಅನ್ನಭಾಗ್ಯ: BPL ಮತ್ತು ಅಂತ್ಯೋದಯ ಕಾರ್ಡ್‌ದಾರರಿಗೆ ಹೊಸ ನಿರ್ಧಾರ – ಮಾರ್ಚ್ ತಿಂಗಳ ಅಕ್ಕಿ ವಿತರಣೆಯಲ್ಲಿ ಬದಲಾವಣೆ! ಕರ್ನಾಟಕ ರಾಜ್ಯದ ಬಿಪಿಎಲ್ (BPL) ಮತ್ತು ಅಂತ್ಯೋದಯ ಕಾರ್ಡ್‌ದಾರರಿಗೆ(Antyodaya card holders) ಬಹಳ ದಿನಗಳ ನಿರೀಕ್ಷೆಯ ನಂತರ ರಾಜ್ಯ ಸರ್ಕಾರದಿಂದ ಶುಭ ಸುದ್ದಿ ಬಂದಿದೆ. ಅನ್ನಭಾಗ್ಯ ಯೋಜನೆಯಡಿ ಈಗ ಉಚಿತ ಅಕ್ಕಿ ವಿತರಣೆ(Distribution of Free Rice)ಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಈ ನಿರ್ಧಾರ ಹಿನ್ನಲೆಯಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ಮಾರ್ಚ್ ತಿಂಗಳಲ್ಲಿ ಹೆಚ್ಚುವರಿ ಅಕ್ಕಿ ಲಭ್ಯವಾಗಲಿದೆ, ಜೊತೆಗೆ ಅಂತ್ಯೋದಯ…

    Read more..


    Categories:
  • ಇನ್ನೂ ಮುಂದೆ  ಕೃಷಿ ಪಂಪ್ ಸೆಟ್ ಗಳಿಗೆ  7 ಗಂಟೆ ನಿರಂತರ ವಿದ್ಯುತ್ ; ಸಮಯದಲ್ಲಿ ಬದಲಾವಣೆ.!

    Picsart 25 03 08 23 17 55 836 scaled

    ಇಂಧನ ಸಚಿವ ಕೆ.ಜೆ. ಜಾರ್ಜ್ (Kelachandra Joseph George) ಅವರ ಪ್ರಕಾರ, ರಾಜ್ಯದ ರೈತರ ಕೃಷಿ ಪಂಪ್ ಸೆಟ್‌ಗಳಿಗೆ (Agriculture pump sets) ಹಗಲು ವೇಳೆಯೇ 7 ಗಂಟೆಗಳ ಕಾಲ ನಿರಂತರ ತ್ರೀ-ಫೇಸ್ ವಿದ್ಯುತ್ ಪೂರೈಕೆ (Three-phase power supply) ಮಾಡಲಾಗುತ್ತಿದೆ. ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕ ಸಿ.ಬಿ. ಸುರೇಶ್ ಬಾಬು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ತಾಂತ್ರಿಕ ಸಾದ್ಯತೆ ಇರುವ ಪ್ರದೇಶಗಳಲ್ಲಿ ನೇರವಾಗಿ 7 ಗಂಟೆ ವಿದ್ಯುತ್ ಒದಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಆದರೆ, ತಾಂತ್ರಿಕ ಸೌಲಭ್ಯ ಇಲ್ಲದ…

    Read more..


    Categories:
  • PM Kisan – ಪಿಎಂ ಕಿಸಾನ್ 19ನೇ ಕಂತಿನ 2000/- ರೂಪಾಯಿ ನಾಳೆ ಜಮಾ! ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ

    IMG 20250223 WA0006

    ಮಧ್ಯವರ್ತಿಗಳಿಲ್ಲದೆ ನೇರ ಲಾಭ: ಡಿಬಿಟಿ ಮೂಲಕ 9.8 ಕೋಟಿ ರೈತರ ಬ್ಯಾಂಕ್ ಖಾತೆಗೆ ಪಿಎಂ-ಕಿಸಾನ್ ನಿಧಿ ವರ್ಗಾವಣೆ ದೇಶದ ಕೋಟಿ ಕೋಟಿ ರೈತರಿಗೆ ತಲುಪುವ ಮಹತ್ವದ ನಿರ್ಧಾರವೊಂದನ್ನು ಕೇಂದ್ರ ಸರ್ಕಾರ (Central government) ತೆಗೆದುಕೊಂಡಿದ್ದು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan) ಯೋಜನೆಯ 19ನೇ ಕಂತನ್ನು ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 24ರಂದು ಬಿಡುಗಡೆ ಮಾಡಲಿದ್ದಾರೆ. ಈ ಮೂಲಕ 9.8 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ನೇರ ಲಾಭ ವರ್ಗಾವಣೆ (DBT) ಮೂಲಕ 22,000…

    Read more..


    Categories:
  • Solar pumpset : ಈ ವರ್ಗದ ರೈತರ ಪಂಪ್ಸೆಟ್ ಗಳಿಗೆ ಉಚಿತ ವಿದ್ಯುತ್ ಪೂರೈಕೆ.! ಇಲ್ಲಿದೆ ವಿವರ 

    Picsart 25 02 08 22 57 55 497 scaled

    ಇನ್ನು ಮುಂದೆ ರೈತರಿಗೆ ಕೃಷಿ ಪಂಪ್ ಸೆಟ್ (Agriculture Pump set)ಗಳಿಗೆ ಉಚಿತ ವಿದ್ಯುತ್! ರಾಜ್ಯ ಸರ್ಕಾರವು ರೈತರ ಅನುಕೂಲಕ್ಕಾಗಿ ಸೋಲಾರ್ ಪಾರ್ಕ್ ಸ್ಥಾಪಿಸುವ ಮೂಲಕ ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್(Free Electricity) ಪೂರೈಸಲು ಕ್ರಮ ಕೈಗೊಂಡಿದೆ. ಸಾಮಾನ್ಯ farmers (ಕೃಷಿಕರು) ಗಾಗಿ ಉಚಿತ ವಿದ್ಯುತ್ ಒದಗಿಸಲು ರಾಜ್ಯ ಸರ್ಕಾರ ಮಹತ್ವಾಕಾಂಕ್ಷಿಯ ಯೋಜನೆ ರೂಪಿಸಿದೆ. ಕೃಷಿ ಪಂಪ್‌ಸೆಟ್‌ಗಳಿಗೆ (Agricultural Pump Sets) ನೈಸರ್ಗಿಕ ಶಕ್ತಿಯನ್ನು ಬಳಸಿಕೊಂಡು ಹಗಲು ಹೊತ್ತಿನಲ್ಲಿ ನಿರಂತರ ಉಚಿತ ವಿದ್ಯುತ್ ಪೂರೈಕೆ…

    Read more..


  • ಕಿಸಾನ್ ನಿಧಿ ಹಣ ಪಡೆಯಲು, ಈ ಕಾರ್ಡ್ ಕಡ್ಡಾಯ.! ಅರ್ಜಿ ಸಲ್ಲಿಸುವುದು ಹೇಗೆ..?

    IMG 20250115 WA0000

    ಕಿಸಾನ್ ಸಮ್ಮಾನ್ ನಿಧಿ ಪಡೆಯಲು ಕಿಸಾನ್ ಐಡಿ ಕಾರ್ಡ್(Kisan I’d Card) ಅನಿವಾರ್ಯವಾಗಿದೆ. ಈ ಕಾರ್ಡ್‌ನಲ್ಲಿ ನಿಮ್ಮ ಎಲ್ಲಾ ಕೃಷಿ ಸಂಬಂಧಿತ ಮಾಹಿತಿ ಇರುತ್ತದೆ. ಅರ್ಜಿ ಹೇಗೆ ಸಲ್ಲಿಸುವುದು ಎಂಬುದನ್ನು ತಿಳಿಯಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕೇಂದ್ರ ಸರ್ಕಾರದ ವಿವಿಧ ಕೃಷಿ ಯೋಜನೆಗಳ ಲಾಭ ಪಡೆಯಲು ಕಿಸಾನ್ ಐಡಿ ಕಾರ್ಡ್ (Kisan Pehchan Card)…

    Read more..


  • ಅಕ್ರಮ-ಸಕ್ರಮ ಬಗರ್‌ ಹುಕುಂ ಯೋಜನೆ, ಹೊಸ ನಿಯಮ, ಸರ್ಕಾರದ ಮಹತ್ವದ ನಿರ್ಧಾರ ತಿಳಿದುಕೊಳ್ಳಿ

    IMG 20250112 WA0001

    ಅಕ್ರಮ-ಸಕ್ರಮ ಬಗರ್‌ ಹುಕುಂ ಯೋಜನೆ(Bagar Hukum Scheme): ಸರ್ಕಾರದ ಮಹತ್ವದ ನಿರ್ಧಾರದಿಂದ ಬಡವರಿಗೆ ಬುನಾದಿ, ಭೂಮಿಯ ಭರವಸೆ ಭೂಮಿಯ ಮಾಲೀಕತ್ವ ಹಕ್ಕುಗಳು ಬಡವರು, ರೈತರು ಮತ್ತು ಗ್ರಾಮೀಣ ಸಮುದಾಯಗಳ ಬದುಕಿಗೆ ಮಹತ್ವದ ಭಾಗವಾಗಿದೆ. ಈ ಹಿನ್ನೆಲೆಯಲ್ಲಿಯೇ, ಬಡವರ ಹಕ್ಕುಗಳನ್ನು ಸಮರ್ಥವಾಗಿ ನಿರ್ವಹಿಸುವ ಉದ್ದೇಶದಿಂದ ಬಗರ್‌ ಹುಕುಂ ಯೋಜನೆ(Bagar Hukum Scheme) ಉದ್ಭವಿಸಿತು. ಈ ಯೋಜನೆಯ ಅಡಿಯಲ್ಲಿ, ಕೃಷಿಕರು ಅಥವಾ ಅತಿದಾರಿದ್ರ ಕುಟುಂಬಗಳು ದಶಕಗಳಿಂದ ಬಾಡಿಗೆ ಅಥವಾ ಆಕ್ರಮಣದ ಮೂಲಕ ಬಳಸುತ್ತಿರುವ ಭೂಮಿಯನ್ನು ಕಾನೂನಾಯಿತವಾಗಿ ಅವರ ಹೆಸರಿಗೆ ಮಂಜೂರು…

    Read more..


  • ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್ ಖರೀದಿಗೆ ಶೇ.90ರಷ್ಟು ಸಹಾಯಧನ.! ಅಪ್ಲೈ ಮಾಡಿ

    1000351357

    ರೈತರಿಗೆ ಸುವರ್ಣಾವಕಾಶ: ಮಿನಿ ಪವರ್ ಟಿಲ್ಲರ್ ಖರೀದಿಗೆ ಶೇ. 90ರಷ್ಟು ಸಹಾಯಧನ – ಮಾಹಿತಿಯ ಸಂಪೂರ್ಣ ವಿವರ ಹೀಗಿದೆ : ರಾಜ್ಯ ಮತ್ತು ಕೇಂದ್ರ ಸರ್ಕಾರವು (State and Central government) ರೈತರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲು ಮತ್ತು ಕೃಷಿ ಕ್ಷೇತ್ರದಲ್ಲಿ ಆಧುನಿಕತೆ ತರಲು ಹಲವು ಪ್ರಗತಿಪರ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಈ ಯೋಜನೆಗಳ ಬಗ್ಗೆ ಮಾಹಿತಿ ಕೊರತೆಯಿಂದ, ಹಲವಾರು ರೈತರು ಈ ಸೌಲಭ್ಯಗಳನ್ನು ಪಡೆಯಲು ನಿರ್ಲಕ್ಷ್ಯ ಮಾಡುತ್ತಾರೆ. ರೈತರಿಗೆ ಸುಲಭವಾಗಿ ಸೌಲಭ್ಯ ದೊರಕಲು ಸರ್ಕಾರವು…

    Read more..