Category: ಕೃಷಿ

  • ಅಡಿಕೆ ದರದಲ್ಲಿ ಮತ್ತಷ್ಟು ಭರ್ಜರಿ ಏರಿಕೆ: ನವೆಂಬರ್ ಅಂತ್ಯಕ್ಕೆ 70,000 ರೂ. ಮುಟ್ಟುವ ಸಾಧ್ಯತೆ.!

    WhatsApp Image 2025 11 16 at 6.21.07 PM

    ಕರ್ನಾಟಕದಲ್ಲಿ ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ ಬಂದಿದೆ. “ಅಡಿಕೆ ತಿಂದರೆ ಕ್ಯಾನ್ಸರ್ ಬರುತ್ತದೆ” ಎಂಬ ವದಂತಿಯಿಂದ ಕ್ವಿಂಟಾಲ್‌ಗೆ 69,000 ರೂಪಾಯಿ ಇದ್ದ ಅಡಿಕೆ ದರ ದಿಢೀರ್ ಕುಸಿತ ಕಂಡಿತ್ತು. ಆದರೆ, ಈ ವದಂತಿ ಸುಳ್ಳು ಎಂಬ ಸ್ಪಷ್ಟೀಕರಣದ ನಂತರ ಮಾರುಕಟ್ಟೆಯಲ್ಲಿ ಚೇತರಿಕೆ ಕಂಡುಬಂದಿದೆ. ಕಳೆದ ಮೂರು ದಿನಗಳಿಂದ ದರ ಏರುಮುಖವಾಗಿದ್ದು, ನವೆಂಬರ್ ಅಂತ್ಯದೊಳಗೆ 70,000 ರೂಪಾಯಿ ಗಡಿ ಮುಟ್ಟುವ ಸಾಧ್ಯತೆಯಿದೆ ಎಂದು ಬೆಳೆಗಾರರು ಮತ್ತು ವ್ಯಾಪಾರಿಗಳು ಭರವಸೆ ವ್ಯಕ್ತಪಡಿಸಿದ್ದಾರೆ. ಇಂದು (ನವೆಂಬರ್ 14, 2025) ದಾವಣಗೆರೆ ಮಾರುಕಟ್ಟೆಯಲ್ಲಿ

    Read more..


  • ಅಡಿಕೆ ಸಿಪ್ಪೆಯಿಂದ ಬಟ್ಟೆ, ಕುರ್ತಾ ಮತ್ತು ಸ್ಯಾನಿಟರಿ ಪ್ಯಾಡ್‌ಗಳ ಆವಿಷ್ಕಾರ: ಬಿಐಇಟಿ ಸಂಶೋಧನೆ

    Picsart 25 11 16 12 08 17 134 scaled

    ದಾವಣಗೆರೆಯ ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ (ಬಿಐಇಟಿ) ಕಾಲೇಜಿನ ಟೆಕ್ಸ್‌ಟೈಲ್ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ವಿಭಾಗಗಳ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಡಿಕೆ ಸಿಪ್ಪೆಯನ್ನು ಬಳಸಿಕೊಂಡು ಅದ್ಭುತ ಸಂಶೋಧನೆ ನಡೆಸಿದ್ದಾರೆ. ರೈತರು ತ್ಯಾಜ್ಯವೆಂದು ತಿಪ್ಪೆಗೆ ಎಸೆಯುವ ಅಡಿಕೆ ಸಿಪ್ಪೆಯ ನಾರನ್ನು ಬಳಸಿ ಶರ್ಟ್, ಮಹಿಳೆಯರ ಕುರ್ತಾ, ವುಡನ್ ಶೀಟ್‌ಗಳು ಮತ್ತು ಸ್ಯಾನಿಟರಿ ಪ್ಯಾಡ್‌ಗಳನ್ನು ಯಶಸ್ವಿಯಾಗಿ ತಯಾರಿಸಿದ್ದಾರೆ. 2017ರಿಂದ ಆರಂಭವಾದ ಈ ಸಂಶೋಧನೆಯು ಈಗ ಅಂತಿಮ ಹಂತಕ್ಕೆ ಬಂದು ನಿಂತಿದ್ದು, ಶೂನ್ಯ ವೆಚ್ಚದ ಕಚ್ಚಾ ಸಾಮಗ್ರಿಯಿಂದ

    Read more..


  • ಕರ್ನಾಟಕ ಪೌತಿ ಖಾತೆ 2025: ಫೋಟೋ ದೃಢೀಕರಣ ಕಡ್ಡಾಯ, ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಿ

    Picsart 25 11 15 16 46 12 901 scaled

    ಕರ್ನಾಟಕ ಕಂದಾಯ ಇಲಾಖೆಯು ಪೌತಿ ಖಾತೆ (ಮೃತ ಮಾಲೀಕರ ಹೆಸರಿನಲ್ಲಿ ಜಮೀನು ಖಾತೆ) ಮಾಡುವ ಪ್ರಕ್ರಿಯೆಯನ್ನು ಫೋಟೋ ದೃಢೀಕರಣ ಕಡ್ಡಾಯಗೊಳಿಸಿ ಹೊಸ ಆದೇಶ ಹೊರಡಿಸಿದೆ. ರಾಜ್ಯದಲ್ಲಿ 41.62 ಲಕ್ಷ ಎಕರೆ ಜಮೀನು ಇನ್ನೂ ಮೃತರ ಹೆಸರಿನಲ್ಲಿದ್ದು, ಕೇವಲ 2 ಲಕ್ಷ ಎಕರೆ ಮಾತ್ರ ವರ್ಗಾವಣೆಯಾಗಿದೆ. ಡಿಸೆಂಬರ್ 2025 ಅಂತ್ಯದೊಳಗೆ ಅಭಿಯಾನ ಪೂರ್ಣಗೊಳಿಸಲು ಎಲ್ಲಾ ತಹಸೀಲ್ದಾರ್‌ಗಳಿಗೆ ಸೂಚನೆ ನೀಡಲಾಗಿದೆ. ಈ ಲೇಖನದಲ್ಲಿ ಪೌತಿ ಖಾತೆ ಎಂದರೇನು, ಫೋಟೋ ದೃಢೀಕರಣ, ಬಯೋಮೆಟ್ರಿಕ್ ಸೌಲಭ್ಯ, ಆಟೋ ಮ್ಯುಟೇಶನ್, ಆಧಾರ್ ಸೀಡಿಂಗ್, ಪ್ರಗತಿ

    Read more..


  • ರೈತರಿಗೆ ಬಂಪರ್ ಸುದ್ದಿ: PM ಕಿಸಾನ್ ಯೋಜನೆಯ 21ನೇ ಕಂತು ನವೆಂಬರ್ 19ಕ್ಕೆ ಬಿಡುಗಡೆ ಖಚಿತ!

    558

    ದೇಶದ ಬೆನ್ನೆಲುಬಾದ ಕೃಷಿ ವಲಯವನ್ನು ಬಲಪಡಿಸಲು ಮತ್ತು ರೈತರ ಜೀವನೋಪಾಯವನ್ನು ಸುಧಾರಿಸಲು ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಮಹತ್ವದ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan Scheme) ಪ್ರಮುಖವಾಗಿದೆ. 2019 ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಅಂದಿನಿಂದ ಈ ಯೋಜನೆಯು ದೇಶದ ಲಕ್ಷಾಂತರ ರೈತ ಕುಟುಂಬಗಳಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ₹2,000 ರೂಪಾಯಿಗಳ ಆರ್ಥಿಕ ಸಹಾಯವನ್ನು ಒದಗಿಸುತ್ತಾ ಬಂದಿದೆ. ಇದರಂತೆ, ವಾರ್ಷಿಕವಾಗಿ ₹6,000

    Read more..


  • PM ಕಿಸಾನ್ 21ನೇ ಕಂತು 2025: ನವೆಂಬರ್ 19ರಂದು ₹2000 ಜಮಾ – ಸಂಪೂರ್ಣ ಮಾಹಿತಿ

    Picsart 25 11 15 14 15 12 636 scaled

    ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯಡಿ ದೇಶದ 11 ಕೋಟಿ ರೈತ ಕುಟುಂಬಗಳಿಗೆ ವಾರ್ಷಿಕ ₹6,000 ಆರ್ಥಿಕ ಸಹಾಯ ನೀಡಲಾಗುತ್ತಿದೆ. 2019ರ ಫೆಬ್ರವರಿ 24ರಂದು ಪ್ರಾರಂಭವಾದ ಈ ಯೋಜನೆಯ 21ನೇ ಕಂತು (ತಲಾ ₹2,000) ನವೆಂಬರ್ 19, 2025ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಲಿದ್ದಾರೆ. ಇದುವರೆಗೆ 20 ಕಂತುಗಳಲ್ಲಿ ₹3.70 ಲಕ್ಷ ಕೋಟಿ ವಿತರಣೆಯಾಗಿದೆ. ಈ ಲೇಖನದಲ್ಲಿ 21ನೇ ಕಂತಿನ ಮುಹೂರ್ತ, ಅರ್ಹತೆ, eKYC, Kisan-e-Mitra ಚಾಟ್‌ಬಾಟ್, ದೂರು

    Read more..


  • ಕೇವಲ 10-20 ಗುಂಟೆ ಭೂಮಿ ಇದ್ರೆ ಸಾಕು ಈ ಬೆಳೆ ಬೆಳೆದು ಕೋಟ್ಯಾಧಿಪತಿಯಾಗ್ಬೋದು | ಮಾಜಿ ಸಿಎಂ ತೋರಿಸಿದ ಮಾರ್ಗ

    WhatsApp Image 2025 11 14 at 12.13.20 PM

    ಇಂದಿನ ಕಾಲದಲ್ಲಿ ಕೃಷಿಯೂ ಒಂದು ಸ್ಮಾರ್ಟ್ ಬಿಜನೆಸ್ ಆಗಿ ಬದಲಾಗಿದೆ. ಸಾಂಪ್ರದಾಯಿಕ ಬೆಳೆಗಳಾದ ಭತ್ತ, ರಾಗಿ, ಜೋಳದ ಬದಲಿಗೆ ಮಾರುಕಟ್ಟೆ ಬೇಡಿಕೆಗೆ ತಕ್ಕಂತೆ ಆಧುನಿಕ ಬೆಳೆಗಳನ್ನು ಆಯ್ಕೆ ಮಾಡಿಕೊಂಡ ರೈತರು ಅಲ್ಪ ಭೂಮಿಯಲ್ಲಿಯೇ ಲಕ್ಷಾಂತರ, ಕೋಟ್ಯಂತರ ರೂಪಾಯಿ ಆದಾಯ ಪಡೆಯುತ್ತಿದ್ದಾರೆ. ಅಂತಹ ಒಂದು ಅದ್ಭುತ ಬೆಳೆಯೇ ಕ್ಯಾಪ್ಸಿಕಂ (ದಪ್ಪ ಮೆಣಸಿನಕಾಯಿ/ ಬೆಲ್ ಪೆಪ್ಪರ್). ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ (ಕೆಸಿಆರ್) ಅವರೇ ತಮ್ಮ ಫಾರ್ಮ್‌ಹೌಸ್‌ನಲ್ಲಿ ಕ್ಯಾಪ್ಸಿಕಂ ಬೆಳೆದು ಅದರಿಂದ ಭಾರೀ ಲಾಭ ಗಳಿಸಿ ಎಲ್ಲ

    Read more..


  • ರೈತರಿಗೆ ಸಿಹಿ ಸುದ್ದಿ: ಬೆಳೆ ವಿಮೆ ನೋಂದಣಿ ಮಾಡಲು ರೈತರಿಂದ ಅರ್ಜಿ ಆಹ್ವಾನ.! ಬೇಗಾ ಅಪ್ಲೈ ಮಾಡಿ.

    WhatsApp Image 2025 11 13 at 6.42.21 PM

    ಪ್ರಸ್ತುತ ಸಾಲಿನಲ್ಲಿ ಕೃಷಿ ಮಾಡುವ ರೈತ ಬಾಂಧವರಿಗೆ ಸರ್ಕಾರದಿಂದ ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ. ರಾಜ್ಯದ ರೈತರ ಹಿತವನ್ನು ಕಾಪಾಡುವ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯ (Pradhan Mantri Fasal Bima Yojana – PMFBY) ಅಡಿಯಲ್ಲಿ, ಹಿಂಗಾರು ಮತ್ತು ಮುಂಬರುವ ಬೇಸಿಗೆ ಹಂಗಾಮಿನ ಬೆಳೆಗಳಿಗೆ ವಿಮೆಯನ್ನು ನೋಂದಾಯಿಸಿಕೊಳ್ಳಲು ಕೃಷಿ ಇಲಾಖೆಯು ರೈತರಿಗೆ ಕರೆ ನೀಡಿದೆ. ಜಂಟಿ ಕೃಷಿ ನಿರ್ದೇಶಕರ ಪ್ರಕಟಣೆಯ ಪ್ರಕಾರ, ಬೆಳೆ ಸಾಲ ಪಡೆದ ಮತ್ತು ಬೆಳೆ ಸಾಲ ಪಡೆಯದ ಎಲ್ಲಾ

    Read more..


  • ರಾಜ್ಯದಲ್ಲಿ ‘ಇ-ಪೌತಿ ಖಾತೆ’ ಅಭಿಯಾನ: ಮೃತರ ಜಮೀನು ದಾಖಲೆ ಇನ್ಮುಂದೆ ವಾರಸುದಾರರ ಹೆಸರಿಗೆ ಸುಲಭ!

    13

    ಕರ್ನಾಟಕ ರಾಜ್ಯದ ರೈತರಿಗೆ ಮತ್ತು ಭೂ ಮಾಲೀಕರಿಗೆ ಕಂದಾಯ ಇಲಾಖೆಯಿಂದ ಮಹತ್ವದ ಬದಲಾವಣೆಗಳ ಮೂಲಕ ಸಿಹಿಸುದ್ದಿ ಲಭಿಸಿದೆ. ರಾಜ್ಯದಲ್ಲಿನ ಲಕ್ಷಾಂತರ ರೈತ ಕುಟುಂಬಗಳು ಎದುರಿಸುತ್ತಿದ್ದ ಮೃತರ ಹೆಸರಿನಲ್ಲಿರುವ ಜಮೀನುಗಳ ಖಾತೆ ಬದಲಾವಣೆಯ ಸಮಸ್ಯೆಗೆ ಇ-ಪೌತಿ ಖಾತೆ ಆಂದೋಲನದ ಮೂಲಕ ಶಾಶ್ವತ ಪರಿಹಾರ ನೀಡಲು ಸರ್ಕಾರ ಮುಂದಾಗಿದೆ. ಈ ಕ್ರಾಂತಿಕಾರಿ ಕ್ರಮದ ಕುರಿತು ಸಚಿವರಾದ ಕೃಷ್ಣ ಬೈರೇಗೌಡ ಅವರು ಮಡಿಕೇರಿಯ ಕುಶಾಲನಗರದಲ್ಲಿ ನೂತನವಾಗಿ ನಿರ್ಮಿಸಲಿರುವ ‘ಪ್ರಜಾಸೌಧ’ ತಾಲ್ಲೂಕು ಆಡಳಿತ ಭವನದ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾಹಿತಿ ನೀಡಿದ್ದಾರೆ. ಇದೇ ರೀತಿಯ

    Read more..


  • ರೈತರ ಗಮನಕ್ಕೆ: ಪ್ರತಿ ತಿಂಗಳು 6 ಲಕ್ಷ ರೂ.ವರೆಗೆ ಆದಾಯ ಗಳಿಸುವ ಈ ಬೆಳೆ ಬಗ್ಗೆ ಗೊತ್ತಾ ಇಲ್ಲಿದೆ ಮಾಹಿತಿ

    WhatsApp Image 2025 11 12 at 3.07.59 PM

    ಇತ್ತೀಚಿನ ದಿನಗಳಲ್ಲಿ ಉನ್ನತ ಶಿಕ್ಷಣ ಪಡೆದ ಯುವಜನತೆಯೂ ಕೃಷಿಯತ್ತ ಆಸಕ್ತಿ ತೋರುತ್ತಿದ್ದಾರೆ. ತಮ್ಮ ಉನ್ನತ ಹುದ್ದೆಗಳನ್ನು ತ್ಯಜಿಸಿ ವ್ಯವಸಾಯದಲ್ಲಿ ತೊಡಗಿ ಕೈತುಂಬಾ ಆದಾಯ ಗಳಿಸುತ್ತಿರುವ ಯುವಕರ ಸಂಖ್ಯೆ ಹೆಚ್ಚಿದೆ. ಕೃಷಿಯ ಮೇಲೆ ನಿಮಗೂ ಪ್ರೀತಿ ಇದ್ದರೆ, ಈ ವಾಣಿಜ್ಯ ಬೆಳೆಯ ಮೂಲಕ ನೀವು ಪ್ರತಿ ತಿಂಗಳು ಲಕ್ಷಗಟ್ಟಲೆ ಆದಾಯ ಗಳಿಸಬಹುದು. ಆ ಲಾಭದಾಯಕ ಬೆಳೆಯೇ ಕೇಸರಿ (Saffron). ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್

    Read more..