Category: ಕೃಷಿ
-
ಕುರಿ ಸಾಕಾಣಿಕೆ ಶೆಡ್ ಮಾಡಲು ಬರೋಬ್ಬರಿ 1.75 ಲಕ್ಷ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ !

ಕುರಿ ಸಾಕಾಣಿಕೆ (Sheep farming) ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ನಿಧಾನವಾಗಿ ಬೆಳೆಯುತ್ತಿರುವ ಮಹತ್ವದ ಉದ್ಯಮಗಳಲ್ಲಿ ಒಂದಾಗಿದೆ. ಹಸುವಿನಂತಹ ಪ್ರಾಣಿ ಉತ್ಪನ್ನಗಳಿಂದಲೂ ಕುರಿ ಸಾಕಾಣಿಕೆಯ ಉತ್ಪನ್ನಗಳು (Products of sheep farming) ಮಾನವನಿಗೆ ಉಪಯುಕ್ತವಾಗಿದ್ದು, ಬಡ ಮತ್ತು ಅತಿ ಸಣ್ಣ ರೈತರಿಗೆ ಇದು ಕಿರುಕಾಮಧೇನು (Kirukamadhenu) ಎಂದು ಕರೆಯಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಉತ್ಪನ್ನಗಳ ಆರ್ಥಿಕ ಮಹತ್ವ (Economic importance
Categories: ಕೃಷಿ -
ಕೇಂದ್ರದ ಪಿಎಂ ಸೋಲಾರ್ ಸಬ್ಸಿಡಿ ಯೋಜನೆ 2024: ಅರ್ಜಿ ಸಲ್ಲಿಸುವುದು ಹೇಗೆ?

ನಿಮ್ಮ ಬಂಜರು ಭೂಮಿಯನ್ನು ಬಂಗಾರವನ್ನಾಗಿ ಮಾಡಲು ಬಯಸುವಿರಾ? PM ಕುಸುಮ್ ಸೌರ ಸಬ್ಸಿಡಿ ಯೋಜನೆ 2024 (PM Kusum Solar Subsidy Yojana 2024) ನಿಮಗೆ ಸಹಾಯ ಮಾಡುತ್ತದೆ. ದೂರದ ಪ್ರದೇಶಗಳ ರೈತರು ಮತ್ತು ಬಂಜರು ಭೂಮಿಗೆ ಈ ಯೋಜನೆಯು ಹೊಸ ಆಯಾಮವನ್ನು ತೆರೆಯುತ್ತದೆ. ಅರ್ಜಿ ಸಲ್ಲಿಸಲು ಇಲ್ಲಿ ತಿಳಿಯಿರಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭಾರತ ಸರ್ಕಾರವು 2019ರಲ್ಲಿ ಆರಂಭಿಸಿದ
Categories: ಕೃಷಿ -
ರಾಜ್ಯದಲ್ಲಿ ಶೀಘ್ರವೇ ‘ರಾಜ್ಯ ಕೃಷಿ ಅಭಿವೃದ್ದಿ ಏಜೆನ್ಸಿ’ ಸ್ಥಾಪನೆ : ಕೃಷಿ ಸಚಿವರ ಘೋಷಣೆ

ಕರ್ನಾಟಕದ ರೈತರ ಸಬಲೀಕರಣಕ್ಕೆ ಮತ್ತೊಂದು ಹೆಜ್ಜೆ! ರಾಜ್ಯದ ಕೃಷಿ ಅಭಿವೃದ್ಧಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒಂದೇ ಸೂರಿನಡಿ ತರಲು ಕರ್ನಾಟಕ ರಾಜ್ಯ ಕೃಷಿ ಅಭಿವೃದ್ಧಿ ಏಜೆನ್ಸಿ ಸ್ಥಾಪನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಮೂಲಕ ಬೀಜೋತ್ಪಾದನೆ, ರೈತರ ತರಬೇತಿ, ಜೈವಿಕ ಕೀಟ ನಿರ್ವಹಣೆ ಮುಂತಾದ ಎಲ್ಲಾ ಕ್ಷೇತ್ರಗಳಲ್ಲಿ ರೈತರಿಗೆ ಸುಲಭವಾಗಿ ಸಹಾಯ ಸಿಗಲಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ಕೃಷಿ -
Tractor Subsidy: ರಾಜ್ಯ ಸರ್ಕಾರದಿಂದ ಮಿನಿ ಟ್ರ್ಯಾಕ್ಟರ್ ಖರೀದಿಗೆ ಶೇ.90 ಸಬ್ಸಿಡಿಗೆ ಅರ್ಜಿ ಆಹ್ವಾನ.!

2024-25 ನೇ ಸಾಲಿನಲ್ಲಿ ರೈತರಿಗೆ ಕೃಷಿ ಯಾಂತ್ರೀಕರಣ ಮತ್ತು ಕೃಷಿ ಉತ್ಪನ್ನಗಳ ಸಂಸ್ಕರಣೆ ಕಾರ್ಯಕ್ರಮದಡಿಯಲ್ಲಿ ವಿವಿಧ ಯಂತ್ರೋಪಕರಣಗಳು ಹಾಗೂ ನೀರಾವರಿ ಸಂಬಂಧಿತ ಯೋಜನೆಗಳ ಸಹಾಯಧನ(subsidy)ವನ್ನು ಸರ್ಕಾರ ಘೋಷಿಸಿದೆ. ಈ ಯೋಜನೆಗಳು ಕೃಷಿ ಉತ್ಪಾದನೆಯ ಸುಧಾರಣೆ ಮತ್ತು ರೈತರಿಗೆ ಆರ್ಥಿಕ ಸಹಾಯ ಒದಗಿಸುವ ಉದ್ದೇಶದಿಂದ ಪ್ರಾರಂಭಿಸಲ್ಪಟ್ಟಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕೃಷಿ ಯಾಂತ್ರೀಕರಣದಲ್ಲಿ ಶೇ. 50-90ರ ರಿಯಾಯಿತಿ: ಸಾಮಾನ್ಯ ವರ್ಗದ ರೈತರಿಗೆ
Categories: ಕೃಷಿ -
Krushi Subsidy: ಕೃಷಿ ಯಂತ್ರಗಳ ಖರೀದಿಗೆ ಸಿಗಲಿದೆ ಸಬ್ಸಿಡಿ & ಸಹಾಯಧನ, ಹೀಗೆ ಅರ್ಜಿ ಸಲ್ಲಿಸಿ.!

ಕೃಷಿ ಇಲಾಖೆಯ 2024-25ನೇ ಸಾಲಿನ ಯೋಜನೆಗಳು(Agricultural department schemes) ರೈತರಿಗೆ ತಾಂತ್ರಿಕ ಸಹಾಯ ಮತ್ತು ಆರ್ಥಿಕ ರಿಯಾಯಿತಿಗಳನ್ನು ಒದಗಿಸುವ ಮೂಲಕ ಕೃಷಿಯ ಉತ್ಪಾದಕತೆಗೆ ಹೊಸ ಮೌಲ್ಯವನ್ನು ಸೇರಿಸುತ್ತಿವೆ. ಈ ಯೋಜನೆಗಳು ಕೃಷಿ ಯಾಂತ್ರೀಕರಣ ಮತ್ತು ತುಂತುರು ನೀರಾವರಿ ತಂತ್ರಜ್ಞಾನದಂತಹ ಆಧುನಿಕ ಪರಿಹಾರಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಸಮಗ್ರ ಕಾರ್ಯಕ್ರಮಗಳ ಮೂಲಕ, ಸರ್ಕಾರವು ರೈತರ ಖರ್ಚು ಕಡಿತಗೊಳಿಸಿ ಅವರ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಕೃಷಿ -
ರೈತರೆ ಗಮನಿಸಿ : ಬೆಳೆ ವಿಮೆ ನೋಂದಾವಣೆ ಹೊಸ ಅಪ್ಡೇಟ್ ತಿಳಿದುಕೊಳ್ಳಿ! ಹೆಸರು ನೋಂದಾಯಿಸಿ

ಜೋಳ, ಕಡಲೆ, ಹಾಗೂ ಇತರ ಪ್ರಮುಖ ಬೆಳೆಗಳಿಗೆ ಆರ್ಥಿಕ ಸುರಕ್ಷತೆ ನೀಡುವ ಉದ್ದೇಶದಿಂದ ಪ್ರಸ್ತುತ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PM Pasal Bhima Yojana) ಅಡಿಯಲ್ಲಿ ರೈತರಿಗೆ ಹಿಂಗಾರು ಹಾಗೂ ಮುಂಗಾರು ಹಂಗಾಮಿನ ಬೆಳೆ ವಿಮೆ(Crop insurance)ಗೆ ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ. ಈ ಕಾರ್ಯಕ್ರಮವು ರಾಜ್ಯದ ಜಂಟಿ ಕೃಷಿ ನಿರ್ದೇಶಕರ ಪ್ರಕಟಣೆಯ ಮೂಲಕ ಘೋಷಿಸಲಾಗಿದೆ, ಇದರಲ್ಲಿ ಬೆಳೆ ಸಾಲ(crop loan) ಪಡೆದ ಹಾಗು ಬೆಳೆ ಸಾಲ ಪಡೆಯದ ರೈತರು
Categories: ಕೃಷಿ -
Govt loan Scheme : ಹಸು ಕುರಿ- ಮೇಕೆ ಸಾಕಾಣಿಕೆಗೆ ಕೇಂದ್ರ ಸರ್ಕಾರದ ಸಾಲ ಸೌಲಭ್ಯ! ಅಪ್ಲೈ ಮಾಡಿ

ಕರ್ನಾಟಕ ಸೇರಿದಂತೆ ಇಡೀ ದೇಶದ ರೈತರ ಆರ್ಥಿಕ ಅಭಿವೃದ್ಧಿಗೆ ಪಶುಸಂಗೋಪನೆ (animal husbandry) ಮಹತ್ವದ ಅಂಶವಾಗಿದೆ. ಈ ನಿರ್ದಿಷ್ಟವಾಗಿ, ಕೇಂದ್ರ ಸರ್ಕಾರ ರಾಷ್ಟ್ರೀಯ ಜಾನುವಾರು ಮಿಷನ್ (National Livestock Mission – NLM) ಯನ್ನು 2014ರಲ್ಲಿ ಪ್ರಾರಂಭಿಸಿತು. ಈ ಯೋಜನೆಯ ಉದ್ದೇಶವು ಪಶುಸಂಗೋಪನೆ ಮೂಲಕ ರೈತರ ಆದಾಯವನ್ನು ಹೆಚ್ಚಿಸುವುದು ಮತ್ತು ದೈನಂದಿನ ಜೀವನದಲ್ಲಿ ಆರ್ಥಿಕ ಸುಸ್ಥಿರತೆಯನ್ನು ತರಲು ನೆರವಾಗುವುದಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ಕೃಷಿ -
ನಿಮ್ಮ ಹೊಲಕ್ಕೆ ಹೋಗಲು ಪಕ್ಕದ ಹೊಲದವರು ದಾರಿ ಬಿಡ್ತಿಲ್ವಾ? ಹಾಗಿದ್ರೆ ಸರ್ಕಾರದ ಈ ರೂಲ್ಸ್ ತಿಳಿಯಿರಿ.

ಕೃಷಿಕರು (Farmers) ತಮ್ಮ ಜಮೀನಿಗೆ ಹೋಗಲು ದಾರಿ ಹೊಂದಿಲ್ಲದೇ ಆಗಿರುವ ಸಮಸ್ಯೆಯ ಬಗ್ಗೆ ರಾಜ್ಯ ಸರ್ಕಾರ (State Government) ಗಮನ ಹರಿಸಿದೆ. ರೈತರಿಗೆ ತಮ್ಮ ಕೃಷಿ ಚಟುವಟಿಕೆಗಳಿಗಾಗಿ ಕಾಲುದಾರಿ ಅಥವಾ ಎತ್ತಿನ ಬಂಡಿದಾರಿ(Kaalu daari or bandi daari) ಲಭ್ಯವಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಹೀಗೆ ಜಮೀನಿಗೆ ದಾರಿ ಕೊರತೆಯಿಂದ ಉಂಟಾಗುವ ಅಡಚಣೆಯನ್ನು ನಿವಾರಿಸಲು ರಾಜ್ಯ ಸರ್ಕಾರ ಹೊಸ ಸುತ್ತೋಲೆಯನ್ನು ಹೊರಡಿಸಿದೆ. ಈ ಸುತ್ತೋಲೆಯ ಪ್ರಕಾರ, ಯಾವುದೇ ರೈತನ ಜಮೀನಿಗೆ ಕಾಲುದಾರಿ ಅಥವಾ ಎತ್ತಿನ ಬಂಡಿದಾರಿಯಿಲ್ಲದೇ ಇರುವ ಸಂದರ್ಭಗಳಲ್ಲಿ,
Categories: ಕೃಷಿ
Hot this week
-
ಕರ್ನಾಟಕದಲ್ಲಿ ಆಸ್ತಿ ನೋಂದಣಿ ಮಾಡುವುದು ಹೇಗೆ? ಜಮೀನು ಅಥವಾ ಸೈಟ್ ಖರೀದಿಸುವ ಮುನ್ನ ಈ 4 ಹಂತಗಳನ್ನು ತಪ್ಪದೇ ಓದಿ!
-
2026ರಲ್ಲಿ ಅತಿ ಕಡಿಮೆ ಬೆಲೆಗೆ ಸಿಗುವ ಟಾಪ್ 5 ಎಸಿಗಳು ಮತ್ತು ವಿದ್ಯುತ್ ಉಳಿಸುವ ಸುಲಭ ಮಾರ್ಗಗಳು.
-
ಗ್ಯಾಸ್ಟ್ರಿಕ್, ಬೊಜ್ಜು, ಎದೆಯುರಿಗೆ ರಾಮಬಾಣ: ಸೋಂಪು ನೀರು ಮಾಡುವ ಸರಿಯಾದ ವಿಧಾನ ಇಲ್ಲಿದೆ!
-
ಆಧಾರ್ ಕಾರ್ಡ್ ತಪ್ಪುಗಳಿಂದ ಬ್ಯಾಂಕ್ ಖಾತೆ ಬಂದ್ ಆಗದಂತೆ ತಡೆಯುವುದು ಹೇಗೆ? ಇಂದೇ ಈ ಬದಲಾವಣೆ ಮಾಡಿಕೊಳ್ಳಿ.
Topics
Latest Posts
- ಕರ್ನಾಟಕದಲ್ಲಿ ಆಸ್ತಿ ನೋಂದಣಿ ಮಾಡುವುದು ಹೇಗೆ? ಜಮೀನು ಅಥವಾ ಸೈಟ್ ಖರೀದಿಸುವ ಮುನ್ನ ಈ 4 ಹಂತಗಳನ್ನು ತಪ್ಪದೇ ಓದಿ!

- 2026ರಲ್ಲಿ ಅತಿ ಕಡಿಮೆ ಬೆಲೆಗೆ ಸಿಗುವ ಟಾಪ್ 5 ಎಸಿಗಳು ಮತ್ತು ವಿದ್ಯುತ್ ಉಳಿಸುವ ಸುಲಭ ಮಾರ್ಗಗಳು.

- ಗ್ಯಾಸ್ಟ್ರಿಕ್, ಬೊಜ್ಜು, ಎದೆಯುರಿಗೆ ರಾಮಬಾಣ: ಸೋಂಪು ನೀರು ಮಾಡುವ ಸರಿಯಾದ ವಿಧಾನ ಇಲ್ಲಿದೆ!

- ಆಧಾರ್ ಕಾರ್ಡ್ ತಪ್ಪುಗಳಿಂದ ಬ್ಯಾಂಕ್ ಖಾತೆ ಬಂದ್ ಆಗದಂತೆ ತಡೆಯುವುದು ಹೇಗೆ? ಇಂದೇ ಈ ಬದಲಾವಣೆ ಮಾಡಿಕೊಳ್ಳಿ.

- ದಿನಬಳಕೆಗೆ ಬೆಸ್ಟ್ 5 ಸ್ಕೂಟರ್ಗಳು: ಆಕ್ಟಿವಾದಿಂದ ಫ್ಯಾಸಿನೊವರೆಗೆ ಬಜೆಟ್ ಬೆಲೆ, ಭರ್ಜರಿ ಮೈಲೇಜ್!



