Category: ಕೃಷಿ
-
ಏ.1 ರಿಂದ ರಾಜ್ಯದಲ್ಲಿ ₹3,421 ಬೆಂಬಲ ಬೆಲೆಯಡಿ ಬಿಳಿಜೋಳ ಖರೀದಿಗೆ ಸರ್ಕಾರದ ನಿರ್ಧಾರ.! ಇಲ್ಲಿದೆ ಮಾಹಿತಿ

ಧಾರವಾಡ ಜಿಲ್ಲೆ ರೈತರಿಗೆ ಮತ್ತೊಂದು ಸುವರ್ಣಾವಕಾಶ: ಎಫ್.ಎ.ಕ್ಯೂ. ಗುಣಮಟ್ಟದ ಬಿಳಿ ಜೋಳ ಖರೀದಿ ಏಪ್ರಿಲ್ 1ರಿಂದ ಆರಂಭ ಕೃಷಿಕರು (Formers) ತಮ್ಮ ಬೆಳೆಗೆ ನ್ಯಾಯಯುತ ಬೆಲೆ ದೊರಕಿಸಿಕೊಳ್ಳಲು ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಬೆಂಬಲ ಬೆಲೆ ಯೋಜನೆಯಡಿ ಬಿಳಿಜೋಳ (White corn) ಖರೀದಿಯೂ ಅದರಲ್ಲಿ ಪ್ರಮುಖ ಹಂತ. ರೈತರು ತಮ್ಮ ಉತ್ಪನ್ನವನ್ನು ನಿಗದಿತ ಬೆಲೆಗೆ ಮಾರಾಟ ಮಾಡಲು ಸರ್ಕಾರವು (Government) ಮಾರ್ಚ್ 25, 2025ರಿಂದ ನೋಂದಣಿ ಪ್ರಕ್ರಿಯೆ ಆರಂಭಿಸಲಿದೆ. ನಿಗದಿತ ಅವಧಿಯಲ್ಲಿ ನೋಂದಾಯಿಸಿಕೊಂಡ ರೈತರಿಂದ ಏಪ್ರಿಲ್
Categories: ಕೃಷಿ -
ಶೇಡ್ ನೆಟ್, ಹಸಿರು ಮನೆ, ಪಾಲಿಹೌಸ್ ಕೃಷಿ, ಖರೀದಿಸಲು ಸರ್ಕಾರದಿಂದ ಬಂಪರ್ ಸಹಾಯಧನ.! ಅಪ್ಲೈ ಮಾಡಿ

ರೈತರಿಗೆ ಸರ್ಕಾರದ ಭರ್ಜರಿ ಕೊಡುಗೆ: ತೋಟಗಾರಿಕೆಯಲ್ಲಿ ಆಧುನಿಕತೆಯತ್ತ ರೈತರ ಹೆಜ್ಜೆ, ತೋಟಗಾರಿಕೆಗೆ ಶೇ. 50 ರವರೆಗೆ ಸಬ್ಸಿಡಿ! ರೈತರ ಆದಾಯವನ್ನು ದ್ವಿಗುಣಗೊಳಿಸಲು ಮತ್ತು ತೋಟಗಾರಿಕೆಯಲ್ಲಿ ತಂತ್ರಜ್ಞಾನ ಆಧಾರಿತ ಕೃಷಿಯನ್ನು ಉತ್ತೇಜಿಸಲು ರಾಷ್ಟ್ರೀಯ ತೋಟಗಾರಿಕೆ ಮಂಡಳಿ (National Horticulture Council) ಹಲವಾರು ಆಕರ್ಷಕ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ, ರೈತರು ಶೇಡ್ ನೆಟ್, ಹಸಿರು ಮನೆ(Greenhouse), ಪಾಲಿಹೌಸ್ ಕೃಷಿ(Polyhouse farming), ಶೀತಲೀಕರಣ ಘಟಕ(Cold storage units) ಮತ್ತು ಅಣಬೆ ಕೃಷಿ(Mushroom farming) ಸ್ಥಾಪನೆಗೆ ಶೇಕಡಾ 50
Categories: ಕೃಷಿ -
ರಾಜ್ಯ ಸರ್ಕಾರದಿಂದ ಕೃಷಿ ಹೊಂಡ ನಿರ್ಮಾಣಕ್ಕೆ ಧನಸಹಾಯ.! ಅರ್ಜಿ ಸಲ್ಲಿಕೆ ಹೇಗೆ.?

ಕರ್ನಾಟಕದ ಮಳೆಯಾಧಾರಿತ ಕೃಷಿ ಪ್ರದೇಶಗಳಲ್ಲಿ ನೀರಿನ ಕೊರತೆಯನ್ನು ನಿವಾರಿಸಲು ಮತ್ತು ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ರಾಜ್ಯ ಸರ್ಕಾರವು ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯು ಮುಖ್ಯವಾಗಿ ಮಳೆಯ ನೀರನ್ನು ಸಂಗ್ರಹಿಸಿ, ಅದನ್ನು ಪುನರ್ವಿನಿಯೋಗಿಸುವ ಮೂಲಕ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಕರ್ನಾಟಕದ ಬಹುತೇಕ ಕೃಷಿ ಭೂಮಿ ಮಳೆಯನ್ನೇ ಅವಲಂಬಿಸಿದೆ, ಮತ್ತು ಬೇಸಿಗೆಯಲ್ಲಿ ನೀರಿನ ಕೊರತೆಯಿಂದಾಗಿ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಮಸ್ಯೆಗಳನ್ನು ನಿವಾರಿಸಲು ಕೃಷಿ ಭಾಗ್ಯ ಯೋಜನೆಯು ವಿವಿಧ ಸೌಲಭ್ಯಗಳನ್ನು ಒದಗಿಸುತ್ತದೆ.
Categories: ಕೃಷಿ -
ಹುಣಸೆ ಹಣ್ಣಿನ ಬೆಲೆ ಭಾರಿ ಏರಿಕೆ, ರೈತರಿಗೆ ಬಂಪರ್ ಗುಡ್ ನ್ಯೂಸ್ ; ಇಲ್ಲಿದೆ ವಿವರ

ಹುಣಸೆ ಹಣ್ಣು (Tamarind fruit) ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಿನ ಬೇಡಿಕೆಯನ್ನು ಸಂಪಾದಿಸುತ್ತಿದ್ದು, ಅದರ ಬೆಲೆ ಕೂಡಾ ನಿರಂತರವಾಗಿ ಏರುತ್ತಿದೆ. ಒಂದು ವಾರದ ಅವಧಿಯಲ್ಲಿ ಮಾತ್ರವೇ ಕ್ವಿಂಟಲ್ಗೆ ₹4,000 ಹೆಚ್ಚಳವಾಗಿದ್ದು, ಈ ವಾರ ಉತ್ತಮ ಗುಣಮಟ್ಟದ ಹುಣಸೆ ಹಣ್ಣು ಕನಿಷ್ಠ ₹13,000ರಿಂದ ಗರಿಷ್ಠ ₹36,000ದವರೆಗೆ ವ್ಯಾಪಾರಿಯಾಗುತ್ತಿದೆ. ಹಿಂದಿನ ವಾರ ಇದರ ಗರಿಷ್ಠ ಬೆಲೆ ₹32,000 ಆಗಿದ್ದು, ಈ ಬಾರಿಯಂತೆ ₹4,000 ಹೆಚ್ಚಳ ಕಂಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
Categories: ಕೃಷಿ -
AnnaBhagya : ಅನ್ನ ಭಾಗ್ಯದ ಅಕ್ಕಿ ಹಣದಲ್ಲಿ ಮಹತ್ವದ ಬದಲಾವಣೆ, ರೇಷನ್ಕಾ ರ್ಡ್ ಇದ್ದವರು ತಿಳಿದುಕೊಳ್ಳಿ.!

ಅನ್ನಭಾಗ್ಯ: BPL ಮತ್ತು ಅಂತ್ಯೋದಯ ಕಾರ್ಡ್ದಾರರಿಗೆ ಹೊಸ ನಿರ್ಧಾರ – ಮಾರ್ಚ್ ತಿಂಗಳ ಅಕ್ಕಿ ವಿತರಣೆಯಲ್ಲಿ ಬದಲಾವಣೆ! ಕರ್ನಾಟಕ ರಾಜ್ಯದ ಬಿಪಿಎಲ್ (BPL) ಮತ್ತು ಅಂತ್ಯೋದಯ ಕಾರ್ಡ್ದಾರರಿಗೆ(Antyodaya card holders) ಬಹಳ ದಿನಗಳ ನಿರೀಕ್ಷೆಯ ನಂತರ ರಾಜ್ಯ ಸರ್ಕಾರದಿಂದ ಶುಭ ಸುದ್ದಿ ಬಂದಿದೆ. ಅನ್ನಭಾಗ್ಯ ಯೋಜನೆಯಡಿ ಈಗ ಉಚಿತ ಅಕ್ಕಿ ವಿತರಣೆ(Distribution of Free Rice)ಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಈ ನಿರ್ಧಾರ ಹಿನ್ನಲೆಯಲ್ಲಿ ಬಿಪಿಎಲ್ ಕಾರ್ಡ್ದಾರರಿಗೆ ಮಾರ್ಚ್ ತಿಂಗಳಲ್ಲಿ ಹೆಚ್ಚುವರಿ ಅಕ್ಕಿ ಲಭ್ಯವಾಗಲಿದೆ, ಜೊತೆಗೆ ಅಂತ್ಯೋದಯ
Categories: ಕೃಷಿ -
ಇನ್ನೂ ಮುಂದೆ ಕೃಷಿ ಪಂಪ್ ಸೆಟ್ ಗಳಿಗೆ 7 ಗಂಟೆ ನಿರಂತರ ವಿದ್ಯುತ್ ; ಸಮಯದಲ್ಲಿ ಬದಲಾವಣೆ.!

ಇಂಧನ ಸಚಿವ ಕೆ.ಜೆ. ಜಾರ್ಜ್ (Kelachandra Joseph George) ಅವರ ಪ್ರಕಾರ, ರಾಜ್ಯದ ರೈತರ ಕೃಷಿ ಪಂಪ್ ಸೆಟ್ಗಳಿಗೆ (Agriculture pump sets) ಹಗಲು ವೇಳೆಯೇ 7 ಗಂಟೆಗಳ ಕಾಲ ನಿರಂತರ ತ್ರೀ-ಫೇಸ್ ವಿದ್ಯುತ್ ಪೂರೈಕೆ (Three-phase power supply) ಮಾಡಲಾಗುತ್ತಿದೆ. ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕ ಸಿ.ಬಿ. ಸುರೇಶ್ ಬಾಬು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ತಾಂತ್ರಿಕ ಸಾದ್ಯತೆ ಇರುವ ಪ್ರದೇಶಗಳಲ್ಲಿ ನೇರವಾಗಿ 7 ಗಂಟೆ ವಿದ್ಯುತ್ ಒದಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಆದರೆ, ತಾಂತ್ರಿಕ ಸೌಲಭ್ಯ ಇಲ್ಲದ
Categories: ಕೃಷಿ -
PM Kisan – ಪಿಎಂ ಕಿಸಾನ್ 19ನೇ ಕಂತಿನ 2000/- ರೂಪಾಯಿ ನಾಳೆ ಜಮಾ! ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ

ಮಧ್ಯವರ್ತಿಗಳಿಲ್ಲದೆ ನೇರ ಲಾಭ: ಡಿಬಿಟಿ ಮೂಲಕ 9.8 ಕೋಟಿ ರೈತರ ಬ್ಯಾಂಕ್ ಖಾತೆಗೆ ಪಿಎಂ-ಕಿಸಾನ್ ನಿಧಿ ವರ್ಗಾವಣೆ ದೇಶದ ಕೋಟಿ ಕೋಟಿ ರೈತರಿಗೆ ತಲುಪುವ ಮಹತ್ವದ ನಿರ್ಧಾರವೊಂದನ್ನು ಕೇಂದ್ರ ಸರ್ಕಾರ (Central government) ತೆಗೆದುಕೊಂಡಿದ್ದು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan) ಯೋಜನೆಯ 19ನೇ ಕಂತನ್ನು ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 24ರಂದು ಬಿಡುಗಡೆ ಮಾಡಲಿದ್ದಾರೆ. ಈ ಮೂಲಕ 9.8 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ನೇರ ಲಾಭ ವರ್ಗಾವಣೆ (DBT) ಮೂಲಕ 22,000
Categories: ಕೃಷಿ -
Solar pumpset : ಈ ವರ್ಗದ ರೈತರ ಪಂಪ್ಸೆಟ್ ಗಳಿಗೆ ಉಚಿತ ವಿದ್ಯುತ್ ಪೂರೈಕೆ.! ಇಲ್ಲಿದೆ ವಿವರ

ಇನ್ನು ಮುಂದೆ ರೈತರಿಗೆ ಕೃಷಿ ಪಂಪ್ ಸೆಟ್ (Agriculture Pump set)ಗಳಿಗೆ ಉಚಿತ ವಿದ್ಯುತ್! ರಾಜ್ಯ ಸರ್ಕಾರವು ರೈತರ ಅನುಕೂಲಕ್ಕಾಗಿ ಸೋಲಾರ್ ಪಾರ್ಕ್ ಸ್ಥಾಪಿಸುವ ಮೂಲಕ ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್(Free Electricity) ಪೂರೈಸಲು ಕ್ರಮ ಕೈಗೊಂಡಿದೆ. ಸಾಮಾನ್ಯ farmers (ಕೃಷಿಕರು) ಗಾಗಿ ಉಚಿತ ವಿದ್ಯುತ್ ಒದಗಿಸಲು ರಾಜ್ಯ ಸರ್ಕಾರ ಮಹತ್ವಾಕಾಂಕ್ಷಿಯ ಯೋಜನೆ ರೂಪಿಸಿದೆ. ಕೃಷಿ ಪಂಪ್ಸೆಟ್ಗಳಿಗೆ (Agricultural Pump Sets) ನೈಸರ್ಗಿಕ ಶಕ್ತಿಯನ್ನು ಬಳಸಿಕೊಂಡು ಹಗಲು ಹೊತ್ತಿನಲ್ಲಿ ನಿರಂತರ ಉಚಿತ ವಿದ್ಯುತ್ ಪೂರೈಕೆ
Categories: ಕೃಷಿ
Hot this week
-
ಕರ್ನಾಟಕದಲ್ಲಿ ಸುಡುವ ಬಿಸಿಲು: 40 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದ ತಾಪಮಾನ; ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗಿರಲಿದೆ?
-
ಮಾರ್ಚ್ 19 ಯುಗಾದಿಗೆ ಗುರು ಸಂಚಾರ ಈ 3 ರಾಶಿಯವರಿಗೆ ಶುರುವಾಗಲಿದೆ ಸುವರ್ಣ ಕಾಲ ಮುಟ್ಟಿದ್ದೆಲ್ಲ ಚಿನ್ನ
-
Gold Loan Risks: ಚಿನ್ನ ಅಡವಿಟ್ಟು ಸಾಲ ಪಡೆಯುವ ಮುನ್ನ ಎಚ್ಚರ! ಬೆಲೆ ಕುಸಿದರೆ ನಿಮ್ಮ ಒಡವೆ ಹರಾಜಾಗಬಹುದು, ಹುಷಾರ್!
-
₹8 ಲಕ್ಷಕ್ಕೂ ಕಡಿಮೆ ಬೆಲೆಗೆ ಟಾಟಾ ಇವಿ! ಭರ್ಜರಿ ಡಿಸ್ಕೌಂಟ್ ಮತ್ತು 315 ಕಿಮೀ ಮೈಲೇಜ್ ವಿವರ ಇಲ್ಲಿದೆ.
-
ಬಡವನಿಗೆ ಬೈಕ್ ತಗೊಂಡ್ರೆ ಬಿಪಿಎಲ್ ಕಟ್: ರಾಜಕಾರಣಿಗಳಿಗೆ ಮಾತ್ರ ಫಾರ್ಚುನರ್ ಇದ್ರೂ ಫ್ರೀ ಪಿಂಚಣಿ! ಇದು ಎಂತಾ ನ್ಯಾಯ?
Topics
Latest Posts
- ಕರ್ನಾಟಕದಲ್ಲಿ ಸುಡುವ ಬಿಸಿಲು: 40 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದ ತಾಪಮಾನ; ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗಿರಲಿದೆ?

- ಮಾರ್ಚ್ 19 ಯುಗಾದಿಗೆ ಗುರು ಸಂಚಾರ ಈ 3 ರಾಶಿಯವರಿಗೆ ಶುರುವಾಗಲಿದೆ ಸುವರ್ಣ ಕಾಲ ಮುಟ್ಟಿದ್ದೆಲ್ಲ ಚಿನ್ನ

- Gold Loan Risks: ಚಿನ್ನ ಅಡವಿಟ್ಟು ಸಾಲ ಪಡೆಯುವ ಮುನ್ನ ಎಚ್ಚರ! ಬೆಲೆ ಕುಸಿದರೆ ನಿಮ್ಮ ಒಡವೆ ಹರಾಜಾಗಬಹುದು, ಹುಷಾರ್!

- ₹8 ಲಕ್ಷಕ್ಕೂ ಕಡಿಮೆ ಬೆಲೆಗೆ ಟಾಟಾ ಇವಿ! ಭರ್ಜರಿ ಡಿಸ್ಕೌಂಟ್ ಮತ್ತು 315 ಕಿಮೀ ಮೈಲೇಜ್ ವಿವರ ಇಲ್ಲಿದೆ.

- ಬಡವನಿಗೆ ಬೈಕ್ ತಗೊಂಡ್ರೆ ಬಿಪಿಎಲ್ ಕಟ್: ರಾಜಕಾರಣಿಗಳಿಗೆ ಮಾತ್ರ ಫಾರ್ಚುನರ್ ಇದ್ರೂ ಫ್ರೀ ಪಿಂಚಣಿ! ಇದು ಎಂತಾ ನ್ಯಾಯ?



