Category: ಕೃಷಿ

  • Tomato Price: ಟೊಮೆಟೊ ಬೆಲೆಯಲ್ಲಿ ಭಾರಿ ಏರಿಕೆ! ಗ್ರಾಹಕರ ಜೇಬಿಗೆ ಬೀಳಲಿದೆ ಕತ್ತರಿ

    IMG 20240429 WA0003

    ಟೊಮೊಟೊ ಬೆಲೆ(Tomato’s price) ಮತ್ತೆ ಏರಿಕೆ(Hike)ಯನ್ನು ಕಂಡಿದೆ. ಚಿನ್ನದ ಬೆಲೆಯು ಏರುತ್ತದೆ ಹಾಗೆಯೇ ಚಿನ್ನದ ಬೆಲೆ(Gold Rate)ಯ ಸಮೀಪಕ್ಕೆ ಟಮೋಟೋ ಬೆಲೆಯೂ ಕೂಡ ಬರುತ್ತಿದೆ. ದಿಡೀರ್ ಎಂದು ಟೊಮೊಟೊ ಬೆಲೆ ಏರಿಕೆಯಾಗಲು ಕಾರಣವೇನು?, ಇಂದಿನ ಬೆಲೆ ಎಷ್ಟಿದೆ ಎಂಬುವುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ತಿಳಿಸಿಕೊಡಲಾಗುತ್ತದೆ. ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬೇಸಿಗೆಯ ತಾಪಕಿಂತ ಟಮೋಟ…

    Read more..


  • 40 ಲಕ್ಷ ಮಹಿಂದ್ರಾ ಟ್ರ್ಯಾಕ್ಟರ್ ಮಾರಾಟ, ಖರೀದಿಗೆ ಮುಗಿಬಿದ್ದ ಗ್ರಾಹಕರು

    mahindra tractor huge sale

    60 ವರ್ಷಗಳ ಬ್ರಾಂಡ್ ಟ್ರಸ್ಟ್ ಸಂಭ್ರಮಾಚರಣೆ : 40 ಲಕ್ಷ ಟ್ರ್ಯಾಕ್ಟರ್ ಮಾರಾಟ ಮಾಡಿದ ಸಂತಸದಲ್ಲಿರುವ ಮಹೀಂದ್ರಾ ಟ್ರ್ಯಾಕ್ಟರ್ ಕಂಪನಿ (Mahindra Tractor Company). ಇತ್ತೀಚಿನ ದಿನಗಳಲ್ಲಿ ನಾವೆಲ್ಲರೂ ವಾಹನಗಳನ್ನು ಖರೀದಿಸುವುದು ಸರ್ವೇ ಸಾಮಾನ್ಯವಾದ ವಿಷಯ. ಆದರೆ ಕೇವಲ ಓಡಾಡುವುದಕ್ಕೆ ವಾಹನಗಳನ್ನು (Vehicles) ಖರೀದಿಸುವ ಜನ ಒಂದೆಡೆಯಾದರೆ, ತನ್ಮ ಆದಾಯದ ಮೂಲಕ್ಕಾಗಿ ಹಾಗೂ ತಮ್ಮ ವಾಹನಗಳನ್ನು ಕೆಲಸಕ್ಕಾಗಿ ಬಳಸುವವರಲ್ಲಿ ರೈತರು ಬಹಳ ದೊಡ್ಡ ಪಾತ್ರವನ್ನು ವಹಿಸುತ್ತಾರೆ. ನಮ್ಮ ದೇಶಕ್ಕೆ ರೈತನೇ ಬೆನ್ನೆಲುಬು ಇದು ಎಲ್ಲರಿಗೂ ಗೊತ್ತಿರುವ ವಿಷಯ.…

    Read more..


  • ಬಿಸಿಲಿನ ತಾಪಕ್ಕೆ ತರಕಾರಿಗಳ ಬೆಲೆ ಭಾರಿ ಏರಿಕೆ; ಇಲ್ಲಿದೆ ಇಂದಿನ ತರಕಾರಿ ಬೆಲೆ!

    vegetable price hike

    ಬೇಸಿಗೆಯ ಈ ಸೆಕೆಯ ಸಂಕಟದಲ್ಲಿ ಇನ್ನೊಂದು ಸಂಕಟ ಉಂಟಾಗಿದೆ. ಅದೇನೆಂದರೆ, ತರಕಾರಿ ಹಾಗೂ ಸೊಪ್ಪಿನ ಬೆಲೆ ಏರಿಕೆ(vegetables price hike)ಯಾಗುತ್ತಿದೆ. ಪೂರೈಕೆ ಕೊರತೆ ಮತ್ತು ತರಕಾರಿಗಳ ಗುಣಮಟ್ಟದಲ್ಲಿನ ತ್ವರಿತ ಕ್ಷೀಣತೆಯೂ ಕಂಡುಬರುತ್ತಿದೆ. ಸಗಟು ಮಾರುಕಟ್ಟೆಗಳಲ್ಲಿ ಬೆಲೆ ಸ್ವಲ್ಪ ಏರಿಕೆ ಕಂಡಿದ್ದರೆ, ಚಿಲ್ಲರೆ ಅಂಗಡಿಗಳಲ್ಲಿ ಬೆಲೆಗಳು ದುಪ್ಪಟ್ಟಾಗಿದೆ. ಈ ಬೆಲೆ ಏರಿಕೆಯ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ವರದಿಯ ಮೂಲಕ ತಿಳಿಸಿಕೊಡಲಾಗಿದೆ, ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…

    Read more..


  • Arecanut Price: ಬರೋಬ್ಬರಿ 52 ಸಾವಿರ ದಾಟಿದ ಅಡಿಕೆ ಬೆಲೆ; ಅಡಿಕೆ & ಕೊಬ್ಬರಿ ಧಾರಣೆ  ಇಲ್ಲಿದೆ

    IMG 20240422 WA0004

    ಅಡಿಕೆ ಬೆಲೆ(Nut price) ಗಗನಕ್ಕೆ ಏರಿಕೆ: ರಾಶಿಗೆ 52 ಸಾವಿರ ದಾಟಿದ ಭರ್ಜರಿ ಧಾರಣೆ. ಮತ್ತೊಂದೆಡೆ ಕೊಬ್ಬರಿ(Coconut) ಧಾರಣೆ ಅಲ್ಪ ಕುಸಿತ ಕಂಡುಬಂದಿದೆ. ಬನ್ನಿ ಈ ಬೆಲೆ ಗಳ ಏರಿಳಿತದ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹಲವು ತಿಂಗಳ ಕುಸಿತದ ನಂತರ, ಅಡಿಕೆ ಬೆಲೆ ಮತ್ತೆ ಏರಿಕೆಯ ಹಾದಿಗೆ ಮರಳಿದೆ. ಕಳೆದ ವಾರದಿಂದ ನಿರಂತರವಾಗಿ…

    Read more..


  • ರೈತರೇ ಗಮನಿಸಿ, ನಿಮಗಿನ್ನೂ ಬರ ಪರಿಹಾರ ಹಣ ಬಂದಿಲ್ವಾ? ಈ ದಾಖಲೆ ಕೊಟ್ಟು ಎಲ್ಲಾ ಹಣ ಪಡೆಯಿರಿ

    bara parihaara

    ₹2000 ಬರ ಪರಿಹಾರ(Drought relief) ದ ಹಣ ನಿಮ್ಮ ಖಾತೆಗೆ ಜಮಾ ಆಗಿಲ್ಲವೇ? ಚಿಂತೆ ಬೇಡ! ಕೆಲವು ಸರಳ ಹಂತಗಳನ್ನು ಅನುಸರಿಸುವ ಮೂಲಕ ನೀವು ಈ ಸಮಸ್ಯೆಯನ್ನು ಪರಿಹರಿಸಬಹುದು. ಮೊದಲು, ನಿಮ್ಮ ಹೆಸರಿನಲ್ಲಿ FID (Farmer Identification Number) ಇದೆಯೇ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮಲ್ಲಿ FID ಇಲ್ಲದಿದ್ದರೆ ಇಂದೇ/ತಕ್ಷಣವೇ ಅರ್ಜಿ ಸಲ್ಲಿಸಿ. ಅರ್ಜಿ ಹೇಗೆ ಮತ್ತು ಎಲ್ಲಿ ಸಲ್ಲಿಸಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ, ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…

    Read more..


  • ಕರ್ನಾಟಕ ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಸಬ್ಸಿಡಿ ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ! ಇಲ್ಲಿದೆ ಸಂಪೂರ್ಣ ಮಾಹಿತಿ

    krushi bhagya scheme

    ಕೃಷಿ ಭಾಗ್ಯ ಯೋಜನೆ(Krushi bhagya Yojana) ಕರ್ನಾಟಕ ಸರ್ಕಾರದ ಒಂದು ಮಹತ್ವದ ಯೋಜನೆಯಾಗಿದ್ದು, ರಾಜ್ಯದ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಸಹಾಯಧನ ನೀಡುವ ಉದ್ದೇಶವನ್ನು ಹೊಂದಿದೆ. ಈ ಯೋಜನೆಯಡಿ, ರೈತರಿಗೆ ಕೃಷಿ ಉಪಕರಣಗಳು (Agriculture equipments), ಬೀಜಗಳು, ಗೊಬ್ಬರ, ಮತ್ತು ಇತರ ಅಗತ್ಯ ವಸ್ತುಗಳಿಗೆ ಸಹಾಯಧನ ಲಭ್ಯವಾಗುತ್ತದೆ. ಕೃಷಿ ಭಾಗ್ಯ ಯೋಜನೆಯು ನಿರ್ದಿಷ್ಟವಾಗಿ ಕರ್ನಾಟಕದಲ್ಲಿ ಮಳೆಯಾಧಾರಿತ ಕೃಷಿಯನ್ನು ಕ್ರಾಂತಿಗೊಳಿಸುವ ಗುರಿಯನ್ನು ಹೊಂದಿದೆ. 2024 ರ ಪ್ರಮುಖ ವಿವರ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್…

    Read more..


  • 19 ಲಕ್ಷ ರೈತರಿಗೆ ಬರೋಬ್ಬರಿ 1400 ಕೋಟಿ ಬೆಳೆವಿಮೆ ಹಣ ಬಿಡುಗಡೆ. ನಿಮ್ಮ ಸ್ಟೇಟಸ್ ಹೀಗೆ ಚೆಕ್ ಮಾಡಿ.

    Drought relief status check

    ಕರ್ನಾಟಕ ಸರ್ಕಾರವು 19 ಲಕ್ಷ ರೈತರಿಗೆ 14 ಕೋಟಿ ರೂ. ಬೆಳೆ ವಿಮೆ ಪರಿಹಾರವನ್ನು ಬಿಡುಗಡೆ ಮಾಡಿದೆ. ಈ ಹಣವನ್ನು ಮಾರ್ಚ್ 31ರ ಒಳಗೆ 13 ಲಕ್ಷ ರೈತರ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ (Agriculture Minister N. Cheluvarayaswamy) ತಿಳಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಈ ವರ್ಷ 25 ಲಕ್ಷ ರೈತರು ಪ್ರಧಾನ…

    Read more..


  • ಸೋಲಾರ್ ಪಂಪ್ ಸೆಟ್ ಖರೀದಿಗೆ 50% ಸಬ್ಸಿಡಿ ವಿತರಣೆಗೆ ಅರ್ಜಿ ಅಹ್ವಾನ. ಇಲ್ಲಿದೆ ಅರ್ಜಿ ಲಿಂಕ್

    subsidy for solar

    ರೈತರ ಏಳಿಗೆಯೇ ದೇಶದ ಏಳಿಗೆ(Farmers Development is a Nation Development). ಹಳ್ಳಿಯ ರೈತನ ಕೈಯಲ್ಲಿ ದೇಶದ ಭವಿಷ್ಯ ಇದೆ. ಹೌದು, ಈ ಮಾತು ಖಂಡಿತ ಸತ್ಯ. ಏಕೆಂದರೆ, ನಮ್ಮ ದೇಶದ ಆಹಾರ ಭದ್ರತೆ ರೈತರ ಕೈಯಲ್ಲಿದೆ. ಅವರ ಶ್ರಮದಿಂದಲೇ ನಮಗೆ ಊಟಕ್ಕೆ ಅನ್ನ ಬರುತ್ತದೆ ಅಲ್ಲವೇ, ಆದರಿಂದ ಸರ್ಕಾರವು ರೈತರ ಏಳಿಗೆಗೆ ಅಂತೆಯೇ ಸರ್ಕಾರದ ಯೋಜನೆಗಳನ್ನೂ (Government Schemes) ನೀಡುತ್ತಿದ್ದೆ. ರೈತರ ಏಳಿಗೆಗೆ ಸರ್ಕಾರದ ಯೋಜನೆಗಳು ಸಾಮಾನ್ಯವಾಗಿ ಹೇಗೆಲ್ಲಾ ಇರುತ್ತದೆ ಅಂದರೆ, ಕೃಷಿ ಸಾಲ ರಿಯಾಯಿತಿ:…

    Read more..


  • ಈ ದಿನ ರೈತರ ಖಾತೆಗೆ ಬರಲಿದೆ ಪಿಎಂ ಕಿಸಾನ್ 16ನೇ ಕಂತಿನ ಹಣ, ಇಲ್ಲಿದೆ ಮಾಹಿತಿ

    pm kisan money

    ಫೆಬ್ರವರಿ 28 ರಂದು ರೈತರ ಖಾತೆಗೆ 2000 ರೂ. ಜಮೆ! ಪಿಎಂ ಕಿಸಾನ್‌ ನಿಧಿ 16ನೇ ಕಂತಿನ ಬಿಡುಗಡೆ ಖಚಿತ. ಈ ಪ್ರಕಟಣೆಗೆ ಸಂಬಂಧಿಸಿದ ಮಾಹಿತಿಯನ್ನು ತಿಳಿಯಲು ವರದಿಯನ್ನು ತಪ್ಪದೆ ಕೊನೆಯವರೆಗೂ ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪಿಎಂ ಕಿಸಾನ್‌ ನಿಧಿ 16ನೇ ಕಂತಿನ ಬಿಡುಗಡೆಯ ದಿನಾಂಕ ಖಚಿತ : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ…

    Read more..