Category: ಕೃಷಿ
-
Tomato Price: ಟೊಮೆಟೊ ಬೆಲೆಯಲ್ಲಿ ಭಾರಿ ಏರಿಕೆ! ಗ್ರಾಹಕರ ಜೇಬಿಗೆ ಬೀಳಲಿದೆ ಕತ್ತರಿ
ಟೊಮೊಟೊ ಬೆಲೆ(Tomato’s price) ಮತ್ತೆ ಏರಿಕೆ(Hike)ಯನ್ನು ಕಂಡಿದೆ. ಚಿನ್ನದ ಬೆಲೆಯು ಏರುತ್ತದೆ ಹಾಗೆಯೇ ಚಿನ್ನದ ಬೆಲೆ(Gold Rate)ಯ ಸಮೀಪಕ್ಕೆ ಟಮೋಟೋ ಬೆಲೆಯೂ ಕೂಡ ಬರುತ್ತಿದೆ. ದಿಡೀರ್ ಎಂದು ಟೊಮೊಟೊ ಬೆಲೆ ಏರಿಕೆಯಾಗಲು ಕಾರಣವೇನು?, ಇಂದಿನ ಬೆಲೆ ಎಷ್ಟಿದೆ ಎಂಬುವುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ತಿಳಿಸಿಕೊಡಲಾಗುತ್ತದೆ. ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬೇಸಿಗೆಯ ತಾಪಕಿಂತ ಟಮೋಟ…
Categories: ಕೃಷಿ -
40 ಲಕ್ಷ ಮಹಿಂದ್ರಾ ಟ್ರ್ಯಾಕ್ಟರ್ ಮಾರಾಟ, ಖರೀದಿಗೆ ಮುಗಿಬಿದ್ದ ಗ್ರಾಹಕರು
60 ವರ್ಷಗಳ ಬ್ರಾಂಡ್ ಟ್ರಸ್ಟ್ ಸಂಭ್ರಮಾಚರಣೆ : 40 ಲಕ್ಷ ಟ್ರ್ಯಾಕ್ಟರ್ ಮಾರಾಟ ಮಾಡಿದ ಸಂತಸದಲ್ಲಿರುವ ಮಹೀಂದ್ರಾ ಟ್ರ್ಯಾಕ್ಟರ್ ಕಂಪನಿ (Mahindra Tractor Company). ಇತ್ತೀಚಿನ ದಿನಗಳಲ್ಲಿ ನಾವೆಲ್ಲರೂ ವಾಹನಗಳನ್ನು ಖರೀದಿಸುವುದು ಸರ್ವೇ ಸಾಮಾನ್ಯವಾದ ವಿಷಯ. ಆದರೆ ಕೇವಲ ಓಡಾಡುವುದಕ್ಕೆ ವಾಹನಗಳನ್ನು (Vehicles) ಖರೀದಿಸುವ ಜನ ಒಂದೆಡೆಯಾದರೆ, ತನ್ಮ ಆದಾಯದ ಮೂಲಕ್ಕಾಗಿ ಹಾಗೂ ತಮ್ಮ ವಾಹನಗಳನ್ನು ಕೆಲಸಕ್ಕಾಗಿ ಬಳಸುವವರಲ್ಲಿ ರೈತರು ಬಹಳ ದೊಡ್ಡ ಪಾತ್ರವನ್ನು ವಹಿಸುತ್ತಾರೆ. ನಮ್ಮ ದೇಶಕ್ಕೆ ರೈತನೇ ಬೆನ್ನೆಲುಬು ಇದು ಎಲ್ಲರಿಗೂ ಗೊತ್ತಿರುವ ವಿಷಯ.…
-
ಬಿಸಿಲಿನ ತಾಪಕ್ಕೆ ತರಕಾರಿಗಳ ಬೆಲೆ ಭಾರಿ ಏರಿಕೆ; ಇಲ್ಲಿದೆ ಇಂದಿನ ತರಕಾರಿ ಬೆಲೆ!
ಬೇಸಿಗೆಯ ಈ ಸೆಕೆಯ ಸಂಕಟದಲ್ಲಿ ಇನ್ನೊಂದು ಸಂಕಟ ಉಂಟಾಗಿದೆ. ಅದೇನೆಂದರೆ, ತರಕಾರಿ ಹಾಗೂ ಸೊಪ್ಪಿನ ಬೆಲೆ ಏರಿಕೆ(vegetables price hike)ಯಾಗುತ್ತಿದೆ. ಪೂರೈಕೆ ಕೊರತೆ ಮತ್ತು ತರಕಾರಿಗಳ ಗುಣಮಟ್ಟದಲ್ಲಿನ ತ್ವರಿತ ಕ್ಷೀಣತೆಯೂ ಕಂಡುಬರುತ್ತಿದೆ. ಸಗಟು ಮಾರುಕಟ್ಟೆಗಳಲ್ಲಿ ಬೆಲೆ ಸ್ವಲ್ಪ ಏರಿಕೆ ಕಂಡಿದ್ದರೆ, ಚಿಲ್ಲರೆ ಅಂಗಡಿಗಳಲ್ಲಿ ಬೆಲೆಗಳು ದುಪ್ಪಟ್ಟಾಗಿದೆ. ಈ ಬೆಲೆ ಏರಿಕೆಯ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ವರದಿಯ ಮೂಲಕ ತಿಳಿಸಿಕೊಡಲಾಗಿದೆ, ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…
Categories: ಕೃಷಿ -
Arecanut Price: ಬರೋಬ್ಬರಿ 52 ಸಾವಿರ ದಾಟಿದ ಅಡಿಕೆ ಬೆಲೆ; ಅಡಿಕೆ & ಕೊಬ್ಬರಿ ಧಾರಣೆ ಇಲ್ಲಿದೆ
ಅಡಿಕೆ ಬೆಲೆ(Nut price) ಗಗನಕ್ಕೆ ಏರಿಕೆ: ರಾಶಿಗೆ 52 ಸಾವಿರ ದಾಟಿದ ಭರ್ಜರಿ ಧಾರಣೆ. ಮತ್ತೊಂದೆಡೆ ಕೊಬ್ಬರಿ(Coconut) ಧಾರಣೆ ಅಲ್ಪ ಕುಸಿತ ಕಂಡುಬಂದಿದೆ. ಬನ್ನಿ ಈ ಬೆಲೆ ಗಳ ಏರಿಳಿತದ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹಲವು ತಿಂಗಳ ಕುಸಿತದ ನಂತರ, ಅಡಿಕೆ ಬೆಲೆ ಮತ್ತೆ ಏರಿಕೆಯ ಹಾದಿಗೆ ಮರಳಿದೆ. ಕಳೆದ ವಾರದಿಂದ ನಿರಂತರವಾಗಿ…
Categories: ಕೃಷಿ -
ಕರ್ನಾಟಕ ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಸಬ್ಸಿಡಿ ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ! ಇಲ್ಲಿದೆ ಸಂಪೂರ್ಣ ಮಾಹಿತಿ
ಕೃಷಿ ಭಾಗ್ಯ ಯೋಜನೆ(Krushi bhagya Yojana) ಕರ್ನಾಟಕ ಸರ್ಕಾರದ ಒಂದು ಮಹತ್ವದ ಯೋಜನೆಯಾಗಿದ್ದು, ರಾಜ್ಯದ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಸಹಾಯಧನ ನೀಡುವ ಉದ್ದೇಶವನ್ನು ಹೊಂದಿದೆ. ಈ ಯೋಜನೆಯಡಿ, ರೈತರಿಗೆ ಕೃಷಿ ಉಪಕರಣಗಳು (Agriculture equipments), ಬೀಜಗಳು, ಗೊಬ್ಬರ, ಮತ್ತು ಇತರ ಅಗತ್ಯ ವಸ್ತುಗಳಿಗೆ ಸಹಾಯಧನ ಲಭ್ಯವಾಗುತ್ತದೆ. ಕೃಷಿ ಭಾಗ್ಯ ಯೋಜನೆಯು ನಿರ್ದಿಷ್ಟವಾಗಿ ಕರ್ನಾಟಕದಲ್ಲಿ ಮಳೆಯಾಧಾರಿತ ಕೃಷಿಯನ್ನು ಕ್ರಾಂತಿಗೊಳಿಸುವ ಗುರಿಯನ್ನು ಹೊಂದಿದೆ. 2024 ರ ಪ್ರಮುಖ ವಿವರ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್…
Categories: ಕೃಷಿ -
ಸೋಲಾರ್ ಪಂಪ್ ಸೆಟ್ ಖರೀದಿಗೆ 50% ಸಬ್ಸಿಡಿ ವಿತರಣೆಗೆ ಅರ್ಜಿ ಅಹ್ವಾನ. ಇಲ್ಲಿದೆ ಅರ್ಜಿ ಲಿಂಕ್
ರೈತರ ಏಳಿಗೆಯೇ ದೇಶದ ಏಳಿಗೆ(Farmers Development is a Nation Development). ಹಳ್ಳಿಯ ರೈತನ ಕೈಯಲ್ಲಿ ದೇಶದ ಭವಿಷ್ಯ ಇದೆ. ಹೌದು, ಈ ಮಾತು ಖಂಡಿತ ಸತ್ಯ. ಏಕೆಂದರೆ, ನಮ್ಮ ದೇಶದ ಆಹಾರ ಭದ್ರತೆ ರೈತರ ಕೈಯಲ್ಲಿದೆ. ಅವರ ಶ್ರಮದಿಂದಲೇ ನಮಗೆ ಊಟಕ್ಕೆ ಅನ್ನ ಬರುತ್ತದೆ ಅಲ್ಲವೇ, ಆದರಿಂದ ಸರ್ಕಾರವು ರೈತರ ಏಳಿಗೆಗೆ ಅಂತೆಯೇ ಸರ್ಕಾರದ ಯೋಜನೆಗಳನ್ನೂ (Government Schemes) ನೀಡುತ್ತಿದ್ದೆ. ರೈತರ ಏಳಿಗೆಗೆ ಸರ್ಕಾರದ ಯೋಜನೆಗಳು ಸಾಮಾನ್ಯವಾಗಿ ಹೇಗೆಲ್ಲಾ ಇರುತ್ತದೆ ಅಂದರೆ, ಕೃಷಿ ಸಾಲ ರಿಯಾಯಿತಿ:…
Categories: ಕೃಷಿ -
ಈ ದಿನ ರೈತರ ಖಾತೆಗೆ ಬರಲಿದೆ ಪಿಎಂ ಕಿಸಾನ್ 16ನೇ ಕಂತಿನ ಹಣ, ಇಲ್ಲಿದೆ ಮಾಹಿತಿ
ಫೆಬ್ರವರಿ 28 ರಂದು ರೈತರ ಖಾತೆಗೆ 2000 ರೂ. ಜಮೆ! ಪಿಎಂ ಕಿಸಾನ್ ನಿಧಿ 16ನೇ ಕಂತಿನ ಬಿಡುಗಡೆ ಖಚಿತ. ಈ ಪ್ರಕಟಣೆಗೆ ಸಂಬಂಧಿಸಿದ ಮಾಹಿತಿಯನ್ನು ತಿಳಿಯಲು ವರದಿಯನ್ನು ತಪ್ಪದೆ ಕೊನೆಯವರೆಗೂ ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪಿಎಂ ಕಿಸಾನ್ ನಿಧಿ 16ನೇ ಕಂತಿನ ಬಿಡುಗಡೆಯ ದಿನಾಂಕ ಖಚಿತ : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ…
Categories: ಕೃಷಿ
Hot this week
-
BREAKING: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ‘ಸ್ಟಾರ್ ಹೆಲ್ತ್’ ; ಇನ್ಸೂರನ್ಸ್ ಪಾಲಿಸಿದಾರರಲ್ಲಿ ತೀವ್ರ ಕಳವಳ.!
-
ಸ್ವಯಂ ಉದ್ಯೋಗಕ್ಕೆ ವಾಹನ ಖರೀದಿಸಲು ಶೇ 75ರಷ್ಟು ಸಹಾಯಧನ: ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ.!
-
OnePlus 13 vs Oppo Find X8 Pro 5G: ಯಾವುದು ಉತ್ತಮ ಫೋನ್? ಇಲ್ಲಿದೆ ಮಾಹಿತಿ
-
iPhone 17: ಹೊಸ ಐಫೋನ್ ಸರಣಿ ಭಾರತಕ್ಕಿಂತ ಈ ದೇಶಗಳಲ್ಲಿ ಕಡಿಮೆ ಬೆಲೆಯಲ್ಲಿ ಲಭ್ಯ
Topics
Latest Posts
- BREAKING: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ‘ಸ್ಟಾರ್ ಹೆಲ್ತ್’ ; ಇನ್ಸೂರನ್ಸ್ ಪಾಲಿಸಿದಾರರಲ್ಲಿ ತೀವ್ರ ಕಳವಳ.!
- ಬೀದರ್ನ ದಾರುಣ ಕೊಲೆ: ನನ್ನ ಬಳಿ ‘ಮೇಲಿಂದ ಬಿದ್ದೆ..ಅಂಕಲ್’ ಎಂದು ಹೇಳ್ತು ಆ ಕೂಸು..ಸಿಸಿಟಿವಿಯ ಆಘಾತಕಾರಿ ದೃಶ್ಯ !
- ಸ್ವಯಂ ಉದ್ಯೋಗಕ್ಕೆ ವಾಹನ ಖರೀದಿಸಲು ಶೇ 75ರಷ್ಟು ಸಹಾಯಧನ: ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ.!
- OnePlus 13 vs Oppo Find X8 Pro 5G: ಯಾವುದು ಉತ್ತಮ ಫೋನ್? ಇಲ್ಲಿದೆ ಮಾಹಿತಿ
- iPhone 17: ಹೊಸ ಐಫೋನ್ ಸರಣಿ ಭಾರತಕ್ಕಿಂತ ಈ ದೇಶಗಳಲ್ಲಿ ಕಡಿಮೆ ಬೆಲೆಯಲ್ಲಿ ಲಭ್ಯ