💸 ₹4,000 ಜಮಾ: ಗುಡ್ ನ್ಯೂಸ್!
ಗೃಹಲಕ್ಷ್ಮಿ ಯೋಜನೆಯ ಹಣಕ್ಕಾಗಿ ಕಾಯುತ್ತಿದ್ದ ಮಹಿಳೆಯರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ಇಂದು (ಶುಕ್ರವಾರ) ಹಲವು ಫಲಾನುಭವಿಗಳ ಖಾತೆಗೆ ಒಂದೇ ಬಾರಿಗೆ ₹4,000 (ಎರಡು ತಿಂಗಳ ಹಣ) ಜಮಾ ಆಗಿರುವ ಮೆಸೇಜ್ಗಳು ಬರುತ್ತಿವೆ. ನಿಮ್ಮ ಖಾತೆಗೂ ಹಣ ಬಂದಿದೆಯಾ? ಪೆಂಡಿಂಗ್ ಹಣ ಚೆಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ.
ರೀಡರ್ ಕಳಿಸಿದ ಸ್ಕ್ರೀನ್ಶಾಟ್ ಸಾಕ್ಷಿ (Proof): ನಮ್ಮ ಓದುಗರೊಬ್ಬರು ಈಗಷ್ಟೇ ತಮಗೆ ಬಂದಿರುವ ಬ್ಯಾಂಕ್ ಮೆಸೇಜ್ ಸ್ಕ್ರೀನ್ಶಾಟ್ ಹಂಚಿಕೊಂಡಿದ್ದಾರೆ. ಅದರಲ್ಲಿ ಸ್ಪಷ್ಟವಾಗಿ “ನೀವು ನೋಡಬಹುದು ಒಟ್ಟಿಗೆ ನಾಲ್ಕು ಸಾವಿರ ಹಣ ಜಮಾ ಆಗಿರುವುದು ಕಾಣುತ್ತಿದೆ. ಇದರ ಅರ್ಥ ಸರ್ಕಾರ ಪೆಂಡಿಂಗ್ ಇದ್ದ ಅಕ್ಟೋಬರ್ ಮತ್ತು ನವೆಂಬರ್ (ಅಥವಾ ಹಿಂದಿನ ಬಾಕಿ) ಕಂತುಗಳನ್ನು ಒಟ್ಟಿಗೆ ಬಿಡುಗಡೆ ಮಾಡುತ್ತಿದೆ. ಈ ಕುರಿತು ಸಂಪೂರ್ಣವಾಗಿ ಕೆಳಗೆ ನೋಡೋಣ, ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

₹4,000 ಯಾಕೆ ಬಂತು? (Why 4000?):
ಸಾಮಾನ್ಯವಾಗಿ ತಿಂಗಳಿಗೆ ₹2,000 ನೀಡಲಾಗುತ್ತದೆ. ಆದರೆ ತಾಂತ್ರಿಕ ಕಾರಣಗಳಿಂದ ಅಥವಾ E-KYC ಸಮಸ್ಯೆಯಿಂದ ಕಳೆದ ತಿಂಗಳು ಯಾರಿಗೆ ಹಣ ಬಂದಿರಲಿಲ್ಲವೋ, ಅವರಿಗೆ ಈ ತಿಂಗಳು ಸೇರಿಸಿ ಒಟ್ಟು ₹4,000 ಹಾಕಲಾಗುತ್ತಿದೆ.
- 1 ಕಂತು ಬಾಕಿ ಇದ್ದರೆ: ₹2,000 ಜಮಾ.
- 2 ಕಂತು ಬಾಕಿ ಇದ್ದರೆ: ₹4,000 ಜಮಾ.

ಆತಂಕ ದೂರ ಮಾಡಿದ ಸರ್ಕಾರ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದಂತೆ, ಹಂತ ಹಂತವಾಗಿ ಹಣ ಬಿಡುಗಡೆಯಾಗುತ್ತಿದೆ. ಇಂದು (ಶುಕ್ರವಾರ) ಬೆಳಗಿನ ಜಾವದಿಂದಲೇ ಮೊಬೈಲ್ ಟನ್ ಟನ್ ಎನ್ನುತ್ತಿದ್ದು, ಗೃಹಲಕ್ಷ್ಮಿಯರ ಮುಖದಲ್ಲಿ ಮಂದಹಾಸ ಮೂಡಿದೆ. ತಾಂತ್ರಿಕ ಕಾರಣಗಳಿಂದ ಬಾಕಿ ಇದ್ದವರಿಗೆ 2 ಕಂತಿನ ಹಣ (₹4,000) ಒಟ್ಟಿಗೆ ಜಮಾ ಆಗಿರುವ ವರದಿಗಳೂ ಬಂದಿವೆ.
ಯಾವ್ಯಾವ ಜಿಲ್ಲೆಗಳಿಗೆ ಹಣ ಬಂದಿದೆ? (Confirmed District List):
ನಮ್ಮ ಓದುಗರು ಕಳುಹಿಸಿರುವ ಸ್ಕ್ರೀನ್ಶಾಟ್ ಮತ್ತು ಮಾಹಿತಿಯ ಪ್ರಕಾರ, ಈ ಕೆಳಗಿನ ಜಿಲ್ಲೆಗಳಲ್ಲಿ ಹಣ ಜಮೆಯಾಗಿರುವುದು ದೃಢಪಟ್ಟಿದೆ:
ಹಾವೇರಿ: ನಿನ್ನೆಯಿಂದಲೇ ಇಲ್ಲಿನ ಗ್ರಾಮೀಣ ಭಾಗದ ಮಹಿಳೆಯರಿಗೆ ಮೆಸೇಜ್ ಬರಲು ಶುರುವಾಗಿದೆ.
ರಾಯಚೂರು: ಇಂದು ಬೆಳಗಿನ ಜಾವ 6:30 ಕ್ಕೆ ಅನೇಕರಿಗೆ ₹2000 ಕ್ರೆಡಿಟ್ ಆಗಿದೆ.
ಬೆಂಗಳೂರು (ನಗರ & ಗ್ರಾಮಾಂತರ): ರಾಜಧಾನಿಯ ಹಲವು ಕಡೆ ಹಣ ತಲುಪಿದೆ.
ಧಾರವಾಡ & ಬೆಳಗಾವಿ: ಉತ್ತರ ಕರ್ನಾಟಕದ ಈ ಭಾಗದಲ್ಲೂ ಹಣ ಜಮೆ ಪ್ರಕ್ರಿಯೆ ಚುರುಕಾಗಿದೆ.
ಕರಾವಳಿ: ಉಡುಪಿ ಮತ್ತು ದಕ್ಷಿಣ ಕನ್ನಡದ ಕೆಲವೆಡೆ ಹಣ ಬಂದಿದೆ.
ಇತರೆ: ಬಾಗಲಕೋಟೆ, ರಾಮನಗರ (ಆರೋಹಳ್ಳಿ) ಭಾಗದಲ್ಲೂ ಹಣ ಬಂದಿದೆ.
ನನಗೆ ಇನ್ನೂ ಮೆಸೇಜ್ ಬಂದಿಲ್ಲ, ಯಾಕೆ?
ಗಾಬರಿಯಾಗಬೇಡಿ. ಸರ್ಕಾರ ಒಟ್ಟಿಗೆ 1.2 ಕೋಟಿ ಜನರಿಗೆ ಹಣ ಹಾಕಲು ಆಗುವುದಿಲ್ಲ (Server Issue ಆಗುತ್ತದೆ).
- ಈಗಾಗಲೇ 80% ಜನರಿಗೆ ಹಣ ಬಿಡುಗಡೆ ಪ್ರಕ್ರಿಯೆ ಚಾಲನೆಯಲ್ಲಿದೆ.
- ಉಳಿದ 20% ಜನರಿಗೆ ಈ ವಾರದ ಒಳಗೆ (ಶನಿವಾರದೊಳಗೆ) ಹಣ ತಲುಪಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮನೆಯಲ್ಲೇ ಚೆಕ್ ಮಾಡುವುದು ಹೇಗೆ?
ಬ್ಯಾಂಕ್ಗೆ ಹೋಗಿ ಕ್ಯೂ ನಿಲ್ಲುವ ಬದಲು, ನಿಮ್ಮ ಸ್ಮಾರ್ಟ್ ಫೋನ್ನಲ್ಲೇ ಹೀಗೆ ಚೆಕ್ ಮಾಡಿ:
- ಪ್ಲೇ ಸ್ಟೋರ್ನಿಂದ ‘DBT Karnataka’ ಆ್ಯಪ್ ಡೌನ್ಲೋಡ್ ಮಾಡಿ.
- ನಿಮ್ಮ ಆಧಾರ್ ನಂಬರ್ ಹಾಕಿ ಲಾಗಿನ್ ಆಗಿ (OTP ಮೂಲಕ).
- ‘Payment Status’ ನಲ್ಲಿ ‘Gruha Lakshmi’ ಸೆಲೆಕ್ಟ್ ಮಾಡಿ.
- ಅಲ್ಲಿ ಹಣ ಜಮಾ ಆಗಿದ್ಯಾ ಅಥವಾ “Pending” ಇದ್ಯಾ ಎಂದು ಸ್ಪಷ್ಟವಾಗಿ ತೋರಿಸುತ್ತದೆ.
ನಿಮ್ಮ ಜಿಲ್ಲೆ ಯಾವುದು? ಮತ್ತು ನಿಮಗೆ ಹಣ ಬಂದಿದೆಯಾ? ಎಂಬುದನ್ನು ಕಮೆಂಟ್ ಮಾಡಿ ತಿಳಿಸಿ. ಇದರಿಂದ ಬೇರೆಯವರಿಗೂ ಸಹಾಯವಾಗುತ್ತದೆ.
ನಿಮಗೆ ಹಣ ಬಂದಿದೆಯಾ? ಸ್ಕ್ರೀನ್ಶಾಟ್ ಕಳುಹಿಸಿ 👇
💬 ವಾಟ್ಸಪ್ ಮೂಲಕ ತಿಳಿಸಿ: 9901760108ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




