ಬೆಂಗಳೂರು, ಆಗಸ್ಟ್ 2025: ಕರ್ನಾಟಕ ಸರ್ಕಾರವು ನಿರುದ್ಯೋಗಿ ಯುವಕರು ಸ್ವಂತ ಉದ್ಯೋಗ ಆರಂಭಿಸಲು ಅವಕಾಶ ಕಲ್ಪಿಸುವ “ಸ್ವಾವಲಂಬಿ ಸಾರಥಿ ಯೋಜನೆ”ಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಯೋಜನೆಯಡಿಯಲ್ಲಿ ಟ್ಯಾಕ್ಸಿ ಅಥವಾ ಸರಕು ವಾಹನ ಖರೀದಿಗೆ ಆರ್ಥಿಕ ಸಹಾಯ ನೀಡಲಾಗುವುದು. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಯೋಜನೆಯ ಮುಖ್ಯ ಅಂಶಗಳು:
ಸಹಾಯಧನ: ವಾಹನದ ಬೆಲೆಯ 75% ಅಥವಾ ಗರಿಷ್ಠ ₹4 ಲಕ್ಷ
ಅರ್ಜಿ ಕೊನೆ ದಿನಾಂಕ: 10 ಸೆಪ್ಟೆಂಬರ್ 2025
ಅರ್ಜಿ ವಿಧಾನ: ಆನ್ಲೈನ್ ಮತ್ತು ಆಫ್ಲೈನ್
ಅರ್ಹತಾ ಮಾನದಂಡಗಳು:
ವಯಸ್ಸು: 21 ರಿಂದ 56 ವರ್ಷಗಳ ನಡುವೆ
ಆದಾಯ ಮಿತಿ:
- ಗ್ರಾಮೀಣ ಪ್ರದೇಶ: ₹1.5 ಲಕ್ಷ ವಾರ್ಷಿಕ
- ನಗರ ಪ್ರದೇಶ: ₹2 ಲಕ್ಷ ವಾರ್ಷಿಕ
- ಇತರೆ: ಕುಟುಂಬದಲ್ಲಿ ಸರ್ಕಾರಿ/ಅರೆಸರ್ಕಾರಿ ಉದ್ಯೋಗಿ ಇರಬಾರದು
ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ವಯಸ್ಸು ಮತ್ತು ನಿವಾಸದ ಪ್ರಮಾಣಪತ್ರ
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ಚಾಲಕ ಶಾಸನ ಪತ್ರ
- ಬ್ಯಾಂಕ್ ಖಾತೆ ವಿವರ
- ವಾಹನ ದರಪಟ್ಟಿ
- ಪಾಸ್ಪೋರ್ಟ್ ಗಾತ್ರ ಫೋಟೋ
ಅರ್ಜಿ ಸಲ್ಲಿಸುವ ವಿಧಾನ:
- ಆನ್ಲೈನ್: ಸೇವಾ ಸಿಂಧು ಪೋರ್ಟಲ್ ಮೂಲಕ
- ಆಫ್ಲೈನ್: ಗ್ರಾಮ ಒನ್ ಕೇಂದ್ರ ಅಥವಾ ಸಮಾಜ ಕಲ್ಯಾಣ ಕಚೇರಿಗಳಲ್ಲಿ
ಈ ಯೋಜನೆಯ ಮುಖ್ಯ ಉದ್ದೇಶವೆಂದರೆ ಯುವಕರಿಗೆ ಸ್ವಾವಲಂಬನೆ ನೀಡುವುದು ಮತ್ತು ಸಾರಿಗೆ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು. ಸರ್ಕಾರದ ಈ ಪಥಕ್ರಮವು ಸಾವಿರಾರು ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ನೆರವಾಗುವುದು.
ಹೆಚ್ಚಿನ ಮಾಹಿತಿ:
- ಅಧಿಕೃತ ವೆಬ್ಸೈಟ್: https://swdcorp.karnataka.gov.in
- ಅರ್ಜಿ ಲಿಂಕ್: https://swdcorp.karnataka.gov.in/ADCLPortal/schemelist
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಭಾಗ್ಯಲಕ್ಷ್ಮಿ : ರಾಜ್ಯದ ಈ ಜಿಲ್ಲೆಯ 7137 ಮಂದಿ ಭಾಗ್ಯಲಕ್ಷ್ಮಿಗೆ ಅರ್ಹ: 5,834 ಹೆಣ್ಣು ಮಕ್ಕಳ ಬ್ಯಾಂಕ್ ಖಾತೆಗೆ ಹಣ ಜಮಾ.!
- Gruhalakshmi: ₹2,000/- ಜೂನ್ ತಿಂಗಳ ಗೃಹಲಕ್ಷ್ಮಿ ಹಣ ಈ ಮಹಿಳೆಯರ ಖಾತೆಗೆ ಜಮಾ, ಅಕೌಂಟ್ ಚೆಕ್ ಮಾಡಿಕೊಳ್ಳಿ!
- ಕೊನೆಗೂ ಜೂನ್ ತಿಂಗಳ ಗೃಹಲಕ್ಷ್ಮಿ ₹2000 ಹಣ ಈ ಜಿಲ್ಲೆಯ ಮಹಿಳೆಯರ ಖಾತೆಗೆ ಜಮಾ ಚೆಕ್ ಮಾಡ್ಕೊಳ್ಳಿ | GruhaLakshmi June Credited
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




